07/06/2025
VHP PRESSMEET || ಮಂಗಳೂರಿನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ವಿಶ್ವ ಹಿಂದು ಪರಿಷದ್ ನಾಯಕರು -ಕಹಳೆ ನ್ಯೂಸ್
ಬಂಟ್ವಾಳ ಕೊಳ್ತಮಜಲು ರಹೀಂ ಹತ್ಯೆ ಪ್ರಕರಣದಲ್ಲಿ ವಿನಾ ಕಾರಣ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಮಾಡುವಂತ ಪ್ರಕ್ರಿಯೆಯನ್ನ ರಾಜ್ಯ ಸರ್ಕಾರ ಪೊಲೀಸರನ್ನ ದುರ್ಬಳಕೆ ಮಾಡಿಕೊಂಡು ಮಾಡ್ತಾ ಇದೆ
ಕರ್ನಾಟಕ ರಾಜ್ಯ ವ್ಯಾಪ್ತಿ ಬಜರಂಗದಳ ಕಾರ್ಯಕರ್ತರನ್ನ ಗುರಿಯಾಗಿಸಿಕೊಂಡು ಗಡಿಪಾರು, ರೌಡೀಶೀಟರ್, ಇಲ್ಲಸಲ್ಲದ ಆರೋಪಗಳನ್ನ ಮಾಡ್ತಾ ಕೇಸ್ ಹಾಕುವ ಕೆಲಸವನ್ನ ರಾಜ್ಯ ಸರ್ಕಾರ ಪೊಲೀಸರನ್ನ ದುರ್ಬಳಕೆ ಮಾಡಿಕೊಂಡು ಮಾಡ್ತಾ ಇದೆ
ರಾತ್ರಿ ಹೊತ್ತು ಕಾರ್ಯಕರ್ತರ ಮನೆಗೆ ಪೊಲೀಸ್ ಇಲಾಖೆ ಹೋಗಿ, ಬೆದರಿಕೆ ಹಾಕಿ ಪೋಟೋ ತೆಗೆಯುವಂತದ್ದು, ಮಾಡ್ತಾ ಇದ್ದಾರೆ.
ಏನಾದ್ರು ಮಾಡಿ, ಹೇಗಾದ್ರು ಮಾಡಿ ಕರಾವಳಿ ಭಾಗದಲ್ಲಿ ಹಿಂದು ಸಂಘಟನೆಗಳನ್ನ ಹತ್ತಿಕ್ಕುವ ಕಾರ್ಯ ರಾಜ್ಯ ಸರ್ಕಾರ ಮಾಡಿಸ್ತಾ ಇದೆ.