26/04/2024
ಲೋಕಸಭಾ ಚುನಾವಣಾ ಪ್ರಯುಕ್ತ ಮತದಾನ ಮಾಡಿದ ಹಾಸನದ ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಸಿನಿಮಾ ತಾರೆ ಡಾಲಿ ಧನಂಜಯ್ ಕುಮಾರ್
Contact information, map and directions, contact form, opening hours, services, ratings, photos, videos and announcements from Fast News, Hassan.
ಫಾಸ್ಟ್ ನ್ಯೂಸ್ ಹಾಸನ ಜಿಲ್ಲಾದ್ಯಂತ ನಿಮ್ಮ
U DIGITAL Channel No. 192
M DIGITAL Channel No. 75
ನೈಜ ಸುದ್ದಿ
Page · News & media website
+91 97410 01296
[email protected]
https://www.youtube.com/channel/UCnjBl8S-ZQZONFZdq7_PtsA
ಲೋಕಸಭಾ ಚುನಾವಣಾ ಪ್ರಯುಕ್ತ ಮತದಾನ ಮಾಡಿದ ಹಾಸನದ ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಸಿನಿಮಾ ತಾರೆ ಡಾಲಿ ಧನಂಜಯ್ ಕುಮಾರ್
ಕುಟುಂಬ ಸಮೇತರಾಗಿ ಮತದಾನ ಮಾಡಿದ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್
ದಂಪತಿ ಸಮೇತರಾಗಿ ಮತದಾನ ಮಾಡಿದ ಹಾಸನದ ಶಾಸಕರಾದ ಸ್ವರೂಪ ಪ್ರಕಾಶ್
ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಸಹ ನಾವು ಮುನ್ನಡೆಯನ್ನು ಕಾಯ್ದುಕೊಳ್ಳುತ್ತೇವೆ-
ಎಚ್ ಡಿ ರೇವಣ್ಣ ಸಚಿವರು
ಹೊಳೆನರಸೀಪುರದ ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿದ
ಮಾಜಿ ಪ್ರಧಾನಿ
ಎಚ್ ಡಿ ದೇವೇಗೌಡರು ಹಾಗೂ ಅವರ ಧರ್ಮಪತ್ನಿ
ಶ್ರೀಮತಿ ಚನ್ನಮ್ಮರವರು
ಚಲಿಸುತ್ತಿದ್ದ ಸಾರಿಗೆ ಪ್ರಶ್ನೆ ಡಯರಿನಲ್ಲಿ ಕಾಣಿಸಿಕೊಂಡ ಬೆಂಕಿ,
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಹಾಸನ ಕಟ್ಟಾಯ ಹೋಬಳಿಯಲ್ಲಿ ಮತಯಾಚನೆ ಮಾಡುವಾಗ
ಕಣ್ಣೀರು ಹಾಕಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು
ಚನ್ನರಾಯಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ.
ಸರ್ವರಿಗೂ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು
ಹಾಸನ :
ಕಾಡಿನಿಂದ ನಾಡಿಗೆ ವಾಕಿಂಗ್ ಬಂದ ಇಬ್ಬರು ಗಜರಾಜರು
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿಯ, ಕೇಶವನಗರ ಗ್ರಾಮದಲ್ಲಿ ಘಟನೆ
ಗ್ರಾಮದೊಳಗೆ ಸಂಚರಿಸಿದ ಎರಡು ಕಾಡಾನೆಗಳು
ಕಾಡಾನೆಗಳನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
ಗ್ರಾಮದೊಳಗೆ ನಿಧಾನವಾಗಿ ಸಂಚರಿಸಿದ ಎರಡು ಸಲಗಗಳು
ಕಾಡಾನೆಗಳನ್ನು ಕಂಡು ಮನೆಯೊಳಗೆ ಓಡಿ ಹೋದ ಗ್ರಾಮಸ್ಥರು
ಗ್ರಾಮದೊಳಗೆಲ್ಲಾ ಓಡಾಡಿ ಕಾಡಿನೊಳಗೆ ಹೋದ ಎರಡು ಸಲಗಗಳು
ಕಾಡಾನೆಗಳ ವಿಡಿಯೋ ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆ
ಏನ್.ಡಿ.ಏ ಅಭ್ಯರ್ಥಿ ಪರ ಹಳೇಬೀಡಲ್ಲಿ ಪ್ರಚಾರ ಮಾಡಿದ ಬಿಎಸ್ ಯಡಿಯೂರಪ್ಪನವರು ಮತ್ತು ಎಚ್ .ಡಿ.ದೇವೇಗೌಡರು
ನೋಡಿದ್ರಾ ಸೀಗೆ ಗುಡ್ಡ
ಕಾಡಾನೆ ಖದರ್ರು
ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ
ಮತ್ತೊಂದು ದೈತ್ಯಾಕಾರದ ನರಹಂತಕ ಕಾಡಾನೆ ಸೆರೆ
ಸೀಗೆ ಹೆಸರಿನ ಒಂಟಿಸಲಗವನ್ನು ಸೆರೆಹಿಡಿದ ಅರಣ್ಯ ಇಲಾಖೆ ತಂಡ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಹೋಬಳಿ ನಿಡಿಗೆರೆ ಪಾರೆಸ್ಟ್ನಲ್ಲಿ ಸೆರೆ
ನಿನ್ನೆ ಮಧ್ಯಾಹ್ನ ಏಳು ಕಾಡಾನೆಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆ ಆಪರೇಷನ್ ಎಲಿಫೆಂಟ್ ಟೀಂ
ಸೀಗೆ ಕಾಡಾನೆ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು
ಇಂದು ಬೆಳಿಗ್ಗೆಯಿಂದಲೇ ನರಹಂತಕ ಸೀಗೆ ಕಾಡಾನೆಯನ್ನು ಟ್ರ್ಯಾಕ್ ಮಾಡಿದ ಇಟಿಎಫ್ ಸಿಬ್ಬಂದಿ
ನಿಡಿಗೆರೆ ಅರಣ್ಯ ಪ್ರದೇಶದಲ್ಲಿದ್ದ ನರಹಂತಕ ಕಾಡಾನೆ
ಶಿವಮೊಗ್ಗದಲ್ಲಿ ಮಳೆಗೆ ಕುಣಿದು ಕುಪ್ಪಳಿಸಿದ ಶ್ವಾನ
ಪ್ರೀತಂಗೌಡ ಬೆಂಬಲಿಗರಿಂದ ಬಿಜೆಪಿ ಜಿಲ್ಲಾ ಮಾದ್ಯಮ ಸಂಚಾಲಕನ ಮೇಲೆ ಹಲ್ಲೆ ಆರೋಪ ಪ್ರಕರಣ
ಹಲ್ಲೆಗೊಳಗಾದ ವಿಜಯ್ ಕುಮಾರ್ ಬೇಟಿಯಾದ ಬಿಜೆಪಿ ನಾಯಕ ಗೋ ಮಧುಸೂದನ್
ಹಾಸನದ ಎಂಜಿ ರಸ್ತೆಯಲ್ಲಿರೋ ವಿಜಯ್ ಕುಮಾರ್ ರ ಇಂಟರ್ನೆಟ್ ಸೆಂಟರ್ ಗೆ ಬೇಟಿ
ಹಲ್ಲೆ ಬಗ್ಗೆ ಮಾಹಿತಿ ಪಡೆದು ಅರೋಗ್ಯ ವಿಚಾರಿಸಿದ ಗೋ ಮಧು ಸೂದನ್
ಏಪ್ರಿಲ್ 12 ರಂದು ಮದ್ಯಾಹ್ನ 12 ಗಂಟೆ ವೇಳೆಯಲ್ಲಿ ಅಂಗಡಿಮೇಲೆ ದಾಳಿ ಮಾಡಿ ಅಟ್ಯಾಕ್
ಹಲ್ಲೆ ವೇಳೆ ನಮ್ಮ ಪ್ರೀತಂಗೌಡ ಬಗ್ಗೆ ಮಾತಾಡ್ತೀಯಾ ಎಂದು ಹಲ್ಲೆ ಮಾಡಿದ್ದ ಆರೋಪಿಗಳು
ಘಟನೆ ಸಂಬಂಧ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು
ಹಲ್ಲೆ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಎರಡು ದಿನಗಳ ಹಿಂದೆ ಡಿಸ್ಚಾರ್ಜ ಆಗಿರೊ ವಿಜಯ್ ಕುಮಾರ್
ಅರಸೀಕೆರೆಯಲ್ಲಿ ಮಹಾವೀರ ಜಯಂತಿಯ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ನೃತ್ಯ ಮಾಡಿದ ಕರ್ನಾಟಕ ಗ್ರಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆಎಂ ಶಿವಲಿಂಗೇಗೌಡರು
ಬರಿದಾದ ದೇಶದ ಖಜಾನೆಯನ್ನು
ಅಕ್ಷಯ ಪಾತ್ರೆಯನ್ನಾಗಿಸಿದ್ದು ನರೇಂದ್ರ ಮೋದಿ ಜೀ ಎಂದು ಘರ್ಜಿಸಿದ ಏಚ್.ಡಿ ದೇವೇಗೌಡರು
ಮರುಭೂಮಿಯಲ್ಲಿನ ಮಳೆಗೆ ಮುಳುಗಿದ ಮಹಾನಗರ ದುಬೈ
ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠ ,
ಜಾತ್ರಾ ಮಹೋತ್ಸವ- 2024
ಕಾಂಗ್ರೆಸ್ ವಿರುದ್ಧ ಮಾಜಿಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿಸಿಎಂ, ಡಿಸಿಎಂ ವಿರುದ್ಧ ಎಚ್.ಡಿ.ರೇವಣ್ಣ ಕೆಂಡಾಮಂಡಲ
ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಶಾಸಕ ಸ್ವರೂಪ್ ಪ್ರಕಾಶ್ ಮತಯಾಚನೆ*
ಬೇಲೂರು ವಿಶ್ವ ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದ ಭಕ್ತ ಸಾಗರ
HASSAN :ಹಲ್ಲೆಗೊಳಗಾದ ವಿಜಯ್ಕುಮಾರ್ ಮನೆಗೆ ಬಿಜೆಪಿ ನಾಯಕರುಗಳು ಭೇಟಿ
ಹಾಸನ ಜಿಲ್ಲೆ ಬೇಲೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಸಿಎಂ ಮತ್ತು ಡಿಸಿಎಂ ರಿಂದ ಅಬ್ಬರದ ಪ್ರಚಾರ
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಹಿಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಪ್ರೀತಮ್ .ಜೆ .ಗೌಡ
ಇಂದಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ
ಮೊದಲ ದಿನದ ಕಾಡಾನೆ ಕಾರ್ಯಾಚರಣೆ ಯಶಸ್ವಿ
ನರಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ತಂಡ
ಎಂಟು ಸಾಕಾನೆ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ತಂಡ
ನರಹಂತಕ ಕಾಡಾನೆ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು
ಅರ್ಧ ಗಂಟೆ ನಂತರ ಪ್ರಜ್ಞೆ ತಪ್ಪಿ ಬಿದ್ದ ಕರಡಿ ಹೆಸರಿನ ಕಾಡಾನೆ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ವಾಟೀಹಳ್ಳಿಯಲ್ಲಿ ಗ್ರಾಮದ ಐಬಿಸಿ ಎಸ್ಟೇಟ್ನಲ್ಲಿ ಸೆರೆಸಿಕ್ಕ ನರಹಂತಕ ಕಾಡಾನೆ
ಬೇಲೂರು ಜಾವಗಲ್ ಶಕುಂತಲಾ ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ
ಅಯೋಧ್ಯಾಧಿಪತಿ
ಶ್ರೀ ಬಾಲರಾಮನಿಗೆ ಸೂರ್ಯತಿಲಕ ಅಭಿಷೇಕದ ಶುಭಘಳಿಗೆ
ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು
ಹೊಳೆನರಸೀಪುರ ಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಜಂಟಿ ಪ್ರಚಾರ ಸಭೆ
Hassan
Be the first to know and let us send you an email when Fast News posts news and promotions. Your email address will not be used for any other purpose, and you can unsubscribe at any time.
Send a message to Fast News:
ಲೋಕಸಭಾ ಚುನಾವಣಾ ಪ್ರಯುಕ್ತ ಮತದಾನ ಮಾಡಿದ ಹಾಸನದ ವಿವಿಧ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಸಿನಿಮಾ ತಾರೆ ಡಾಲಿ ಧನಂಜಯ್ ಕುಮಾರ್
ಹೊಳೆನರಸೀಪುರದ ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮರವರು
ಹಾಸನ : ಕಾಡಿನಿಂದ ನಾಡಿಗೆ ವಾಕಿಂಗ್ ಬಂದ ಇಬ್ಬರು ಗಜರಾಜರು ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅರೇಹಳ್ಳಿಯ, ಕೇಶವನಗರ ಗ್ರಾಮದಲ್ಲಿ ಘಟನೆ ಗ್ರಾಮದೊಳಗೆ ಸಂಚರಿಸಿದ ಎರಡು ಕಾಡಾನೆಗಳು ಕಾಡಾನೆಗಳನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ಗ್ರಾಮದೊಳಗೆ ನಿಧಾನವಾಗಿ ಸಂಚರಿಸಿದ ಎರಡು ಸಲಗಗಳು ಕಾಡಾನೆಗಳನ್ನು ಕಂಡು ಮನೆಯೊಳಗೆ ಓಡಿ ಹೋದ ಗ್ರಾಮಸ್ಥರು ಗ್ರಾಮದೊಳಗೆಲ್ಲಾ ಓಡಾಡಿ ಕಾಡಿನೊಳಗೆ ಹೋದ ಎರಡು ಸಲಗಗಳು ಕಾಡಾನೆಗಳ ವಿಡಿಯೋ ಗ್ರಾಮಸ್ಥರ ಮೊಬೈಲ್ನಲ್ಲಿ ಸೆರೆ
ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ ಮತ್ತೊಂದು ದೈತ್ಯಾಕಾರದ ನರಹಂತಕ ಕಾಡಾನೆ ಸೆರೆ ಸೀಗೆ ಹೆಸರಿನ ಒಂಟಿಸಲಗವನ್ನು ಸೆರೆಹಿಡಿದ ಅರಣ್ಯ ಇಲಾಖೆ ತಂಡ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಹೋಬಳಿ ನಿಡಿಗೆರೆ ಪಾರೆಸ್ಟ್ನಲ್ಲಿ ಸೆರೆ ನಿನ್ನೆ ಮಧ್ಯಾಹ್ನ ಏಳು ಕಾಡಾನೆಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆ ಆಪರೇಷನ್ ಎಲಿಫೆಂಟ್ ಟೀಂ ಸೀಗೆ ಕಾಡಾನೆ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದಲೇ ನರಹಂತಕ ಸೀಗೆ ಕಾಡಾನೆಯನ್ನು ಟ್ರ್ಯಾಕ್ ಮಾಡಿದ ಇಟಿಎಫ್ ಸಿಬ್ಬಂದಿ ನಿಡಿಗೆರೆ ಅರಣ್ಯ ಪ್ರದೇಶದಲ್ಲಿದ್ದ ನರಹಂತಕ ಕಾಡಾನೆ
ಪ್ರೀತಂಗೌಡ ಬೆಂಬಲಿಗರಿಂದ ಬಿಜೆಪಿ ಜಿಲ್ಲಾ ಮಾದ್ಯಮ ಸಂಚಾಲಕನ ಮೇಲೆ ಹಲ್ಲೆ ಆರೋಪ ಪ್ರಕರಣ ಹಲ್ಲೆಗೊಳಗಾದ ವಿಜಯ್ ಕುಮಾರ್ ಬೇಟಿಯಾದ ಬಿಜೆಪಿ ನಾಯಕ ಗೋ ಮಧುಸೂದನ್ ಹಾಸನದ ಎಂಜಿ ರಸ್ತೆಯಲ್ಲಿರೋ ವಿಜಯ್ ಕುಮಾರ್ ರ ಇಂಟರ್ನೆಟ್ ಸೆಂಟರ್ ಗೆ ಬೇಟಿ ಹಲ್ಲೆ ಬಗ್ಗೆ ಮಾಹಿತಿ ಪಡೆದು ಅರೋಗ್ಯ ವಿಚಾರಿಸಿದ ಗೋ ಮಧು ಸೂದನ್ ಏಪ್ರಿಲ್ 12 ರಂದು ಮದ್ಯಾಹ್ನ 12 ಗಂಟೆ ವೇಳೆಯಲ್ಲಿ ಅಂಗಡಿಮೇಲೆ ದಾಳಿ ಮಾಡಿ ಅಟ್ಯಾಕ್ ಹಲ್ಲೆ ವೇಳೆ ನಮ್ಮ ಪ್ರೀತಂಗೌಡ ಬಗ್ಗೆ ಮಾತಾಡ್ತೀಯಾ ಎಂದು ಹಲ್ಲೆ ಮಾಡಿದ್ದ ಆರೋಪಿಗಳು ಘಟನೆ ಸಂಬಂಧ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು ಹಲ್ಲೆ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಎರಡು ದಿನಗಳ ಹಿಂದೆ ಡಿಸ್ಚಾರ್ಜ ಆಗಿರೊ ವಿಜಯ್ ಕುಮಾರ್