PublicOne Media

PublicOne Media A Youtube channel for movie updates, reviews, food, travel, politics and entertainment through publi
(5)

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಇನ್ನಿಲ್ಲ..ಓಂ ಶಾಂತಿ.- #ಲೀಲಾವತಿ
08/12/2023

ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಇನ್ನಿಲ್ಲ..
ಓಂ ಶಾಂತಿ.

-

#ಲೀಲಾವತಿ

ಎಂಟು ಬಾರಿ ಅಂಬಾರಿ ಹೊತ್ತಿರುವೆ ನೀನು ಗಜ ಗಾಂಭೀರ್ಯಕ್ಕೆ ಮಾದರಿ ನೀನುಕನ್ನಡಿಗರ ಹೆಮ್ಮೆ ನೀನು ಮತ್ತೆ ಹುಟ್ಟಿ ಬಾ ಅರ್ಜುನ ಓಂ ಶಾಂತಿ   #ಅರ್ಜು...
05/12/2023

ಎಂಟು ಬಾರಿ ಅಂಬಾರಿ ಹೊತ್ತಿರುವೆ ನೀನು
ಗಜ ಗಾಂಭೀರ್ಯಕ್ಕೆ ಮಾದರಿ ನೀನು
ಕನ್ನಡಿಗರ ಹೆಮ್ಮೆ ನೀನು
ಮತ್ತೆ ಹುಟ್ಟಿ ಬಾ
ಅರ್ಜುನ
ಓಂ ಶಾಂತಿ
#ಅರ್ಜುನಆನೆ

ಕಠಿಣವಾದ ವಿಷಯಗಳನ್ನು ನಮ್ಮ ದಾರಿಯಲ್ಲಿ ಇರಿಸಲಾಗುತ್ತದೆ, ನಮ್ಮನ್ನು ತಡೆಯಲು ಅಲ್ಲ, ಆದರೆ ನಮ್ಮ ಧೈರ್ಯ ಮತ್ತು ಶಕ್ತಿಯನ್ನು ಕರೆಯಲು." - ಅಜ್ಞಾ...
03/12/2023

ಕಠಿಣವಾದ ವಿಷಯಗಳನ್ನು ನಮ್ಮ ದಾರಿಯಲ್ಲಿ ಇರಿಸಲಾಗುತ್ತದೆ, ನಮ್ಮನ್ನು ತಡೆಯಲು ಅಲ್ಲ, ಆದರೆ ನಮ್ಮ ಧೈರ್ಯ ಮತ್ತು ಶಕ್ತಿಯನ್ನು ಕರೆಯಲು." - ಅಜ್ಞಾತ

ಜಲದ ಬೋಬ್ಬುಳಿಯಂತೆ ಸ್ಥಿರವಿಲ್ಲವೀ ದೇಹಾನೆಲೆಯರಿತು ನೀ ನೆನೆಕಂಡ್ಯ ಮನುಜಾ ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರಹರಿಮಯ ನೆಲೆಯಾದಿ ಕೇಶವರಾಯನಸಿರ...
30/11/2023

ಜಲದ ಬೋಬ್ಬುಳಿಯಂತೆ ಸ್ಥಿರವಿಲ್ಲವೀ ದೇಹಾ
ನೆಲೆಯರಿತು ನೀ ನೆನೆಕಂಡ್ಯ ಮನುಜಾ
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯ ನೆಲೆಯಾದಿ ಕೇಶವರಾಯನ
ಸಿರಿತಾನಾಗಿ ನೆಲೆಯಾದಿ ಕೇಶವರಾಯನ
ಚರಣ ಕಮಲವನೇ ಅರ್ಜಿಸುವನೇ.

ದಾಸಪದಗಳ ಮೂಲಕ ಮನುಕುಲದ ಒಳಿತಿಗಾಗಿ ಜಾಗೃತಿ ಮೂಡಿಸಿದ ಮಹಾಸಂತ ಶ್ರೀ ಕನಕದಾಸರು ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ಎತ್ತಿ ಹಿಡಿದು, ಶತಮಾನಗಳ ಹಿಂದೆಯೇ ಜಾತಿ ತಾರತಮ್ಯಗಳ ವಿರುದ್ಧ ಹೋರಾಡಿ, ಭಕ್ತಿಪಂಥದ ಮುಖ್ಯ ಹರಿದಾಸರಾಗಿದ್ದ, ಶ್ರೀ ಕೃಷ್ಣ ಪರಮಭಕ್ತ ದಾಸ ಶ್ರೇಷ್ಠ ಕನಕ ದಾಸರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.

24/11/2023

BAD MANNERS Regular cinema ಅಲ್ಲಾ ! | Abhishek Ambareesh | PublicOne Media | Part 2

24/11/2023

BAD MANNERS Regular cinema ಅಲ್ಲಾ ! | Abhishek Ambareesh | PublicOne Media | Part 1

23/11/2023

ಈ ಸಿನಿಮಾ ಎಕ್ಸ್ಪೆಕ್ಟ್ ಮಾಡಿದಂಗಿಲ್ಲ.. ಅದಕ್ಕೂ ಜಾಸ್ತಿ ಇದೆ!

22/11/2023

ನವಂಬರ್ ಕನ್ನಡಿಗನ ಅಥವಾ ನಂ. 1 ಕನ್ನಡಿಗನ | ಕನ್ನಡ QUIZ | PublicOne Media

Kane Williamson
17/11/2023

Kane Williamson

Happy Deepawali to all our followers..
12/11/2023

Happy Deepawali to all our followers..

09/11/2023

BIG BOSS 10 | Public Opinion

27/10/2023

ಅರಮನೆಯಲ್ಲಿ ಗಜಪಡೆಯ ಕೊನೆಯ ದಿನ

Let's Celebrate
14/10/2023

Let's Celebrate

01/10/2023

ಅಂಬೇಡ್ಕರ್ ಅವರು ತಮ್ಮ ಜನಾಂಗ ಬಿಟ್ಟು ಬೇರೆ ಜಾತಿಗೆ ಸೇರುತಿರಲಿಲ್ಲ! ತೋತಾಪುರಿ 2 ಚಿತ್ರನೋಡಿ ರೊಚ್ಚಿಗೆದ್ದ ಪ್ರೇಕ್ಷಕ

ಮೋಶಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಲಂಬಿತ ಸೂತ್ರ ವಾಮನ ರೂಪ ಮಹೇಶ್ವರ ಪುತ್ರ ವಿಘ್ನ ವಿನಾಯಕ ಪಾದ ನಮಸ್ತೆ.ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್...
18/09/2023

ಮೋಶಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಲಂಬಿತ ಸೂತ್ರ ವಾಮನ ರೂಪ ಮಹೇಶ್ವರ ಪುತ್ರ ವಿಘ್ನ ವಿನಾಯಕ ಪಾದ ನಮಸ್ತೆ.

ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು.

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಮಾನವ ಕುಲಕೋಟಿಯನ್ನು ಉದ್ಧರಿಸಲು ಶ್ರೀ ಕೃಷ್ಣ ಪರಮಾತ್ಮನೆ ಈ ಭೂಮಿಯ ಮೇಲೆ ಜನ್ಮ ತಾಳಿದ ಮಹತ್ವದ ದಿನ.ನಾಡಿನ ಸಮಸ...
06/09/2023

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಮಾನವ ಕುಲಕೋಟಿಯನ್ನು ಉದ್ಧರಿಸಲು ಶ್ರೀ ಕೃಷ್ಣ ಪರಮಾತ್ಮನೆ ಈ ಭೂಮಿಯ ಮೇಲೆ ಜನ್ಮ ತಾಳಿದ ಮಹತ್ವದ ದಿನ.

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

04/09/2023

ಸಿದ್ದರಾಮಯ್ಯನವರಿಗೆ ಎರಡು ಬಾರಿ ಲಾಟರಿ ಹೊಡೆದಿದ್ದಕ್ಕೆ ಸಿಎಂ ಆಗಿದ್ದು - ಈಶ್ವರಪ್ಪ

27/08/2023

ಇದು ಸರಿನಾ?
TOBY ಚಿತ್ರದ REVIEW ಘಟನೆ.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
25/08/2023

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು 𝐇𝐚𝐩𝐩𝐲 𝐔𝐠𝐚𝐝𝐢
22/03/2023

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
𝐇𝐚𝐩𝐩𝐲 𝐔𝐠𝐚𝐝𝐢

14/02/2023

ಪಿರಿಯಾಪಟ್ಟಣದ ಮತ ಯಾರಿಗೆ? #ಕೌಲನಹಳ್ಳಿಸೋಮಶೇಖರ್ #ವೆಂಕಟೇಶ್ #ಮಹಾದೇವು

09/02/2023

ಈ ಬಾರಿ ಪಿರಿಯಾಪಟ್ಟಣದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆಯಾ ? ಈ ಮೂವರಲ್ಲಿ ಗೆಲ್ಲುವ ಸಾಮರ್ಥ್ಯ ಯಾರಿಗಿದೆ ?
#ಕೌಲನಹಳ್ಳಿಸೋಮಶೇಖರ್ #ಮಹದೇವ್ #ವೆಂಕಟೇಶ್ #ಪಿರಿಯಾಪಟ್ಟಣ

08/02/2023

ಎಲ್ಲರನ್ನು ಸೊಂಬೆರಿಗಳನ್ನಾಗಿ ಮಾಡುವ ಸ್ಕೀಮ್ ಇದು ! #ಸಿದ್ದರಾಮಯ್ಯ #ಭಾಗ್ಯಲಕ್ಷಿ #ಸ್ಕೀಮ್ #ಫ್ರೀ೨೦೦ವ್ಯಾಟ್ಸ್

07/02/2023

Siddaramaiah or D K Shivakumar

04/02/2023
ವಿವಿಧತೆಯಲ್ಲಿ ಏಕತೆ ಇದು ಭಾರತದ ವೈಶಿಷ್ಟತೆ, ನಮ್ಮ ಆಚಾರ ವಿಚಾರ ವೈಯಕ್ತಿಕ ದೃಷ್ಟಿಕೋನ ಏನೇ ಇದ್ದರೂ ರಾಷ್ಟ್ರೀಯತೆಯ ವಿಷಯ ಬಂದಾಗ ನಾವೆಲ್ಲರೂ ಒ...
26/01/2023

ವಿವಿಧತೆಯಲ್ಲಿ ಏಕತೆ ಇದು ಭಾರತದ ವೈಶಿಷ್ಟತೆ, ನಮ್ಮ ಆಚಾರ ವಿಚಾರ ವೈಯಕ್ತಿಕ ದೃಷ್ಟಿಕೋನ ಏನೇ ಇದ್ದರೂ ರಾಷ್ಟ್ರೀಯತೆಯ ವಿಷಯ ಬಂದಾಗ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ.
ಗಣರಾಜ್ಯೋತ್ಸವದ ಶುಭಾಶಯಗಳು💐

ವಂದೇ ಮಾತರಂ

ಈ ಉತ್ತರಾಯಣ ಪುಣ್ಯ ಕಾಲದ ಸುಸಂದರ್ಭದಲ್ಲಿ ಸೂರ್ಯದೇವನು ತನ್ನ ಪಥವನ್ನು ಬದಲಿಸಿ ವಿಶ್ವಕ್ಕೆ ಧನಾತ್ಮಕ ಕಿರಣಗಳನ್ನು ನೀಡುವ ರೀತಿ ನಮ್ಮೆಲ್ಲ ಕಷ್ಟ...
15/01/2023

ಈ ಉತ್ತರಾಯಣ ಪುಣ್ಯ ಕಾಲದ ಸುಸಂದರ್ಭದಲ್ಲಿ ಸೂರ್ಯದೇವನು ತನ್ನ ಪಥವನ್ನು ಬದಲಿಸಿ ವಿಶ್ವಕ್ಕೆ ಧನಾತ್ಮಕ ಕಿರಣಗಳನ್ನು ನೀಡುವ ರೀತಿ ನಮ್ಮೆಲ್ಲ ಕಷ್ಟ-ಕಾರ್ಪಣ್ಯಗಳು, ಋಣಾತ್ಮಕ ಚಿಂತನೆಗಳ ಪಥವನ್ನ ಬದಲಿಸಿ ಧನಾತ್ಮಕವಾಗಿ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ದೊರೆಯಲೆಂದು ನಾವು ಪ್ರಾರ್ಥಿಸುತ್ತೆವೆ.
ತಮಗೆ ತಮ್ಮ ಕುಟುಂಬ ವರ್ಗಕ್ಕೆ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Team PublicOne Media

ಸ್ಪೂರ್ತಿಯ ಚಿಲುಮೆ, ಸಿಡಿಲ ಸಂತ ವೀರ ಸನ್ಯಾಸಿ  ಸ್ವಾಮಿ ವಿವೇಕಾನಂದರ ಜನ್ಮ ದಿನ.ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು
12/01/2023

ಸ್ಪೂರ್ತಿಯ ಚಿಲುಮೆ, ಸಿಡಿಲ ಸಂತ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನ.
ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು

*Savitribai Phule* was an Indian social reformer, educationalist, and poet from Maharashtra. Along with her husband, in ...
03/01/2023

*Savitribai Phule* was an Indian social reformer, educationalist, and poet from Maharashtra. Along with her husband, in Maharashtra, she played an important and vital role in improving women's rights in India. She is considered to be the pioneer of India's feminist movement. Savitribai and her husband founded one of the first modern Indian girls' school in Pune, at Bhide wada in 1848. She worked to abolish the discrimination and unfair treatment of people based on caste and gender.

*Memories of Birth Anniversary* 💐🙏

Team PublicOne Media

02/01/2023
Yet another year - to celebrate - to progress - to achieve - to enjoy the fullest of life.. Happy NEW YEAR to all our LO...
31/12/2022

Yet another year - to celebrate - to progress - to achieve - to enjoy the fullest of life.. Happy NEW YEAR to all our LOVABLE FOLLOWERS.
#2023

Seriously Rashmika Mandanna !!? PublicOne Media
30/12/2022

Seriously Rashmika Mandanna !!? PublicOne Media

Happy Birthday Sir
28/12/2022

Happy Birthday Sir

Workplace is in Mysuru.. Fulltime..
15/11/2022

Workplace is in Mysuru.. Fulltime..

28/10/2022

Gandhada Gudi Review | Dr.Puneeth Rajkumar | Appu

DR.PUNEETH RAJKUMAR ❤
22/03/2022

DR.PUNEETH RAJKUMAR ❤

22/03/2022

How Singlescreen theatres produce Stars

Address

Mysore

Alerts

Be the first to know and let us send you an email when PublicOne Media posts news and promotions. Your email address will not be used for any other purpose, and you can unsubscribe at any time.

Contact The Business

Send a message to PublicOne Media:

Videos

Share

Category