Active News 24×7

09/12/2023

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ 8 ಬಾರಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಸಮಾಧಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಅರಕಲಗೂಡು ಶಾಸಕ ಎ.ಮಂಜು ರವರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರಿಂದ ಅರ್ಜುನನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದು ಅರ್ಜುನ ಸಮಾದಿಗೆ ನಮನಗಳನ್ನು ಸಲ್ಲಿಸಿ ಮೈತ ಅರ್ಜುನನಿಗೆ ಶಾತಿ ಕೋರಿದರು.

ಅರ್ಜುನ ಸಮಾದಿ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಸೂಚಿಸಿದ ವೇಳೆಯಲ್ಲಿ ಮಾತ್ರ ಎಚ್ಚರಿಕೆಯಿಂದ ಭೇಟಿ ನೀಡುವಂತೆ ಮನವಿ ಮಾಡಿದರು.

09/12/2023
09/12/2023

ಅ.ಭಾ.ವೀರಶೈವ ಲಿಂಗಾಯತ ಮಹಾಸಭಾ (ರಿ.) 24 ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ನೊಂದಣಿ ಮಾಡಿಕೊಳ್ಳುವಂತೆ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷರಾದ ಎನ್.ರವಿಕುಮಾರ್ ಅವರು ಮನವಿ ಮಾಡಿದರು.

09/12/2023

ಪಾದಯಾತ್ರೆ ಮೂಲಕ ಧರ್ಮಸ್ಥಳ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ಹೊರಟ ಅರಕಲಗೂಡು ತಾಲ್ಲೂಕು ಪಾರಸನಹಳ್ಳಿ ಗ್ರಾಮದ ಭಕ್ತಾಧಿಗಳು.

08/12/2023

ಅರಕಲಗೂಡು ವಿಶ್ವಕರ್ಮ ಸಮಾಜ. ಸಂಘದ ಉದ್ಘಾಟನೆ. ನೂತನ ಪದಾಧಿಕಾರಿಗಳ ಪದಗ್ರಹಣ. ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕಾರ್ಯಕ್ರಮಗಳು...

06/12/2023

ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿಗೆ ನೋಟೀಸ್ ನೀಡಲು ತಹಸೀಲ್ದಾರ್ ಗೆ ಅಧಿಕಾರ ಇಲ್ಲ. ಎ.ಟಿ.ಆರ್. ಸರ್ಕಾರಕ್ಕಿಂತ ಯಾರು ದೊಡ್ಡವರು. ಸಮಿತಿ ಅಧಿಕೃತವಾಗಿ ನೊಂದಣಿ ಮಾಡಿಸಿದ್ದು ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಸಹಿಸದೇ ಆರೋಪ ಮಾಡುತ್ತಿದ್ದಾರೆ. ಕಾನೂನು ಅರಿವಿಲ್ಲದೇ ತಾಲ್ಲೂಕು ಆಡಳಿತ ಕೆಲಸ ಮಾಡುತ್ತಿದೆ. ಆಡಳಿತ ಬದುಕಿದಿಯಾ ಎಂದು ಪ್ರಶ್ನಿಸಿದ್ದು ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ ಎಂದು ‌ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

06/12/2023

ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಸ್ಥಾನ. ಕೆರೆ ಮುಚ್ಚಲು ಅನುಮತಿ ಕೊಟ್ಟವರು ಯಾರು..? ಸ್ಪಷ್ಟತೆ ಇಲ್ಲದ ತಾಲ್ಲೂಕು ಆಡಳಿತ. ದಾಖಲೆಗಳು ನಾಪತ್ತೆ. ತಹಸೀಲ್ದಾರ್ ಅಳಲು.

06/12/2023

ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಹಣಕಾಸು ವರ್ಗಾವಣೆ ಮಾಡದಂತೆ ನಿರ್ಬಂಧಿಸಿ. ಕಚೇರಿಗೆ ಬೀಗ ಹಾಕಿ. ತಹಸೀಲ್ದಾರ್ ಗೆ ಮನವಿ.
ಹೈ ವೋಲ್ಟೇಜ್ ವಿವಾದಕ್ಕೆ ತಿರುವು ಪಡೆದ ಅರಸೀಕಟ್ಟೆ ಅಮ್ಮ ದೇವಸ್ಥಾನ ಆಡಳಿತ ವ್ಯವಸ್ಥೆ..!? ಅರಕಲಗೂಡು ತಹಸೀಲ್ದಾರ್ ಅವರಿಗೆ ತರಾಟೆ..!? ಸಮಿತಿಯಿಂದ ಅಧಿಕಾರ ವಾಪಸ್ ಪಡೆಯುವಂತೆ ಒತ್ತಾಯ. ಹರಕೆ ಚೀಟಿ ಹರಿಯದಂತೆ ತಾಖೀತು. ಆಡಳಿತ ನಡೆಸುತ್ತಿದ್ದ ಸಮಿತಿಯ ಕಚೇರಿಗೆ ಬೀಗ ಹಾಕಲು ಯತ್ನ. ಸಮಿತಿಯಿಂದ ಹುಂಡಿ ಹಣ ಸೇರಿದಂತೆ ದೇವಸ್ಥಾನದ ಇತರೆ ಹಣಕಾಸು ನಿರ್ವಹಣೆ ತಡೆಯುವಂತೆ ತಹಸೀಲ್ದಾರ್ ಒತ್ತಾಯ. ದೇವಸ್ಥಾನ ಮುಂದೆ ಪ್ರತಿಭಟನೆ.

06/12/2023

ಹೈ ವೋಲ್ಟೇಜ್ ವಿವಾದಕ್ಕೆ ತಿರುವು ಪಡೆದ ಅರಸೀಕಟ್ಟೆ ಅಮ್ಮ ದೇವಸ್ಥಾನ ಆಡಳಿತ ವ್ಯವಸ್ಥೆ..!? ಅರಕಲಗೂಡು ತಹಸೀಲ್ದಾರ್ ಅವರಿಗೆ ತರಾಟೆ..!? ಸಮಿತಿಯಿಂದ ಅಧಿಕಾರ ವಾಪಸ್ ಪಡೆಯುವಂತೆ ಒತ್ತಾಯ. ಹರಕೆ ಚೀಟಿ ಹರಿಯದಂತೆ ತಾಖೀತು. ಆಡಳಿತ ನಡೆಸುತ್ತಿದ್ದ ಸಮಿತಿಯ ಕಚೇರಿಗೆ ಬೀಗ ಹಾಕಲು ಯತ್ನ. ದೇವಸ್ಥಾನ ಮುಂದೆ ಪ್ರತಿಭಟನೆ.

05/12/2023

ಅರಕಲಗೂಡು ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ರಕ್ತದಾನ ಶಿಭಿರ, ಕಣ್ಣಿನ ಪರೀಕ್ಷೆ, ಆರೋಗ್ಯ ತಪಾಸಣೆ.

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇನ್ನಿಲ್ಲ. ಅರಣ್ಯ ಇಲಾಖೆ ವಿರುದ್ದ ಆಕ್ರೋಶ.ಅರಣ್ಯ ಇಲಾಖೆಯ ಮೇಲಾಧಿಕಾರಿಗಳೇ ಮಲೆನಾಡಿನಲ್ಲಿ ಕಾಡಾನೆ ಸ...
04/12/2023

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇನ್ನಿಲ್ಲ. ಅರಣ್ಯ ಇಲಾಖೆ ವಿರುದ್ದ ಆಕ್ರೋಶ.

ಅರಣ್ಯ ಇಲಾಖೆಯ ಮೇಲಾಧಿಕಾರಿಗಳೇ ಮಲೆನಾಡಿನಲ್ಲಿ ಕಾಡಾನೆ ಸಮಸ್ಯೆಯಿಂದ ರೈತರು, ಕಾರ್ಮಿಕರು, ಶೂಟರ್, ಸಾಕಿದ ಆನೆ ಹೀಗೆ ಸಾಲು ಸಾಲು ಮೃತ್ಯು ಸಂಭವಿಸುತ್ತಿದ್ದು ಈ ಎಲ್ಲಾ ಆತಂಕಗಳಿಗೆ ನೀವೇ ಕಾರಣ ಅನ್ನಿಸೋದಿಲ್ಲವೇ ಎಂದು ಅಕ್ರೋಶ ಬೇಜಾರು‌. ಕಾಡಾನೆಯನ್ನು ಹಿಡಿಯಲು ಅರವಳಿಕೆ ಭಳಸದೆ ಅರ್ಜನನನ್ನು ಭಳಸಿರುವುದು ಅದಿಕಾರಿಗಳ ಮತ್ತು ಸಂಭಂದಿಸಿದ ಅರಣ್ಯ ಸಚಿವನ ಬೇಜಾವಾಬ್ದಾರಿತನ.

ಚಂದ್ರಲೋಕಕ್ಕೆ ಯಶಸ್ವಿಯಾಗಿ ಕಾಲಿಟ್ಟ ಮಾನವನಿಗೆ ಆನೆಯಂತಹ ಮೂಕ ಪ್ರಾಣಿಯನ್ನು ಹಿಡಿಯುವಲ್ಲಿ ಹಾಗೂ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವುದು ಅರಣ್ಯ ಇಲಾಖೆಗೆ ಅವಮಾನ.

ಈ ಹಿಂದಿನ ದಿನಗಳಲ್ಲಿ ಪೂರ್ವ ತಯಾರಿ ಇಲ್ಲದೆ ಆನೆಗೆ ಚಿಕಿತ್ಸೆ ನೀಡಲು ಹೋಗಿ ಒಬ್ಬ ಅನುಭವಿ ಪ್ರಾಣಿ ತಜ್ಞನಾದ ವೆಂಕಟೇಶ್ ನ್ನು ಬಲಿಪಡೆದ ಅರಣ್ಯ ಇಲಾಖೆ, ಇಂದು 8 ಭಾರಿ ಅಂಬಾರಿ ಹೊತ್ತ ಅರ್ಜುನನ ಬಲಿಗೆ ಕಾರಣವಾಗಿದೆ.

ಈ ಎಲ್ಲಾ ಆತಂಕಕ್ಕು ನೀವೇ ಕಾರಣ.
ಚಂದ್ರಲೋಕಕ್ಕೆ ಕಾಲಿಟ್ಟು ತುಂಬಾ ದಿನಗಳಾದಾರು ಜೀವ ಇರುವ ಹಾಗೂ ವಿಶ್ವ ವಿಖ್ಯಾತ ದಸರಾ ಅಂಬಾರಿ ಹೊತ್ತು ವಿಶ್ವ ಪ್ರಸಿದ್ದಿ ಹೊಂದಿ ಮಾನವನೊಂದಿಗೆ ಹೊಂದಿಕೊಂಡಿದ್ದ ಪ್ರಾಣಿಗಳ ಜೀವಿಗಳ ರಕ್ಷಣೆ ಮಾಡಲು ಆಗುತ್ತಿಲ್ಲ ಎಂದ ಮೇಲೆ ನಮಗೆ ಅರಣ್ಯ ಇಲಾಖೆ ಬೇಕಾ. ಅರ್ಜನನ ಸಾವಿಗೆ ಕಾರಣರಾದ
ಅದಿಕಾರಿಗಳನ್ನು ಕೂಡಲೇ ಸೇವೆ ವಜಾ ಮಾಡಿ ಅರ್ಜನನ ಆತ್ಮಕ್ಕೆ ಶಾಂತಿ ಕೋರಬೇಕು ಸರಿ ಅಲ್ವಾ

04/12/2023

ಅರಕಲಗೂಡು: ಜಲ್‌ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶಾಸಕ ಎ.ಮಂಜು.
ARAKALGUD ಂಜು #ಶಾಸಕರು #ಅರಕಲಗೂಡು #ಹಾಸನ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಆಕ್ಟಿವ್_ನ್ಯೂಸ್ #ಜಲ್_ಜೀವನ್_ಮಿಷನ್_ಯೋಜನೆ
#ಬಹುಗ್ರಾಮ_ಕುಡಿಯುವ_ನೀರು

03/12/2023

ಯಾರ ಅಪ್ಪನ‌ ಮನೆ ಆಸ್ತಿ ಅಂತ ಸಮಿತಿ ಮಾಡಿಕೊಂಡು ಇದ್ದೀರಾ..? ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವಿರುದ್ದ ಭುಗಿಲೆದ್ದ ಆಕ್ರೋಶ..!?
ಅರಕಲಗೂಡು ತಾ. ಅರಸೀಕಟ್ಟೆ ಅಮ್ಮ ದೇವಾಲಯಕ್ಕೆ ಒಂದು ಸಮಿತಿ ಮಾಡಿಕೊಂಡಿದ್ದು ಅದರ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಹರಕೆ ತೀರಿಸಲು ಬಂದ ಭಕ್ತಾಧಿಗಳಿಂದ ಹಣ ಪಡೆದು ಚೀಟಿ ಕೊಟ್ಟು ನಂತರ ಹರಕೆ ತೀರಿಸಲು ಅವಕಾಶ ನೀಡಲಾಗುತ್ತಿತ್ತು. ಇಂದು ಇದನ್ನು ಖಂಡಿಸಿದ್ದು ಹಣ ಪಡೆಯದಂತೆ ಭಕ್ತಾಧಿಗಳು ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

03/12/2023

ಅರಕಲಗೂಡು ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ. ಹರಕೆ ತೀರಿಸಲು ಬಂದ ಭಕ್ತಾಧಿಗಳಿಗೆ ಚೀಟಿ ಕೊಟ್ಟು ಹಣ ಪಡೆಯುತ್ತಿದ್ದ ಸಮಿತಿ ವಿರುದ್ದ ಆಕ್ರೋಶ. ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳ‌ ನಡುವೆ ವಾಗ್ವಾದ. ಹಣ ಪಡೆಯಲು ನೀವ್ಯಾರು ಎಂದು ಪ್ರಶ್ನೆ. ಸ್ಥಳಕ್ಕೆ ಪೊಲೀಸರ ಆಗಮನ.

03/12/2023

ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ v/s ಭಕ್ತಾದಿಗಳ‌ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ. ಹಣ ಪಡೆಯಲು ನೀವು ಯಾರು ಎಂದು ಸಮಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಭಕ್ತಾಧಿಗಳು.

03/12/2023

ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳ‌ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ. ಸಮಿತಿ ವಿರುದ್ದ ಆಕ್ರೋಶ.

03/12/2023

ಬ್ರೂಣ ಪತ್ತೆ, ಹೆಣ್ಣು ಮಕ್ಕಳ ಅಸಡ್ಡೆ ಏಕೆ. ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ..!?

01/12/2023

ಉತ್ತಮ ಗಿಡಗಳು ಲಭ್ಯ. ಅರಕಲಗೂಡು.

30/11/2023

ಕನ್ನಡ ಕಡೆಗಣನೆ. ಆಗ್ಲ ಭಾಷೆ ಬಳಕೆ. ಕನ್ನಡ ಪರ ಹೋರಾಟಗಾರ ಆಕ್ರೋಶ. ಮೈಸೂರಿನ ಹೃದಯ ಭಾಗದಲ್ಲಿರುವ ಸೆಂದಿಲ್ ಕುಮಾರ್ ಬಟ್ಟೆ ಅಂಗಡಿಯಲ್ಲಿ ಕನ್ನಡವನ್ನೇ ಕಡೆಗಣಿಸಿ ಆಂಗ್ಲಭಾಷೆಯಲ್ಲಿ ವ್ಯವಹರಿಸುತ್ತಿರುವುದು ಎಷ್ಟು ಸರಿ ವರ್ಷಕೊಮ್ಮೆ ಪರವಾನಿಗೆ ಕೊಡುವಾಗ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ ಕತ್ತೆ ಕಾಯುತ್ತಿದರಾ ಅಥವಾ ಲಧ್ಧಿ ತಿಂತಿರೋ ಆ ಭಗವಂತನೇ ಬಲ್ಲ ನಾವು ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ದಿನ ತಪ್ಪಿ ದಿನ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದೆ ನೋಡಿಕೊಂಡು ಸುಮ್ಮನೆ ಇದ್ದರೆ ಇವರಿಗೆ ನಾಚಿಕೆ ಆಗಲ್ವೇ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷರು ಡಿಪಿಕೆ ಪರಮೇಶ್ ಕಾರಣವಾಗಿ ಖಂಡಿಸಿ ಪುನಹ ಚೂಪಾದ ಮಾತುಗಳಿಂದ ಮುಂದುವರಿಸಿ,ಕಾನೂನಾತ್ಮಕವಾಗಿ ಸಂವಿಧಾನ ಬದ್ಧವಾಗಿ ಸರ್ಕಾರಿ ಕೆಲಸ ಮಾಡಲು ಧೈರ್ಯ ಇಲ್ಲ ಅಂದ್ರೆ ರಾಜಿನಾಮೆ ನೀಡಿ ತೊಲಗಿ ಪ್ರಾಮಾಣಿಕ ಅಧಿಕಾರಿಗಳು ಬರಲಿ ನಿಮಗ್ಯಾಕೆ ನಾವು ಕಟ್ಟುವ ಪುಕ್ಕಟೆ ಸಂಬಳ ನಿಮಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಈ ಕೂಡಲೇ ನೈತಿಕ ಹೊಣೆ ಹೊತ್ತು ಕೆಲಸದಿಂದ ನಿರ್ಗಮಿಸಿ ಎಂದು ಎಚ್ಚರಿಕೆ ನೀಡುವ ಮೂಲಕ ಕನ್ನಡ ವಿರೋಧಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಉಗ್ರವಾಗಿ ಒತ್ತಾಯಿಸಿದರು. 🙏

29/11/2023

ತಾಲ್ಲೂಕಿನ ಎಲ್ಲಾ ರೈತರು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆಯಲು FID ನೊಂದಣಿ ಮಾಡಿಸಿಕೊಳ್ಳಿ. ಶಾಸಕ ಎ.ಮಂಜು ಮನವಿ

29/11/2023

ಡಿಸೆಂಬರ್‌ 1 ರಂದು ವಿಶ್ವ ಏಡ್ಸ್ ದಿನಾಚರಣೆ. HIV ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಬದ್ದರಾಗೋಣ. ಶಾಸಕ ಎ.ಮಂಜು

ಅರಕಲಗೂಡು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ.ಪಿ.ಶಂಕರ್ ಅವರು, ಉಪಾಧ್ಯಕ್ಷರಾಗಿ ಕೊಣನೂರು ಸತೀಶ್ ರವರು & ...
29/11/2023

ಅರಕಲಗೂಡು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ.ಪಿ.ಶಂಕರ್ ಅವರು, ಉಪಾಧ್ಯಕ್ಷರಾಗಿ ಕೊಣನೂರು ಸತೀಶ್ ರವರು & ಜೈಕುಮಾರ್ ಅವರು, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ( ಶಿವು ವಿಸ್ಮಯ ಸ್ಟೂಡಿಯೋ) ಅವರು, ಖಜಾಂಚಿಯಾಗಿ ಎ.ಎಸ್.ಸಂತೋಷ್ ಗೌಡ ಅವರು ಆಯ್ಕೆಯಾಗಿದ್ದಾರೆ. ಇವರಿಗೆ ಅಭಿನಂದನೆಗಳು.💐💐💐

ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ, ಶ್ರೀ ಕನ್ನಿಕಾ ಪರಮೇಶ್ವರಿ, ಶ್ರೀ ಪಾರ್ವತಿ ಅಮ್ಮನವರು. ಕಾರ್ತಿಕ ಸೋಮವಾರದಂದು ದೇವರಿಗೆ ವಿಶೇಷ ಅಲಂಕಾರ ಹ...
27/11/2023

ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ, ಶ್ರೀ ಕನ್ನಿಕಾ ಪರಮೇಶ್ವರಿ, ಶ್ರೀ ಪಾರ್ವತಿ ಅಮ್ಮನವರು. ಕಾರ್ತಿಕ ಸೋಮವಾರದಂದು ದೇವರಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ.
ಶ್ರೀ ನಂಜುಂಡೇಶ್ವರಸ್ವಾಮಿ ದೇವರಿಗೆ ರುದ್ರಾಭಿಷೇಕ.
ಪೇಟೆ ಮುಖ್ಯ ರಸ್ತೆ, ಅರಕಲಗೂಡು, ಹಾಸನ ಜಿಲ್ಲೆ.

26/11/2023

JOCKEY ಕಂಪನಿ. ಮೊದಲು ಕನ್ನಡಕ್ಕೆ ಆದ್ಯತೆ ಕೊಡಿ. ನಂತರ ಇಂಗ್ಲೀಷ್ ಭಾಷೆ ಬಳಸಿ. ನಾವು ಇರುವುದು ಕನ್ನಡ ನಾಡು ಕರ್ನಾಟಕದಲ್ಲಿ

26/11/2023

ಅರಕಲಗೂಡು. ಹಾಸನ ಪಿಯು ಕಾಲೇಜು ಕಾಮರ್ಸ್ ವಿಭಾಗದ ವತಿಯಿಂದ ಕಾಮರ್ಸ್ ಕಾರ್ನಿವಾಲ್ ಕಾರ್ಯಕ್ರಮ ಆಯೋಜನೆ. #ಅರಕಲಗೂಡು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9844384444. 9844446044.

26/11/2023

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು MLA ಹರೀಶ್ ಗೌಡ್ರೆ ಗುಂಡಿ ಬಿದ್ದು ಹಾಳಾಗಿರುವ ರಸ್ತೆ ಸರಿಪಡಿಸಿ. KRS ಪಾರ್ಟಿ ಒತ್ತಾಯ.
ಇಂದು ಕೆ ಆರ್ ಎಸ್ ಪಕ್ಷದ ವತಿಯಿಂದ
ಇಂದು ಪಿರಿಯಾಪಟ್ಟಣ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮುಗಿಸಿ ಹುಣಸೂರು ಕಡೆಯಿಂದ ತಾಲೂಕಿನ ಕೆಲವು ಹಳ್ಳಿಗಳ ಮೂಲಕ ಬರುವಾಗ ಎಲ್ಲಾ ರಸ್ತೆಗಳು ಕಿತ್ತು ಹಾಳಾಗಿ ಹೋಗಿವೆ ಮಾಜಿ ಶಾಸಕರು ಮಂಜುನಾಥ ರವರು 2-3 ಬಾರಿ ಶಾಸಕರಾಗಿ ಏನು ಕೆಲಸ ಮಾಡಿದ್ದಾರೆ ಎಂಬುದು ಯಜ್ಞ ಪ್ರಶ್ನೆ ಹಾಗೂ ಈ ಬಾರಿ ಹೊಸದಾಗಿ ಆಯ್ಕೆಯಾದ ಶಾಸಕರಾದ ಹರೀಶ್ ಗೌಡ ರವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಎಚ್ಚಿನ ಗಮನ ಹರಿಸಬೇಕು ಎಂದು ನಮ್ಮ ಕೆ ಆರ್ ಎಸ್ ಪಕ್ಷದ ವತಿಯಿಂದ ಉಗ್ರವಾಗಿ ಖಂಡಿಸುವುದರ ಮೂಲಕ ಒತ್ತಾಯಿಸುತ್ತೆವೆ ಇದೆ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಡಿಪಿಕೆ ಪರಮೇಶ್ ಕಾರ್ಯದರ್ಶಿ ರಾಜೇಗೌಡರು ಜಿಲ್ಲಾ ಕಾರ್ಯದರ್ಶಿ ಶಿವಾರಿ ನಾಗರಾಜ್ ಹುಣಸೂರು ತಾಲೂಕು ಘಟಕದ ಗೋಪಾಲ ನಿಂಗರಾಜು ಮಹೇಶ್ ಉಪಸ್ಥಿತರಿದ್ದರು

26/11/2023

ಮೈಸೂರು. ಕನ್ನಡ ಬದಲು ಹಿಂದಿ ಬಳಕೆ ಬೋರ್ಡ್ ಗೆ ಬೆಂಕಿ ಹಾಕಿ ಆಕ್ರೋಶ. ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಉಗಿದ ಕನ್ನಡ ಪರ ಹೋರಾಟಗಾರರು.

26/11/2023

ಜನ್ಮ‌ ಕೊಟ್ಟ ತಾಯಿ, ಜನ್ಮ‌ ಕೊಟ್ಟ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ನಾವೆಲ್ಲಾ ಭಾರತೀಯರು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ.

26/11/2023

ಶವ ಕೊಡಲು ವಿಳಂಬ. ಆಡಳಿತದ ವಿರುದ್ದ ಆಕ್ರೋಶ. ಅಧಿಕಾರಿಗಳಿಗೆ ತರಾಟೆ. ಮೃತ ಕುಟುಂಬದ ಪರ ನೆರವಿಗೆ ನಿಂತ ಶ್ರೀಧರ್ ಗೌಡ. ಐದೇ ನಿಮಿಷದಲ್ಲಿ ಶವ ನೀಡಲು ತೀರ್ಮಾನ.

ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡದೇ ಶವ ಕೊಡಲು ಹಿಂದೇಟು. ಪ್ರತಿಭಟನೆ. ವಾಗ್ವಾದ. ಗೊಂದಲ.

ಅರಕಲಗೂಡು ತಾ. ಮಲ್ಲಿಪಟ್ಟಣ ಹೋಬಳಿಯ ದಡದಹಳ್ಳಿ ಗ್ರಾಮದ ರವಿ ರವರು ಮೃತಪಟ್ಟಿದ್ದು, ಶವ ಹಸ್ತಾಂತರದ ವಿಚಾರವಾಗಿ ಗೊಂದಲ ಉಂಟಾದ ಕಾರಣ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಮುಖಂಡರು ಆಸ್ಪತ್ರೆಯ ಆವರಣದಲ್ಲಿ ವೈಧ್ಯಾಧಿಕಾರಿ ಹಗೂ ಆಸ್ಪತ್ರೆಯ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ವಿಚಾರ ತಿಳಿದು ಶ್ರೀಧರ್ ಗೌಡ ಅವರು ಸ್ಥಳಕ್ಕೆ ಆಗಮಿಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಹಾಗೂ ಪೊಲೀಸ್ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲು ನೆರವಾದರು ಹಾಗೂ ಇನ್ನೊಮ್ಮೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿ ಅಧಿಕಾರಿಗಳಿಗೆ ತಿಳಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ಸಂಧಿಗ್ದ ಪರಿಸ್ಥಿತಿಯನ್ನು ತಿಳಿಗೊಳಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
#ಅರಕಲಗೂಡು #ಸರ್ಕಾರಿ_ಆಸ್ಪತ್ರೆ #ಶ್ರೀಧರ್_ಗೌಡ

26/11/2023

ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡದೇ ಶವ ಕೊಡಲು ಹಿಂದೇಟು. ಪ್ರತಿಭಟನೆ. ವಾಗ್ವಾದ. ಮೃತ ಕುಟುಂಬಸ್ಥರ ನೆರವಿಗೆ ನಿಂತ ಕಾಂಗ್ರೆಸ್ ಮುಖಂಡ ಹೆಚ್.ಪಿ.ಶ್ರೀಧರ್ ಗೌಡ.

ಅರಕಲಗೂಡು ತಾ. ಮಲ್ಲಿಪಟ್ಟಣ ಹೋಬಳಿಯ ದಡದಹಳ್ಳಿ ಗ್ರಾಮದ ರವಿ ರವರು ಮೃತಪಟ್ಟಿದ್ದು, ಶವ ಹಸ್ತಾಂತರದ ವಿಚಾರವಾಗಿ ಗೊಂದಲ ಉಂಟಾದ ಕಾರಣ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಮುಖಂಡರು ಆಸ್ಪತ್ರೆಯ ಆವರಣದಲ್ಲಿ ವೈಧ್ಯಾಧಿಕಾರಿಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ವಿಚಾರ ತಿಳಿದು ಶ್ರೀಧರ್ ಗೌಡರವರು ಸ್ಥಳಕ್ಕೆ ಆಗಮಿಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಹಾಗೂ ಪೊಲೀಸ್ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲು ನೆರವಾದರು ಹಾಗೂ ಇನ್ನೊಮ್ಮೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿ ಅಧಿಕಾರಿಗಳಿಗೆ ತಿಳಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ಸಂಧಿಗ್ದ ಪರಿಸ್ಥಿತಿಯನ್ನು ತಿಳಿಗೊಳಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಲಾಯಿತು.
#ಅರಕಲಗೂಡು #ಸರ್ಕಾರಿ_ಆಸ್ಪತ್ರೆ #ಶ್ರೀಧರ್_ಗೌಡ

24/11/2023

Online ನಲ್ಲಿ ಕಳಪೆ ಗುಣಮಟ್ಟದ ಪ್ರಾಡಕ್ಟ್ ಮಾರಾಟ..! ಹಣ ಪಡೆದು ಗ್ರಾಹಕರಿಗೆ ಟೋಪಿ ಹಾಕಲು ಯತ್ನ..!?

ಅರಕಲಗೂಡು ತಾಲ್ಲೂಕು ಲಕ್ಕೂರು ಗ್ರಾಮದವರಾದ ವಕೀಲರಾದ ಗೋವಿಂದ(LDG) ರವರು ಇಂದು ಮುಂಜಾನೆ ಹಾಸನ ಆಸ್ಪತ್ರೆಯಲ್ಲಿ ದೈವಾಧೀನರಾಗಿರುತ್ತಾರೆ, ಮೃತರ ...
22/11/2023

ಅರಕಲಗೂಡು ತಾಲ್ಲೂಕು ಲಕ್ಕೂರು ಗ್ರಾಮದವರಾದ ವಕೀಲರಾದ ಗೋವಿಂದ(LDG) ರವರು ಇಂದು ಮುಂಜಾನೆ ಹಾಸನ ಆಸ್ಪತ್ರೆಯಲ್ಲಿ ದೈವಾಧೀನರಾಗಿರುತ್ತಾರೆ, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ,ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ

22/11/2023

ಅಲ್ಟ್ರಾಸ್ ಸೌಂಡ್ ಸ್ಕ್ಯಾನಿಂಗ್ ಉಚಿತ ಸೇವೆ ಜಾರಿಯಲ್ಲಿದ್ದು ಸದುಪಯೋಗಪಡಿಸಿಕೊಳ್ಳಿ .ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ.

ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಶಹಾಪುರ, ಸುರಪುರ, ಆಸ್ಪತ್ರೆಗೆ ಮುಖ್ಯ ಜಾಗೃತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

#ಶ್ರೀನಿವಾಸ್_ಕೆ_ಆರ್
#ಸರ್ಕಾರಿ_ಆಸ್ಪತ್ರೆ #ತಾಯಿ_ಮತ್ತು_ಮಕ್ಕಳ_ಆಸ್ಪತ್ರೆ #ಯಾದಗಿರಿ #ಸುರಪುರ #ಶಹಾಪುರ #ಅಲ್ಟ್ರಾಸ್_ಸೌಂಡ್_ಸ್ಕ್ಯಾನಿಂಗ್

Fastnet ARAKALGUD
18/11/2023

Fastnet ARAKALGUD

FASTNET ARAKALGUD.
18/11/2023

FASTNET ARAKALGUD.

https://youtu.be/WIkYM89XF60?si=QY97gyF68Y1ezmsp
17/11/2023

https://youtu.be/WIkYM89XF60?si=QY97gyF68Y1ezmsp

ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಕ್ಷೇತ್ರದ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಗಲಿದ್ದು ಭಕ್ತರಿಗೆ ನ.29-30 ರಿಂದ ದರ್ಶನಕ್ಕೆ ಅನು...

16/11/2023

ಅರಕಲಗೂಡು ತಾ. ರಾಮನಾಥಪುರದಲ್ಲಿರುವ ಪುರಾಣ ಪ್ರಸಿದ್ದವಾದ ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಗಲಿದ್ದು ಭಕ್ತರಿಗೆ ನ.29-30 ರಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

Address

Arkalgud
Hassan
573102

Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

Videos

Share