Janata Theerpu / ಜನತಾ ತೀರ್ಪು

Janata Theerpu / ಜನತಾ ತೀರ್ಪು Janta theerpu is for the poor, the afflicted. Our effort is to raise voice against injustice

03/12/2024

ಎಚ್ ಡಿ ಕೋಟೆ ಇಂದ ಹೆಬ್ಬಲಗುಪ್ಪೆ ಗ್ರಾಮಕ್ಕೆ ತೆರಳುತ್ತಿದ್ದ ...ಕೆ ಎಸ್ ಆರ್ ಟಿ ಸಿ....ಬಸ್ ... ಸಾರ್ಟ್ ಸರ್ಕ್ಯೂಟ್ ನಿಂದ ಚಕ್ಕಳ್ಳಿ ಗ್ರಾಮದ ಬಳಿ ಬೆಂಕಿ ಒತ್ತಿಕೊಂಡ ಪರಿಣಾಮ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ ಒಟ್ಟು 15 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಸುರಕ್ಷಿತವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ

14/11/2024

ಮೂರು ಬೊಟ್ಟು ಆ ವಿಭೂತಿ ಒಳಗ ಜಂಗಯ್ಯ ಕಾಣುತ್ತಾನೆ.... ಅದ್ಭುತವಾದ ಜಾನಪದ ಭಕ್ತಿ ಗೀತೆ... ..

11/11/2024

ಬೀಚನಹಳ್ಳಿ ಗ್ರಾಮದ ಹಿರಿಯರು ಶಿವ ಭಕ್ತಿ ಉಳ್ಳವರು.. ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದವರು ಶ್ರೀ ರಾಜಮ್ಮನವರು ಇಂದು ದೈವಾಧೀನರಾದರಂದು ತಿಳಿಸಲು ವಿಷಾದಿಸುತ್ತೇವೆ ...
ರಾಜಮ್ಮನವರ ಅಂತಿಮ ಯಾತ್ರೆಯ ವಿಡಿಯೋ....

07/11/2024

ಮರದ ಕೊಂಬೆಗೆ ಕಾದಾಟದಿಂದ ಸಿಲುಕಿಕೊಂಡ ಹದ್ದುಗಳನ್ನು ರಕ್ಷಿಸಿದ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು...

27/10/2024

ಮರಿ ಆನೆಯ ಆಕ್ರೋಶ...

18/10/2024

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಗೋಳೂರು ಮತ್ತು ಮಾನಿಮೂಲೆ ಹಾಡಿಯಲ್ಲಿ ಹತ್ತು ವರ್ಷದ ಬಾಲಕಿ ಅನುಷ್ಕ ಮಕ್ಕಳಿಗೆ ಸಾಲ ಕಲಿಕಾ ಸಾಮಗ್ರಿಗಳನ್ನು ಕೊಡುವ ಮುಖಾಂತರ ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಮತ್ತೊಬ್ಬರಿಗೆ ಮಾದರಿಯಾಗಿ ಆಚರಿಸಿಕೊಂಡಿದ್ದಾರೆ

15/10/2024

ನಕಲಿ ದಾಖಲೆ ಸೃಷ್ಟಿಸಿ ಬಡವರ ಭೂಮಿ ಕಬಳಿಕೆ ಮಾಡುತ್ತಿರುವ ಕೆಲ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಅಕ್ಟೋಬರ್ 21ರಿಂದ ಹೋರಾಟ ಆರಂಭ...

09/10/2024

ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ ಹತ್ತು ವರ್ಷದ ಅನುಷ್ಕಾ.. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಒಳಭಾಗದ ಗೋಳೂರು ಹಾಗೂ ಮಾನಿಮೂಲೆ ಹಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ.. ಶಾಲೆಯ ಬ್ಯಾಗ್.. ಒಬ್ಬಟ್ಟಿನ ಊಟ ಹಾಕಿಸಿ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.. ಆದಿವಾಸಿಗಳು ಅನುಷ್ಕ ಹುಟ್ಟುಹಬ್ಬವನ್ನು ಆಚರಿಸಿ ಕುಣಿದು ಕೊಪ್ಪಳಸಿ ಆದಿವಾಸಿಗಳ ಸಾಂಪ್ರದಾಯಿಕ ಹಾಡುಗಳನ್ನು ಹಾಡಿ . ಈ ಪುಟ್ಟ ಪೂರಿ ಅನುಷ್ಕಾ ಹಾಗೂ ಕುಟುಂಬ ವರ್ಗದವರಿಗೆ ಶುಭಾ ಕೋರಿದರು

20/08/2024

ಪ್ರಭಾವಿಗಳಿಂದ ನಕಲಿ ದಾಖಲೆ ಸೃಷ್ಟಿ... 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಬಡ ರೈತನ ಭೂಮಿ ಕಬಳಿಸಲು ಯತ್ನ... ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ನಕಲಿ ದಾಖಲೆ ಸೃಷ್ಟಿ...?

17/08/2024

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ವೆ ನಂ. 83 ರ ಸರ್ಕಾರಿ ಕರಾಬ್ (ಗೋಮಾಳ). ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ದಾಖಲೆ ಸೃಷ್ಟಿಸಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿದರಹಳ್ಳಿ ಗ್ರಾಮದ ಬಡ ರೈತ ಕುಟುಂಬಗಳು ಹಾಗೂ ಚೌಡಳ್ಳಿ ಜವರಯ್ಯ ವಕೀಲರು ಮತ್ತು ಕಂದೇಗಾಲ ಶ್ರೀನಿವಾಸ್ ಕರ್ನಾಟಕ ರೈತ ಸಂಘ ಆರೋಪಿಸಿದ್ದಾರೆ.... #ಜನತಾತೀರ್ಪು



#ಅಧಿಕೃತ

05/08/2024

ಸರಗೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ....!

31/07/2024

ಕಬಿನಿ ಬಲದಂಡೆ ಬಿರುಕು ಭಾಗ-2

31/07/2024

ಕಬಿನಿ ಬಲದಂಡ ನಾಲೆ ಬಿರುಕು...! ಸರ್ಕಾರದಿಂದ ಸಮಗ್ರ ತನಿಖೆ ನಡೆಸುವವರೆಗೂ ಈ ವಿಡಿಯೋವನ್ನು ಶೇರ್ ಮಾಡಿ...

28/07/2024

ದೀಪಾಲಂಕಾರದಿಂದ ಕಂಗೊಳಿಸುವ ಕಬಿನಿ ಜಲಾಶಯ ದೃಶ್ಯ ಮನೋಹರ....! ನೇರ ಪ್ರಸಾರ....
#ಅರಣ್ಯಇಲಾಖೆ #ಪರಿಶೀಲನೆ #ಅರಣ್ಯಇಲಾಖೆ #ಜನತಾತೀರ್ಪು



#ಅಧಿಕೃತ

28/07/2024

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕಬಿನಿ ಜಲಾಶಯ ದೃಶ್ಯ ಮನೋಹರ....! ನೇರ ಪ್ರಸಾರ....
#ಅರಣ್ಯಇಲಾಖೆ #ಪರಿಶೀಲನೆ #ಅರಣ್ಯಇಲಾಖೆ #ಜನತಾತೀರ್ಪು



#ಅಧಿಕೃತ

ನಮ್ಮ ಕಬಿನಿ ಜಲಾಶಯದ ರಾತ್ರಿ ಸಮಯದ ವಿಶೇಷ ಫೋಟೋ....
28/07/2024

ನಮ್ಮ ಕಬಿನಿ ಜಲಾಶಯದ ರಾತ್ರಿ ಸಮಯದ ವಿಶೇಷ ಫೋಟೋ....

27/07/2024

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕಬಿನಿ ಜಲಾಶಯ ದೃಶ್ಯ ಮನೋಹರ....!
#ಅರಣ್ಯಇಲಾಖೆ #ಪರಿಶೀಲನೆ #ಅರಣ್ಯಇಲಾಖೆ #ಜನತಾತೀರ್ಪು



#ಅಧಿಕೃತ

Address

Bechanahalli Ganapathi Temple Near, HD Kote
Mysore
571116

Alerts

Be the first to know and let us send you an email when Janata Theerpu / ಜನತಾ ತೀರ್ಪು posts news and promotions. Your email address will not be used for any other purpose, and you can unsubscribe at any time.

Contact The Business

Send a message to Janata Theerpu / ಜನತಾ ತೀರ್ಪು:

Videos

Share