19/12/2023
ಭ್ರೂಣ ಲಿಂಗ ಪತ್ತೆ ಪ್ರಕರಣ - ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್ಗೆ ಬೀಗ ಮುದ್ರೆ. ಸರಿಯಾದ ಮಾಹಿತಿ ನೀಡದ ಹಿನ್ನಲೆ' ಕ್ರಮ.!
❤️ 'ನಮ್ಮ ಮೈಸೂರು ನಮ್ಮ ಹೆಮ್ಮೆ' ❤️
The historic settlement of Mysuru (which changed its name from Mysore in 2014) is one of South India's most enchanting cities, famed for its glittering royal heritage and magnificent monuments and buildings.
ಭ್ರೂಣ ಲಿಂಗ ಪತ್ತೆ ಪ್ರಕರಣ - ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್ಗೆ ಬೀಗ ಮುದ್ರೆ. ಸರಿಯಾದ ಮಾಹಿತಿ ನೀಡದ ಹಿನ್ನಲೆ' ಕ್ರಮ.!
61 ಅಡಿ ಎತ್ತರದ ಚಾಮುಂಡಿ ಅಮ್ಮನ ಕಂಚಿನ ಪ್ರತಿಮೆ. ನೂರಾರು ಭಕ್ತರಿಂದ ದೇವಿ ದರ್ಶನ. ಪವಾಡ ಬಸಪ್ಪನವರ ಶ್ರೀಕ್ಷೇತ್ರದಲ್ಲಿ ನಿತ್ಯವೂ ಅನ್ನ ದಾಸೋಹ. ದೇವಿ ದರ್ಶನ ಮಾಡಿದ್ರೆ ಸರ್ವ ಸಮಸ್ಯೆಗು ಪರಿಹಾರ. ಅಪರೂಪದ ದೇಗುಲದ ಮಾಹಿತಿ ಇಲ್ಲಿದೆ ನೋಡಿ.!
ವಿಳಾಸ : ಶ್ರೀಚಾಮುಂಡೇಶ್ವರಿ ಶ್ರೀ ಬಸಪ್ಪನವರ ಕ್ಷೇತ್ರ : ಗೌಡಗೆರೆ, ಮಳೂರು ಹೋಬಳಿ, ಚನ್ನಪಟ್ಟಣ ರಾಮನಗರ ಜಿಲ್ಲೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9964676625 / 8693968983
Google location 👇👇
https://maps.app.goo.gl/Y3irumHthYiG2yzz8?g_st=iw
ನನ್ನೂರು ಮೈಸೂರು Nannuru Mysuru ಡಿಜಿಟಲ್ ಮಾಧ್ಯಮದ ಬಗ್ಗೆ : ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ - Watsup No : 9886101218
ಶಿವಣ್ಣ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್. ಮೈಸೂರಿನ ಡಿಆರ್ಸಿ ಮಾಲ್ನಲ್ಲಿ ಶಿವಣ್ಣ ಹವಾ.!
ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಪ್ರತಿಮೆ ಪ್ರತ್ಯಕ್ಷ. ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ ಪ್ರತಿಮೆ ರಾತ್ರೋ ರಾತ್ರಿ ಪ್ರತಿಷ್ಠಾಪನೆಗೆ ಯತ್ನ. ನಿಯಮದ ಪ್ರಕಾರ ಆ ಸ್ಥಳದಲ್ಲಿ ಯಾವುದೇ ಪ್ರತಿಮೆ ಮಾಡದಂತೆ ಆದೇಶ. ಆದರೆ ಈಗ ಆದೇಶ ನಮ್ಮ ಪರವಾಗಿ ಬಂದಿದೆ ಎಂದು ಸುತ್ತೂರು ಮಠದ ಭಕ್ತರ ವೃಂದದ ವಾದ. ಆದರು ಏಕಾಏಕಿ ಪ್ರತಿಮೆ ನಿರ್ಮಾಣದಿಂದ ಗೊಂದಲದ ವಾತಾವರಣ ನಿರ್ಮಾಣ. ಸ್ಥಳದಲ್ಲಿ ಜಮಾವಣೆಗೊಂಡ ನೂರಾರು ಜನರು. ಸ್ಥಳದಲ್ಲೇ ಮೊಕ್ಕಾಂ ಹೂಡಿದ ಪೊಲೀಸರು.!
ಖಾಸಗಿ ಸಂಸ್ಥೆಗಳಂತೆ ಸರ್ಕಾರಿ ಕಾಲೇಜಿನಲ್ಲು ಕ್ಯಾಂಪಸ್ ಇಂಟರ್ ವ್ಯೂ ಮಾಡಿ. ಆಮ್ ಆದ್ಮಿ ಯುವ ಘಟಕದಿಂದ ಕಾಲೇಜು ಬಳಿ ಕರಪತ್ರ ಹಂಚಿ, ಮಿಸ್ ಕಾಲ್ ಕೊಡಿಸಿ ಸರ್ಕಾರಕ್ಕೆ ಮನವಿ. ಸಿಎಂ, ಪ್ರಧಾನಿಗಳಿಗೆ ಒತ್ತಾಯ.!
ದಸರೆಯ ಮಾಜಿ ಕ್ಯಾಫ್ಟನ್ ಅರ್ಜುನ ಆನೆ ಇನ್ನಿಲ್ಲ.!
ಮನೆ ಕಟ್ಟೋ' ಸೈಟ್ ಕೊಳ್ಳೊ ಆಸೆ ಇದ್ರೆ ಈ ದೇಗುಲಕ್ಕೆ ಬನ್ನಿ. ಮಂಡ್ಯದ ಕಲ್ಲಹಳ್ಳಿಯಲ್ಲಿದೆ ಈ ಅಪರೂಪದ ದೇಗುಲ.!
ನಯನ ಕುಮಾರ್ಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರಿನ ಫೇಮಸ್ PURE VEG ' ಕ್ರಾಸ್ ಸ್ಪೈಸ್ ' ಮಲ್ಟಿಕ್ಯೂಸಿನ್ ಹೋಟೆಲ್ನ ಯಶೋಗಾಥೆ. ಮೂವರು ಮಹಿಳೆಯರೇ ಸೇರಿ ಮಾಡಿದ ದಿ ಬೆಸ್ಟ್ ಹೋಟೆಲ್. ಕಡಿಮೆ ದುಡ್ಡು' ಸಖತ್ ಟೇಸ್ಟ್' ರಾಯಲ್ ಲುಕ್ನಲ್ಲಿ ರೆಡಿಯಾದ ಹೋಟೆಲ್ನಲ್ಲಿ ಇಷ್ಟು ಕಡಿಮೆ ಬೆಲೆ ಯಾಕೆ ಗೊತ್ತಾ? ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ TVS ಶೋ ರೂಂ ಪಕ್ಕದಲ್ಲೇ ಇದೆ ಈ ಹೋಟೆಲ್.
ಸ್ಥಳ : ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ TVS ಶೋ ರೂಂ ಪಕ್ಕ.
Location: https://www.google.com/maps/place/Cross+Spice+Multicuisine+Restaurant/@12.292945,76.631293,15z/
ಸಮಯ : ಬೆಳಗ್ಗೆ 7 ರಿಂದ ರಾತ್ರಿ 10.30
ಬೆಳಗ್ಗೆ : ಬ್ರೇಕ್ ಫಾಸ್ಟ್ - ಸೌತ್ ಇಂಡಿಯನ್
ಮಧ್ಯಾಹ್ನ - ಬಾಳೆ ಎಲೆ ಊಟ - Unlimited 130ರೂ
ಸಂಜೆ : 4 ರಿಂದ ಚಾಟ್ಸ್ & ಸ್ಪೆಷಲ್ ವೆರೈಟಿ ದೋಸೆ
ರಾತ್ರಿ : ನಾರ್ತ್ ಇಂಡಿಯನ್, ಚೈನೀಸ್, ತಂದೂರಿ, ಸ್ಪೆಷಲ್ ಸ್ಟ್ರಾಟಸ್, ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್,
ವೀಕೆಂಡ್ ಮಧ್ಯಾಹ್ನ : ಆಂಧ್ರ ಮಿಲ್ಸ್ ಸ್ಪೆಷಲ್.
ವಿ.ಸೂ : ಶುಭ ಕಾರ್ಯಕ್ರಮಕ್ಕೆ ಆರ್ಡರ್ ತೆಗೆದುಕೊಳ್ಳುತ್ತಾರೆ.
ಸಂಪರ್ಕಿಸಿ : ಅರುಣ್ - 9880218637
ಸ್ವಪ್ನ : 9900201981
ಶೃತಿ : 8105878887
ಚಾಮುಂಡೇಶ್ವರಿ ಅಮ್ಮನ ಇಂದಿನ ಅಲಂಕಾರ.!
ಕುಮಾರಸ್ವಾಮಿ ವಕೀಲ ಅಲ್ಲ' ನಾನು ವಕೀಲ: ನಾನು ವಕೀಲ ಆಗಿದ್ದಕ್ಕೆ ಡಿಕೆಶಿ ಅವ್ರ ಕೇಸ್ ವಾಪಸ್ ತಗೊಂಡಿದ್ದು- ಸಿಎಂ ಸಿದ್ದರಾಮಯ್ಯ.!
ಮುಂದಿನ ಜನ ಸ್ಪಂದನದಲ್ಲಿ ಹೀಗೆ ಹೆಚ್ಚು ಹೆಚ್ಚು ಅರ್ಜಿ ಬಂದರೆ ಅಧಿಕಾರಿಗಳು ಕೆಲಸ ಮಾಡಿಲ್ಲ ಅಂತ ಗೊತ್ತಾಗುತ್ತೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲೇ ಸಣ್ಣ ಪುಟ್ಟ ಕೆಲಸ ಆಗಬೇಕು. ನನ್ನ ವರೆಗು ಬರಬಾರದು - ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ.!
ಡಿಸಿಗಳ ಮಟ್ಟದಲ್ಲೇ ಸಣ್ಣ ಪುಟ್ಟ ಕೆಲಸ ಆಗಬೇಕು. ಕಾನೂನು ತೊಡಕಿದ್ರೆ ಹಿಂಬದಿಯಲ್ಲಿ ಬರೆಯಿರಿ. ಪೋಡಿ ಮಾಡಲು, ಸರ್ವೇ' ಖಾತೆ ಮಾಡಲು ಜನರು ನನ್ನ ವರೆಗೆ ಬರಬೇಕಾ? ಅಧಿಕಾರಿಗಳ ವಿರುದ್ಧ ಸಿಎಂ ಗರಂ.!
ಗರ್ಭಿಣಿ ಮಹಿಳೆ 8 & 9 ತಿಂಗಳು ಹೀಗೆ ಇರಬೇಕು. ಇದರಿಂದ ಮಕ್ಕಳ ಆರೋಗ್ಯ ಹಾಗೂ ನಾರ್ಮಲ್ ಡೆಲಿವರಿಗೆ ಅನುಕೂಲ.!
ಡಾ.ಕವಿತಾ, ಸ್ತ್ರೀ ರೋಗ ತಜ್ಞೆ
ನಯನ ಕುಮಾರ್ಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ, ಮೈಸೂರು
ಇದೆಲ್ಲ ಅಂಬಿ ಅಪ್ಪಾಜಿ ಗುಣ - ಡಿ ಬಾಸ್ ದರ್ಶನ್.!
ಡಿ ಬಾಸ್' ಜ್ಯೂ.ಅಂಬಿ Exclusive ಇಂಟರ್ ವ್ಯೂ.! Part 2
ಡಿ ಬಾಸ್ ಕಾಟೇರ ಸೆಟ್ನಲ್ಲಿ ಬ್ಯಾಡ್ ಮ್ಯಾನರ್ಸ್ ಅಭಿ. ಅಣ್ತಮ್ಮನ ಬ್ಯಾಡ್ ಅಲ್ಲ ಗುಡ್ Exclusive ಇಂಟರ್ ವ್ಯೂ ಇಲ್ಲಿದೆ ನೋಡಿ.! PART - 1
ಮೈಸೂರಲ್ಲಿ ಸಂಸದನ ಕೆಲಸ ಏನು ಎಂದು ತೋರಿಸಿದ್ದೆ ನಾನು. ತಿಥಿಗೆ ಹೋಗೋದು, ಹಾರ ಹಾಕಿಸಿಕೊಳ್ಳೊದು' ಮದುವೆ ಮುಂಜಿಗೆ ಹೋಗೋದು ಹಿಂದಿನವ್ರಿಗೆ ವಾಡಿಕೆ ಆಗಿತ್ತು. ಆದ್ರೆ ನಾನು ಬಂದ 10 ವರ್ಷದಲ್ಲಿ ಸಂಸದನ ಕೆಲಸ ಏನು ಎಂಬುದನ್ನ ತೋರಿಸಿದ್ದೇನೆ - ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತನ್ನ ಅಭಿವೃದ್ಧಿಯ ಮಾತು ಹಂಚಿಕೊಂಡ ಸಂಸದ ಪ್ರತಾಪ್ ಸಿಂಹ.!!
ಚಾಮುಂಡೇಶ್ವರಿ ಅಮ್ಮನ ಇಂದಿನ ಅಲಂಕಾರ ಕಣ್ತುಂಬಿಕೊಳ್ಳಿ.!!
ವೀರಪ್ಪನ್ ಯಾರಿಗು ಅನ್ಯಾಯ ಮಾಡಿಲ್ಲ. ಅವನು ಯಾರನ್ನ ನಂಬುತ್ತಾ ಇರ್ತಿರ್ಲಿಲ್ಲ. ಅವರ ಎದುರೇ ಅಡುಗೆ ಮಾಡ್ಬೇಕಿತ್ತು. ಎದುರೆ ತಿನ್ನಬೇಕು. ಸ್ವಲ್ಪ ಅಡುಗೆ ವಸ್ತುಗಳು ಲೇಟ್ ಆದ್ರು' ಅವನಿಗೆ ಅನುಮಾನ.!
ಶೂಟಿಂಗ್ನಲ್ಲಿ ನನಗೆ ಲೇವಡಿ ಮಾಡಿದ್ರು - ಶಂಕರ್ ಅಶ್ವಥ್.!
ಮೈಸೂರಿನ ನಂಜನಗೂಡಿನ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ. ಸಂಭ್ರಮದ ರಥೋತ್ಸವದ ಮೂಲಕ ಪಲ್ಲಕ್ಕಿ ಉತ್ಸವ. ಬೆಟ್ಟ ಹತ್ತಿ ವಿಶೇಷ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು.!
ವಿಶ್ವಕಪ್ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆ.!
ಜಗ್ಗೇಶಣ್ಣ ಒಳ್ಳೆ ಮನ್ಸ' ಶಿವಣ್ಣ ಅದ್ಭುತ' ಪುನೀತ್ ಅಣ್ಣ ದೇವರು. ತೂಗುದೀಪ ಶ್ರೀನಿವಾಸ್ ಅವ್ರು ವಜ್ರಮುನಿಯಂತ ಖಳನಾಯಕ ಮತ್ತೊಬ್ಬರಿಲ್ಲ. ಮಗಳ ಮದುವೆ ಅಂತ ಬಂದು ಫೇಕ್ ಕಾರ್ಡ್ ಮಾಡ್ಸಿ ಕೊಟ್ಟು ಮೋಸ ಮಾಡಿದ್ದಾರೆ. ಕೆಲಸ ಆಗೋ ವರೆಗು ಬೇಕು. ಆಮೇಲೆ ನಮ್ಮನ್ನೆ ತುಳಿತಾರೆ - ಸ್ನೇಕ್ ಶ್ಯಾಮ್ ಮನದಾಳ.!
ಸರ್ವ ದೋಷ' ಶತ್ರುಗಳ ವಿನಾಶಕ್ಕೆ ಪ್ರತ್ಯಂಗೀರ ದೇವಿ ಹೋಮ. ವಿಶೇಷ ಹೋಮದ ಅಪರೂಪದ ದೃಶ್ಯ.!
ಶಕ್ತಿಶಾಲಿ ಪೀಠ. ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ. ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ದೇಗುಲದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6360562826, 8867841758
Google Map link: https://goo.gl/maps/tgNy1wYFJGpfgBFt7
Address: ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ
ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
Phone number: 6360562826 / 8867841758
ವೀರಪ್ಪನ್ ಕಾಡಿನ ಮಾಂಸ ರಹಸ್ಯ ಅದ್ಭುತ.!
YouTube ನೋಡಿ ಹಾವು ಹಿಡಿಯಬೇಡಿ - ಸ್ನೇಕ್ ಶಿವು.!
ಅನಾರೋಗ್ಯಕ್ಕೆ ವೈದ್ಯರ ಸಲಹೆ ಇಲ್ಲದೆ ಮಾತ್ರೆ ತಗೋಬಹುದಾ? ಇಲ್ಲಿದೆ ನೋಡಿ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಮಾತು.!
ಡಾ.ಮನುಕಿರಣ್, ವೈದ್ಯರು
ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಸಾಯಿಬಾಬಾ ಮೇಲೆ ನಾಗರಹಾವು ಪ್ರತ್ಯಕ್ಷ.!
ತೆಂಗಿನ ಕಾಯಿ ರಹಸ್ಯ' ಮಂತ್ರ ಪಠನೆ' ಆಲದ ಮರ ಪ್ರದಕ್ಷಿಣೆ' ಸಮಸ್ಯೆಗಳಿಗೆ ಸೂಕ್ತ ಪರಿಹಾರ. ಅಪರೂಪದ ದೇಗುಲ ರಹಸ್ಯ.!
ದೇಗುಲದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6360562826, 8867841758
Google Map link: https://goo.gl/maps/tgNy1wYFJGpfgBFt7
Address: ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ
ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
Phone number: 6360562826 / 8867841758
ರೈತನ ಮೇಲೆ ಹುಲಿ ದಾಳಿ' ಹುಲಿ ಸೆರೆಗೆ ಮುಂದಾದ ಅರಣ್ಯ ಇಲಾಖೆ. ಬಂಡೀಪುರದ ಹೆಡಿಯಾಲ ವ್ಯಾಪ್ತಿಯಲ್ಲಿ ಕಾರ್ಯಚರಣೆ.!
ಕನ್ನಡದ ದೀಪ ಹಚ್ಚಿ 68ನೇ ಕನ್ನಡ ರಾಜ್ಯೋತ್ಸವ ಆಚರಣೆ. ಮಾಜಿ ಶಾಸಕ ಎಂಕೆ ಸೋಮಶೇಖರ್ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.!
ಉರಗ ರಕ್ಷಕನ ವಿಡಿಯೋ ಶೂಟಿಂಗ್ ವೇಳೆ ಏನೆಲ್ಲ ಆಗುತ್ತೆ ನೋಡಿ. ವಿಷಕಾರಿ ಹಾವುಗಳ ಬಗ್ಗೆ ಮಾಹಿತಿ ನೀಡುವಾಗ ಫುಲ್ ಡೈಲಾಗ್ ಮಿಸ್' ಮಾತೆ ಬರ್ತಿಲ್ಲ.!
ಅಣ್ಣಾವ್ರ ಕುಟುಂಬದ ಜೊತೆಗಿನ ಒಡನಾಟ ಅದ್ಭುತ. ಹಾಗಾಗಿಯೇ ಅಣ್ಣಾವ್ರು ನಮ್ಮನೆಗೆ 80 ಬಾರಿ ಬಂದಿದ್ರು - ಶಂಕರ್ ಅಶ್ವಥ್ ಮಾತು.!
ಪ್ಯಾಲೆಸ್ತಿನ್ ಪರ ವಿರೋಧ ರ್ಯಾಲಿಗೆ ನಿರ್ಬಂಧ. ಮೈಸೂರಿನ ಮಂಡಿ ಮೊಹಲ್ಲಾದ ಮಿಲಾದ್ ಪಾರ್ಕ್ ಬಳಿ ಗುಂಪು ಗೂಡಿದ್ರೆ ಸ್ಪಾಟ್ನಲ್ಲೇ ಅರೆಸ್ಟ್. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಖಡಕ್ ಎಚ್ಚರಿಕೆ. ಯಾವುದೇ ರ್ಯಾಲಿ' ಪರ ವಿರೋಧ ಚರ್ಚೆ' ಪ್ರತಿಭಟನೆ' ಸಮಾವೇಶ, ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸೂಚನೆ. ಇಂದು ಬೆಳಗ್ಗೆ 9 ರಿಂದ ಮಧ್ಯರಾತ್ರಿ 12 ಗಂಟೆ ವರೆಗು ಈ 144 ಸೆಕ್ಷನ್ ಜಾರಿ. ಯಾವುದೇ ಕಾರ್ಯಕ್ರಮಕ್ಕು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ- ಪೊಲೀಸ್ ಆಯುಕ್ತರ ಸ್ಪಷ್ಟನೆ.!!
Live : ಮೈಸೂರಲ್ಲಿ 144 ಸೆಕ್ಷನ್' ದಸರಾ ಕಳ್ಳರು ಅರೆಸ್ಟ್.!
ಮೈಸೂರು ನಗರ ಬಸ್ ನಿಲ್ದಾಣದಲ್ಲಿ ದುಸ್ಥಿತಿ. ಹೃದಯವಂತ ಕನ್ನಡಿಗರ ಬಳಗದ ಕಾರ್ಯಕರ್ತರಿಂದ ತರಾಟೆ. ಜನ ಪ್ರತಿನಿಧಿಗಳು' ಅಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ.!
ಭಕ್ತರಿಂದ ದೇವಿಗೆ ಪ್ರಶ್ನೆ' ಸ್ಥಳದಲ್ಲೇ ಉತ್ತರ ಪಡೆಯೋ ಭಕ್ತರು. ಅಪರೂಪದ ಆಚರಣೆ' ಶಕ್ತಿಶಾಲಿ ಪೀಠ. ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ. ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ದೇಗುಲದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6360562826, 8867841758
Google Map link: https://goo.gl/maps/tgNy1wYFJGpfgBFt7
Address: ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ
ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
Phone number: 6360562826 / 8867841758
ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ: ಚಂದ್ರಗ್ರಹಣದ ಬಳಿಕ ದೇವಿ ದರ್ಶನ
ನಂಜುಂಡೇಶ್ವರನ ಸನ್ನಿಧಿಯಲ್ಲಿ ಹುಣ್ಣಿಮೆ ಪೂಜೆ.!
Live : ಮೈಸೂರು ಮೆಡಿಕಲ್ ಕಾಲೇಜು ಸಮಸ್ಯೆ 3 ತಿಂಗಳಲ್ಲಿ ಕ್ಲಿಯರ್.!
Mysuru
Mysore
570001
Be the first to know and let us send you an email when ನನ್ನೂರು ಮೈಸೂರು Nannuru Mysuru posts news and promotions. Your email address will not be used for any other purpose, and you can unsubscribe at any time.
ಭ್ರೂಣ ಲಿಂಗ ಪತ್ತೆ ಪ್ರಕರಣ - ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್ಗೆ ಬೀಗ ಮುದ್ರೆ. ಸರಿಯಾದ ಮಾಹಿತಿ ನೀಡದ ಹಿನ್ನಲೆ' ಕ್ರಮ.! #ShreeDeviNursingHome #NursingHome #Mysuru #Mysore
61 ಅಡಿ ಎತ್ತರದ ಚಾಮುಂಡಿ ಅಮ್ಮನ ಕಂಚಿನ ಪ್ರತಿಮೆ. ನೂರಾರು ಭಕ್ತರಿಂದ ದೇವಿ ದರ್ಶನ. ಪವಾಡ ಬಸಪ್ಪನವರ ಶ್ರೀಕ್ಷೇತ್ರದಲ್ಲಿ ನಿತ್ಯವೂ ಅನ್ನ ದಾಸೋಹ. ದೇವಿ ದರ್ಶನ ಮಾಡಿದ್ರೆ ಸರ್ವ ಸಮಸ್ಯೆಗು ಪರಿಹಾರ. ಅಪರೂಪದ ದೇಗುಲದ ಮಾಹಿತಿ ಇಲ್ಲಿದೆ ನೋಡಿ.! ವಿಳಾಸ : ಶ್ರೀಚಾಮುಂಡೇಶ್ವರಿ ಶ್ರೀ ಬಸಪ್ಪನವರ ಕ್ಷೇತ್ರ : ಗೌಡಗೆರೆ, ಮಳೂರು ಹೋಬಳಿ, ಚನ್ನಪಟ್ಟಣ ರಾಮನಗರ ಜಿಲ್ಲೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9964676625 / 8693968983 Google location 👇👇 https://maps.app.goo.gl/Y3irumHthYiG2yzz8?g_st=iw ನನ್ನೂರು ಮೈಸೂರು Nannuru Mysuru ಡಿಜಿಟಲ್ ಮಾಧ್ಯಮದ ಬಗ್ಗೆ : ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ - Watsup No : 9886101218 #Chamundeshwari #BasavappanavaraKshetra #Gowdagere
ಶಿವಣ್ಣ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್. ಮೈಸೂರಿನ ಡಿಆರ್ಸಿ ಮಾಲ್ನಲ್ಲಿ ಶಿವಣ್ಣ ಹವಾ.! #DrShivarajkumar #HiNanna #Nani
ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಪ್ರತಿಮೆ ಪ್ರತ್ಯಕ್ಷ. ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ ಪ್ರತಿಮೆ ರಾತ್ರೋ ರಾತ್ರಿ ಪ್ರತಿಷ್ಠಾಪನೆಗೆ ಯತ್ನ. ನಿಯಮದ ಪ್ರಕಾರ ಆ ಸ್ಥಳದಲ್ಲಿ ಯಾವುದೇ ಪ್ರತಿಮೆ ಮಾಡದಂತೆ ಆದೇಶ. ಆದರೆ ಈಗ ಆದೇಶ ನಮ್ಮ ಪರವಾಗಿ ಬಂದಿದೆ ಎಂದು ಸುತ್ತೂರು ಮಠದ ಭಕ್ತರ ವೃಂದದ ವಾದ. ಆದರು ಏಕಾಏಕಿ ಪ್ರತಿಮೆ ನಿರ್ಮಾಣದಿಂದ ಗೊಂದಲದ ವಾತಾವರಣ ನಿರ್ಮಾಣ. ಸ್ಥಳದಲ್ಲಿ ಜಮಾವಣೆಗೊಂಡ ನೂರಾರು ಜನರು. ಸ್ಥಳದಲ್ಲೇ ಮೊಕ್ಕಾಂ ಹೂಡಿದ ಪೊಲೀಸರು.!
ಖಾಸಗಿ ಸಂಸ್ಥೆಗಳಂತೆ ಸರ್ಕಾರಿ ಕಾಲೇಜಿನಲ್ಲು ಕ್ಯಾಂಪಸ್ ಇಂಟರ್ ವ್ಯೂ ಮಾಡಿ. ಆಮ್ ಆದ್ಮಿ ಯುವ ಘಟಕದಿಂದ ಕಾಲೇಜು ಬಳಿ ಕರಪತ್ರ ಹಂಚಿ, ಮಿಸ್ ಕಾಲ್ ಕೊಡಿಸಿ ಸರ್ಕಾರಕ್ಕೆ ಮನವಿ. ಸಿಎಂ, ಪ್ರಧಾನಿಗಳಿಗೆ ಒತ್ತಾಯ.! #AamAadmiParty #Mysuru #mysore
ನಯನ ಕುಮಾರ್ಸ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ #NayanaKumarsHospital #FreeHealthCheckUp #mysuru #mysore #hospital #health
ಮೈಸೂರಿನ ಫೇಮಸ್ PURE VEG ' ಕ್ರಾಸ್ ಸ್ಪೈಸ್ ' ಮಲ್ಟಿಕ್ಯೂಸಿನ್ ಹೋಟೆಲ್ನ ಯಶೋಗಾಥೆ. ಮೂವರು ಮಹಿಳೆಯರೇ ಸೇರಿ ಮಾಡಿದ ದಿ ಬೆಸ್ಟ್ ಹೋಟೆಲ್. ಕಡಿಮೆ ದುಡ್ಡು' ಸಖತ್ ಟೇಸ್ಟ್' ರಾಯಲ್ ಲುಕ್ನಲ್ಲಿ ರೆಡಿಯಾದ ಹೋಟೆಲ್ನಲ್ಲಿ ಇಷ್ಟು ಕಡಿಮೆ ಬೆಲೆ ಯಾಕೆ ಗೊತ್ತಾ? ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ TVS ಶೋ ರೂಂ ಪಕ್ಕದಲ್ಲೇ ಇದೆ ಈ ಹೋಟೆಲ್. ಸ್ಥಳ : ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ TVS ಶೋ ರೂಂ ಪಕ್ಕ. Location: https://www.google.com/maps/place/Cross+Spice+Multicuisine+Restaurant/@12.292945,76.631293,15z/ ಸಮಯ : ಬೆಳಗ್ಗೆ 7 ರಿಂದ ರಾತ್ರಿ 10.30 ಬೆಳಗ್ಗೆ : ಬ್ರೇಕ್ ಫಾಸ್ಟ್ - ಸೌತ್ ಇಂಡಿಯನ್ ಮಧ್ಯಾಹ್ನ - ಬಾಳೆ ಎಲೆ ಊಟ - Unlimited 130ರೂ ಸಂಜೆ : 4 ರಿಂದ ಚಾಟ್ಸ್ & ಸ್ಪೆಷಲ್ ವೆರೈಟಿ ದೋಸೆ ರಾತ್ರಿ : ನಾರ್ತ್ ಇಂಡಿಯನ್, ಚೈನೀಸ್, ತಂದೂರಿ, ಸ್ಪೆಷಲ್ ಸ್ಟ್ರಾಟಸ್, ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್, ವೀಕೆಂಡ್ ಮಧ್ಯಾಹ್ನ : ಆಂಧ್ರ ಮಿಲ್ಸ್ ಸ್ಪೆಷಲ್. ವಿ.ಸೂ : ಶುಭ ಕಾರ್ಯಕ್ರಮಕ್ಕೆ ಆರ್ಡರ್ ತೆಗೆದುಕೊಳ್ಳುತ್ತಾರೆ. ಸಂಪರ್ಕಿಸಿ : ಅರುಣ್ - 9880218637 ಸ್ವಪ್ನ : 9900201981 ಶೃತಿ : 8105878887 #CrossSpiceMulticuisineResta
ಗರ್ಭಿಣಿ ಮಹಿಳೆ 8 & 9 ತಿಂಗಳು ಹೀಗೆ ಇರಬೇಕು. ಇದರಿಂದ ಮಕ್ಕಳ ಆರೋಗ್ಯ ಹಾಗೂ ನಾರ್ಮಲ್ ಡೆಲಿವರಿಗೆ ಅನುಕೂಲ.! ಡಾ.ಕವಿತಾ, ಸ್ತ್ರೀ ರೋಗ ತಜ್ಞೆ ನಯನ ಕುಮಾರ್ಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ, ಮೈಸೂರು #NayanaKumarsHospital #doctor
ಮೈಸೂರಲ್ಲಿ ಸಂಸದನ ಕೆಲಸ ಏನು ಎಂದು ತೋರಿಸಿದ್ದೆ ನಾನು. ತಿಥಿಗೆ ಹೋಗೋದು, ಹಾರ ಹಾಕಿಸಿಕೊಳ್ಳೊದು' ಮದುವೆ ಮುಂಜಿಗೆ ಹೋಗೋದು ಹಿಂದಿನವ್ರಿಗೆ ವಾಡಿಕೆ ಆಗಿತ್ತು. ಆದ್ರೆ ನಾನು ಬಂದ 10 ವರ್ಷದಲ್ಲಿ ಸಂಸದನ ಕೆಲಸ ಏನು ಎಂಬುದನ್ನ ತೋರಿಸಿದ್ದೇನೆ - ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತನ್ನ ಅಭಿವೃದ್ಧಿಯ ಮಾತು ಹಂಚಿಕೊಂಡ ಸಂಸದ ಪ್ರತಾಪ್ ಸಿಂಹ.!! #PratapSimha #BJPkarnataka #Mysuru #Mysore
ವೀರಪ್ಪನ್ ಯಾರಿಗು ಅನ್ಯಾಯ ಮಾಡಿಲ್ಲ. ಅವನು ಯಾರನ್ನ ನಂಬುತ್ತಾ ಇರ್ತಿರ್ಲಿಲ್ಲ. ಅವರ ಎದುರೇ ಅಡುಗೆ ಮಾಡ್ಬೇಕಿತ್ತು. ಎದುರೆ ತಿನ್ನಬೇಕು. ಸ್ವಲ್ಪ ಅಡುಗೆ ವಸ್ತುಗಳು ಲೇಟ್ ಆದ್ರು' ಅವನಿಗೆ ಅನುಮಾನ.! #veerappa #veerappan #tamilnadu #Karnatakaboarder #police #forestdepartment #Mysuru #forestofficers
ಶೂಟಿಂಗ್ನಲ್ಲಿ ನನಗೆ ಲೇವಡಿ ಮಾಡಿದ್ರು - ಶಂಕರ್ ಅಶ್ವಥ್.! #ShankarAshwath #KSAshwath #sandalwood
ಮೈಸೂರಿನ ನಂಜನಗೂಡಿನ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ. ಸಂಭ್ರಮದ ರಥೋತ್ಸವದ ಮೂಲಕ ಪಲ್ಲಕ್ಕಿ ಉತ್ಸವ. ಬೆಟ್ಟ ಹತ್ತಿ ವಿಶೇಷ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು.! #KaryaSiddeshwarabetta #Nanjangud #mysuru #mysore
ವಿಶ್ವಕಪ್ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆ.! #TeamIndia #Semifinal #IndiavsNewzealand #cricketworldcup
ಜಗ್ಗೇಶಣ್ಣ ಒಳ್ಳೆ ಮನ್ಸ' ಶಿವಣ್ಣ ಅದ್ಭುತ' ಪುನೀತ್ ಅಣ್ಣ ದೇವರು. ತೂಗುದೀಪ ಶ್ರೀನಿವಾಸ್ ಅವ್ರು ವಜ್ರಮುನಿಯಂತ ಖಳನಾಯಕ ಮತ್ತೊಬ್ಬರಿಲ್ಲ. ಮಗಳ ಮದುವೆ ಅಂತ ಬಂದು ಫೇಕ್ ಕಾರ್ಡ್ ಮಾಡ್ಸಿ ಕೊಟ್ಟು ಮೋಸ ಮಾಡಿದ್ದಾರೆ. ಕೆಲಸ ಆಗೋ ವರೆಗು ಬೇಕು. ಆಮೇಲೆ ನಮ್ಮನ್ನೆ ತುಳಿತಾರೆ - ಸ್ನೇಕ್ ಶ್ಯಾಮ್ ಮನದಾಳ.! #SnakeShyamInterview #snakeshyam #snakeshyamlifestory #snakeshyammysore #snakeshyamvideo #mysore #mysuru #Interview #snake #Karnataka #Kannada #kannadaInterview
ಸರ್ವ ದೋಷ' ಶತ್ರುಗಳ ವಿನಾಶಕ್ಕೆ ಪ್ರತ್ಯಂಗೀರ ದೇವಿ ಹೋಮ. ವಿಶೇಷ ಹೋಮದ ಅಪರೂಪದ ದೃಶ್ಯ.! ಶಕ್ತಿಶಾಲಿ ಪೀಠ. ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ. ಸೂಲಿಬೆಲೆ ಹೋಬಳಿ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೇಗುಲದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6360562826, 8867841758 Google Map link: https://goo.gl/maps/tgNy1wYFJGpfgBFt7 Address: ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, Phone number: 6360562826 / 8867841758 #KaterammaTemple #Kambalipura #AmmaShaktiPeeta #hoskote
ಪಿರಿಯಾ ಸಮಾಚಾರ Periya Samachara
ಪಿರಿಯಾಪಟ್ಟಣ