Kahale News

Kahale News ಸಮಾಜದ ಜಾಗೃತಿಗಾಗಿ ವಸ್ತುನಿಷ್ಠ ವರದಿ - ಕಹಳೆ ನ್ಯೂಸ್ Verified
(1)

09/06/2025

ನನಗೆ ಪೆನ್ ಹಿಡಿಯಲೂ ಗೊತ್ತಿದೆ, ಗನ್ ಹಿಡಿಯಲೂ ಗೊತ್ತಿದೆ ; ತನ್ನ ವಿರುದ್ಧ ಆರೋಪ ಮಾಡಿದ ಹಕೀಮ್‌ ಕೂರ್ನಡ್ಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಖಡಕ್‌ ರಿಯಾಕ್ಷನ್..! - ಕಹಳೆ ನ್ಯೂಸ್

ಹಕೀಮ್ ಕೂರ್ನಡ್ಕ ಕುರ್‌ಆನ್ ಹಿಡಿದು ಹೇಳಲಿ..!!

09/06/2025

ASHOK KUMAR RAI MLA vs HAKEEM KOORNADKA| ನನಗೆ ಪೆನ್ ಹಿಡಿಯಲೂ ಗೊತ್ತಿದೆ, ಗನ್ ಹಿಡಿಯಲೂ ಗೊತ್ತಿದೆ ; ತನ್ನ ವಿರುದ್ಧ ಆರೋಪ ಮಾಡಿದ ಹಕೀಮ್‌ ಕೂರ್ನಡ್ಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಖಡಕ್‌ ರಿಯಾಕ್ಷನ್..! - ಕಹಳೆ ನ್ಯೂಸ್

ಹಕೀಮ್ ಕೂರ್ನಡ್ಕ ಕುರ್‌ಆನ್ ಹಿಡಿದು ಹೇಳಲಿ..!

ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿ , ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ - ಕಹಳೆ ನ್ಯೂಸ್        ...
08/06/2025

ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿ , ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ - ಕಹಳೆ ನ್ಯೂಸ್

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ; NIA ಗೆ ವಹಿಸಿದ ಕೇಂದ್ರ ಗೃಹ ಸಚಿವಾಲಯ.! - ಕಹಳೆ ನ್ಯೂಸ್
08/06/2025

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ; NIA ಗೆ ವಹಿಸಿದ ಕೇಂದ್ರ ಗೃಹ ಸಚಿವಾಲಯ.! - ಕಹಳೆ ನ್ಯೂಸ್

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ NIA ಗೆ ಹಸ್ತಾಂತರ - ಕಹಳೆ ನ್ಯೂಸ್https://www.kahalenews.com/131970/ https://www.kahalenews.com/1...
08/06/2025

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ NIA ಗೆ ಹಸ್ತಾಂತರ - ಕಹಳೆ ನ್ಯೂಸ್

https://www.kahalenews.com/131970/
https://www.kahalenews.com/131970/

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣದ ತನಿಖೆಯನ್ನು NIAಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಬಿಜೆಪಿ...

07/06/2025

VHP PRESSMEET || ಮಂಗಳೂರಿನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ವಿಶ್ವ ಹಿಂದು ಪರಿಷದ್ ನಾಯಕರು -ಕಹಳೆ ನ್ಯೂಸ್

ಬಂಟ್ವಾಳ ಕೊಳ್ತಮಜಲು ರಹೀಂ ಹತ್ಯೆ ಪ್ರಕರಣದಲ್ಲಿ ವಿನಾ ಕಾರಣ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಮಾಡುವಂತ ಪ್ರಕ್ರಿಯೆಯನ್ನ ರಾಜ್ಯ ಸರ್ಕಾರ ಪೊಲೀಸರನ್ನ ದುರ್ಬಳಕೆ ಮಾಡಿಕೊಂಡು ಮಾಡ್ತಾ ಇದೆ

ಕರ್ನಾಟಕ ರಾಜ್ಯ ವ್ಯಾಪ್ತಿ ಬಜರಂಗದಳ ಕಾರ್ಯಕರ್ತರನ್ನ ಗುರಿಯಾಗಿಸಿಕೊಂಡು ಗಡಿಪಾರು, ರೌಡೀಶೀಟರ್, ಇಲ್ಲಸಲ್ಲದ ಆರೋಪಗಳನ್ನ ಮಾಡ್ತಾ ಕೇಸ್ ಹಾಕುವ ಕೆಲಸವನ್ನ ರಾಜ್ಯ ಸರ್ಕಾರ ಪೊಲೀಸರನ್ನ ದುರ್ಬಳಕೆ ಮಾಡಿಕೊಂಡು ಮಾಡ್ತಾ ಇದೆ

ರಾತ್ರಿ ಹೊತ್ತು ಕಾರ್ಯಕರ್ತರ ಮನೆಗೆ ಪೊಲೀಸ್ ಇಲಾಖೆ ಹೋಗಿ, ಬೆದರಿಕೆ ಹಾಕಿ ಪೋಟೋ ತೆಗೆಯುವಂತದ್ದು, ಮಾಡ್ತಾ ಇದ್ದಾರೆ.

ಏನಾದ್ರು ಮಾಡಿ, ಹೇಗಾದ್ರು ಮಾಡಿ ಕರಾವಳಿ ಭಾಗದಲ್ಲಿ ಹಿಂದು ಸಂಘಟನೆಗಳನ್ನ ಹತ್ತಿಕ್ಕುವ ಕಾರ್ಯ ರಾಜ್ಯ ಸರ್ಕಾರ ಮಾಡಿಸ್ತಾ ಇದೆ.

07/06/2025

CT Ravi Press Meet || CT ರವಿ ದಿಢೀರ್ ಸುದ್ದಿಗೋಷ್ಠಿ- ಕಹಳೆ ನ್ಯೂಸ್

06/06/2025

ದಕ್ಷಿಣ ಕನ್ನಡದಲ್ಲಿ ‌ಇಂತಹ ಹತ್ತು ಸಿದ್ದರಾಮಯ್ಯ ಬಂದರೂ ಕಾಂಗ್ರೆಸ್ ನ್ನು ಬೆಳೆಸಲು ಸಾಧ್ಯವಿಲ್ಲ – ಕಹಳೆ ನ್ಯೂಸ್

ಎಮರ್ಜೆನ್ಸಿ ರೀತಿಯ ವಾತಾವರಣ ದಕ್ಷಿಣ‌ ಕನ್ನಡ ಜಿಲ್ಲೆಯಲ್ಲಿ ಮಾಡ್ಲಿಕೆ ಹೊರಟಿರುವುದು ಅಕ್ಷಮ್ಯ

ಕಾಂಗ್ರೆಸ್ ಸರಕಾರದ ವಿರುದ್ಧ ಸಂಸದ ಕ್ಯಾ ಬ್ರಿಜೇಶ್ ಚೌಟ ವಾಗ್ದಾಳಿ

06/06/2025

MP CAPTAIN BRIJESH CHOWTA | ಹಿಂದೂ ಸಂಘಟನೆ ಪ್ರಮುಖರ ಮನೆಗೆ ತಡರಾತ್ರಿ ಪೋಲೀಸರ ಮೂಲಕ ಚೂ ಬಿಟ್ಟು ಹೆದರಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು‌ ಬೆಳೆಸಬಹುದು ಅಂದು ಕೊಂಡರೆ ಇಂತಹ ಹತ್ತು ಸಿದ್ದರಾಮಯ್ಯ ಬಂದರೂ ಸಾಧ್ಯವಿಲ್ಲ..! ಕಾಂಗ್ರೆಸ್ ಸರಕಾರದ ವಿರುದ್ಧ ಸಂಸದ ಕ್ಯಾ ಬ್ರಿಜೇಶ್ ಚೌಟ ವಾಗ್ದಾಳಿ - ಕಹಳೆ ನ್ಯೂಸ್

ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡ್ಬೇಕು

ಎಮರ್ಜೆನ್ಸಿ ರೀತಿಯ ವಾತಾವರಣ ದಕ್ಷಿಣ‌ ಕನ್ನಡ ಜಿಲ್ಲೆಯಲ್ಲಿ ಮಾಡ್ಲಿಕೆ ಹೊರಟಿರುವುದು ಅಕ್ಷಮ್ಯ

ವಿಶ್ವ ಹಿಂದೂ ಪರಿಷದ್ ಹಿರಿಯ ಮುಖಂಡ ಯು.ಪೂವಪ್ಪ ಮನೆಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಭೇಟಿ

06/06/2025

ಸಿದ್ಧಾಪುರದ ಕಾಡಂಚಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಒಂಟಿ ಸಲಗ ಕೊನೆಗೂ ಸೆರೆ..! ಅರಣ್ಯ ಇಲಾಖೆಯಿಂದ ಆರು ಪಳಗಿದ ಆನೆಗಳ ಸಹಾಯದಿಂದ ಕಾರ್ಯಾಚರಣೆ; ಒಂಟಿ ಸಲಗ ಹಿಡಿಯಲು 150 ಮಂದಿಯ ತಂಡ –ಕಹಳೆ ನ್ಯೂಸ್

06/06/2025

ದ್ವೇಷ ಭಾಷಣ ಮಾಡೋರಿಗೆ ರಿಲೀಫ್ ಸಿಕ್ಕಿದ್ರೆ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ದ್ರೋಹ ಬಗೆದಂತಾಗುತ್ತದೆ; ಮಂಗಳೂರಿನಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆ –ಕಹಳೆ ನ್ಯೂಸ್

06/06/2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಹಿಂಸಿಸುತ್ತಿರುವ ಪೊಲೀಸರು; ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ ಸಮಸ್ತ ಹಿಂದೂ ಸಂಘಟನೆಗಳ ಮನವಿ -ಕಹಳೆ ನ್ಯೂಸ್

Address

Kahale News, 3rd Floor, GL Trade Centre, Main Road, Bolwar
Puttur
574201

Alerts

Be the first to know and let us send you an email when Kahale News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kahale News:

Share