ಸುದ್ದಿ Talkies

ಸುದ್ದಿ Talkies midea

ಕನ್ನಡ ಮಾತಾಡಿದಕ್ಕೆ  ಕಾರ್ ಅಡ್ಡ ಹಾಕಿ ಹರ್ಷಿಕ ಪೂನಾಚ್ ಮೇಲೆ ಹಲ್ಲೆ *HARSHIKA POONACHA*
19/04/2024

ಕನ್ನಡ ಮಾತಾಡಿದಕ್ಕೆ ಕಾರ್ ಅಡ್ಡ ಹಾಕಿ ಹರ್ಷಿಕ ಪೂನಾಚ್ ಮೇಲೆ ಹಲ್ಲೆ *HARSHIKA POONACHA*

19/04/2024

ಬಿಜೆಪಿ ಬರ್ಬೇಕು ಅಷ್ಟೇ, ಮೋದಿಜೀ ಯಿಂದ ಹೆಣ್ಮಕ್ಳು ಸೇಫ್ಟಿಯಾಗಿ ಇರ್ತಾರೆ.

15/04/2024

ಹಾಸನದಲ್ಲಿ ಮನೆ ಮುಂದೆಯೇ ಮದಗಜಗಳ ಕಾಳಗ..ಭಯಭೀತರಾದ ಜನ... 🐘

14/04/2024

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ.
ಮೈಸೂರು ಬಿಜೆಪಿ ಘಟಕದಿಂದ ವಿಶೇಷ ಉಡುಗೊರೆ.
ರಾಮಾ, ಸೀತೆ, ಲಕ್ಷ್ಮಣ ಆಂಜನೇಯ ಒಳಗೊಂಡ ಶಿಲ್ಪವನ್ನು ಉಡುಗೊರೆ ನೀಡಲು ತಯಾರಿ.
ಸುಮಾರು ಎರಡು ಅಡಿ ಎತ್ತರ ಇರುವ ಮರದ ಮೂರ್ತಿ.
ವಿಶೇಷ ಕುಸುರಿ ಕೆಲಸ ಒಳಗೊಂಡಿರುವ ಮೂರ್ತಿ.
ಮೂರ್ತಿ ಜೊತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ, ಹಾರ ಹಾಕಿ ಸನ್ಮಾನ.
ವೇದಿಕೆ ಮೇಲೆ ಮೋದಿಗೆ ಉಡುಗೊರಿಯಾಗಿ ನೀಡಿ ಗೌರವ.
ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ರಾಮನ ಮೂರ್ತಿ ನೀಡಿ ಗೌರವಿಸುತ್ತಿದ್ದೇವೆ.
ಅವರು ಮೈಸೂರು ಭಾಗದ ಪ್ರಚಾರ ನಮಗೆ ಮತ್ತಷ್ಟು ಬೂಸ್ಟ್ ನೀಡಿದೆ.
ಈ ಬಾರಿಯೂ ಮತ್ತೊಮ್ಮೆ ಮೋದಿ ಎನ್ನುತ್ತಿದ್ದಾರೆ.

18/04/2022

|sketch of Draw a puneeth rajkumar| | Puneeth Rajkumar pictur|

12/04/2022

ದಿನಾಂಕ-09-04-2022 ರಂದು ಶೃಂಗೇರಿಯ ದೇವಸ್ಥಾನ ದಲ್ಲಿ ಮಿಂಚು ಬಂದಾಗ ಅತ್ಯದ್ಭುತ ವಾಗಿ ಮೂಡಿಬಂದ ಮಿಂಚಿನ ದೃಶ್ಯ ❤❤❤❤❤❤

07/04/2022

ಅಪ್ಪುನ ಶಕ್ತಿಧಾಮ ಮಕ್ಕಳಲ್ಲಿ ನೋಡ್ತೀವಿ. ನನ್ನ ಉಸಿರಿರೋವರೆಗೆ ಶಕ್ತಿಧಾಮ ಬಿಡಲ್ಲ: ನಟ ಶಿವಣ್ಣ ಹೇಳಿಕೆ

ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
01/04/2022

ಚಾಮುಂಡೇಶ್ವರಿ ಅಮ್ಮನವರು
ಎಲ್ಲರಿಗೂ ಒಳ್ಳೆಯದನ್ನು ಮಾಡಲಿ




24/03/2022

|Siddaramaiah Dance video| |exclusivevideo| ಸಿದ್ದರಾಮಯ್ಯ ಹುಟ್ಟೂರಿನಲ್ಲಿ ಫುಲ್ ಸ್ಟೆಪ್

21/03/2022

🐯🐂

21/03/2022

D Boss wildlife photography
In Bandipur

19/03/2022

ರಾಮನಹಳ್ಳಿ ಜಾತ್ರೆಗೆ ಬಂದ ರಂಬೆ, ಊರ್ವಶಿ, ಮೇನಕೆ...!

19/03/2022

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಾಯನ. ಮಕ್ಕಳ ಜೊತೆ ಮಕ್ಕಳಾದ

17/03/2022

ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ & ಜೇಮ್ಸ್ ಸಂಭ್ರಮ!

17/03/2022

ಅಪ್ಪು ಫೋಟೋಗೆ ಮುತ್ತಿಟ್ಟು ಅಭಿಮಾನಿಗಳತ್ತ ಕೈಬೀಸಿದ ಶಿವಣ್ಣ!

17/03/2022
16/03/2022

ದೊಡ್ಡಜಾತ್ರೆಯಲ್ಲಿ ರಾರಾಜಿಸಿದ ದೊಡ್ಮನೆಹುಡ್ಗ😍

28/02/2022

ಮಹಾಶಿವರಾತ್ರಿ ಹಿನ್ನೆಲೆ.
ಮೈಸೂರು ಅರಮನೆಯಲ್ಲಿ ಮಹಾಶಿವರಾತ್ರಿಗೆ ಸಿದ್ಧತೆ.
ಅರಮನೆ ಆವರಣ ಪ್ರವೇಶಿಸಿದ ಪ್ರಸಿದ್ಧ ಚಿನ್ನದ ಕೊಳಗ.
ತೃಣೇಶ್ವರ ದೇವರಿಗೆ ಚಿನ್ನದ ಕೊಳಗ ತೊಡಿಸುವ ಕಾರ್ಯಕ್ಕೆ ಚಾಲನೆ.
ಜಿಲ್ಲಾ ಖಾಜಾನೆಯಿಂದ ದೇವಾಲಯಕ್ಕೆ ರವಾನೆಯಾದ ಚಿನ್ನದ ಕೊಳಗ.
ಜಿಲ್ಲಾಡಳಿದಿಂದ ಅರಮನೆ ಆಡಳಿತ ಮಂಡಳಿಗೆ 11ಕೆಜಿ ಚಿನ್ನದ ಕೊಳಗ ಹಸ್ತಾಂತರ.
ಶಿವರಾತ್ರಿ ಅಂಗವಾಗಿ ಶಿವನಿಗೆ ತೊಡಿಸುವ ವಿಶೇಷ ಆಭರಣ.
ಜಯಚಾಮರಾಜ ಒಡೆಯರ್ ಕಾಲದಲ್ಲಿ ಮಾಡಿಸಲಾಗಿರುವ ಕೊಳಗ 🙏❤

12/02/2022


ಪುನೀತ್ ರಾಜ್ ಕುಮಾರ್ ಅಗಲಿದ ಕಾರಣ ಹುಟ್ಟು ಹಬ್ಬ ಮಾಡಿ ಕೊಳ್ಳುತಿಲ್ಲ ಎಂದ ಡಿ ಬಾಸ್

11/02/2022

ಏಕ್ ಲವ್ ಯ ಪ್ರೆಸ್ ಮೀಟ್ ಮೈಸೂರ್ ಟ್ರೈಲರ್ ರಿಲೀಸ್

08/02/2022

ಅಯೋಧ್ಯೆ ವಿವಾದದ ನಂತರವೂ ಮುಂದುವರೆದ ಸಾಮರಸ್ಯ ಕಲಹ. ರಾಜಕಾರಣಿಗಳು ಹಾಗೂ ಕಾನೂನು ಸಹ ಕೈ ಕಟ್ಟಿ ಕೂರುವ ಸಮಯ ಸನಿಹ..., 🙏

30/01/2022

*ಆಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು.!*
ಅಭಿಮಾನಿಗಳಿಗಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡು.

30/01/2022

|Shivaraj Kumar| |Puneeth Rajkumar|ಅಪ್ಪು ನಿಧನ ನೆನಸಿಕೊಂಡಾಗೆಲ್ಲ, ನಮ್ಮ ಧ್ವನಿಯೇ ಬದಲಾಗುತ್ತದೆ

29/01/2022

ಶಕ್ತಿ ಧಾಮ ಮಕ್ಕಳ ಜೊತೆ ಕೂತು ಹಾಡು ಹೇಳಿದ ಶಿವಾಜಿ ಕುಮಾರ್ |Shivaraj Kumar| | Puneeth Rajkumar| |Shakti Dhama|

27/01/2022

ಮೈಸೂರಿನಲ್ಲಿ ಶಕ್ತಿಧಾಮ ಮಕ್ಕಳಿಗೆ ಬಿರಿಯಾನಿ
ನೀಡಿದ ನಟ ಶಿವಕುಮಾರ್ |Shakti Dhama| |Shivaraj Kumar|

26/01/2022

ಗಣರಾಜೋತ್ಸವ ಹಿನ್ನೆಲೆ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮದಲ್ಲಿ ಧ್ವಜಾರೋಹಣ ಮಾಡಿ, ಮಕ್ಕಳಿಗೆ ಸಿಹಿ ಹಂಚಿದರು.

22/01/2022

Rocking Star Yash : ಮಗಳಿಗೆ ಅ ಆ ಇ ಈ ಹೇಳಿಕೊಟ್ಟ ರಾಕಿಭಾಯ್​ | Ayra Yash |

Address

Mysore

Alerts

Be the first to know and let us send you an email when ಸುದ್ದಿ Talkies posts news and promotions. Your email address will not be used for any other purpose, and you can unsubscribe at any time.

Videos

Share

Category