Sri Parshwanatha Digambara Jaina Basadi

Sri Parshwanatha Digambara Jaina Basadi LIVE AND LET LIVE

20/05/2023
07/04/2023
ಚಾಮರಾಜನಗರದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಮಹಾವೀರಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವದ ಪ್ರಯುಕ್ತ ವಿಶೇಷ ಅ...
07/04/2023

ಚಾಮರಾಜನಗರದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಮಹಾವೀರಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ

ಚಾಮರಾಜನಗರದ ಬಸದಿಗುಡಿ ಬೀದಿಯಲ್ಲಿರುವ ಶ್ರೀ 1008 ವಿಜಯ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ನಡೆದ ದೀಪೋತ್ಸವ ಪೂಜಾ ಕಾರ್ಯಕ್ರಮದ ಸುಂ...
21/11/2022

ಚಾಮರಾಜನಗರದ ಬಸದಿಗುಡಿ ಬೀದಿಯಲ್ಲಿರುವ ಶ್ರೀ 1008 ವಿಜಯ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ನಡೆದ ದೀಪೋತ್ಸವ ಪೂಜಾ ಕಾರ್ಯಕ್ರಮದ ಸುಂದರ ಕ್ಷಣಗಳು.

ಮಹಾವೀರ ಭವನದಲ್ಲಿ ನಡೆದ ಲಸಿಕಾ ಕಾರ್ಯಕ್ರಮ.
27/01/2022

ಮಹಾವೀರ ಭವನದಲ್ಲಿ ನಡೆದ ಲಸಿಕಾ ಕಾರ್ಯಕ್ರಮ.

14/01/2022

GANA SAMMILANA

05/01/2022

#ಅಹಿಂಸಾ_ಸಮ್ಮಿಲನ

ಸುಹಾಸ್ತಿ ಯುವ ಜೈನ್ ಮಿಲನ್ ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಜಂಟಿ ಆಯೋಜನೆಯ #ಜಿನಸಮ್ಮಿಲನ ಕಾರ್ಯಕ್ರಮದ ಅಂಗವಾಗಿ‌ ವಿವಿಧ #ಸಮ್ಮಿಲನ ಎಂಬ ಕಾರ್ಯಕ್ರಮ ಆನ್ಲೈನ್ ‌ಮಾಧ್ಯಮದ ಮೂಲಕ ನಡೆಯಲಿದೆ. ಇದರ ಅಂಗವಾಗಿ ಇದೇ ಜನವರಿ 5 ರಂದು ಸಂಜೆ 07.30 ಕ್ಕೆ ಆನ್ಲೈನ್ ಮಾಧ್ಯಮದ ಮೂಲಕ ನಡೆಯಲಿದೆ.

#ಧಾರ್ಮಿಕಸಾಮಾಜಿಕಮುಖಂಡರ_ಸಮಾಗಮ

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ ನೇತಾರರು , ಮುಖಂಡರು ಭಾಗವಹಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಚಾರುಕೀರ್ತಿ ಮಹಾ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿ‌ ಆಶೀರ್ವಚನಗೈಯಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ‌ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ಮಾಡಲಿದ್ದಾರೆ. ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಂತಿ ಪ್ರಕಾಶನ ಸಂಸ್ಥೆ ಮಂಗಳೂರು ಇದರ ಮುಖ್ಯಸ್ಥರಾದ ಮಹಮ್ಮದ್ ಕುಂಞ , ಹಾಗೂ ಮಡಂತ್ಯಾರ್ ಸೆಕ್ರೇಟ್ ಹಾರ್ಟ್ ಚರ್ಚಿನ ಧರ್ಮಗುರು‌ ವಂ | ಸ್ವಾಮಿ ಬೇಸಿಲ್ ವಾಸ್ ಆಶೀರ್ವಚನ ನೀಡಲಿದ್ದಾರೆ. ಸಚಿವರಾದ ಶ್ರೀ ಸುನೀಲ್ ಕುಮಾರ್, ಮಾಜಿ ಸಚಿವ ಯು ಟಿ ಖಾದರ್ ಹಾಗೂ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ‌ಇವರುಗಳು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಒದಗಿಸಲಿದ್ದಾರೆ.

#ಅಹಿಂಸೆಯಝೇಂಕಾರಮೊಳಗಲಿದೆ

ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳು ಅಹಿಂಸೆಯನ್ನೇ ಬೋಧಿಸಿವೆ. ಮಾನವ ಕಲ್ಯಾಣಕ್ಕೆ ಪ್ರತಿಯೊಂದೂ ಧರ್ಮಗಳು ಒತ್ತು ನೀಡಿವೆ. ಹಾಗಾಗಿ ಇಂದು ಜಗತ್ತು ವಿವಿಧ ಮತ ಧರ್ಮಗಳ , ವಿವಿಧ ಭಾಷೆಗಳ ನಡುವೆ, ವಿವಿಧ ಸಂಸ್ಕೃತಿಗಳ ಮಧ್ಯೆ ದೇದಿಪ್ಯಮಾನವಾಗಿ ಬೆಳಗುತ್ತಿದೆ.

* #ಕರ್ನಾಟಕದಲ್ಲಿಜೈನಧರ್ಮಫೇಸ್ಬುಕ್ಪೇಜ್ ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹಿಂಸೆಯ ತೇರನ್ನು ಎಳೆಯೋಣ.

21/09/2021

ಮಕ್ಕಿಮನೆ ಕಲಾವೃಂದ ಮಂಗಳೂರು
ಮತ್ತು
ಜಿನಗಾನ ವಿಶಾರದೆ ಫೇಸ್ಬುಕ್ & ಯೂಟ್ಯೂಬ್ ಚಾನೆಲ್
ಸಹಭಾಗಿತ್ವ ದಲ್ಲಿ
ದಶಲಕ್ಷಣ ಮಹಾಪರ್ವದ
"ಕ್ಷಮಾ ವಾಣಿ"

ಪಾವನ ಸಾನಿಧ್ಯ ಮತ್ತು ಆಶಿರ್ವಚನ:
ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ ಎನ್.ಆರ್.ಪುರ

'ಗಾನ-ಆರ್ಥ-ನೃತ್ಯ: ಸಂಭ್ರಮ'
ದಶಲಕ್ಷಣ ವಿಶೇಷ ಗಾಯನ: ಜಿನಗಾನ ವಿಶಾರದೆ ಶ್ರೀ ಮತಿ ಜಯಶ್ರೀ ಡಿ ಜೈನ್ ಹೊರನಾಡು ಹಾಗೂ ಬಳಗದಿಂದ.
ದಶಧರ್ಮದ ಕುರಿತು ವಿಶೇಷ ವ್ಯಾಖ್ಯಾನ: ಶ್ರೀ ನಿತೇಶ್ ಬಳ್ಳಾಲ್ ಮೂಡುಬಿದಿರೆ & ಶ್ರೀ ಮಹಾವೀರ ಜೈನ್ ಇಚ್ಲಂಪಾಡಿ
ನಿರೂಪಣೆ: ಶ್ರೀ ಅರ್ಕಕೀರ್ತಿ ಜೈನ್ ಹೊರನಾಡು
ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ ಪ್ರೋತ್ಸಾಹಿಸಿ

ಶ್ರಾವಣ ಮಾಸದ ವಿಶೇಷ ಪೂಜೆ ಹಾಗೂ 1008 ಮಂತ್ರಪುಷ್ಪ ಪದ್ಮಾವತಿ ಅಮ್ಮನವರಿಗೆ.
04/09/2021

ಶ್ರಾವಣ ಮಾಸದ ವಿಶೇಷ ಪೂಜೆ ಹಾಗೂ 1008 ಮಂತ್ರಪುಷ್ಪ ಪದ್ಮಾವತಿ ಅಮ್ಮನವರಿಗೆ.

12/06/2021

ಪರಮಪೂಜ್ಯ ಧರ್ಮಯೋಗಿ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ 25ನೇ ಪಟ್ಟಾಭಿಷೇಕ ವರ್ಧಂತ್ಯೋತ್ಸವದ ನಮೋಸ್ತುಗಳು.

🙏🙏
12/06/2021

🙏🙏

ಆನ್ಲೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುರುವರ್ಯರು.ಪರಮಪೂಜ್ಯ ಗಣನೀಆರ್ಯಿಕ ಬಾಲಯೋಗಿಣಿ ಪ್ರಜ್ಞಾಶ್ರಮಣಿ 105 ಜಿನವಾಣಿ ಮಾತಾಜಿ,ಪರಮಪೂಜ್ಯ ಧ...
05/06/2021

ಆನ್ಲೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುರುವರ್ಯರು.
ಪರಮಪೂಜ್ಯ ಗಣನೀಆರ್ಯಿಕ ಬಾಲಯೋಗಿಣಿ ಪ್ರಜ್ಞಾಶ್ರಮಣಿ 105 ಜಿನವಾಣಿ ಮಾತಾಜಿ,ಪರಮಪೂಜ್ಯ ಧರ್ಮಯೋಗಿ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ,ಪರಮಪೂಜ್ಯ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ,ಪರಮಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ.

05/06/2021

ಜ್ವಾಲಮಾಲ.ನ್ಯೂಸ್ ನಲ್ಲಿ ಬಸದಿಯ 12ನೆ ವಾರ್ಷಿಕ ಪೂಜೆಯ ಸುದ್ದಿ🙏

ಪಾರ್ಶ್ವನಾಥ ತೀರ್ಥಂಕರ ಭಗವಾನಕಿ ಜೈಹೋ ಜೈಹೋ🙏🙏
01/06/2021

ಪಾರ್ಶ್ವನಾಥ ತೀರ್ಥಂಕರ ಭಗವಾನಕಿ ಜೈಹೋ ಜೈಹೋ🙏🙏

31/05/2021

Drone View of Sri 1008 Parshwanatha Digambara Jaina Basadi,Chamarajanagara
Video by: Samarth Jain Cb
Siddharth Jain CbPrajwal Jinachandran JainSamyakth Jain Sam

30/05/2021
GandhaKuti - ಗಂಧಕುಟಿ - गंधकुटी
30/05/2021

GandhaKuti - ಗಂಧಕುಟಿ - गंधकुटी

29/05/2021
02/05/2021
02/05/2021
1008 ಭಗವಾನ್ ಮಹಾವೀರ ಸ್ವಾಮಿಗೆ ವಿಶೇಷ ಪಂಚಾಮೃತ ಮಹಾಭಿಷೇಕ ಪೂಜೆ
25/04/2021

1008 ಭಗವಾನ್ ಮಹಾವೀರ ಸ್ವಾಮಿಗೆ ವಿಶೇಷ ಪಂಚಾಮೃತ ಮಹಾಭಿಷೇಕ ಪೂಜೆ

25/04/2021
https://www.facebook.com/111360330649455/posts/278408760611277/Do like and support
23/04/2021

https://www.facebook.com/111360330649455/posts/278408760611277/

Do like and support

#ಮಕ್ಕಿಮನೆ_ಕಲಾವೃಂದ_ಮಂಗಳೂರು
್ರೀ_ಮಹಾವೀರ_ಜಯಂತಿ_2021
"ಮುಕ್ತ ವಿಭಾಗದ ಮಹಾವೀರ ಸ್ವಾಮಿಯ ಚಿತ್ರ ಬಿಡಿಸುವ ಸ್ಪರ್ಧೆ"
ಹೆಸರು :- ಆರ್ಯನ್ ಎನ್ ಜೈನ್
ಊರಿನ ಹೆಸರು : ಚಾಮರಾಜನಗರ

https://www.facebook.com/111360330649455/posts/278329600619193/Do like and support
23/04/2021

https://www.facebook.com/111360330649455/posts/278329600619193/

Do like and support

#ಮಕ್ಕಿಮನೆ_ಕಲಾವೃಂದ_ಮಂಗಳೂರು
್ರೀ_ಮಹಾವೀರ_ಜಯಂತಿ_2021
"ಮುಕ್ತ ವಿಭಾಗದ ಮಹಾವೀರ ಸ್ವಾಮಿಯ ಚಿತ್ರ ಬಿಡಿಸುವ ಸ್ಪರ್ಧೆ"
ಹೆಸರು :- ಪವನ್ ಜೈನ್ ಸಿ ಪಿ
ಊರಿನ ಹೆಸರು : ಚಾಮರಾಜನಗರ

https://www.facebook.com/111360330649455/posts/278328903952596/Do like and support
23/04/2021

https://www.facebook.com/111360330649455/posts/278328903952596/

Do like and support

#ಮಕ್ಕಿಮನೆ_ಕಲಾವೃಂದ_ಮಂಗಳೂರು
್ರೀ_ಮಹಾವೀರ_ಜಯಂತಿ_2021
"ಮುಕ್ತ ವಿಭಾಗದ ಮಹಾವೀರ ಸ್ವಾಮಿಯ ಚಿತ್ರ ಬಿಡಿಸುವ ಸ್ಪರ್ಧೆ"
ಹೆಸರು :- ಪೂಜಾ ಸುಭಾಷ್
ಊರಿನ ಹೆಸರು : ಚಾಮರಾಜನಗರ

ಮೂಲನಕ್ಷತ್ರದ ಪ್ರಯುಕ್ತ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ.
06/04/2021

ಮೂಲನಕ್ಷತ್ರದ ಪ್ರಯುಕ್ತ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ.

History of Sri Vijaya parshwanatha digambara jaina basadi chamarajanagara
24/03/2021

History of Sri Vijaya parshwanatha digambara jaina basadi chamarajanagara

Address

Jain Street, Chamarajanagara-571313
Mysore
571313

Telephone

+917892973503

Website

Alerts

Be the first to know and let us send you an email when Sri Parshwanatha Digambara Jaina Basadi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Parshwanatha Digambara Jaina Basadi:

Videos

Share

Category