30/03/2024
ನರೇಂದ್ರ ಮೋದಿ ರವರನ್ನು ಮತ್ತೆ ಪ್ರಧಾನಿ ಮಾಡಲು 140 ಕೋಟಿ ಜನ ಕಾಯ್ತಾ ಇದ್ದಾರೆ..!
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಸುದ್ಧಿಗೋಷ್ಠಿ...
media
ನರೇಂದ್ರ ಮೋದಿ ರವರನ್ನು ಮತ್ತೆ ಪ್ರಧಾನಿ ಮಾಡಲು 140 ಕೋಟಿ ಜನ ಕಾಯ್ತಾ ಇದ್ದಾರೆ..!
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಸುದ್ಧಿಗೋಷ್ಠಿ...
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ . ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಶಿರಾ "ವರ್ಧಮಾನ್ ಪಬ್ಲಿಕ್ ಸ್ಕೂಲ್" "ಬೆಸ್ಟ್ ಪ್ರೀ ಸ್ಕೂಲ್ ಪ್ರಶಸ್ತಿ ಪುರಸ್ಕೃತ ಶಾಲೆ " ಇಂದಿನಿಂದಲೇ ದಾಖಲಾತಿ ಪ್ರಾರಂಭವಾಗಿದೆ...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Mob. 9632020542 / 9980649454
ಶಿರಾ ಬೇಗಂ ಮಸೀದಿಯ ಆವರಣದಲ್ಲಿ ಅಬ್ದುಲ್ಲ ಖಾನ್ ನೇತೃತ್ವದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟ ಆಯೋಜಿಸಲಾಯಿತು...
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ರವರು ನಸ್ರುಲ್ಲ ಖಾನ್ ನವಾಜ್ ಖಾನ್ ನೂರುದ್ದಿನ್ ಇರ್ಷಾದ್ ಅಹಮದ್ ರೆಹಮಾನ್ ಖಾನ್ ಹಬೀಬ್ ಖಾನ್ ಆಫ್ಜಲ್ ಉರ್ ರೆಹಮಾನ್ ಹುಸೇನ್ ಖಾನ್ ಆಜ್ಮತ್ ಖಾನ್ ಅಮ್ಜದ್ ಖಾನ್ ಸೂಡ ಅಧ್ಯಕ್ಷರು ಮಂಜಣ್ಣ ಬರಗೂರು ನಟರಾಜ್ ಮಹೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು...
Jayachandra TB, Sira Abdulla Khan Fans Abdulla Khan Team T B Jayachandra Sira
Jayachandra TB TB Jayachandra
ಈ ಕಾಲಘಟ್ಟದ ಅಪರೂಪದ ರಾಜಕಾರಣಿ.! ಲಕ್ಷಾಂತರ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಡಾ ಸಿ ಎಂ ರಾಜೇಶ್ ಗೌಡ....
Dr CM Rajesh Gowda
Dr CM Rajesh gowda fans club Dr CM Rajesh Gowda followers
Dr C M Rajesh Gowda Fans club
ಮಾಜಿ ಸಂಸದರಾದ ಸಿ.ಪಿ.ಮೂಡಲಗಿರಿಯಪ್ಪನವರ ಅಂತ್ಯ ಸಂಸ್ಕಾರದಲ್ಲಿ ಅಂತಿಮ ದರ್ಶನ ಪಡೆದ ಶ್ರೀ ನಂಜಾವದೂತ ಸ್ವಾಮೀಜಿ ಹಾಗೂ ಶ್ರೀ ಹನುಮಂತನಾಥ ಸ್ವಾಮೀಜಿಗಳು...
ಮಾಜಿ ಪ್ರಧಾನಿ ವಿಪಿ ಸಿಂಗ್ ರವರ ಆಪ್ತ ಸಹಾಯಕರಾದ ಸೈಯದ್ ಅಶ್ರಫ್ ರವರು ಮಾಜಿ ಸಂಸದರಾದ ಸಿ ಪಿ ಮೂಡಲಿ ಗಿರಿಯಪ್ಪನವರ ನೆನೆದು ಭಾವುಕರಾದರು...
ರಾಜಕೀಯ ಮುತ್ಸದಿ, ಹಿರಿಯ ಚೇತನ ನನ್ನು ಕಳೆದುಕೊಂಡು ನೋವಾಗಿದೆ..!
ಗಣ್ಯಾತಿ ಗಣ್ಯರು ಏನಂದ್ರು.?
ಪಕ್ಷಾತೀತವಾಗಿ ಕಂಬನಿ ಮಿಡಿದ ಮುಖಂಡರುಗಳು...
ಪೊಲೀಸ್ ಗೌರವ ದೊಂದಿಗೆ ಮಾಜಿ ಸಂಸದರಾದ ಸಿ ಪಿ ಮೂಡಲ್ಲಿಗಿರಿಯಪ್ಪ ರವರ ಅಂತ್ಯಕ್ರಿಯೆ...
ಶಿರಾ ನಗರದ ರಂಗನಾಥ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನ ಪಡೆದ ಅಭಿಮಾನಿಗಳು...
ಹಿರಿಯ ಮುತ್ಸದಿ ರಾಜಕಾರಣಿ ಮಾಜಿ ಸಂಸದರು, ಶಾಸಕರು ಸಿ ಪಿ ಮೂಡಲಿಗಿರಿಯಪ್ಪ ಇನ್ನಿಲ್ಲ...
#ಸಿಪಿಮೂಡಲಿಗಿರಿಯಪ್ಪ
#ಬಿಜೆಪಿ
ಲೋಕಸಭಾ ಚುನಾವಣ ಹಿನ್ನಲೆ ಶಿರಾ ನಗರದಲ್ಲಿ ಪರೇಡ್ ನಡೆಸಿದ CISF...
#ಲೋಕಸಭಾಚುನಾವಣೆ #ಸಿರಾ
//ಶಿರಾ ನಗರದಲ್ಲಿ ಮತದಾರರ ಜಾಗೃತಿ ಜಾತ ನಡೆಸಲಾಯಿತು//
ಶಿರಾ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಹುಟ್ಟಿದಬ್ಬ ಆಚರಣೆ..
ಇದೇ ಸಮಯದಲ್ಲಿ ನೇತ್ರದಾನಕ್ಕೆ ಮುಂದಾದ ಅಪ್ಪು ಅಭಿಮಾನಿ...!
ಸಿರಾ ನಗರಸಭೆಯ ಪೌರಾಯುಕ್ತ ರುದ್ರೇಶ್.ಕೆ ರವರನ್ನು ಲೋಕಸಭೆ ಚುನಾವಣೆ ಪ್ರಯುಕ್ತ ವರ್ಗಾವಣೆ ಮಾಡುವಂತೆ ಸುದ್ದಿಗೋಷ್ಠಿ ನಡೆಸಿದ ಮುಖಂಡರು...
ರಾಜಕುಮಾರ್ ವಂಶ ಅಂದ್ರೆ ಒಂದು ಸಂದೇಶ ಕೊಡುತ್ತೆ ಇಡೀ ಚಿತ್ರರಂಗಕ್ಕೆ..! ಹಾಗಾದ್ರೆ ಅಪ್ಪು ಅಭಿಮಾನಿಗಳು ಏನಂದ್ರು ಪೂರ್ತಿ ವಿಡಿಯೋ ನೋಡಿ..?
Dr Puneet Rajkumar Sir Fan's club Group...HUBBLLIHUBBLLI Dr.punitrajkumarpunitrajkumar Dr.Puneeth Rajkumar
ಮಾಜಿ ಶಾಸಕರಾದ ಡಾ ರಾಜೇಶ್ ಗೌಡ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವಾಸಕ್ಕೆ ತೆರಳಿ ಶುಭ ಕೋರಿದ ಸಾಕಷ್ಟು ಅಭಿಮಾನಿಗಳು...!
ಈ ಸಲ ಕಪ್ ನಮ್ದೇ..! ಎಂಬ ಪದಕ್ಕೆ ಅರ್ಥ ಕಲ್ಪಿಸಿ ಕೊಡ್ತಾರಾ.?
vsRCBfinal
ಜಾನಪದದ ಮೂಲಕ ಕಾಡುಗೊಲ್ಲ ಸಮುದಾಯಕ್ಕೆ ಅರಿವು ಮೂಡಿಸಿದ, ಕಲಾವಿದ ಮೋಹನ್ ಕುಮಾರ್...
ಮಾಜಿ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ತಮ್ಮ ಅಭಿಮಾನಿಯಾದ ಟೈಲರ್ ಹಯಾತ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು...
ಶಿರಾ ನಗರದ ಶ್ರೀ ವರ್ಧಮಾನ್ ಪಬ್ಲಿಕ್ ಶಾಲೆ ನೂತನ ಶಾಖಾ ಉದ್ಘಾಟನೆ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ರವರ ಜೊತೆ ಭಾಗವಹಿಸಿದ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ ಬಿ ಜಯಚಂದ್ರ ರವರು. ಉಪಸ್ಥಿತರಿದ್ದರು.
ಶಿರಾ ನಗರದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ವಿಶ್ರಾಂತಿ ಪಡೆದು ತೆರಳಿದ ರಾಜ್ಯಪಾಲ ತಾವರ್ ಚಂದ್ ಗೆಲ್ಲೋಟ್...
ನಾಡಿನಾದ್ಯಂತ ಮುಸಲ್ಮಾನ್ ಬಾಂಧವರ ಪವಿತ್ರವಾದ ಹಬ್ಬ ರಂಜಾನ್ ತಿಂಗಳ ಮೊದಲ ಉಪವಾಸ ಇಂದಿನಿಂದ ಪ್ರಾರಂಭ...
ಬಿಸಿಲಿನ ತಾಪಕ್ಕೆ ಉಚಿತ ಸ್ಪ್ರೇಟ್ ಕುಡಿಯಲು ಮೂಗಿ ಬಿದ್ದ ಜನ...
ಶಿವರಾತ್ರಿ ಪ್ರಯುಕ್ತ ರಾಜಸ್ಥಾನ್ ಸಮಾಜದ ವತಿಯಿಂದ ಈಶ್ವರನ ಪ್ರಾರ್ಥನೆ ಜಾಗರಣ ಕಾರ್ಯಕ್ರಮ..
ಶಿವರಾತ್ರಿ ಹಬ್ಬದ ಪ್ರಯುಕ್ತ ಶಿರಾ ನಗರದ ಕೊಳದಪ್ಪಲೇಶ್ವರ ದೇವಸ್ಥಾನ ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಡಾ ಸಿ ಎಂ ರಾಜೇಶ್ ಗೌಡ...
Dr CM Rajesh Gowda followersDr CM Rajesh Gowda Dr C M Rajesh Gowda Fans club
#ಶಿವರಾತ್ರಿಹಬ್ಬ
ಸುಮಾರು 70 ವರ್ಷ ವಯಸ್ಸಾದರು ಕೂಡ ತನ್ನ ಕಲೆಯನ್ನ ಪ್ರದರ್ಶಿಸುತ್ತಾ ಜೀವನ ಸಾಗಿಸುತ್ತಿರುವ ಕುಂಟ ರಾಮಣ್ಣ...
ಬಿಜೆಪಿ ಜಿಲ್ಲಾಧ್ಯಕ್ಷನಾ ಹಿಟ್ಲರ್ ರಾಜಕಾರಣ..! ಬೀದಿಗಿಳಿದು ಪ್ರತಿಭಟನೆ ಮಾಡಿದ ಮೂಲ ಬಿಜೆಪಿ ಕಾರ್ಯಕರ್ತರು...
ಬೀದಿ ನಾಯಿಗಳೆಂದರೆ ಡೋಂಟ್ ಕೇರ್ ಅನ್ನುವ ಜನರ ಮಧ್ಯೆ ಪ್ರೀತಿಯಿಂದ ಸಾಕಿ ಬೆಳೆಸಿದ ಮಾಲೀಕನ ವ್ಯಥೆ ನೀವು ಒಮ್ಮೆ ನೋಡಲೇಬೇಕು..!
Sira
Be the first to know and let us send you an email when SIRA 24 News posts news and promotions. Your email address will not be used for any other purpose, and you can unsubscribe at any time.
Send a message to SIRA 24 News:
ನರೇಂದ್ರ ಮೋದಿ ರವರನ್ನು ಮತ್ತೆ ಪ್ರಧಾನಿ ಮಾಡಲು 140 ಕೋಟಿ ಜನ ಕಾಯ್ತಾ ಇದ್ದಾರೆ..! ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಸುದ್ಧಿಗೋಷ್ಠಿ... #SIRA24NEWS #bjpkarnataka #jdskarnataka #bjp #jds #GovindKarjol #exdcm
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ . ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಶಿರಾ "ವರ್ಧಮಾನ್ ಪಬ್ಲಿಕ್ ಸ್ಕೂಲ್" "ಬೆಸ್ಟ್ ಪ್ರೀ ಸ್ಕೂಲ್ ಪ್ರಶಸ್ತಿ ಪುರಸ್ಕೃತ ಶಾಲೆ " ಇಂದಿನಿಂದಲೇ ದಾಖಲಾತಿ ಪ್ರಾರಂಭವಾಗಿದೆ... ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Mob. 9632020542 / 9980649454 #SIRA24NEWS #vardamanschool #MohanKumar
ಶಿರಾ ಬೇಗಂ ಮಸೀದಿಯ ಆವರಣದಲ್ಲಿ ಅಬ್ದುಲ್ಲ ಖಾನ್ ನೇತೃತ್ವದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟ ಆಯೋಜಿಸಲಾಯಿತು... ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ರವರು ನಸ್ರುಲ್ಲ ಖಾನ್ ನವಾಜ್ ಖಾನ್ ನೂರುದ್ದಿನ್ ಇರ್ಷಾದ್ ಅಹಮದ್ ರೆಹಮಾನ್ ಖಾನ್ ಹಬೀಬ್ ಖಾನ್ ಆಫ್ಜಲ್ ಉರ್ ರೆಹಮಾನ್ ಹುಸೇನ್ ಖಾನ್ ಆಜ್ಮತ್ ಖಾನ್ ಅಮ್ಜದ್ ಖಾನ್ ಸೂಡ ಅಧ್ಯಕ್ಷರು ಮಂಜಣ್ಣ ಬರಗೂರು ನಟರಾಜ್ ಮಹೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು... #SIRA24NEWS Jayachandra TB, Sira #abdullakhan Abdulla Khan Fans Abdulla Khan Team T B Jayachandra Sira Jayachandra TB TB Jayachandra #ramzanmubarak2024 #ramzan2024 #ramzanspecial
ಮಾಜಿ ಪ್ರಧಾನಿ ವಿಪಿ ಸಿಂಗ್ ರವರ ಆಪ್ತ ಸಹಾಯಕರಾದ ಸೈಯದ್ ಅಶ್ರಫ್ ರವರು ಮಾಜಿ ಸಂಸದರಾದ ಸಿ ಪಿ ಮೂಡಲಿ ಗಿರಿಯಪ್ಪನವರ ನೆನೆದು ಭಾವುಕರಾದರು... #SIRA24NEWS #drcmrajeshgowda #CpMudaligiriyappa #syedashraf
ಈ ಕಾಲಘಟ್ಟದ ಅಪರೂಪದ ರಾಜಕಾರಣಿ.! ಲಕ್ಷಾಂತರ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಡಾ ಸಿ ಎಂ ರಾಜೇಶ್ ಗೌಡ.... #SIRA24NEWS Dr CM Rajesh Gowda #CpMudaligiriyappa #DrCmRajeshGowda Dr CM Rajesh gowda fans club Dr CM Rajesh Gowda followers Dr C M Rajesh Gowda Fans club
ಮಾಜಿ ಸಂಸದರಾದ ಸಿ.ಪಿ.ಮೂಡಲಗಿರಿಯಪ್ಪನವರ ಅಂತ್ಯ ಸಂಸ್ಕಾರದಲ್ಲಿ ಅಂತಿಮ ದರ್ಶನ ಪಡೆದ ಶ್ರೀ ನಂಜಾವದೂತ ಸ್ವಾಮೀಜಿ ಹಾಗೂ ಶ್ರೀ ಹನುಮಂತನಾಥ ಸ್ವಾಮೀಜಿಗಳು... #SIRA24NEWS #CpMudaligiriyappa #DrCmRajeshGowda #ShriShriShriNanjavuduthaSwamiji
ರಾಜಕೀಯ ಮುತ್ಸದಿ, ಹಿರಿಯ ಚೇತನ ನನ್ನು ಕಳೆದುಕೊಂಡು ನೋವಾಗಿದೆ..! ಗಣ್ಯಾತಿ ಗಣ್ಯರು ಏನಂದ್ರು.? #SIRA24NEWS #CpMudaligiriyappa #DrCmRajeshGowda #TBJayachandra #chandrappa #BNChandrappa
ಪೊಲೀಸ್ ಗೌರವ ದೊಂದಿಗೆ ಮಾಜಿ ಸಂಸದರಾದ ಸಿ ಪಿ ಮೂಡಲ್ಲಿಗಿರಿಯಪ್ಪ ರವರ ಅಂತ್ಯಕ್ರಿಯೆ... #SIRA24NEWS #CpMudaligiriyappa #DrCmRajeshGowda #TumkurDistricpolice
ಶಿರಾ ನಗರದ ರಂಗನಾಥ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನ ಪಡೆದ ಅಭಿಮಾನಿಗಳು... #SIRA24NEWS #CpMudaligiriyappa #ExMp #ExMLA #DrCmRajeshGowda #bjpkarnataka #kpcckarnataka #jdskarnataka @topfanstopfans
ಹಿರಿಯ ಮುತ್ಸದಿ ರಾಜಕಾರಣಿ ಮಾಜಿ ಸಂಸದರು, ಶಾಸಕರು ಸಿ ಪಿ ಮೂಡಲಿಗಿರಿಯಪ್ಪ ಇನ್ನಿಲ್ಲ... #SIRA24NEWS #CpMudaligiriyappa #ಸಿಪಿಮೂಡಲಿಗಿರಿಯಪ್ಪ #ಬಿಜೆಪಿ #Bjp #Congress #Jds #ExMLA #ExMp #Chitradurga #Sira
ಕನ್ನಡದಲ್ಲಿ ಮಾತನಾಡಿದ ಕೊಹ್ಲಿ. ಅಭಿಮಾನಿಗಳು ಫುಲ್ ಖುಷ್..! #SIRA24NEWS #rcb2024 #viratkholi #rcb #rcbforever #rcbfans #royalchallengersbengaluru #Bangalore #chinnaswamystadium
ಲೋಕಸಭಾ ಚುನಾವಣ ಹಿನ್ನಲೆ ಶಿರಾ ನಗರದಲ್ಲಿ ಪರೇಡ್ ನಡೆಸಿದ CISF... #SIRA24NEWS #Brakingnews #LokSabhaElections2024 #Loksabha2024 #loksabhachunav2024 #ಲೋಕಸಭಾಚುನಾವಣೆ #ಸಿರಾ #siranews
WPL ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಕಪ್ ಗೆದ್ದು ಬಿಗಿದ RCB ತಂಡ... #SIRA24NEWS #rcb2024 #RCBWvsDCW #rcbwomen #WPL2024 #wplcup
ಶಿರಾ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಹುಟ್ಟಿದಬ್ಬ ಆಚರಣೆ.. ಇದೇ ಸಮಯದಲ್ಲಿ ನೇತ್ರದಾನಕ್ಕೆ ಮುಂದಾದ ಅಪ್ಪು ಅಭಿಮಾನಿ...! #SIRA24NEWS #appuboss #puneethrajkumar #puneethrajkumarfans #puneethrajkumar #DrPuneethRajkumar
ಸಿರಾ ನಗರಸಭೆಯ ಪೌರಾಯುಕ್ತ ರುದ್ರೇಶ್.ಕೆ ರವರನ್ನು ಲೋಕಸಭೆ ಚುನಾವಣೆ ಪ್ರಯುಕ್ತ ವರ್ಗಾವಣೆ ಮಾಡುವಂತೆ ಸುದ್ದಿಗೋಷ್ಠಿ ನಡೆಸಿದ ಮುಖಂಡರು... #SIRA24NEWS