Fact

Fact Entertainment and information like and follow the page for any updates creative making

03/11/2023

ಮಂಡ್ಯ ಜಿಲ್ಲೆ ರಾಜಕಾರಣವೇ ಯಾವತ್ತೂ ಚಾಲೆಂಜಿಗೆ..! -
ಸಂಸದೆ ಸುಮಲತಾ

03/11/2023

ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ-೫೦ ರ ಉದ್ಘಾಟನಾ ಸಮಾರಂಭದಲ್ಲಿ ವೀರಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಮೈಮನ ಹಗುರಾಗಿಸಿತು.

#ಕರ್ನಾಟಕಸಂಭ್ರಮ೫೦

09/10/2023

V Somanna : ಬಿಜೆಪಿ ನಾಯಕರೇ ನಿಮ್ಮನ್ನ ಸೋಲಿಸಿದ್ರಾ.. ಮುಂದಿನ ನಡೆ ಏನು?

09/10/2023

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಸದ ಡಿ,ಕೆ.ಸುರೇಶ್ ಕೊಡುಗೆ ಏನು ಇಲ್ಲ - ಸಿ.ಪಿ.ಯೋಗೇಶ್ವರ್

08/10/2023

ಆನೆಕಲ್‌ನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ಘಟನಾ ಸ್ಥಳಕ್ಕೆ ಇಂದು ಸಿಎಂ, ಡಿಸಿಎಂ ಭೇಟಿ ನೀಡಿ ಪರಿಶೀಲನೆ.

07/10/2023

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದವರೇ ಬಿಜೆಪಿಯವರು - ಸಿದ್ದರಾಮಯ್ಯ

07/10/2023

ಅದಿಕಾರ ಇಲ್ಲದಿದ್ದರೆ ಕೆಲವರಿಗೆ ಉಸಿರು ಕಟ್ಟುತ್ತೆ.. - ಸಿ.ಟಿ. ರವಿ

06/10/2023

ಶಾಮನೂರು ಹೇಳಿಕೆಗೆ ಡಿ.ಕೆ.ಶಿವಕುಮಾರ್ ಹೀಗಂದಿದ್ಯಾಕೆ.?

05/10/2023

ಜೆಡಿಎಸ್ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದು, ನಮ್ಮದು ರಾಷ್ಠೀಯ ಪಕ್ಷ - ಪ್ರೀತಂ ಗೌಡ

04/10/2023

ರಾಮಲಿಂಗಾರೆಡ್ಡಿರವರು ಹೇಳುವ ಮಾತನ್ನು ಸೀರಿಯಸ್ ಆಗಿ ತೆಗದುಕೊಳ್ಳಬೇಡಿ - ಪ್ರತಾಪ್ ಸಿಂಹ

03/10/2023

ದೇವೇಗೌಡರಿಗೆ ಯಾವತ್ತೂ ನಾವು ಋಣಿಯಾಗಿರುತ್ತೇವೆ - ಜಮೀರ್ ಅಹಮದ್

03/10/2023

ಯಾವ ಸರ್ಕಾರ ಇದು ತುಘಲಕ್ ಸರ್ಕಾರನಾ.? - ಸಂಸದೆ ಶೋಬಾ ಕರಂದ್ಲಾಜೆ.

30/09/2023

ಕಾಂಗ್ರೆಸ್ ಪಕ್ಷದಲ್ಲಿ ಯಾವ ಧರ್ಮ, ಯಾವ ಜಾತಿಗಳಿಗೂ
ಅನ್ಯಾಯವಾಗುವುದಿಲ್ಲ - ಸಿಎಂ ಸಿದ್ದರಾಮಯ್ಯ

30/09/2023

ಸಿದ್ದರಾಮಯ್ಯ ನಮ್ಗೆ ಉತ್ತರಿಸುವ ಅಗತ್ಯವಿಲ್ಲ,ಶಾಮನೂರು ಶಿವಶಂಕರಪ್ಪಗೆ ಉತ್ತರ ಕೊಡಲಿ.

30/09/2023

ಎಚ್​​.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ಬೆಂಬಲಿಸಿದ ಈಶ್ವರಪ್ಪ

29/09/2023

Cauvery Water Dispute: ನಾಳೆಯೇ CWMA ಮುಂದೆ ಅರ್ಜಿ ಹಾಕುತ್ತೇವೆ: ಸಿಎಂ ಸಿದ್ದರಾಮಯ್ಯ

29/09/2023

ಕಾವೇರಿಗಾಗಿ ಹೋರಾಟ, ಶಿವಣ್ಣ ಜೊತೆ ಚಾಲೆಂಜೀಂಗ್ ಸ್ಟಾರ್ ಪ್ರೊಟೆಸ್ಟ್


29/09/2023

ಇವತ್ತು ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ ಎಂದು ಡಿ.ಕೆ.ಶಿ ಬೆಂಗಳೂರಿನಲ್ಲಿ ಹೇಳಿಕೆ...

29/09/2023

ಮೈಸೂರಿನಲ್ಲು ಕರ್ಣಾಟಕ ಬಂದ್ಗೆ ಬೆಂಬಲ ಸೂಚಿಸಿದ ಮೈಸೂರಿನ ಜನತೆ.

29/09/2023

ಡಿಕೆಶಿಯ ಮೇಕೆದಾಟು ಹೋರಾಟಕ್ಕೆ 144 ಹಾಕಿಲ್ಲ! ಈಗೇಕೆ?

28/09/2023

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರವಿಕುಮಾರ್​ ಹಿಗ್ಗಾಮುಗ್ಗಾ ವಾಗ್ದಾಳಿ.

28/09/2023

ಇಂದು ಮಧ್ಯಾರಾತ್ರಿಯಿಂದಲೇ ಬೆಂಗಳೂರುನಲ್ಲಿ 144 ಸೆಕ್ಷನ್ ಜಾರಿ.

28/09/2023

ಯಡಿಯೂರಪ್ಪ,ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿ ಎಲ್ಲರೂ ಒಂದೆ. ಅವರೆಲ್ಲಾ ಕತ್ತಲೆಯಲ್ಲಿ ಮಾತನಾಡುತ್ತಾರೆ - ವಾಟಾಳ್ ನಾಗರಾಜ್

28/09/2023

ನಾಳೆ ಕರ್ನಾಟಕ ಬಂದ್ ಮಾಡೋಕೆ ಬಿಡಲ್ಲ, ಆದ್ರೆ ಪ್ರತಿಭಟನೆ ಮಾಡುವವರಿಗೆ ಅಡ್ಡಿ ಮಾಡಲ್ಲ - ಡಿ.ಕೆ.ಶಿ

27/09/2023

ಸೆ.29 ರಂದು ಸಿನಿಮಾ ನಟರು ಬೀದಿಗೆ ಇಳಿಯಬೇಕು - ವಾಟಾಳ್ ನಾಗರಾಜ್

27/09/2023

ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಸೇರ್ಪಡೆ.

Address

Sarashwathipuram
Mysore
570009

Alerts

Be the first to know and let us send you an email when Fact posts news and promotions. Your email address will not be used for any other purpose, and you can unsubscribe at any time.

Videos

Share


Other News & Media Websites in Mysore

Show All