Yaksha Deepa

Yaksha Deepa All types of online news

“ಭೀಷ್ಮೋತ್ಪತ್ತಿ” ತಾಳಮದ್ದಲೆ
11/03/2023

“ಭೀಷ್ಮೋತ್ಪತ್ತಿ” ತಾಳಮದ್ದಲೆ

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೋಟ, ಹಂದಟ್ಟು ಶ್ರೀಮತಿ ಮತ್ತು ಶ್ರೀನಿವಾಸ ಭಟ್ ಹಾಗೂ ಕುಟುಂಬದವರ ಪ್ರಾಯೋಜ.....

ಸಾರ್ವಜನಿಕರ ಎದುರೇ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕರು - ಸಹಾಯಕ್ಕೆ ಬಾರದೆ ವೀಡಿಯೊ ಮಾಡುತ್ತಾ ನಿಂತ ಜನರ...
11/03/2023

ಸಾರ್ವಜನಿಕರ ಎದುರೇ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕರು - ಸಹಾಯಕ್ಕೆ ಬಾರದೆ ವೀಡಿಯೊ ಮಾಡುತ್ತಾ ನಿಂತ ಜನರು, ಮಹಿಳೆಯನ್ನು ಬಿಡಿಸಿದ ಪೊಲೀಸರು

ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಕಲಾ (35) ....

ಕಲ್ಲುಗುಂಡಿ ಆಟಕ್ಕೆ ಕ್ಷಣಗಣನೆ - ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭ
11/03/2023

ಕಲ್ಲುಗುಂಡಿ ಆಟಕ್ಕೆ ಕ್ಷಣಗಣನೆ - ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭ

ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಪಾಜೆ ಯಕ್ಷೋತ್ಸವ ಎಂದೇ ಖ್ಯಾತಿ ಪ.....

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು
14/11/2022

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅ...

ಮತ್ಸ್ಯಕನ್ಯೆಯ ಮರಳುಶಿಲ್ಪಾ "ಸಾಗರಕನ್ಯಕಾ" - ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸ...
06/11/2022

ಮತ್ಸ್ಯಕನ್ಯೆಯ ಮರಳುಶಿಲ್ಪಾ "ಸಾಗರಕನ್ಯಕಾ" - ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸಿದ ಶಿಲ್ಪಿ ಕನಾಯಿ ಕುಂಞಿರಾಮನ್

ಗಿನ್ನೆಸ್ ದಾಖಲೆ ಪಡೆದ ಶಿಲ್ಪವಾದ, ಶಿಲ್ಪಿ ಕನಾಯಿ ಕುಂಞಿರಾಮನ್ ಅವರು ಶಂಕುಮುಖಂನಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮತ್ಸ್ಯಕ...

ನಗುಮೊಗದ ಹಿರಿಯ ಕಲಾಸಾಧಕರು ಶ್ರೀ ವಿಶ್ವವಿನೋದ ಬನಾರಿ
06/11/2022

ನಗುಮೊಗದ ಹಿರಿಯ ಕಲಾಸಾಧಕರು ಶ್ರೀ ವಿಶ್ವವಿನೋದ ಬನಾರಿ

ಖ್ಯಾತ ಕೀರಿಕ್ಕಾಡು ಮನೆತನದ ಶ್ರೀ ವಿಶ್ವವಿನೋದ ಬನಾರಿ ಅವರು ತೆಂಕುತಿಟ್ಟು ಯಕ್ಷಗಾನದ ಅನುಭವೀ ಹಿರಿಯ ಕಲಾಸಾಧಕರು. ಕಲಾಕ್ಷೇತ್ರದಲ.....

ಬಡಗುತಿಟ್ಟಿನ ಅನುಭವಿ ಕಲಾವಿದ - ಶ್ರೀ ಪ್ರಭಾಕರ ಚಿಟ್ಟಾಣಿ
30/10/2022

ಬಡಗುತಿಟ್ಟಿನ ಅನುಭವಿ ಕಲಾವಿದ - ಶ್ರೀ ಪ್ರಭಾಕರ ಚಿಟ್ಟಾಣಿ

ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತು ವರ್ಷಗಳಿಂದ ಗಂಡು ಕಲೆಯಾದ .....

ನಾಳೆ ಸುಪ್ರಸಿದ್ಧ ಕಲಾವಿದರಿಂದ 'ವೀರಮಣಿ ಕಾಳಗ' ತಾಳಮದ್ದಳೆ ಮತ್ತು 'ಕೃಷ್ಣಾರ್ಜುನ ಕಾಳಗ'  ಯಕ್ಷಗಾನ ಬಯಲಾಟ - ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ...
28/10/2022

ನಾಳೆ ಸುಪ್ರಸಿದ್ಧ ಕಲಾವಿದರಿಂದ 'ವೀರಮಣಿ ಕಾಳಗ' ತಾಳಮದ್ದಳೆ ಮತ್ತು 'ಕೃಷ್ಣಾರ್ಜುನ ಕಾಳಗ' ಯಕ್ಷಗಾನ ಬಯಲಾಟ - ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸಂಸ್ಮರಣೆ

ನಾಳೆ ದಿನಾಂಕ 29.10.2022ರ ಶನಿವಾರ ಕಲ್ಮಡ್ಕ ಶಾಲಾ ವಠಾರದಲ್ಲಿ ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸ....

ಬಡಗಿನ ಅನುಭವೀ ಕಲಾವಿದ - ಕುಮಟಾ ಗಣಪತಿ ನಾಯ್ಕ್
27/10/2022

ಬಡಗಿನ ಅನುಭವೀ ಕಲಾವಿದ - ಕುಮಟಾ ಗಣಪತಿ ನಾಯ್ಕ್

ಕುಮಟಾ ಶ್ರೀ ಗಣಪತಿ ನಾಯ್ಕ್ ಅವರು ಬಡಗು ತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಕಳೆದ ಮೂವತ್ತೆರಡು ವರ್.....

‘ಯಕ್ಷಗಾನ ಕಲಾರಂಗ ಪ್ರಶಸ್ತಿ - 2022’ ಪ್ರಕಟ
25/10/2022

‘ಯಕ್ಷಗಾನ ಕಲಾರಂಗ ಪ್ರಶಸ್ತಿ - 2022’ ಪ್ರಕಟ

ಉಡುಪಿ : ಪ್ರತಿವರ್ಷ ಯಕ್ಷಗಾನ ಕಲಾರಂಗವು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವಈ ಬಾರಿಯ‘ಯಕ್ಷಗಾನ ಕಲಾರಂಗ ಪ್ರಶಸ್ತಿ’....

WhatsApp ಡೌನ್: ವಾಟ್ಸಾಪ್ ಸಮಸ್ಯೆ, ವಿಶ್ವದಾದ್ಯಂತ ಅಲ್ಲಲ್ಲಿ ವಾಟ್ಸಾಪ್ ಸಂಪರ್ಕದಲ್ಲಿ ಸಮಸ್ಯೆ
25/10/2022

WhatsApp ಡೌನ್: ವಾಟ್ಸಾಪ್ ಸಮಸ್ಯೆ, ವಿಶ್ವದಾದ್ಯಂತ ಅಲ್ಲಲ್ಲಿ ವಾಟ್ಸಾಪ್ ಸಂಪರ್ಕದಲ್ಲಿ ಸಮಸ್ಯೆ

ಏಷ್ಯಾ, ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ ಮತ್ತು ಯುರೋಪ್‌ನ ಬಳಕೆದಾರರು ಪಠ್ಯಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಮತ್ತು ಸ...

ಮುಂಬೈನ ಆರೆ ಕಾಲೋನಿಯಲ್ಲಿ ಚಿರತೆ ದಾಳಿಗೆ 16 ತಿಂಗಳ ಬಾಲಕಿ ಬಲಿ
25/10/2022

ಮುಂಬೈನ ಆರೆ ಕಾಲೋನಿಯಲ್ಲಿ ಚಿರತೆ ದಾಳಿಗೆ 16 ತಿಂಗಳ ಬಾಲಕಿ ಬಲಿ

ಮುಂಬೈನ ಆರೆ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಮುಂಜಾನೆ 16 ತಿಂಗಳ ಬಾಲಕಿ ತನ್ನ ತಾಯಿಯ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿರ.....

ಕಾಂತಾರ ಹಿಂದಿ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ - 11 ದಿನದಲ್ಲಿ 25 ಕೋಟಿ ದಾಟಿದ ಗಳಿಕೆ
25/10/2022

ಕಾಂತಾರ ಹಿಂದಿ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ - 11 ದಿನದಲ್ಲಿ 25 ಕೋಟಿ ದಾಟಿದ ಗಳಿಕೆ

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಹಿಂದಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. 11 ನೇ ದಿನದಂದು ಚಿತ್ರವು ಉತ್ತಮ ....

ಗಂಭೀರ ಗಾಯಗೊಂಡ ಹುಡುಗಿಯಿಂದ ಆಸ್ಪತ್ರೆಗೆ ಸೇರಿಸುವಂತೆ ಮನವಿ, ಆದರೆ ಜನರೆಲ್ಲಾ  ವೀಡಿಯೊ ಚಿತ್ರೀಕರಿಸುತ್ತಿದ್ದರು - ಉತ್ತರ ಪ್ರದೇಶದಲ್ಲಿ ವಿಲಕ...
25/10/2022

ಗಂಭೀರ ಗಾಯಗೊಂಡ ಹುಡುಗಿಯಿಂದ ಆಸ್ಪತ್ರೆಗೆ ಸೇರಿಸುವಂತೆ ಮನವಿ, ಆದರೆ ಜನರೆಲ್ಲಾ ವೀಡಿಯೊ ಚಿತ್ರೀಕರಿಸುತ್ತಿದ್ದರು - ಉತ್ತರ ಪ್ರದೇಶದಲ್ಲಿ ವಿಲಕ್ಷಣ ಘಟನೆ

ತೀವ್ರವಾಗಿ ಗಾಯಗೊಂಡ ಯುವತಿಯೊಬ್ಬಳು ಉತ್ತರ ಪ್ರದೇಶದ ಕನೌಜ್‌ನಲ್ಲಿ ರಸ್ತೆಬದಿಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿದಳು. ಆದರೆ ಯಾವುದೇ .....

ಅಕ್ಟೋಬರ್ 27ರಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹದಲ್ಲಿ ಚಂದ್ರಹಾಸ ಚರಿತ್ರೆ, ವೀರಮಣಿ ಕಾಳಗ, ರಾಜಯಯಾತಿ, ಶ್ರೀಕೃಷ್ಣ ಸಂದಾನ, ಮೈಂದ-ದ್ವಿವಿದ ಕಾಳಗ...
22/10/2022

ಅಕ್ಟೋಬರ್ 27ರಿಂದ ಚಿಟ್ಟಾಣಿ ಯಕ್ಷಗಾನ ಸಪ್ತಾಹದಲ್ಲಿ ಚಂದ್ರಹಾಸ ಚರಿತ್ರೆ, ವೀರಮಣಿ ಕಾಳಗ, ರಾಜಯಯಾತಿ, ಶ್ರೀಕೃಷ್ಣ ಸಂದಾನ, ಮೈಂದ-ದ್ವಿವಿದ ಕಾಳಗ, ತಾಮ್ರಧ್ವಜ ಕಾಳಗ ಮತ್ತು ಜ್ವಾಲಾಪ್ರತಾಪ

ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಚಿಟ್ಟಾಣಿ ಯಕ್ಷಗಾನ ಸಪ್ತಾಹವು ಶ್ರೀ ಕೃಷ್ಣ ಮಠ ಪರ್ಯಾಯ .....

ರಸ್ತೆಯ ದುಸ್ಥಿತಿ ಖಂಡಿಸಿ ಕೆಸರಿನಲ್ಲಿ ಸ್ನಾನ ಮಾಡಿದ ಊರಿನ ಜನರು!
22/10/2022

ರಸ್ತೆಯ ದುಸ್ಥಿತಿ ಖಂಡಿಸಿ ಕೆಸರಿನಲ್ಲಿ ಸ್ನಾನ ಮಾಡಿದ ಊರಿನ ಜನರು!

ಕರ್ನಾಟಕದ ತುಮಕೂರು ಜಿಲ್ಲೆಯ ಹುಲಿಕೇರಿಯ ರಸ್ತೆಯ ದುಸ್ಥಿತಿ ಖಂಡಿಸಿ ಸ್ಥಳೀಯರು ರಸ್ತೆಯಲ್ಲಿ ಶೇಖರಣೆಗೊಂಡ ಕೆಸರಿನಲ್ಲಿ ಸ್ನಾನ ಮಾ...

https://yakshadeepa.com/2022/10/22/bheekara-apaghata-4/
22/10/2022

https://yakshadeepa.com/2022/10/22/bheekara-apaghata-4/

ಮಧ್ಯಪ್ರದೇಶ: ರೇವಾದಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 14 ಮಂದಿ ಮೃತ್ಯುಗೀಡಾಗಿ 40 ಮಂದಿ ಗಾಯಗೊಂಡಿದ್ದಾರೆ. ರೇವಾ ಎಸ್‌ಪಿ ನವನೀತ್ ಭ...

https://yakshadeepa.com/2022/10/21/putturinalli-padyana/
21/10/2022

https://yakshadeepa.com/2022/10/21/putturinalli-padyana/

ದಿನಾಂಕ 23.10.2022ರ ಆದಿತ್ಯವಾರ ಪುತ್ತೂರಿನಲ್ಲಿ ಕೀರ್ತಿಶೇಷ ಖ್ಯಾತ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರ ಸಂಸ್ಮರಣೆ ನಡೆಯ....

ಟ್ರಾಫಿಕ್ ಪೋಲೀಸಿಗೆ ದಂಡ ವಿಧಿಸಿದ ಇನ್ನೊಬ್ಬ ಟ್ರಾಫಿಕ್ ಪೊಲೀಸ್ - ಬೆಂಗಳೂರಿನ ಆರ್‌ಟಿ ನಗರದಲ್ಲಿ ನಡೆದ ಘಟನೆ, ಪಬ್ಲಿಸಿಟಿ ಸ್ಟಂಟ್ ಎಂದ ನೆಟ್ಟ...
21/10/2022

ಟ್ರಾಫಿಕ್ ಪೋಲೀಸಿಗೆ ದಂಡ ವಿಧಿಸಿದ ಇನ್ನೊಬ್ಬ ಟ್ರಾಫಿಕ್ ಪೊಲೀಸ್ - ಬೆಂಗಳೂರಿನ ಆರ್‌ಟಿ ನಗರದಲ್ಲಿ ನಡೆದ ಘಟನೆ, ಪಬ್ಲಿಸಿಟಿ ಸ್ಟಂಟ್ ಎಂದ ನೆಟ್ಟಿಗರು

ಗೇರ್‌ಲೆಸ್ ಸ್ಕೂಟರ್‌ನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ್ದಕ್ಕಾಗಿ ಬೆಂಗಳೂರಿನ ಆರ್‌ಟಿ ನಗರ ಪೊಲೀಸ್ ಇನ್ನೊಬ್ಬ ಪೊಲೀಸರಿಗೆ ದಂಡ ವಿಧಿ...

ಭಾಗಶಃ ಸೂರ್ಯಗ್ರಹಣ 2022 ಅಕ್ಟೋಬರ್ 25 ರಂದು: ಭಾರತದಲ್ಲಿ ಎಲ್ಲಿ ಮತ್ತು ಯಾವಾಗ ಗೋಚರ?
21/10/2022

ಭಾಗಶಃ ಸೂರ್ಯಗ್ರಹಣ 2022 ಅಕ್ಟೋಬರ್ 25 ರಂದು: ಭಾರತದಲ್ಲಿ ಎಲ್ಲಿ ಮತ್ತು ಯಾವಾಗ ಗೋಚರ?

ದಿನಾಂಕ 25, ಅಕ್ಟೋಬರ್, 2022ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಭಾಗಶಃ ಸೂರ್ಯಗ್ರಹಣವು ಭಾರತದಾದ್ಯಂತ ಅನೇಕ ನಗರಗಳಿಂದ ಗೋಚರಿಸುತ್ತ...

ಕೆ. ಗೋವಿಂದ ಭಟ್ಟರಿಗೆ ಚಿಟ್ಟಾಣಿ ಪ್ರಶಸ್ತಿ ಹಾಗೂ ಸತ್ಯವತಿ ಡಿ. ಹೆಬ್ಬಾರರಿಗೆ ಟಿ. ವಿ.ರಾವ್ ಪ್ರಶಸ್ತಿ
20/10/2022

ಕೆ. ಗೋವಿಂದ ಭಟ್ಟರಿಗೆ ಚಿಟ್ಟಾಣಿ ಪ್ರಶಸ್ತಿ ಹಾಗೂ ಸತ್ಯವತಿ ಡಿ. ಹೆಬ್ಬಾರರಿಗೆ ಟಿ. ವಿ.ರಾವ್ ಪ್ರಶಸ್ತಿ

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ಪದ್ಮಶ್ರೀ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್.....

ಸ್ತ್ರೀ ಪಾತ್ರಗಳಿಂದ ಪುರುಷ ಪಾತ್ರಗಳೆಡೆಗೆ - ಬಡಗಿನ ಖ್ಯಾತ ಸ್ತ್ರೀ ಪಾತ್ರಧಾರಿ ನೀಲ್ಕೋಡು ಶ್ರೀ ಶಂಕರ ಹೆಗಡೆ
19/10/2022

ಸ್ತ್ರೀ ಪಾತ್ರಗಳಿಂದ ಪುರುಷ ಪಾತ್ರಗಳೆಡೆಗೆ - ಬಡಗಿನ ಖ್ಯಾತ ಸ್ತ್ರೀ ಪಾತ್ರಧಾರಿ ನೀಲ್ಕೋಡು ಶ್ರೀ ಶಂಕರ ಹೆಗಡೆ

ನೀಲ್ಕೋಡು ಶ್ರೀ ಶಂಕರ ಹೆಗಡೆಯವರು ಬಡಗುತಿಟ್ಟಿನ ಖ್ಯಾತ ಸ್ತ್ರೀ ಪಾತ್ರಧಾರಿಗಳು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಇಪ್ಪತ್ತಾರು ವರ್.....

ಶಬರಿಮಲೆ ಮೇಲ್ಶಾಂತಿಯಾಗಿ (ಮುಖ್ಯ ಅರ್ಚಕ)  ಕಣ್ಣೂರಿನ ಕೆ ಜಯರಾಮನ್ ನಂಬೂತಿರಿ ನೇಮಕ
18/10/2022

ಶಬರಿಮಲೆ ಮೇಲ್ಶಾಂತಿಯಾಗಿ (ಮುಖ್ಯ ಅರ್ಚಕ) ಕಣ್ಣೂರಿನ ಕೆ ಜಯರಾಮನ್ ನಂಬೂತಿರಿ ನೇಮಕ

ಶಬರಿಮಲೆ ಮೇಲ್ಶಾಂತಿಯಾಗಿ (ಮುಖ್ಯ ಅರ್ಚಕ) ಕಣ್ಣೂರಿನ ಕೆ ಜಯರಾಮನ್ ನಂಬೂತಿರಿ ನೇಮಕ ಮಾಡಲಾಗಿದೆ. ಕೊಟ್ಟಾಯಂ ಜಿಲ್ಲೆಯ ವೈಕೋಮ್‌ನ ಇಂಡ.....

ಎಚ್.ಎನ್. ಶೃಂಗೇಶ್ವರ ಇವರಿಗೆ ಯಕ್ಷಚೇತನ ಪ್ರಶಸ್ತಿ
18/10/2022

ಎಚ್.ಎನ್. ಶೃಂಗೇಶ್ವರ ಇವರಿಗೆ ಯಕ್ಷಚೇತನ ಪ್ರಶಸ್ತಿ

ಉಡುಪಿ : ಮೂರು ದಶಕಗಳ ಕಾಲ ನಿಟ್ಟೂರು ಪ್ರೌಢಶಾಲೆಯ ಅಧ್ಯಾಪಕರಾಗಿ ನಿವೃತ್ತರಾದ, ವೃತ್ತಿಯಲ್ಲಿ ಇರುವಾಗಲೂ, ನಿವೃತ್ತರಾದ ಮೇಲೂ ಯಕ್ಷಗ.....

ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022
18/10/2022

ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022

ಯಕ್ಷಗಾನದ ಪ್ರಸಿದ್ಧ ಹಿಮ್ಮೇಳ ವಾದಕರಾಗಿದ್ದ ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಕಡಬ ವಿನಯ ಆಚಾರ್ಯರ ನೆನಪಿನಲ್ಲಿ “ಕಡಬ ಸಂಸ್ಮರ...

ಬೀರಮಲೆ ಗುಡ್ಡದಲ್ಲಿ ಮದ್ಯದ ಬಾಟಲಿಗಳಾಟ? ಸ್ವೇಚ್ಛಾಚಾರಕ್ಕೆ ಬೇಕು ಸ್ವಲ್ಪ ಕಡಿವಾಣ
18/10/2022

ಬೀರಮಲೆ ಗುಡ್ಡದಲ್ಲಿ ಮದ್ಯದ ಬಾಟಲಿಗಳಾಟ? ಸ್ವೇಚ್ಛಾಚಾರಕ್ಕೆ ಬೇಕು ಸ್ವಲ್ಪ ಕಡಿವಾಣ

ಪುತ್ತೂರಿನ ಬೀರಮಲೆ ಗುಡ್ಡ ಪ್ರವಾಸಿ ತಾಣವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಬೇರೆ ಊರುಗಳಿಂದಲೂ ಇಲ್ಲಿಗೆ ಬರುವ ಜನರಿದ್ದಾರೆ. ಬೀರಮಲ....

ಕಬಕ - ವಿಟ್ಲ ರಸ್ತೆಯ ದುರವಸ್ಥೆ: ಅಯ್ಯೋ ಅವಸ್ಥೆಯೇ!
18/10/2022

ಕಬಕ - ವಿಟ್ಲ ರಸ್ತೆಯ ದುರವಸ್ಥೆ: ಅಯ್ಯೋ ಅವಸ್ಥೆಯೇ!

ಪುತ್ತೂರು: ಕಬಕದಿಂದ ವಿಟ್ಲ ರಸ್ತೆಯನ್ನು ನೋಡಿದರೆ ‘ಅಯ್ಯೋ ಪ್ರಯಾಣಿಕರ ದುರವಸ್ಥೆಯೇ’ ಎನ್ನದೆ ವಿಧಿಯಿಲ್ಲ. ಹಾಗಾಗಿದೆ ಈ ರಸ್ತೆಯ ಪರ...

ಹೌಸಿಂಗ್ ಸೊಸೈಟಿಯಲ್ಲಿ  7 ತಿಂಗಳ ಪುಟ್ಟ ಹಸುಳೆಯನ್ನು ಕೊಂದ ಬೀದಿನಾಯಿ - ಕಚ್ಚಿ ಕರುಳನ್ನು ಹೊರತೆಗೆದ ಭಯಾನಕ ದೃಶ್ಯ, ಆಸ್ಪತ್ರೆಯಲ್ಲಿ ಚಿಕಿತ್ಸ...
18/10/2022

ಹೌಸಿಂಗ್ ಸೊಸೈಟಿಯಲ್ಲಿ 7 ತಿಂಗಳ ಪುಟ್ಟ ಹಸುಳೆಯನ್ನು ಕೊಂದ ಬೀದಿನಾಯಿ - ಕಚ್ಚಿ ಕರುಳನ್ನು ಹೊರತೆಗೆದ ಭಯಾನಕ ದೃಶ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು

ನೋಯ್ಡಾ ಗೇಟೆಡ್ ಸೊಸೈಟಿಯಲ್ಲಿ ಸೋಮವಾರ ಸಂಜೆ 7 ತಿಂಗಳ ಪುಟ್ಟ ಮಗುವನ್ನು ಬೀದಿ ನಾಯಿ ಕೊಂದು ಹಾಕಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ...

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ, “ಯುವ ಸಮುದಾಯದಿಂದ ನಡೆಯಲಿ ರಾಷ್ಟ್ರನಿರ್ಮಾಣ ಕಾರ್ಯ” – ಸುಬ್ರಹ್ಮಣ್ಯ ನಟ್ಟೋಜ
17/10/2022

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ, “ಯುವ ಸಮುದಾಯದಿಂದ ನಡೆಯಲಿ ರಾಷ್ಟ್ರನಿರ್ಮಾಣ ಕಾರ್ಯ” – ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಪಡೆದ ವಿದ್ಯೆಯನ್ನು ಸಮಾಜದ ಒಳಿಗೆ ಬಳಸಿಕೊಳ್ಳುವ ಮೂಲಕ ರಾಷ್ಟ್ರನಿರ್ಮಾಣಕ್ಕೆ ಯುವ ಸಮುದಾಯ ಸಜ್ಜಾಗಬೇಕಿದೆ. ಸಮಾಜಕ್ಕೆ ....

https://yakshadeepa.com/2022/10/17/yakshagana-kalavida-3/
17/10/2022

https://yakshadeepa.com/2022/10/17/yakshagana-kalavida-3/

ಉಜಿರೆ: ಯಾರಿಗೂ ಯಶಸ್ಸು ಸುಮ್ಮನೆ ಬರುವುದಿಲ್ಲ ,ಸೋಲು ಕೂಡ ಆ ಕ್ಷಣಕ್ಕೆ ಬರುವುದಿಲ್ಲ. ಯಶಸ್ಸಿನ ಹಿಂದೆ ಅಪಾರ ಪರಿಶ್ರಮ , ಪ್ರಯತ್ನ,ಸಿದ....

ಇಂದಿನಿಂದ ಏಳು ದಿನಗಳ ಆಟ - "ಸಂಪೂರ್ಣ ರಾಮಾಯಣ" - ಏಳು ದಿನಗಳಲ್ಲಿ ಯಕ್ಷಗಾನ ಪ್ರದರ್ಶನ
17/10/2022

ಇಂದಿನಿಂದ ಏಳು ದಿನಗಳ ಆಟ - "ಸಂಪೂರ್ಣ ರಾಮಾಯಣ" - ಏಳು ದಿನಗಳಲ್ಲಿ ಯಕ್ಷಗಾನ ಪ್ರದರ್ಶನ

ಏಳು ದಿನಗಳ ಯಕ್ಷಗಾನ ರಸದೌತಣ – ಸಂಪೂರ್ಣ ರಾಮಾಯಣ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ  23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್ಲಿ ಪ್.....

ಹಿಂದಿಯಲ್ಲಿ 'ಕಾಂತಾರ' ಸಿನಿಮಾ - ಕೇವಲ ಮೂರು ದಿನಗಳಲ್ಲಿ 8 ಕೋಟಿ ಕಲೆಕ್ಷನ್
17/10/2022

ಹಿಂದಿಯಲ್ಲಿ 'ಕಾಂತಾರ' ಸಿನಿಮಾ - ಕೇವಲ ಮೂರು ದಿನಗಳಲ್ಲಿ 8 ಕೋಟಿ ಕಲೆಕ್ಷನ್

ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರಾಂತ್ಯದಲ್ಲಿ 8 ಕೋಟಿ ಗಳಿಸಿದೆ. ರಿಷಬ್ ಶೆಟ್ಟಿ ಅಭಿನಯದ ಕನ್...

ಆಶ್ಚರ್ಯ! ದೀಪಾವಳಿಗೆ ತನ್ನ ಸಿಬ್ಬಂದಿಗೆ ಕಾರು, ಬೈಕ್ ಉಡುಗೊರೆ ನೀಡಿದ ಆಭರಣ ಅಂಗಡಿ ಮಾಲೀಕರು - ಉಡುಗೊರೆಗಾಗಿ 1.2 ಕೋಟಿ  ರೂಪಾಯಿಗಳನ್ನು ಖರ್ಚ...
17/10/2022

ಆಶ್ಚರ್ಯ! ದೀಪಾವಳಿಗೆ ತನ್ನ ಸಿಬ್ಬಂದಿಗೆ ಕಾರು, ಬೈಕ್ ಉಡುಗೊರೆ ನೀಡಿದ ಆಭರಣ ಅಂಗಡಿ ಮಾಲೀಕರು - ಉಡುಗೊರೆಗಾಗಿ 1.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ಸಹೃದಯಿ ಮಾಲೀಕರು

ಚೆನ್ನೈ: ದೀಪಾವಳಿಯು ಉದಾರತೆ ಮತ್ತು ಸಾಮೀಪ್ಯದ ಭಾವನೆಗಳನ್ನು ತರುವುದರೊಂದಿಗೆ, ಚೆನ್ನೈ ಮೂಲದ ಆಭರಣ ಮಳಿಗೆಯ ಮಾಲೀಕ ಜಯಂತಿ ಲಾಲ್ ಚಯ.....

‘ಹನುಮೋದ್ಭವ ಮಾರಣಾಧ್ವರ’ ಇಂದು ಸರ್ಪಂಗಳ ಯಕ್ಷೋತ್ಸವದಲ್ಲಿ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಖಾಡಾಖಾಡಿ ಸಮರ!
15/10/2022

‘ಹನುಮೋದ್ಭವ ಮಾರಣಾಧ್ವರ’ ಇಂದು ಸರ್ಪಂಗಳ ಯಕ್ಷೋತ್ಸವದಲ್ಲಿ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಖಾಡಾಖಾಡಿ ಸಮರ!

ಹನ್ನೊಂದನೆಯ ವರ್ಷದ  ಸರ್ಪಂಗಳ  ಯಕ್ಷೋತ್ಸವ ಮತ್ತು  ಸರ್ಪಂಗಳ  ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಇಂದು,...

ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯ ಜೊತೆಗೆ ಭಾರೀ ಕುಳಗಳಿಗೆ ಹನಿಟ್ರಾಪ್, ಬ್ಲಾಕ್ ಮೇಲ್ -  ನಾಲ್ಕು ವರ್ಷಗಳಲ್ಲಿ ೩೦ ಕೋಟಿ ಸಂಪ...
14/10/2022

ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯ ಜೊತೆಗೆ ಭಾರೀ ಕುಳಗಳಿಗೆ ಹನಿಟ್ರಾಪ್, ಬ್ಲಾಕ್ ಮೇಲ್ - ನಾಲ್ಕು ವರ್ಷಗಳಲ್ಲಿ ೩೦ ಕೋಟಿ ಸಂಪಾದಿಸಿ ಗುಡಿಸಲಿನಿಂದ ಅರಮನೆಗೆ ಏರಿದ ಅರ್ಚನಾ ನಾಗ್ ಎಂಬ ಯುವತಿಯ ಬಂಧನ

ಒಡಿಶಾದ ಕಲಹಂಡಿ ಜಿಲ್ಲೆಯ ಅರ್ಚನಾ ನಾಗ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ತಮ್ಮ ಖಾಸಗಿ ಚಿತ್ರಗಳನ್ನು ಬಹಿರಂಗಪಡಿ.....

ಅಬ್ಬಬ್ಬಾ.. 2500 ಹಿಂದಿ ಥಿಯೇಟರ್ ನಲ್ಲಿ ಓಡಲಿರುವ 'ಕಾಂತಾರ' ಸಿನಿಮಾದ ಹಿಂದಿ ಅವತರಣಿಕೆ! - ನಾಳೆ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ...
13/10/2022

ಅಬ್ಬಬ್ಬಾ.. 2500 ಹಿಂದಿ ಥಿಯೇಟರ್ ನಲ್ಲಿ ಓಡಲಿರುವ 'ಕಾಂತಾರ' ಸಿನಿಮಾದ ಹಿಂದಿ ಅವತರಣಿಕೆ! - ನಾಳೆ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ 'ಕಾಂತಾರ' ಸಿನಿಮಾ

ಕನ್ನಡ ಮಾತ್ರವಲ್ಲದೆ ಇತರ ಭಾಷಿಕರಿಂದಲೂ ವ್ಯಾಪಕವಾಗಿ ಪ್ರಶಂಶಿಸಲ್ಪಟ್ಟ ‘ಕಾಂತಾರ’ ಕನ್ನಡ ಸಿನಿಮಾ ಇದೀಗ ಬಾಲಿವುಡ್ ಸೇರಿದಂತೆ ದಕ್...

ಏಳು ದಿನಗಳ ಯಕ್ಷಗಾನ ರಸದೌತಣ - ಸಂಪೂರ್ಣ ರಾಮಾಯಣ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ  23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್...
12/10/2022

ಏಳು ದಿನಗಳ ಯಕ್ಷಗಾನ ರಸದೌತಣ - ಸಂಪೂರ್ಣ ರಾಮಾಯಣ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ 23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್ಲಿ ಪ್ರದರ್ಶನ

ಏಳು ದಿನಗಳ ಯಕ್ಷಗಾನ ರಸದೌತಣ – ಸಂಪೂರ್ಣ ರಾಮಾಯಣ ಪ್ರಸಂಗ ಏಳು ದಿನಗಳಲ್ಲಿ 17.10. 2022ರಿಂದ  23.10. 2022ರ ವರೆಗೆ ತೆಂಕು-ಬಡಗು ತಿಟ್ಟುಗಳಲ್ಲಿ ಪ್.....

Shocking News: ಪಾಟ್ನಾದಲ್ಲಿ ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ತೆಗೆದ ವೈದ್ಯರ ತಂಡ
12/10/2022

Shocking News: ಪಾಟ್ನಾದಲ್ಲಿ ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ತೆಗೆದ ವೈದ್ಯರ ತಂಡ

ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಪಿಎಂಸಿಎಚ್) ವೈದ್ಯರ ತಂಡವು ಪಾಟ್ನಾದಲ್ಲಿ ವ್ಯಕ್ತಿಯೊಬ್ಬರ ಹೊಟ್ಟೆಯಿಂದ 5.5 ಇಂಚಿನ ಸ...

'ಅಗರಿ ಮಾರ್ಗ', ಗಾನ ಸುಧೆಯಲ್ಲಿ ಮಿಂದೆದ್ದು - ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ
12/10/2022

'ಅಗರಿ ಮಾರ್ಗ', ಗಾನ ಸುಧೆಯಲ್ಲಿ ಮಿಂದೆದ್ದು - ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಯಕ್ಷಗಾನ ಕಲೆಯ ಯುವ ಪ್ರತಿಭಾವಂತ ಮದ್ದಳೆಗಾರರಾಗಿ, ಬ್ಯಾಂಕ್ ಉದ್ಯೋಗಿಯಾಗಿ, ಲೇಖಕರಾಗಿ ನಮಗೆಲ್ಲ.....

ಈ ಜಾಗದಲ್ಲಿ ಮೊದಲು ಪ್ರತಿದಿನವೂ ಕಸದ ರಾಶಿಯೇ ಬಂದು ಬೀಳುತ್ತಿತ್ತು . ಈ ಬೋರ್ಡ್ ಹಾಕಿದ ಮೇಲೆ ಏನಾಯಿತು? ನೀವೇ ನೋಡಿ
12/10/2022

ಈ ಜಾಗದಲ್ಲಿ ಮೊದಲು ಪ್ರತಿದಿನವೂ ಕಸದ ರಾಶಿಯೇ ಬಂದು ಬೀಳುತ್ತಿತ್ತು . ಈ ಬೋರ್ಡ್ ಹಾಕಿದ ಮೇಲೆ ಏನಾಯಿತು? ನೀವೇ ನೋಡಿ

ಮೇಲಿನ ಚಿತ್ರದಲ್ಲಿ ಕಾಣುವ ಪ್ರದೇಶ ಪುತ್ತೂರಿನ ಸಂಪ್ಯ ಮತ್ತು ಕಲ್ಲರ್ಪೆ ನಡುವಿನ ತಿರುವಿನ ರಸ್ತೆ ಇರುವ ಜಾಗ. ಇದು ಆರ್ಯಾಪು ಗ್ರಾಮ ಪ....

Address

Puttur
574210

Alerts

Be the first to know and let us send you an email when Yaksha Deepa posts news and promotions. Your email address will not be used for any other purpose, and you can unsubscribe at any time.

Contact The Business

Send a message to Yaksha Deepa:

Share



You may also like