Surya kannada news 24/7

Surya kannada news 24/7 Suryakannadanews24/7 news

06/04/2022

ವಿದ್ಯಾರ್ಥಿಗಳ ನಡುವೆ ಜಿಲ್ಲಾಧಿಕಾರಿ ಭರ್ಜರಿ
ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್
ಆಗಿದೆ. ಕೇರಳದ ಪಥನಂತಿಟ್ಟದ ಜಿಲ್ಲಾಧಿಕಾರಿ ಡಾ
ದಿವ್ಯಾಎಸ್ ಅಯ್ಯರ್ ಅವರು ಮಹಾತ್ಮಗಾಂಧಿ
ವಿಶ್ವವಿದ್ಯಾಲಯದ ಯೂನಿಯನ್ ಕಲಾ ಉತ್ಸವದ
ಸಿದ್ಧತೆ ಮೇಲ್ವಿಚಾರಣೆಗೆಂದು ಆಗಮಿಸಿದ್ದ ವೇಳೆ
ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್
ಮಾಡಿ ಗಮನಸೆಳೆದಿದ್ದಾರೆ. ಸದ್ಯ ಈ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್

06/04/2022

ದೆಹಲಿಯ ದಯಾಳ್‌ಪುರ ಎಂಬಲ್ಲಿರುವ ಶೇರ್
ಪುರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗೆ ಹಿಂದಿನಿಂದ
ಗೂಳಿಯೊಂದು ಗುದ್ದಿ ಎತ್ತಿ ಬಿಸಾಕಿರುವ ಘಟನೆ
ನಡೆದಿದೆ. ಘಟನೆಯಲ್ಲಿ ಕಾನ್ಸ್‌ಟೇಬಲ್‌ಗೆ
ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ
ಘಟನೆಯ ವಿಡಿಯೋ ವೈರಲ್ ಆಗಿದ್ದು, ಗೋಳಿಯ
ಎಸೆತಕ್ಕೆ ಕಾನ್ಸ್‌ಟೇಬಲ್ ಹಾರಿ ಬಿದ್ದಿದ್ದಾರೆ. ಬಳಿಕ
ಅಲ್ಲಿದ್ದ ಸ್ಥಳೀಯರು ಪೊಲೀಸ್ ಸಿಬ್ಬಂದಿಯ
ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

06/04/2022

ಬಾಯಾರಿದ್ದ ಕೋತಿಗೆ ನೀರು ನೀಡುತ್ತಿರುವ
ಮಹಾರಾಷ್ಟ್ರದ ಪೊಲೀಸರ ವಿಡಿಯೋವೊಂದು
ವೈರಲ್ ಆಗಿದೆ. ಮುಂಬೈ-ಅಹಮದಾಬಾದ್
ಮಾರ್ಗದ ಮಲೈಜ್ ಘಾಟ್‌ನಲ್ಲಿ ನಿಂತಿದ್ದ ಟ್ರಾಫಿಕ್
ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ
ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ
ಬಾಟಲಿಗಳನ್ನು ಒಯ್ಯುತ್ತಿರುವುದನ್ನು ವಿಡಿಯೋದಲ್ಲಿ
ನೋಡಬಹುದು. ಪೊಲೀಸ್ ಬಾಯಾರಿದ ಕೋತಿಗೆ
ನೀರು ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

06/04/2022

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತೆಹಸಿಲ್‌ನಲ್ಲಿ
ಹೆಣ್ಣು ಮಗುವಿನ ಜನನದಿಂದ ಸಂತಸಗೊಂಡ
ಕುಟುಂಬ ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ
ಕರೆ ತಂದಿದ್ದಾರೆ.'ರಾಜಲಕ್ಷ್ಮಿ' ಎಂಬ ಹೆಸರಿನ
ಮಗು ಜನವರಿ 22 ರಂದು ಭೋಸಾರಿಯಲ್ಲಿರುವ
ತಾಯಿಯ ತವರು ಮನೆಯಲ್ಲಿ ಜನಿಸಿತ್ತು. ಆ
ಮಗುವನ್ನು ವೃತ್ತಿಯಲ್ಲಿ ವಕೀಲರಾಗಿರುವ ತಂದೆ
ವಿಶಾಲ್ ಜರೇಕರ್ ಖೇಡ್‌ನ ಶೆಲ್ಗಾಂವ್‌ನಲ್ಲಿರುವ
ತನ್ನ ಮನೆಗೆ ಹೆಲಿಕಾಪ್ಟರ್‌ನಲ್ಲಿ ಕರೆ ತಂದಿದ್ದಾರೆ.
ನಮ್ಮ ಇಡೀ ಕುಟುಂಬದಲ್ಲಿ ಯಾರಿಗೂ ಹೆಣ್ಣುಮಗು
ಇಲ್ಲ. ಈ ಮಗುವಿನ ಜನನದಿಂದ ನಾವು ಅತೀವ
ಸಂತಸಗೊಂಡಿದ್ದೇವೆ. ಹಾಗಾಗಿ, 1ಲಕ್ಷ ರೂಪಾಯಿ
ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆ
ತಂದಿದ್ದೇನೆ ಎಂದು ತಂದೆ ವಿಶಾಲ್ ಜರೇಕರ್
ಹೇಳಿದ್ದಾರೆ.

06/04/2022
05/04/2022

Yash sir and Sanjay datt sir in Delhi

25/02/2022

War..... Footage is leaked....

24/02/2022

Sudeep sir & Punith sir
Whishing that sir 25years sudeep sir film industry

06/02/2022

Kiccha sudeep fans....
Exclusive today

22/01/2022

Like and share.....🙏

09/01/2022

Nice Alva....

11/12/2021

𝐏𝐚𝐫𝐭 1

16/08/2021

Mysore

15/08/2021

Happy independence day 2021 to All....

08/08/2021

Big boss 8 winner manju sir
Cangrast...sir

06/06/2021

ಮೈಸೂರಿನ ಹೃದಯಭಾಗದಲ್ಲಿ ಇರುವ ಪೆಟ್ರೋಲ್ ಬಂಕ್ ನ್ನು ತೆರವು ಗೊಳಿಸಿದ ಹಳೆಯ ದೃಶ್ಯ........

🙏🙏
09/05/2021

🙏🙏

Address

Mysore

Website

Alerts

Be the first to know and let us send you an email when Surya kannada news 24/7 posts news and promotions. Your email address will not be used for any other purpose, and you can unsubscribe at any time.

Videos

Share

Category