ಪಿರಿಯಾ ಸಮಾಚಾರ Periya Samachara

ಪಿರಿಯಾ ಸಮಾಚಾರ Periya Samachara ಪಿರಿಯಾಪಟ್ಟಣ ಟೌನ್ ಮತ್ತು ಗ್ರಾಮಾಂತರ ದಿನನಿತ್ಯದ ಸುದ್ದಿ ಸಮಾಚಾರ ಮತ್ತು ಇನ್ನಿತರೇ ವಿಚಾರಗಳು

ಕೋಲ್ಪೆ ಕುಟುಂಬ ಸದಸ್ಯರು.... ಶಬರಿಮಲೆ ಹೊರಟ್ಟದ್ದು... ಮತ್ತು ಕೋಲ್ಪೆ ಕುಟುಂಬ ಸದಸ್ಯರು.... ಇಂದು ಎಲ್ಲರೂ ಪಿರಿಯಾಪಟ್ಟಣ ದ ದೇವಸ್ಥಾನದಲ್ಲಿ ...
11/02/2023

ಕೋಲ್ಪೆ ಕುಟುಂಬ ಸದಸ್ಯರು.... ಶಬರಿಮಲೆ ಹೊರಟ್ಟದ್ದು...
ಮತ್ತು ಕೋಲ್ಪೆ ಕುಟುಂಬ ಸದಸ್ಯರು.... ಇಂದು ಎಲ್ಲರೂ ಪಿರಿಯಾಪಟ್ಟಣ ದ ದೇವಸ್ಥಾನದಲ್ಲಿ ಒಂದೇ ಕಡೆ ಸೇರಿದ ಸಂದರ್ಭ...

ವಿಜಯಾಪುರ ಜಿಲ್ಲೆಯಲ್ಲಿ 37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ  ವಿಜಯಲಕ್ಷ್ಮಿ ಯಾವರೊಂದಿಗೆ ಪಿರಿಯಾಪಟ್ಟಣದ ...
08/02/2023

ವಿಜಯಾಪುರ ಜಿಲ್ಲೆಯಲ್ಲಿ 37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ವಿಜಯಲಕ್ಷ್ಮಿ ಯಾವರೊಂದಿಗೆ ಪಿರಿಯಾಪಟ್ಟಣದ ವಿಚಾರ ಚರ್ಚೆ...

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ವಿಜಯಪುರಕ್ಕೆ ಭೇಟಿ ನೀಡಿ ನಂತರ ಪ್ರವಾಸಿ ಸ್ಥಳಗಳಿಗೆ ಮೈಸೂರ್ ಜಿಲ್ಲೆ...
08/02/2023

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ವಿಜಯಪುರಕ್ಕೆ ಭೇಟಿ ನೀಡಿ ನಂತರ ಪ್ರವಾಸಿ ಸ್ಥಳಗಳಿಗೆ ಮೈಸೂರ್ ಜಿಲ್ಲೆಯ ಪತ್ರಿಕಾ ವರದಿಗಾರ ಮಿತ್ರರೊಂದಿಗೆ ಪ್ರವಾಸ...

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ 9 ಸಲ ರಕ್ತ ದಾನ ಮಾಡಿದ ಸಂದರ್ಭ  ವಿಜಯಪುರ ಜಿಲ್ಲಾಧಿಕಾರಿ ಹಾಗೂ ಕಾರ್...
08/02/2023

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ 9 ಸಲ ರಕ್ತ ದಾನ ಮಾಡಿದ ಸಂದರ್ಭ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಜಯಾಪುರ ಜಿಲ್ಲಾ ಪಂಚಾಯತಿ CEO ಮತ್ತು THO ರವರೊಂದಿಗೆ...

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ  ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರದ ಕಲಾವಿದರೊಂದಿಗೆ
08/02/2023

37ನೇ ರಾಜ್ಯಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರದ ಕಲಾವಿದರೊಂದಿಗೆ

37ನೇ   ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನ,  ವಿಜಯಾಪುರ ಕಾರ್ಯಕ್ರಮಕ್ಕೆ ಭಾಗವಹಿಸಿ  ಅಲ್ಲಿನ ಪ್ರವಾಸಿ  ತಾಣಗಳಿಗೆ ಭೇಟಿ ನೀಡಿದ ಸ...
08/02/2023

37ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನ, ವಿಜಯಾಪುರ ಕಾರ್ಯಕ್ರಮಕ್ಕೆ ಭಾಗವಹಿಸಿ ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಸಂದರ್ಭ...

ಪಿರಿಯಾಪಟ್ಟಣ ದ ಗೋಣಿಕೊಪ್ಪ ರಸ್ತೆಯಲಿ  ಗುರು ಮೆಡಿಕಲ್ಸ್ ಮತ್ತು ಶ್ರೀ ಕ್ಲಿನಿಕ್  ಆರೋಗ್ಯದಲ್ಲಿ ಏನೇ ಸಮಸ್ಯೆ ಇದ್ದಲ್ಲಿ ಒಮ್ಮೆ ಭೇಟಿ ಕೊಡಿ.  ...
04/11/2022

ಪಿರಿಯಾಪಟ್ಟಣ ದ ಗೋಣಿಕೊಪ್ಪ ರಸ್ತೆಯಲಿ ಗುರು ಮೆಡಿಕಲ್ಸ್ ಮತ್ತು ಶ್ರೀ ಕ್ಲಿನಿಕ್ ಆರೋಗ್ಯದಲ್ಲಿ ಏನೇ ಸಮಸ್ಯೆ ಇದ್ದಲ್ಲಿ ಒಮ್ಮೆ ಭೇಟಿ ಕೊಡಿ. ಅದಕ್ಕೆ ಉನ್ನತ ವೈದ್ಯರಿಂದ ಚಿಕಿತ್ಸೆ ದೊರೆಯುತ್ತದೆ.

ಪಿರಿಯಾಪಟ್ಟಣ  ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ  ಅಭ್ಯರ್ಥಿಕೌಲನಹಳ್ಳಿ ಸೋಮಶೇಖರ್  ರವರ  ಉಚಿತ ಅರೋಗ್ಯ ತಪಾಸಣೆ  ಶಿಬಿರವನ್ನು ಏರ್ಪಡಿಸು...
04/11/2022

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಕೌಲನಹಳ್ಳಿ ಸೋಮಶೇಖರ್ ರವರ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ವಿಷೇಶ ವರದಿ,   ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ  ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ ಮುಂದುವರಿ...
03/11/2022

ವಿಷೇಶ ವರದಿ, ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ ಮುಂದುವರಿದ ಭಾಗ...

ವಿಷೇಶ ವರದಿ,   ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ  ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ   ಮುಂದುವ...
03/11/2022

ವಿಷೇಶ ವರದಿ, ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ ಮುಂದುವರಿದ ಭಾಗ...

ವಿಷೇಶ ವರದಿ,   ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ  ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡ.
02/11/2022

ವಿಷೇಶ ವರದಿ, ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ ಕೊಡಗು ಗೌಡ ಸಮುದಾಯದ ಕೊಡಗಿನ ವೀರ ಸುಭೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡ.

ಇಂದಿನ ಸುದ್ದಿ
28/10/2022

ಇಂದಿನ ಸುದ್ದಿ

ಪುನರ್ವಿಕ ಎಲ್ಟ್ರೋನಿಕ್ಸ್ ದೀಪಾವಳಿ ವಿಷೇಶ ಕೊಡುಗೆ,  ಒಮ್ಮೆ ಭೇಟಿ ಕೊಡಿ.
26/10/2022

ಪುನರ್ವಿಕ ಎಲ್ಟ್ರೋನಿಕ್ಸ್ ದೀಪಾವಳಿ ವಿಷೇಶ ಕೊಡುಗೆ, ಒಮ್ಮೆ ಭೇಟಿ ಕೊಡಿ.

ನೂತನವಾಗಿ ಪ್ರಾರಂಭವಾಗಿರು Anna Mary Electricals ಷೋರೂಮ್.  ಪಿರಿಯಾಪಟ್ಟಣ.  ಎಲ್ಲೂ ಸಿಗದೇ ಇರುವ ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.
26/10/2022

ನೂತನವಾಗಿ ಪ್ರಾರಂಭವಾಗಿರು Anna Mary Electricals ಷೋರೂಮ್. ಪಿರಿಯಾಪಟ್ಟಣ. ಎಲ್ಲೂ ಸಿಗದೇ ಇರುವ ಅತಿ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

ಪಿರಿಯಾಪಟ್ಟಣ.  ದಿನಾಂಕ: 24-10-2022 ರಂದು ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಪೌಷ್ಟಿಕಾಹಾರದ ಕಿಟ್ ವಿತರಣಾ ಕಾರ್ಯಕ್ರಮ. ಜಿಲ್ಲಾ ಗ್ರಾಮಾಂತರ ಕಾಂಗ...
25/10/2022

ಪಿರಿಯಾಪಟ್ಟಣ. ದಿನಾಂಕ: 24-10-2022 ರಂದು ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಪೌಷ್ಟಿಕಾಹಾರದ ಕಿಟ್ ವಿತರಣಾ ಕಾರ್ಯಕ್ರಮ. ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯ್ ಕುಮಾರ್, ಬಿಜೆಪಿ MLA ಆಕಾಂಕ್ಷಿ ಅಭ್ಯರ್ಥಿ ಕೌಲನ ಹಳ್ಳಿ ಸೋಮಶೇಖರ್, ಪುರಸಭೆ ಸದಸ್ಯ ಅಡಿಕೆ ರವಿ ಮತ್ತು ಸಂಘದ ಪದಾಧಿಕಾರಿಗಳು.

#ಪಿರಿಯಾಸಮಾಚಾರ #

ತಾಲ್ಲೂಕಿನ ಕಂಪಲಾಪುರ ಗ್ರಾಮದ  ಹೆಗ್ಗೆರೆ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಕೆ ಮಹದೇವ್.  #ಪಿರಿಯಾಸಮಾಚಾರ #
23/10/2022

ತಾಲ್ಲೂಕಿನ ಕಂಪಲಾಪುರ ಗ್ರಾಮದ ಹೆಗ್ಗೆರೆ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಕೆ ಮಹದೇವ್.

#ಪಿರಿಯಾಸಮಾಚಾರ #

ಪಿರಿಯಾಪಟ್ಟಣ ಟೌನ್ ದೊಡ್ಡನಾಯಕರ ಬೀದಿಯಲ್ಲಿ ಶ್ರೀ  ರಾಮ  ಸಮುದಾಯ ಭವನದ ಶಂಕುಸ್ಥಾಪನೆ ಗುದ್ದಲಿಪೂಜೆ  ನೆರವೇರಿಸಿದ ಶಾಸಕ ಕೆ ಮಹದೇವ್
23/10/2022

ಪಿರಿಯಾಪಟ್ಟಣ ಟೌನ್ ದೊಡ್ಡನಾಯಕರ ಬೀದಿಯಲ್ಲಿ ಶ್ರೀ ರಾಮ ಸಮುದಾಯ ಭವನದ ಶಂಕುಸ್ಥಾಪನೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕೆ ಮಹದೇವ್

ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ಕೊಡಿಬಸಪ್ಪ ಬಡಾವಣೆ ನಿವಾಸಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಸೇವೆ ಉದ್ಘಾಟಿಸಿದ  ಶಾಸಕ ಕ...
23/10/2022

ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ಕೊಡಿಬಸಪ್ಪ ಬಡಾವಣೆ ನಿವಾಸಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಸೇವೆ ಉದ್ಘಾಟಿಸಿದ ಶಾಸಕ ಕೆ ಮಹದೇವ್.

ಪಿರಿಯಾಪಟ್ಟಣ ತಾಲ್ಲೂಕಿನ  ಕೆಲ್ಲೂರು ಗ್ರಾಮದ ಕೆರೆಗೆ ಶಾಸಕ ಕೆ ಮಹದೇವ್  ಬಾಗಿನ ಅರ್ಪಿಸಿದರು.
23/10/2022

ಪಿರಿಯಾಪಟ್ಟಣ ತಾಲ್ಲೂಕಿನ ಕೆಲ್ಲೂರು ಗ್ರಾಮದ ಕೆರೆಗೆ ಶಾಸಕ ಕೆ ಮಹದೇವ್ ಬಾಗಿನ ಅರ್ಪಿಸಿದರು.

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ.  ಕೆ ವಿ  ರಾಜೇಂದ್ರರವರು  ನೇಮಕಗೊಂಡಿದ್ದಾರೆ.
23/10/2022

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಕೆ ವಿ ರಾಜೇಂದ್ರರವರು ನೇಮಕಗೊಂಡಿದ್ದಾರೆ.

ಪಿರಿಯಾಪಟ್ಟಣದ ಆರಂಭವಾಗಿರುವ ಅನ್ನೈಮೇರಿ ಎಲೆಕ್ಟ್ರಿಕಲ್ಸ್ ನ  ದೀಪಾವಳಿ ವಿಷೇಶ ಕೊಡುಗೆ. ಸಗಟು ಬೆಲೆಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗ...
23/10/2022

ಪಿರಿಯಾಪಟ್ಟಣದ ಆರಂಭವಾಗಿರುವ ಅನ್ನೈಮೇರಿ ಎಲೆಕ್ಟ್ರಿಕಲ್ಸ್ ನ ದೀಪಾವಳಿ ವಿಷೇಶ ಕೊಡುಗೆ.
ಸಗಟು ಬೆಲೆಗಳನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ, ಇತರ ಗುಂಪುಗಳಿಗೆ ಕಳುಹಿಸಿ. ನಿಮ್ಮ ಸಹಾಯಕ್ಕಾಗಿ ಧನ್ಯವಾದಗಳು.
ನಮ್ಮನ್ನು ಸಂಪರ್ಕಿಸಿ :- 94837 30895, 8317489846.

ಇಂದಿನ ಸುದ್ದಿ.  ಪಿರಿಯಾಪಟ್ಟಣ.
22/10/2022

ಇಂದಿನ ಸುದ್ದಿ. ಪಿರಿಯಾಪಟ್ಟಣ.

ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾಮದ ಶ್ರೀ ಶಿವ ಶಕ್ತಿ ಕಲ್ಯಾಣ ಮಂಟಪದಲ್ಲಿ ಸೀಮಂತ ಕಾರ್ಯಕ್ರಮವನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿ ಮಾತನ...
21/10/2022

ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾಮದ ಶ್ರೀ ಶಿವ ಶಕ್ತಿ ಕಲ್ಯಾಣ ಮಂಟಪದಲ್ಲಿ ಸೀಮಂತ ಕಾರ್ಯಕ್ರಮವನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿ ಮಾತನಾಡಿದರು.
ಸರ್ವ ಧರ್ಮದವರು ಸಮಾನರು ಎಂಬ ಸಂದೇಶ ಸಾರುವ ಉದ್ದೇಶದಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜಕ್ಕೆ ಉತ್ತಮ ಮಕ್ಕಳನ್ನು ನೀಡುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ,
ಸೀಮಂತ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ 490 ಮಂದಿ ಚೊಚ್ಚಲ ಗರ್ಭಿಣಿಯರಿಗೆ ಇಳಕಲ್ ಸೀರೆ ನೀಡಿ ಸಾಂಪ್ರದಾಯಿಕವಾಗಿ ಹಣ್ಣು, ಹಂಪಲ, ಬಳೆ, ಅರಿಶಿಣ, ಕುಂಕುಮ ಸೇರಿದಂತೆ ಸೋಗಿಲು ನೀಡಿ ಸತ್ಕರಿಸಲಾಯಿತು, ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಹೋಳಿಗೆ ಊಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ, ತಾ. ಪಂ. ಕಾರ್ಯನಿರ್ವಹಣಾದಿಕಾರಿ ಕೃಷ್ಣಕುಮಾರ್, ಜೆಡಿಎಸ್ ಪಕ್ಷದ ತಾಲೋಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹಾಗೂ ಪಕ್ಷದ ಮುಖಂಡರು ಮತ್ತು ಅಂಗನವಾಡಿ ಸಹಾಯಕಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.

ಪಿರಿಯಾಪಟ್ಟಣದ ದೊಡ್ಡ ಬೇಲಾಳು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ.
21/10/2022

ಪಿರಿಯಾಪಟ್ಟಣದ ದೊಡ್ಡ ಬೇಲಾಳು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ.

20-10-2022ರಂದು ಪಿರಿಯಾಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ ಸುದ್ದಿ.
21/10/2022

20-10-2022ರಂದು ಪಿರಿಯಾಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ ಸುದ್ದಿ.

ನಿನ್ನೆ ಪಿರಿಯಾಪಟ್ಟಣದ ತಂಬಾಕು ಮಾರುಕಟ್ಟೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದರು.  #ಪಿರಿಯಾಸಮ...
21/10/2022

ನಿನ್ನೆ ಪಿರಿಯಾಪಟ್ಟಣದ ತಂಬಾಕು ಮಾರುಕಟ್ಟೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದರು.

#ಪಿರಿಯಾಸಮಾಚಾರ

ಪಿರಿಯಾಪಟ್ಟಣದ ಇಂದಿನ ಕಾರ್ಯಕ್ರಮದ ವಿವರ. 21-10-2022.  #ಪಿರಿಯಾಸಮಾಚಾರ
21/10/2022

ಪಿರಿಯಾಪಟ್ಟಣದ ಇಂದಿನ ಕಾರ್ಯಕ್ರಮದ ವಿವರ. 21-10-2022.

#ಪಿರಿಯಾಸಮಾಚಾರ

Address

ಪಿರಿಯಾಪಟ್ಟಣ
Mysore
571107

Website

Alerts

Be the first to know and let us send you an email when ಪಿರಿಯಾ ಸಮಾಚಾರ Periya Samachara posts news and promotions. Your email address will not be used for any other purpose, and you can unsubscribe at any time.

Share


Other News & Media Websites in Mysore

Show All