11/04/2024
ಹಾಸನದ ಜನ IPL ನಲ್ಲಿ ಯಾವ team ಗೆ Support ಮಾಡ್ತಾರೆ ನೋಡಿ...😍💥
VS CSK .RCB ಈ ಸಲ ಕಪ್ ಗೆದ್ದೆ ಗೆಲ್ಲುತ್ತೆ Headphone recommended for better sound experience🎧🎧🔉🔉🔊Host - CH...
All types videos in this channel
(1)
ಹಾಸನದ ಜನ IPL ನಲ್ಲಿ ಯಾವ team ಗೆ Support ಮಾಡ್ತಾರೆ ನೋಡಿ...😍💥
VS CSK .RCB ಈ ಸಲ ಕಪ್ ಗೆದ್ದೆ ಗೆಲ್ಲುತ್ತೆ Headphone recommended for better sound experience🎧🎧🔉🔉🔊Host - CH...
ಅರಸೀಕೆರೆ : ನಾಮಫಲಕಗಳಲ್ಲಿ ಶೇಕಡ 65 ರಷ್ಟು ಕನ್ನಡ ಬಳಸದಿದ್ದರೆ ಉಗ್ರ ಹೋರಾಟ ಕರವೇ ನಗರ ಅಧ್ಯಕ್ಷ ಕಿರಣ್ ಕುಮಾರ್
ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ನಗರ ಘಟಕದ ವತಿಯಿಂದ ಪ್ರವಾಸಿ ಮಂದಿರದಿಂದ ನೂರಾರು ಕರವೇ ಕಾರ್ಯಕರ್ತರು ನಗರಸಭೆ ಕಚೇರಿ ವರೆಗೂ ಘೋಷಣೆಗಳನ್ನು ಕೂಗುತ್ತಾ ನಗರಸಭೆ ತಲುಪಿ ಪ್ರತಿಭಟನೆ ನಡೆಸಿ ಮಾತನಾಡಿದ ಕರವೇ ನಗರ ಅಧ್ಯಕ್ಷ ಕಿರಣ್ ಕುಮಾರ್ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಬೆಂಗಳೂರಿನಲ್ಲಿ ಕನ್ನಡ ಬಳಸದ ನಾಮಪಲಕಗಳನ್ನು ತೆಗೆದುಹಾಕುವಂತೆ ಉಗ್ರ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ನಾರಾಯಣಗೌಡರನ್ನ ಸರ್ಕಾರ ಬಂಧಿಸಿದ್ದು ನಂತರ ಸರ್ಕಾರವೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ 65 ರಷ್ಟು ಕನ್ನಡ ಬಳಸದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು ಆದರೆ ಕೆಲವು ಅಂಗಡಿಗಳ ನಾಮಫಲದ ಇದುವರೆಗೂ ಹಾಗೆ ಇದೆ ಒಂದು ವಾರದ ಗಡುವು ನೀಡುತ್ತಿದ್ದೇವೆ ಅಂಗಡಿ ಮಾಲೀಕರೇ ನಾಮಫಲಕವನ್ನು ಸರಿ ಪಡಿಸಿಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಪ್ರತಿಭಟನೆಯಲ್ಲಿ ಸಂತೋಷ್ ಮಠ ,ದಿಲೀಪ್ ಕುಮಾರ್ , ಮಂಜುನಾಥ್,ರಘು, ಪ್ರಸನ್ನ , ಅರುಣ್ , ಲೋಕೇಶ್, ಮಾರುತಿ ನಗರ ಸಂತೋಷ್ , ಕೊಪ್ಪಲು ರಾಜು ,ಸುಬ್ರಮಣ್ಯ, ಕಂತೆನಹಳ್ಳಿ ಹರೀಶ್, ರವಿ ,ಯುವ ಘಟಕದ ಅಧ್ಯಕ್ಷ ರಕ್ಷಿತ್ ಕಾಟಿಕೆರೆ, ಸಿದ್ದು ಕುಮಾರ್ , ಉಪಾಧ್ಯಕ್ಷರಾದ ಗಂಗಾಧರ್ , ನವೀನ್ ಕರವೇ ಮುಖಂಡರು ರಮೇಶ್ ,ಮಲಿದೇವಳ್ಳಿ ಮಂಜುನಾಥ್ ,ಆಪಲ್ ಮಂಜು, ಮಹಿಳಾ ಘಟಕದ ಅಧ್ಯಕ್ಷರಾದ ರುಕ್ಮಿಣಿ ,ಜಯಕುಮಾರ್, ಸೂರ್ಯ ,ವಿನೋದ್, ಅಯ್ಯಪ್ಪ ವಿದ್ಯಾರ್ಥಿಗಳ ಅಧ್ಯಕ್ಷ ಧನುಕುಮಾರ್, ಮೋಹನ್ ,ಯತೀಶ ಉಪಸ್ಥಿತರಿದ್ದರು.
#ಕನ್ನಡಸುದ್ದಿಗಳು #ಕನ್ನಡವಾರ್ತೆ #ನೇರಪ್ರಸಾರ
ರೈತರ ಕಷ್ಟಕ್ಕೆ ಮರುಗಿದ ಶಾಸಕ ಶಿವಲಿಂಗೇಗೌಡರು || ಅರಸೀಕೆರೆ || Arsikere nafed
ಅರಸೀಕೆರೆ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಕೊಬ್ಬರಿ ಖರೀದಿ ನಾಫೇಡ್ ಕೇಂದ್ರ ಅವ್ಯವಸ್ಥೆ #ಅರಸೀಕೆರೆ
ಅರಸೀಕೆರೆ ನಫೇಡ್ ಕೇಂದ್ರದಲ್ಲಿ ರೈತರ ನೂಕು ನುಗ್ಗಲು
ಕೊಬ್ಬರಿ ಕಾರ್ಡ್ ಕೊಡುವಿಕೆಯಲ್ಲಿ ಗೊಲ್ ಮಾಲ್ ಕಂಡು 12 ಸಿಬ್ಬಂದಿಗಳನ್ನು ತೆಗೆದುಹಾಕಿದ್ದಾರೆ..
ನಮ್ ಹುಡುಗ್ರು ಈ ವರ್ಷ ಎನ್ ಮಾಡ್ತಾರೆ ನೋಡಿ 😁💥💥
ಕಾಟೇರ ಸಿನಿಮಾ ಬಗ್ಗೆ ಅಭಿಮಾನಿಗಳ ಮಾತು
#ಕಾಟೇರ
ಅರಸೀಕೆರೆಯಲ್ಲಿ ಕಾಟೇರನ ಸಂಭ್ರಮ..💥💥💥
#ಕಾಟೇರ
ಅರಸೀಕೆರೆ : ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆ ನೂತನ ಪ್ರಾಂಗಣ ಉದ್ಘಾಟಿಸಿದ MLA ಶಿವಲಿಂಗೇಗೌಡ್ರು
| Kannada News | Latest Kannada News | TV9 KANNADA NEWS LIVE | TV9 Kannada News Live | KANNADA LIVE NEWS | KANNADA TV NEWS | KARNATAKA LIVE NEWS | Shivalingegowda, Market, Farmer, Agriculturemarket, Arasikeremla, Arasikere, Farmers, Vegitable, Vegitables, kannada news, breaking news, breaking news in kannada, kannada livetv, kannada news live, karnataka news live, kannada news channel, karnataka latest news, kannada latest news, news in kannada, kannada news today, kannada news headlines, news headlines
ಗುರು ಶಿಷ್ಯರ ಸಮಾಗಮ
* ಪರರ ಮೆಚ್ಚಿಸುವ ಚಿಂತೆ ನನಗಿಲ್ಲ, ಪರಮಾತ್ಮ
ನೀನು ಮೆಚ್ಚಿದರೆ ಸಾಕು. ದಾರಿ ನನ್ನದು.. ಧಯೆ ನಿನ್ನದು... . ಇನಿ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ...
ಕಲ್ಪತರು ನಾಡಿನ ಒಡೆಯ ಶ್ರೀ ಗುರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸಿದ್ಧರ ನಾಡು ಅರಸೀಕೆರೆ
ಪ್ರಜ್ವಲ್ ರೇವಣ್ಣ ಫಸ್ಟ್ ರಿಯಾಕ್ಷನ್..
ಅನರ್ಹತೆ ಬಗ್ಗೆ ಏನ್ ಹೇಳಿದ್ರು ಗೊತ್ತಾ...?
ಅರಣ್ಯ ಇಲಾಖೆ ಶಾರ್ಪ್ ಶೂಟರ್ ಬಲಿ ಪಡೆದ 'ಭೀಮ'
ಆಗಿದ್ದೇನು ಗೊತ್ತಾ..?
ಸಕಲೇಶಪುರ: ಕಾಡಾನೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡಿದ್ದ ಭೀಮನಿಗೆ ಚಿಕಿತ್ಸೆ ನೀಡಲು ಮುಂದಾದ ವೇಳೆ ಅರಣ್ಯ ಇಲಾಖೆ ಶಾರ್ಪ್ ಶೋಟರ್ ವೆಂಕಟೇಶ್ ಮೇಲೆ ಕಾಡಾನೆ ಭೀಮ ಏಕಾಏಕಿ ದಾಳಿ ನಡೆಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾರೆ.
ಗಾಯಗೊಂಡು ನರಳಾಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿದು, ಚಿಕಿತ್ಸೆ ನೀಡಲು ಇಂದು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಚಿಕಿತ್ಸೆ ನೀಡಲು ಮುಂದಾಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ವೆಂಕಟೇಶ್ ಅವರು ಕಾಡಾನೆಗೆ ಅರಿವಳಿಕೆ ನೀಡಲು ಮುಂದಾದ ವೇಳೆ ಕಾಡಾನೆ ಭೀಮ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತು. ವೆಂಕಟೇಶ್ ಅವರನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿ ಹೇಳುತ್ತಿದ್ದಾರೆ.
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
*ಇಡೀ ಜಗತ್ತು ಹಾಗೂ ಕೋಟ್ಯಾಂತರ ಭಾರತೀಯರ ಕುತೂಹಲಕ್ಕೆ ಕಾರಣವಾಗಿದ್ದ ಚಂದ್ರಯಾನ - 3 ಇಂದು ಸಂಜೆ 6:04 ಸಮಯಕ್ಕೆ ಯಶಸ್ವಿಯಾಗಿ ಲ್ಯಾಂಡ್ ಆಗುವ ಮೂಲಕ ಇಸ್ರೊದ ಎಲ್ಲಾ ವಿಜ್ಞಾನಿಗಳ ಪರಿಶ್ರಮ ಸಾರ್ಥಕವಾಗಿ ಇಡೀ ದೇಶವೇ ಹೆಮ್ಮೆಪಡುವಂತ ಕ್ಷಣಕ್ಕೆ ಸಾಕ್ಷಿಯಾಗಿದೆ.*
*ಈ ಸಂದರ್ಭದಲ್ಲಿ ನಮ್ಮಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಶುಭಕೋರಿದರು*
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
💥💥
ಅರಸೀಕೆರೆ 👆🏻ರೈಲು ನಿಲ್ದಾಣದ ಹೊಸ ಪ್ರಸ್ತಾವಿಕ ನೀಲಿ ನಕ್ಷೆ
RIP 😔😔😔
ಮುದುಡಿ ರಸ್ತೆ ನಂದಿ ಕಟ್ಟೆ ಏರಿಯ ಬಳಿ ಮೈಸೂರಿನಿಂದ ಬರುತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕಿಡಾಗಿದೆ.
ಅದೃಷ್ಟವಶಾತ್ ಯಾವುದೇ ಸಾವುಗಳಾಗಿಲ್ಲ . ಸಣ್ಣ ಪುಟ್ಟ ಗಾಯಗಳಾಗಿವೆ.
ಜಾತ್ರೆಗೆ ನಮ್ ಹುಡುಗ್ರು ಯಾಕ್ ಹೋಗ್ತಾರೆ ಗೊತ್ತಾ...??
ಹಾಸನ ಜಿಲ್ಲಾದ್ಯಂತ ( ಎಲ್ಲಾ ತಾಲ್ಲೂಕು ಸೇರಿ ) ಎರಡು ದಿನ ರಜೆ ಘೋಷಣೆ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ( ಕಾಲೇಜು ಗಳಿಗೆ ರಜೆ ಇಲ್ಲ ) ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನಲೆ ಮಕ್ಕಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ ...
ಹಾಸನ:
ಚಿರತೆಯನ್ನೇ ಸೆರೆಹಿಡಿದ ಯುವಕ ಅರಣ್ಯ ಇಲಾಖೆಗೆ ಒಪ್ಪಿಸಿದ ಭೂಪ
ಚಿರತೆ ಸೆರೆ ಹಿಡಿದು ತನ್ನ ಬೈಕ್ನಲ್ಲಿ ಕಟ್ಟಿಕೊಂಡು ಓಡಾಟ
ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕ
ಹಾಸನ ಜಿಲ್ಲೆ ಅರಸೀಕೆರೆ ತಾ. ಗಂಡಸಿ ಹೋ. ಬಾಗಿವಾಳು ಗ್ರಾಮ
ಟ್ರಾಕ್ಟರ್ ಓಡಿಸಿ, ರೈತರೊಂದಿಗೆ ನಾಟಿ ಮಾಡಿ ಸಂಭ್ರಮಿಸಿದ ರಾಹುಲ್ ಗಾಂಧಿ..!
ಅರಸೀಕೆರೆ ನಗರ ಪೊಲೀಸ್ ಠಾಣೆ ವತಿಯಿಂದ ಇಂದು ನಗರದ ಎಲ್ಲಾ ದ್ವಿಚಕ್ರ ವಾಹನ ರಿಪೇರಿ ಮಾಲೀಕರಿಗೆ ಸಭೆ | -ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಸಬ್ ಇನ್ಸ್ಪೆಕ್ಟರ್ ಲತಾ. ಎನ್. ಜೆ | ದ್ವಿಚಕ್ರ ವಾಹನಗಳಿಗೆ ಕರ್ಕಶ ಸೈಲೆನ್ಸರ್ ಅಳವಡಿಕೆ,, ಅಪರಿಚತರು ದ್ವಿಚಕ್ರ ವಾಹನಗಳು ತಂದುಕೊಟ್ಟರೆ ನಂ.ಪ್ಲೇಟ್ ಅಳವಡಿಸುವಾಗ , ಕಳ್ಳತನ ವಾಹನ ಮಾರಾಟದ ಎಚ್ಚರಿಕೆ / ಮಾಹಿತಿ / ಸಲಹೆ ನೀಡಲಾಯಿತು
ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದಂದು ನಡೆದ ಘಟನೆ.
ರಥದ ಕಳಸ ಕೆಳಗೆ ಬಿದ್ದಿದೆ
ಕಳಸ ಬಿದ್ದು ಗುಪ್ತಚರ ವಿಭಾಗದ ಕಾನ್ಸ್ಟೇಬಲ್ ಚಂದ್ರಮೌಳಿ ತಲೆಗೆ ಪೆಟ್ಟು.ಗಾಯಾಳು ಅರಸೀಕೆರೆ ನಗರದ ತಾಲ್ಲೂಕು ಆಸ್ಪತ್ರೆಗೆ ದಾಖಲು.
ಘಟನೆಯಿಂದ ಅರ್ಧಕ್ಕೆ ನಿಂತ ರಥೋತ್ಸವ
ರಥದ ಕಳಶ ಕೆಳಕ್ಕೆ ಬಿದ್ದಿದ್ದು ಅಪಶಕುನ ಎಂದು ಭಕ್ತರ ಚರ್ಚೆ
ಘಟನೆಯಿಂದ ಕೆಲಕಾಲ ಆತಂಕಗೊಂಡಿದ್ದ ಭಕ್ತರು
ದಯಮಾಡಿ ಆದಷ್ಟು ವೀಡಿಯೋ Share ಮಾಡಿ 🙏🙏🙏🙏
9739486406 phone pay / Google pay
ಅರಸೀಕೆರೆಯಲ್ಲಿ ವಾಸವಿರುವ ಮೋಹನ್ ಕುಮಾರ್ ಮತ್ತು ಕವಿತ ಎಂಬುವವರ ಮಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ ದಯಮಾಡಿ ನಿಮ್ಮ ಕೈಯಲ್ಲಿ ಆದಷ್ಟು ಹಣದ ಸಹಾಯ ಮಾಡಿ 🙏🙏🙏 .
ಈ ವಿಡಿಯೋ ನಿಮ್ಮ ಸ್ನೇಹಿತರಿಗೆ SHARE ಮಾಡಿ 🙏🙏🙏🙏
ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವಿಚಾರ ತಿಳಿದು ಮನಸ್ಸಿಗೆ ತೀವ್ರ ನೋವಾಯಿತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಮೃತರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಕೆ.ಪಿ.ಸಿ.ಸಿ ಪ್ರಾಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಶ್ರೀ ಪಟೇಲ್ ಶಿವಣ್ಣ ಹುಟ್ಟು ಹಬ್ಬವನ್ನು ಅರಸೀಕೆರೆಯಲ್ಲಿ ಇಂದು ಆಚರಿಸಿಲಾಯಿತು
ARSIKERE
Hassan
573103
Be the first to know and let us send you an email when NAM ARASI TV posts news and promotions. Your email address will not be used for any other purpose, and you can unsubscribe at any time.
Send a message to NAM ARASI TV:
https://youtu.be/Mc3C0njr8v0?si=NSuIuLIQU6laFWUv ಅರಸೀಕೆರೆ ಯ ಜನರ ಪ್ರಾಕಾರ ಹಾಸನದಲ್ಲಿ ಗೆಲುವು ಯಾವ ಪಕ್ಷದ್ದು..?? ನಮ್ಮ ಚಾನಲ್ ಅನ್ನು SUBSCRIBE ಮಾಡಿ Support ಮಾಡಿ https://www.youtube.com/@namarasitvofficial ಆದಷ್ಟು ಈ ವಿಡಿಯೋ Share ಮಾಡಿ
Full video link : https://youtu.be/c7UHEfIPqaw?si=rrvV6Vz5okE638FA #election2024india #LokSabhaElection2024 #modified #RahulGandhiVoiceOfIndia #karnataka #NewsUpdate #arsikere #Hassan #viralpage
ಅರಸೀಕೆರೆ : ನಾಮಫಲಕಗಳಲ್ಲಿ ಶೇಕಡ 65 ರಷ್ಟು ಕನ್ನಡ ಬಳಸದಿದ್ದರೆ ಉಗ್ರ ಹೋರಾಟ ಕರವೇ ನಗರ ಅಧ್ಯಕ್ಷ ಕಿರಣ್ ಕುಮಾರ್ ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ನಗರ ಘಟಕದ ವತಿಯಿಂದ ಪ್ರವಾಸಿ ಮಂದಿರದಿಂದ ನೂರಾರು ಕರವೇ ಕಾರ್ಯಕರ್ತರು ನಗರಸಭೆ ಕಚೇರಿ ವರೆಗೂ ಘೋಷಣೆಗಳನ್ನು ಕೂಗುತ್ತಾ ನಗರಸಭೆ ತಲುಪಿ ಪ್ರತಿಭಟನೆ ನಡೆಸಿ ಮಾತನಾಡಿದ ಕರವೇ ನಗರ ಅಧ್ಯಕ್ಷ ಕಿರಣ್ ಕುಮಾರ್ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಬೆಂಗಳೂರಿನಲ್ಲಿ ಕನ್ನಡ ಬಳಸದ ನಾಮಪಲಕಗಳನ್ನು ತೆಗೆದುಹಾಕುವಂತೆ ಉಗ್ರ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ನಾರಾಯಣಗೌಡರನ್ನ ಸರ್ಕಾರ ಬಂಧಿಸಿದ್ದು ನಂತರ ಸರ್ಕಾರವೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ 65 ರಷ್ಟು ಕನ್ನಡ ಬಳಸದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು ಆದರೆ ಕೆಲವು ಅಂಗಡಿಗಳ ನಾಮಫಲದ ಇದುವರೆಗೂ ಹಾಗೆ ಇದೆ ಒಂದು ವಾರದ ಗಡುವು ನೀಡುತ್ತಿದ್ದೇವೆ ಅಂಗಡಿ ಮಾಲೀಕರೇ ನಾಮಫಲಕವನ್ನು ಸರಿ ಪಡಿಸಿಕೊಂಡರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ
PLZ DM CREDIT AND REMOVE🙏 ADMIN 👉 @sharath_naanu 👉Turn on post Notification🔔 Do follow @arsikere_troll_junction & @troll_anatharu for more Entertainment ❤🙏 . Disclaimer... THIS POST IS NOT USED FOR ILLEGAL SHARING OR PROFIT MAKING.THIS POST IS PURELY FANMADE,IF ANY PROBLEM PLEASE MESSEGE 👉 @arsikere_troll_junction AND THE POST WILL IMMEDIATELY REMOVED, NO NEED TO SENT A STRIKE THANK YOU.❤️ !! DM FOR / Removal Credit👇 @arsikere_troll_junction @troll_anatharu #karnataka #mysore #yash #dboss #kannadaactress #karnatakatourism #kicchasudeep #udupi #mandya #kannadamovies #kannadamusically #kannadadubsmash #travelkarnataka #hubli #kannadasongs #mysuru #sandalwoodactress #rockingstaryash #kannadatrolls #ashikarangnath #nammabengaluru #puneethrajkumar #kannadiga #nammakarnataka #rachitaram #dharwad #radhikapandit #kannadatrolls #arsikeretrolljunction
ಅರಸೀಕೆರೆ ನಫೇಡ್ ಕೇಂದ್ರದಲ್ಲಿ ರೈತರ ನೂಕು ನುಗ್ಗಲು #arsikere #namarasitv #hassan #shivalingegowda #newsfeed #news
ನಮ್ ಹುಡುಗ್ರು ಈ ವರ್ಷ ಎನ್ ಮಾಡ್ತಾರೆ ನೋಡಿ 😁💥💥 #kannadareels #kannadavlogs #newyear2024 #newyearsresolution #Hassan #arsikere
PLZ DM CREDIT AND REMOVE🙏 ADMIN 👉 @sharath_naanu 👉Turn on post Notification🔔 Do follow @arsikere_troll_junction & @troll_anatharu for more Entertainment ❤🙏 . Disclaimer... THIS POST IS NOT USED FOR ILLEGAL SHARING OR PROFIT MAKING.THIS POST IS PURELY FANMADE,IF ANY PROBLEM PLEASE MESSEGE 👉 @arsikere_troll_junction AND THE POST WILL IMMEDIATELY REMOVED, NO NEED TO SENT A STRIKE THANK YOU.❤️ !! DM FOR / Removal Credit👇 @arsikere_troll_junction @troll_anatharu #karnataka #mysore #yash #dboss #kannadaactress #karnatakatourism #kicchasudeep #udupi #mandya #kannadamovies #kannadamusically #kannadadubsmash #travelkarnataka #hubli #kannadasongs #mysuru #sandalwoodactress #rockingstaryash #kannadatrolls #ashikarangnath #nammabengaluru #puneethrajkumar #kannadiga #nammakarnataka #rachitaram #dharwad #radhikapandit #kannadatrolls #arsikeretrolljunction
ಹಾಸನದ ಅಧಿದೇವತೆ ಸನ್ನಿಧಿಯಲ್ಲಿ ಹಾಸನಾಂಬೆ ದೇವಿ ಶಕ್ತಿ ದೇವತೆ ಎಂಬುದು ಮತ್ತೊಮ್ಮೆ ಸಾಬೀತು. ಮಳೆ ಬಂದರೂ ಆರದ ಕರ್ಪೂರ. ಸುರಿಯುತ್ತಿದ್ದ ಮಳೆಯ ನಡುವೆಯೂ ಆರದೆ ಪ್ರಜ್ವಲಿಸುತ್ತಾ ಸಂಪೂರ್ಣ ಉರಿದ ಕರ್ಪೂರ.
ಅರಸೀಕೆರೆ : ಬೆಳ್ಳಂಬೆಳಗ್ಗೆ ಕೃಷಿ ಮಾರುಕಟ್ಟೆ ನೂತನ ಪ್ರಾಂಗಣ ಉದ್ಘಾಟಿಸಿದ MLA ಶಿವಲಿಂಗೇಗೌಡ್ರು #NewsUpdate #Shivalingegowda #Market #Farmer #Agriculturemarket #Arasikeremla #Arasikere #Farmers #Vegitable #Vegitables #karnatakalatestnews #kannadalatestnews #newsinkannada #kannadanewstoday #kannadanewsheadlines #news | Kannada News | Latest Kannada News | TV9 KANNADA NEWS LIVE | TV9 Kannada News Live | KANNADA LIVE NEWS | KANNADA TV NEWS | KARNATAKA LIVE NEWS | Shivalingegowda, Market, Farmer, Agriculturemarket, Arasikeremla, Arasikere, Farmers, Vegitable, Vegitables, kannada news, breaking news, breaking news in kannada, kannada livetv, kannada news live, karnataka news live, kannada news channel, karnataka latest news, kannada latest news, news in kannada, kannada news today, kannada news headlines, news headlines
PLZ DM CREDIT AND REMOVE🙏 ADMIN 👉 @sharath_naanu 👉Turn on post Notification🔔 Do follow @arsikere_troll_junction & @troll_anatharu for more Entertainment ❤🙏 . Disclaimer... THIS POST IS NOT USED FOR ILLEGAL SHARING OR PROFIT MAKING.THIS POST IS PURELY FANMADE,IF ANY PROBLEM PLEASE MESSEGE 👉 @arsikere_troll_junction AND THE POST WILL IMMEDIATELY REMOVED, NO NEED TO SENT A STRIKE THANK YOU.❤️ !! DM FOR / Removal Credit👇 @arsikere_troll_junction @troll_anatharu #karnataka #mysore #yash #dboss #kannadaactress #karnatakatourism #kicchasudeep #udupi #mandya #kannadamovies #kannadamusically #kannadadubsmash #travelkarnataka #hubli #kannadasongs #mysuru #sandalwoodactress #rockingstaryash #kannadatrolls #ashikarangnath #nammabengaluru #puneethrajkumar #kannadiga #nammakarnataka #rachitaram #dharwad #radhikapandit #kannadatrolls #arsikeretrolljunction
*ನಾಳೆ ರಾಜ್ಯದ ಪ್ರತಿಯೊಬ್ಬರ ಮೊಬೈಲ್ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!* ಬೆಂಗಳೂರು: ನೆನ್ನೆ ಬೆಳಗ್ಗೆ 11:35ಕ್ಕೆ ದೇಶದ ಅನೇಕ ಮೊಬೈಲ್ ಬಳಕೆದಾರರ Android ಮತ್ತು iPhoneಗಳಿಗೆ ಕೇಂದ್ರ ಸರ್ಕಾರದಿಂದ ತುರ್ತು ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದೆ. ಏನಿದು ಸಂದೇಶ? ಯಾಕೆ ಬಂತು? ಎನ್ನುವ ಕುತೂಹಲದ ನಡುವೆ ದೂರಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ವಾಸ್ತವವಾಗಿ ಇಂದು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಾಡಲಾಯಿತಾದರೂ ದೇಶದ ಅನೇಕ ಮಂದಿಗೆ ಈ ಸಂದೇಶ ಬಂದಿದೆ. ಕರ್ನಾಟಕದಾದ್ಯಂತ ನಾಳೆ (ಅ.12ಕ್ಕೆ) ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸಲಿದೆ. ಈ ಕುರಿತು ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅದರಂತೆ ನಾಳೆ (ಅ. 12) ರಾಜ್ಯದ ಜನತೆಯ ಮೊಬೈಲ್ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಸರ್ಕಾರದ ವತಿಯ