SIRA TIMES

SIRA TIMES fight for justice

14/01/2025

ಮಾನವೀಯತೆಯ ಸ್ಪಂದನೆ ಅಷ್ಟೇ ಯಾವ ರಾಜಕಾರಣವೂ ಇಲ್ಲಾ ಸ್ವಾಮಿ.
MLC ಚಿದಾನಂದ್ ಗೌಡ.
#118

14/01/2025

|ಬೇಜಾವಬ್ದಾರಿ ಕಾಂಗ್ರೆಸ್ ಸರ್ಕಾರ|
|ನೊಂದ ರೈತರ ಪರ ನಾವಿದ್ದೇವೆ|
ಶಿರಾ ಕಲ್ಲುಕೋಟೆ ಸರ್ವೆ ನಂ 118 ಕ್ಕೆ ಭೇಟಿನೀಡಿದ ಚಿತ್ರದುರ್ಗ ಲೋಕಸಭಾ ಸಂಸದ ಗೋವಿಂದ ಕಾರಜೋಳ ರವರು.
#

14/01/2025

ಸತ್ಯಮೇವಜಯತೆ -ಜೈ ಸಹಕಾರ
ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಲಿ ಶಿರಾ- 2025.2030 ಮುಂದಿನ 5..ವರ್ಷಕ್ಕೆ ನಡೆಯುವ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡತಿದ್ದು
ಮಾನ್ಯ ಸದಸ್ಯ ಮತದಾರರೆ
ನಿಮ್ಮ ಸಹಕಾರ ಬೆಂಬಲ ಮತ್ತು ಮತವನ್ನು ನೀಡಿ ಆಶೀರ್ವದಿಸಬೇಕು ಎಂದು ಪ್ರಾರ್ಥಿಸುತ್ತೇನೆ
ಮತದಾನ ದಿನಾಂಕ19.01.2025 .ಭಾನುವಾರ
ಸ್ಥಳ..ಶ್ರೀ ರಂಗನಾಥ ಪದವಿಪೂರ್ವ ಕಾಲೇಜು ಶಿರಾ
ಸಮಯ 9 ರಿಂದ 4
"ಮತದಾನಕ್ಕೆ ಬರುವಾಗ ತಪ್ಪದೇ ಗುರುತಿನ ಚೀಟಿ ತೆಗೆದುಕೊಂಡು ಬರಬೇಕಾಗಿ ಪ್ರಾರ್ಥನೆ"
ನಾನು ನಿಮ್ಮ
-ಕಡೇಮನೆ ಎಸ್ ರವಿಕುಮಾರ್
ಅಭ್ಯರ್ಥಿ
ನಿರ್ದೇಶಕ ಸ್ಥಾನ
ಪ//ಪಂ//ಮೀಸಲು ಕ್ಷೇತ್ರ

***

13/01/2025

ಕೊಟ್ಟ ಗ್ರಾಮ ಪಂಚಾಯಿತಿ ಗಜಮಾರನಹಳ್ಳಿಯಲ್ಲಿ ಮೂಲಭೂತ ಸಮಸ್ಯೆ ಹಾಗೂ ಸುಮಾರು 40 ವರ್ಷಗಳಿಂದ ರಸ್ತೆ ಸಮಸ್ಯೆ ಬಗೆಹರಿಸುವಂತೆ ಕೊಟ್ಟ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು.

13/01/2025

ಶಿರಾ.,ಗಿಡನೆಡುವುದರ ಮೂಲಕ ತನ್ನ ಮಗಳದ ಜಶ್ವಿತ (ಖುಷಿ) ಹುಟ್ಟುಹಬ್ಬವನ್ನು ಅಚೀರಿಸಿದ ತಂದೆ..

12/01/2025

MLC ಚಿದಾನಂದ್ ಗೌಡ ರವರು ಶಾಸಕ ಟಿ.ಬಿ. ಜಯಚಂದ್ರ ರವರ ಅಭಿರುದ್ದಿ ಕೆಲಸಗಳಿಗೆ ಬಣ್ಣ ಹಚ್ಚಿ ರಾಜಕೀಯ ಕುತಂತ್ರ ಮಾಡುತಿದ್ದರೆ ಎಂದು MLC ಚಿದಾನಂದ್ ಗೌಡ ವಿರುದ್ಧ ಸುದ್ದಿಗೋಷ್ಠಿ ನೆಡೆಸಿದ ಆಶ್ರಯ ಸಮಿತಿಯ ಸದಸ್ಯರುಗಳು.

11/01/2025

|ಸಿಎಂ ತೃಪ್ತಿಪಡಿಸಲು ರೈತರ ಜಾಗದ ಮೇಲೆ ಕಣ್ಣಿಟ್ಟ ಕಮಿಷನರ್| |ಕಮಿಷನರ್ ನಿನಗೆ ಜ್ಞಾನ ಇಲ್ವಾ ಏನು ಓದಿಕೊಂಡು ಬಂದಿದ್ಯ| |ತಾಲೂಕಿನಲ್ಲಿ ಪೊಲೀಸರ ದೌರ್ಜನ್ಯ ಮಿತಿಮೀರಿದೆ| |ಪೊಲೀಸರಿಂದ ಗುಂಡ ರಾಜ್ಯ ಸ್ಥಾಪನೆಯಾಗಿದೆ| |ಪೊಲೀಸರನ್ನು ಬಿಟ್ಟು ಗುಂಡ ರಾಜ್ಯ ನಡೆಸುತ್ತಿದ್ದಾರೆ| |ಅಧಿಕಾರಿಗಳೇ ಕತ್ತೆ ಕಾಯ್ತಾ ಇದ್ದೀರಾ|
|ಶಿರಾದಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ|
|ಪೊಲೀಸ್ ಹಾಗೂ ತಾಲೂಕು ಆಡಳಿತ ಎಚ್ಚರಿಕೆ ನೀಡಿದ
ಎಂ.ಎಲ್.ಸಿ. ಚಿದಾನಂದ ಗೌಡ ರವರು.

11/01/2025

ಕಲ್ಲುಕೋಟೆ ಸರ್ವೆ ನಂಬರ್ 118 ರ ಜಮೀನಿನಲ್ಲಿ ಅಧಿಕಾರಿಗಳ ಮುಂದೆ ವಿಷ ಕುಡಿದ ಕಾಡುಗೊಲ್ಲ ಸಮುದಾಯದ ರೈತ ಕುಟುಂಬ ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲು.

11/01/2025

ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಾ ವಿಜ್ಞಾನ ಮತ್ತು ವಾಣಿಜ್ಯನಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಅನುರೂಪದಂತೆ "ಮಂಥನ "ಎಂಬ ರಸಪ್ರಶ್ನೆ ಕಾರ್ಯಕ್ರಮಮವನ್ನು ಆಯೋಜಿಸಲಾಗಿತ್ತು.

10/01/2025

"ಸನ್ನತ್ತಿ ಪಂಚಾಶೀಲ ಪಾದಯಾತ್ರೆ".
ವಿಶ್ವ ಶಾಂತಿಗಾಗಿ ಹಾಗೂ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ. ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರು ವಿಧಾನಸೌಧದ ವರೆಗೆ.

07/01/2025

ಶಿರಾ ಸರ್ಕಾರಿ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ A.C.ಗೋಟುರು ಶಿವಪ್ಪ ಹಾಗೂ ಶಿರಾ ತಾಲ್ಲೂಕು ದಂಡಧಿಕಾರಿ ಸಚ್ಚಿದನಂದ ಕುಚನೂರು ರವರು.

06/01/2025

ಶಿರಾ ನಗರದಲ್ಲಿರುವ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಮುಂಭಾಗದಲ್ಲಿ ಶೆಲ್ಟರ್ ನಿರ್ಮಾಣ ಕಾಮಗಾರಿಯನ್ನು ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ ಗೌಡ ಅವರು ತಮ್ಮ ಸ್ಥಳೀಯ ಶಾಸಕರ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

05/01/2025

ಈ ದೇಶದಲ್ಲಿ ಜನ ಆರ್ಥಿಕವಾಗಿ,ರಾಜಕೀಯವಾಗಿ ಸದೃಢರಾಗಬೇಕಾದರೆ ಹೆಣ್ಣು ಮಕ್ಕಳ ಶಿಕ್ಷಣವಂತರಾಗಬೇಕು,ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಡಾ. ನರೇಂದ್ರಬಾಬು ರವರು. ಸರ್ಕಾರಿ ಆಸ್ಪತ್ರೆ ಶಿರಾ.

05/01/2025

ಪಂಚಭೂತಗಳು ಇರುವ ತನಕ ಇರುವ ಒಂದೇ ಒಂದು ಹೆಸರು ಅಂದ್ರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್.
ಕಡೆಮನೆ ರವಿಕುಮಾರ್ (ಅಪ್ಪು )
#ಭೀಮಾ

03/01/2025

374 ನೇ ವರ್ಷದ ಹಜರತ್ ಮಲ್ಲಿಕ್ ರೆಹನ್ ಪಾಷ ದರ್ಗಾ ಉರುಸ್ ಸಮಾರಂಭದ ಪ್ರಯುಕ್ತ.
ಉಚಿತ ರೇಷನ್ ಕಿಟ್ ವಿತರಣೆ ಹಾಗೂ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 8884227626-8880775567.

Address

Sira
Sira
SIRA

Telephone

+919900388697

Website

Alerts

Be the first to know and let us send you an email when SIRA TIMES posts news and promotions. Your email address will not be used for any other purpose, and you can unsubscribe at any time.

Videos

Share