ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ 8 ಬಾರಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಸಮಾಧಿಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಅರಕಲಗೂಡು ಶಾಸಕ ಎ.ಮಂಜು ರವರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರಿಂದ ಅರ್ಜುನನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದು ಅರ್ಜುನ ಸಮಾದಿಗೆ ನಮನಗಳನ್ನು ಸಲ್ಲಿಸಿ ಮೈತ ಅರ್ಜುನನಿಗೆ ಶಾತಿ ಕೋರಿದರು.
ಅರ್ಜುನ ಸಮಾದಿ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಸೂಚಿಸಿದ ವೇಳೆಯಲ್ಲಿ ಮಾತ್ರ ಎಚ್ಚರಿಕೆಯಿಂದ ಭೇಟಿ ನೀಡುವಂತೆ ಮನವಿ ಮಾಡಿದರು.
ಅ.ಭಾ.ವೀರಶೈವ ಲಿಂಗಾಯತ ಮಹಾಸಭಾ (ರಿ.) 24 ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ನೊಂದಣಿ ಮಾಡಿಕೊಳ್ಳುವಂತೆ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷರಾದ ಎನ್.ರವಿಕುಮಾರ್ ಅವರು ಮನವಿ ಮಾಡಿದರು.
ಪಾದಯಾತ್ರೆ ಮೂಲಕ ಧರ್ಮಸ್ಥಳ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ಹೊರಟ ಅರಕಲಗೂಡು ತಾಲ್ಲೂಕು ಪಾರಸನಹಳ್ಳಿ ಗ್ರಾಮದ ಭಕ್ತಾಧಿಗಳು.
ಅರಕಲಗೂಡು ವಿಶ್ವಕರ್ಮ ಸಮಾಜ. ಸಂಘದ ಉದ್ಘಾಟನೆ. ನೂತನ ಪದಾಧಿಕಾರಿಗಳ ಪದಗ್ರಹಣ. ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕಾರ್ಯಕ್ರಮಗಳು...
ಅರಕಲಗೂಡು ವಿಶ್ವಕರ್ಮ ಸಮಾಜ. ಸಂಘದ ಉದ್ಘಾಟನೆ. ನೂತನ ಪದಾಧಿಕಾರಿಗಳ ಪದಗ್ರಹಣ. ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕಾರ್ಯಕ್ರಮಗಳು.
ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿಗೆ ನೋಟೀಸ್ ನೀಡಲು ತಹಸೀಲ್ದಾರ್ ಗೆ ಅಧಿಕಾರ ಇಲ್ಲ. ಎ.ಟಿ.ಆರ್. ಸರ್ಕಾರಕ್ಕಿಂತ ಯಾರು ದೊಡ್ಡವರು. ಸಮಿತಿ ಅಧಿಕೃತವಾಗಿ ನೊಂದಣಿ ಮಾಡಿಸಿದ್ದು ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಸಹಿಸದೇ ಆರೋಪ ಮಾಡುತ್ತಿದ್ದಾರೆ. ಕಾನೂನು ಅರಿವಿಲ್ಲದೇ ತಾಲ್ಲೂಕು ಆಡಳಿತ ಕೆಲಸ ಮಾಡುತ್ತಿದೆ. ಆಡಳಿತ ಬದುಕಿದಿಯಾ ಎಂದು ಪ್ರಶ್ನಿಸಿದ್ದು ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಸ್ಥಾನ. ಕೆರೆ ಮುಚ್ಚಲು ಅನುಮತಿ ಕೊಟ್ಟವರು ಯಾರು..? ಸ್ಪಷ್ಟತೆ ಇಲ್ಲದ ತಾಲ್ಲೂಕು ಆಡಳಿತ. ದಾಖಲೆಗಳು ನಾಪತ್ತೆ. ತಹಸೀಲ್ದಾರ್ ಅಳಲು.
ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಹಣಕಾಸು ವರ್ಗಾವಣೆ ಮಾಡದಂತೆ ನಿರ್ಬಂಧಿಸಿ. ಕಚೇರಿಗೆ ಬೀಗ ಹಾಕಿ. ತಹಸೀಲ್ದಾರ್ ಗೆ ಮನವಿ.
ಹೈ ವೋಲ್ಟೇಜ್ ವಿವಾದಕ್ಕೆ ತಿರುವು ಪಡೆದ ಅರಸೀಕಟ್ಟೆ ಅಮ್ಮ ದೇವಸ್ಥಾನ ಆಡಳಿತ ವ್ಯವಸ್ಥೆ..!? ಅರಕಲಗೂಡು ತಹಸೀಲ್ದಾರ್ ಅವರಿಗೆ ತರಾಟೆ..!? ಸಮಿತಿಯಿಂದ ಅಧಿಕಾರ ವಾಪಸ್ ಪಡೆಯುವಂತೆ ಒತ್ತಾಯ. ಹರಕೆ ಚೀಟಿ ಹರಿಯದಂತೆ ತಾಖೀತು. ಆಡಳಿತ ನಡೆಸುತ್ತಿದ್ದ ಸಮಿತಿಯ ಕಚೇರಿಗೆ ಬೀಗ ಹಾಕಲು ಯತ್ನ. ಸಮಿತಿಯಿಂದ ಹುಂಡಿ ಹಣ ಸೇರಿದಂತೆ ದೇವಸ್ಥಾನದ ಇತರೆ ಹಣಕಾಸು ನಿರ್ವಹಣೆ ತಡೆಯುವಂತೆ ತಹಸೀಲ್ದಾರ್ ಒತ್ತಾಯ. ದೇವಸ್ಥಾನ ಮುಂದೆ ಪ್ರತಿಭಟನೆ.
ಹೈ ವೋಲ್ಟೇಜ್ ವಿವಾದಕ್ಕೆ ತಿರುವು ಪಡೆದ ಅರಸೀಕಟ್ಟೆ ಅಮ್ಮ ದೇವಸ್ಥಾನ ಆಡಳಿತ ವ್ಯವಸ್ಥೆ..!? ಅರಕಲಗೂಡು ತಹಸೀಲ್ದಾರ್ ಅವರಿಗೆ ತರಾಟೆ..!? ಸಮಿತಿಯಿಂದ ಅಧಿಕಾರ ವಾಪಸ್ ಪಡೆಯುವಂತೆ ಒತ್ತಾಯ. ಹರಕೆ ಚೀಟಿ ಹರಿಯದಂತೆ ತಾಖೀತು. ಆಡಳಿತ ನಡೆಸುತ್ತಿದ್ದ ಸಮಿತಿಯ ಕಚೇರಿಗೆ ಬೀಗ ಹಾಕಲು ಯತ್ನ. ದೇವಸ್ಥಾನ ಮುಂದೆ ಪ್ರತಿಭಟನೆ.
ಅರಕಲಗೂಡು ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ರಕ್ತದಾನ ಶಿಭಿರ, ಕಣ್ಣಿನ ಪರೀಕ್ಷೆ, ಆರೋಗ್ಯ ತಪಾಸಣೆ.
ಅರಕಲಗೂಡು ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ರಕ್ತದಾನ ಶಿಭಿರ, ಕಣ್ಣಿನ ಪರೀಕ್ಷೆ, ಆರೋಗ್ಯ ತಪಾಸಣೆ.
ಅರಕಲಗೂಡು: ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶಾಸಕ ಎ.ಮಂಜು.
ಅರಕಲಗೂಡು: ಜಲ್ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶಾಸಕ ಎ.ಮಂಜು.
ARAKALGUD #ARAKALAGUD #ARKALGUD #HASSAN #ACTIVENEWS #ACTIVE_NEWS #ARAKALGUDNEWS #ARAKALGUD_NEWS #BREAKINGNEWS #NEWS #A_MANJU #AMANJU #MLA #ಎ_ಮಂಜು #ಶಾಸಕರು #ಅರಕಲಗೂಡು #ಹಾಸನ #ಅರಕಲಗೂಡು_ನ್ಯೂಸ್ #ಬ್ರೇಕಿಂಗ್_ನ್ಯೂಸ್ #ಆಕ್ಟಿವ್_ನ್ಯೂಸ್ #JJM #ಜಲ್_ಜೀವನ್_ಮಿಷನ್_ಯೋಜನೆ
#ಬಹುಗ್ರಾಮ_ಕುಡಿಯುವ_ನೀರು
ಯಾರ ಅಪ್ಪನ ಮನೆ ಆಸ್ತಿ ಅಂತ ಸಮಿತಿ ಮಾಡಿಕೊಂಡು ಇದ್ದೀರಾ..? ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವಿರುದ್ದ ಆಕ್ರೋಶ..!
ಯಾರ ಅಪ್ಪನ ಮನೆ ಆಸ್ತಿ ಅಂತ ಸಮಿತಿ ಮಾಡಿಕೊಂಡು ಇದ್ದೀರಾ..? ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವಿರುದ್ದ ಭುಗಿಲೆದ್ದ ಆಕ್ರೋಶ..!?
ಅರಕಲಗೂಡು ತಾ. ಅರಸೀಕಟ್ಟೆ ಅಮ್ಮ ದೇವಾಲಯಕ್ಕೆ ಒಂದು ಸಮಿತಿ ಮಾಡಿಕೊಂಡಿದ್ದು ಅದರ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಹರಕೆ ತೀರಿಸಲು ಬಂದ ಭಕ್ತಾಧಿಗಳಿಂದ ಹಣ ಪಡೆದು ಚೀಟಿ ಕೊಟ್ಟು ನಂತರ ಹರಕೆ ತೀರಿಸಲು ಅವಕಾಶ ನೀಡಲಾಗುತ್ತಿತ್ತು. ಇಂದು ಇದನ್ನು ಖಂಡಿಸಿದ್ದು ಹಣ ಪಡೆಯದಂತೆ ಭಕ್ತಾಧಿಗಳು ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರಸೀಕಟ್ಟೆ ಅಮ್ಮ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದ ಭಕ್ತಾಧಿಗಳಿಂದ ಹಣ ವಸೂಲಿ. ಸಮಿತಿ ವಿರುದ್ದ ಆಕ್ರೋಶ.
ಅರಕಲಗೂಡು ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ. ಹರಕೆ ತೀರಿಸಲು ಬಂದ ಭಕ್ತಾಧಿಗಳಿಗೆ ಚೀಟಿ ಕೊಟ್ಟು ಹಣ ಪಡೆಯುತ್ತಿದ್ದ ಸಮಿತಿ ವಿರುದ್ದ ಆಕ್ರೋಶ. ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳ ನಡುವೆ ವಾಗ್ವಾದ. ಹಣ ಪಡೆಯಲು ನೀವ್ಯಾರು ಎಂದು ಪ್ರಶ್ನೆ. ಸ್ಥಳಕ್ಕೆ ಪೊಲೀಸರ ಆಗಮನ.
ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ v/s ಭಕ್ತಾದಿಗಳ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ.
ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ v/s ಭಕ್ತಾದಿಗಳ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ. ಹಣ ಪಡೆಯಲು ನೀವು ಯಾರು ಎಂದು ಸಮಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಭಕ್ತಾಧಿಗಳು.
ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಸದಸ್ಯರು v/s ಭಕ್ತಾಧಿಗಳ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ.
ಅರಕಲಗೂಡು. ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಭಕ್ತಾಧಿಗಳ ನಡುವೆ ಹರಕೆ ಚೀಟಿ ಹರಿಯದಂತೆ ವಾಗ್ವಾದ. ಸಮಿತಿ ವಿರುದ್ದ ಆಕ್ರೋಶ.
ಬ್ರೂಣ ಪತ್ತೆ, ಹೆಣ್ಣು ಮಕ್ಕಳ ಅಸಡ್ಡೆ ಏಕೆ. ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ..!?
ಬ್ರೂಣ ಪತ್ತೆ, ಹೆಣ್ಣು ಮಕ್ಕಳ ಅಸಡ್ಡೆ ಏಕೆ. ಹೆಣ್ಣಾಗಿ ಹುಟ್ಟಿದ್ದೆ ತಪ್ಪಾ..!?
ಇಶಾ ಪೌಡೇಷನ್ ಕಾವೇರಿ ಕೂಗು ತಂಡದ ವತಿಯಿಂದ ಕೇವಲ 3 ರೂ ಗೆ ಗಿಡಗಳ ವಿತರಣೆ.
ಉತ್ತಮ ಗಿಡಗಳು ಲಭ್ಯ. ಅರಕಲಗೂಡು.
ಕನ್ನಡ ಕಡೆಗಣನೆ. ಆಗ್ಲ ಭಾಷೆ ಬಳಕೆ. ಕನ್ನಡ ಪರ ಹೋರಾಟಗಾರ ಆಕ್ರೋಶ.
ಕನ್ನಡ ಕಡೆಗಣನೆ. ಆಗ್ಲ ಭಾಷೆ ಬಳಕೆ. ಕನ್ನಡ ಪರ ಹೋರಾಟಗಾರ ಆಕ್ರೋಶ. ಮೈಸೂರಿನ ಹೃದಯ ಭಾಗದಲ್ಲಿರುವ ಸೆಂದಿಲ್ ಕುಮಾರ್ ಬಟ್ಟೆ ಅಂಗಡಿಯಲ್ಲಿ ಕನ್ನಡವನ್ನೇ ಕಡೆಗಣಿಸಿ ಆಂಗ್ಲಭಾಷೆಯಲ್ಲಿ ವ್ಯವಹರಿಸುತ್ತಿರುವುದು ಎಷ್ಟು ಸರಿ ವರ್ಷಕೊಮ್ಮೆ ಪರವಾನಿಗೆ ಕೊಡುವಾಗ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ ಕತ್ತೆ ಕಾಯುತ್ತಿದರಾ ಅಥವಾ ಲಧ್ಧಿ ತಿಂತಿರೋ ಆ ಭಗವಂತನೇ ಬಲ್ಲ ನಾವು ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ದಿನ ತಪ್ಪಿ ದಿನ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದೆ ನೋಡಿಕೊಂಡು ಸುಮ್ಮನೆ ಇದ್ದರೆ ಇವರಿಗೆ ನಾಚಿಕೆ ಆಗಲ್ವೇ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷರು ಡಿಪಿಕೆ ಪರಮೇಶ್ ಕಾರಣವಾಗಿ ಖಂಡಿಸಿ ಪುನಹ ಚೂಪಾದ ಮಾತುಗಳಿಂದ ಮುಂದುವರಿಸಿ,ಕಾನೂನಾತ್ಮಕವಾಗಿ ಸಂವಿಧಾನ ಬದ್ಧವಾಗಿ ಸರ್ಕಾರಿ ಕೆಲಸ ಮಾಡಲು ಧೈರ್ಯ ಇಲ್ಲ ಅಂದ್ರೆ ರಾಜಿನಾಮೆ ನೀಡಿ ತೊಲಗಿ ಪ್ರಾಮಾಣಿಕ ಅಧಿಕಾರಿಗಳು ಬರಲಿ ನಿಮಗ್ಯಾಕೆ ನಾವು ಕಟ್ಟುವ ಪುಕ್ಕಟೆ ಸಂಬಳ ನಿಮಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಈ ಕೂಡಲೇ ನೈತ
ಎಲ್ಲಾ ರೈತರು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆಯಲು FID ನೊಂದಣಿ ಮಾಡಿಸಿಕೊಳ್ಳಿ. ಶಾಸಕ ಎ.ಮಂಜು
ತಾಲ್ಲೂಕಿನ ಎಲ್ಲಾ ರೈತರು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆಯಲು FID ನೊಂದಣಿ ಮಾಡಿಸಿಕೊಳ್ಳಿ. ಶಾಸಕ ಎ.ಮಂಜು ಮನವಿ
ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆ. HIV ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಬದ್ದರಾಗೋಣ. ಶಾಸಕ ಎ.ಮಂಜು
ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆ. HIV ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಬದ್ದರಾಗೋಣ. ಶಾಸಕ ಎ.ಮಂಜು
JOCKEY ಕಂಪನಿ. ಮೊದಲು ಕನ್ನಡಕ್ಕೆ ಆದ್ಯತೆ ನೀಡಿ. ನಂತರ ಇಂಗ್ಲಿಷ್ ಭಾಷೆ ಬಳಸಿ. ಎಚ್ಚರಿಕೆ
JOCKEY ಕಂಪನಿ. ಮೊದಲು ಕನ್ನಡಕ್ಕೆ ಆದ್ಯತೆ ಕೊಡಿ. ನಂತರ ಇಂಗ್ಲೀಷ್ ಭಾಷೆ ಬಳಸಿ. ನಾವು ಇರುವುದು ಕನ್ನಡ ನಾಡು ಕರ್ನಾಟಕದಲ್ಲಿ
ಅರಕಲಗೂಡು ಹಾಸನ ಪಿಯು ಕಾಲೇಜು ಕಾಮರ್ಸ್ ವಿಭಾಗದ ವತಿಯಿಂದ ಕಾಮರ್ಸ್ ಕಾರ್ನಿವಾಲ್ ಕಾರ್ಯಕ್ರಮ ಆಯೋಜನೆ.
ಅರಕಲಗೂಡು. ಹಾಸನ ಪಿಯು ಕಾಲೇಜು ಕಾಮರ್ಸ್ ವಿಭಾಗದ ವತಿಯಿಂದ ಕಾಮರ್ಸ್ ಕಾರ್ನಿವಾಲ್ ಕಾರ್ಯಕ್ರಮ ಆಯೋಜನೆ. #HASSAN_PU_COLLEGE #ARAKALGUD #ಅರಕಲಗೂಡು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9844384444. 9844446044.
ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು MLA ಹರೀಶ್ ಗೌಡ್ರೆ ಗುಂಡಿ ಬಿದ್ದ ರಸ್ತೆ ಸರಿಪಡಿಸಿ. KRS ಪಾರ್ಟಿ ಒತ್ತಾಯ.
ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು MLA ಹರೀಶ್ ಗೌಡ್ರೆ ಗುಂಡಿ ಬಿದ್ದು ಹಾಳಾಗಿರುವ ರಸ್ತೆ ಸರಿಪಡಿಸಿ. KRS ಪಾರ್ಟಿ ಒತ್ತಾಯ.
ಇಂದು ಕೆ ಆರ್ ಎಸ್ ಪಕ್ಷದ ವತಿಯಿಂದ
ಇಂದು ಪಿರಿಯಾಪಟ್ಟಣ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮುಗಿಸಿ ಹುಣಸೂರು ಕಡೆಯಿಂದ ತಾಲೂಕಿನ ಕೆಲವು ಹಳ್ಳಿಗಳ ಮೂಲಕ ಬರುವಾಗ ಎಲ್ಲಾ ರಸ್ತೆಗಳು ಕಿತ್ತು ಹಾಳಾಗಿ ಹೋಗಿವೆ ಮಾಜಿ ಶಾಸಕರು ಮಂಜುನಾಥ ರವರು 2-3 ಬಾರಿ ಶಾಸಕರಾಗಿ ಏನು ಕೆಲಸ ಮಾಡಿದ್ದಾರೆ ಎಂಬುದು ಯಜ್ಞ ಪ್ರಶ್ನೆ ಹಾಗೂ ಈ ಬಾರಿ ಹೊಸದಾಗಿ ಆಯ್ಕೆಯಾದ ಶಾಸಕರಾದ ಹರೀಶ್ ಗೌಡ ರವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಎಚ್ಚಿನ ಗಮನ ಹರಿಸಬೇಕು ಎಂದು ನಮ್ಮ ಕೆ ಆರ್ ಎಸ್ ಪಕ್ಷದ ವತಿಯಿಂದ ಉಗ್ರವಾಗಿ ಖಂಡಿಸುವುದರ ಮೂಲಕ ಒತ್ತಾಯಿಸುತ್ತೆವೆ ಇದೆ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಡಿಪಿಕೆ ಪರಮೇಶ್ ಕಾರ್ಯದರ್ಶಿ ರಾಜೇಗೌಡರು ಜಿಲ್ಲಾ ಕಾರ್ಯದರ್ಶಿ ಶಿವಾರಿ ನಾಗರಾಜ್ ಹುಣಸೂರು ತಾಲೂಕು ಘಟಕದ ಗೋಪಾಲ ನಿಂಗರಾಜು ಮಹೇಶ್ ಉಪಸ್ಥಿತರಿದ್ದರು
ಮೈಸೂರು. ಕನ್ನಡ ಬದಲು ಹಿಂದಿ ಬಳಕೆ ಬೋರ್ಡ್. ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಉಗಿದ ಕನ್ನಡ ಪರ ಹೋರಾಟಗಾರರು
ಮೈಸೂರು. ಕನ್ನಡ ಬದಲು ಹಿಂದಿ ಬಳಕೆ ಬೋರ್ಡ್ ಗೆ ಬೆಂಕಿ ಹಾಕಿ ಆಕ್ರೋಶ. ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ಉಗಿದ ಕನ್ನಡ ಪರ ಹೋರಾಟಗಾರರು.
ಜನ್ಮ ಕೊಟ್ಟ ತಾಯಿ, ಜನ್ಮ ಕೊಟ್ಟ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ನಾವೆಲ್ಲಾ ಭಾರತೀಯರು. ಎ.ಟಿ.ರಾಮಸ್ವಾಮಿ.
ಜನ್ಮ ಕೊಟ್ಟ ತಾಯಿ, ಜನ್ಮ ಕೊಟ್ಟ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ನಾವೆಲ್ಲಾ ಭಾರತೀಯರು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ.
ಶವ ಕೊಡಲು ವಿಳಂಬ. ಆಡಳಿತದ ವಿರುದ್ದ ಆಕ್ರೋಶ. ಅಧಿಕಾರಿಗಳಿಗೆ ತರಾಟೆ. ಐದೇ ನಿಮಿಷದಲ್ಲಿ ಶವ ನೀಡಲು ತೀರ್ಮಾನ.
ಶವ ಕೊಡಲು ವಿಳಂಬ. ಆಡಳಿತದ ವಿರುದ್ದ ಆಕ್ರೋಶ. ಅಧಿಕಾರಿಗಳಿಗೆ ತರಾಟೆ. ಮೃತ ಕುಟುಂಬದ ಪರ ನೆರವಿಗೆ ನಿಂತ ಶ್ರೀಧರ್ ಗೌಡ. ಐದೇ ನಿಮಿಷದಲ್ಲಿ ಶವ ನೀಡಲು ತೀರ್ಮಾನ.
ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡದೇ ಶವ ಕೊಡಲು ಹಿಂದೇಟು. ಪ್ರತಿಭಟನೆ. ವಾಗ್ವಾದ. ಗೊಂದಲ.
ಅರಕಲಗೂಡು ತಾ. ಮಲ್ಲಿಪಟ್ಟಣ ಹೋಬಳಿಯ ದಡದಹಳ್ಳಿ ಗ್ರಾಮದ ರವಿ ರವರು ಮೃತಪಟ್ಟಿದ್ದು, ಶವ ಹಸ್ತಾಂತರದ ವಿಚಾರವಾಗಿ ಗೊಂದಲ ಉಂಟಾದ ಕಾರಣ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಮುಖಂಡರು ಆಸ್ಪತ್ರೆಯ ಆವರಣದಲ್ಲಿ ವೈಧ್ಯಾಧಿಕಾರಿ ಹಗೂ ಆಸ್ಪತ್ರೆಯ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ವಿಚಾರ ತಿಳಿದು ಶ್ರೀಧರ್ ಗೌಡ ಅವರು ಸ್ಥಳಕ್ಕೆ ಆಗಮಿಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಹಾಗೂ ಪೊಲೀಸ್ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲು ನೆರವಾದರು ಹಾಗೂ ಇನ್ನೊಮ್ಮೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿ ಅಧಿಕಾರಿಗಳಿಗೆ ತಿಳಿಸಿದರು. ಪ್ರ
ಶವ ಪರೀಕ್ಷೆ ಮಾಡದೇ ಶವ ಕೊಡಲು ಹಿಂದೇಟು. ಪ್ರತಿಭಟನೆ. ವಾಗ್ವಾದ. ಮೃತ ಕುಟುಂಬಸ್ಥರ ನೆರವಿಗೆ ನಿಂತ ಶ್ರೀಧರ್ ಗೌಡ.
ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡದೇ ಶವ ಕೊಡಲು ಹಿಂದೇಟು. ಪ್ರತಿಭಟನೆ. ವಾಗ್ವಾದ. ಮೃತ ಕುಟುಂಬಸ್ಥರ ನೆರವಿಗೆ ನಿಂತ ಕಾಂಗ್ರೆಸ್ ಮುಖಂಡ ಹೆಚ್.ಪಿ.ಶ್ರೀಧರ್ ಗೌಡ.
ಅರಕಲಗೂಡು ತಾ. ಮಲ್ಲಿಪಟ್ಟಣ ಹೋಬಳಿಯ ದಡದಹಳ್ಳಿ ಗ್ರಾಮದ ರವಿ ರವರು ಮೃತಪಟ್ಟಿದ್ದು, ಶವ ಹಸ್ತಾಂತರದ ವಿಚಾರವಾಗಿ ಗೊಂದಲ ಉಂಟಾದ ಕಾರಣ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಮುಖಂಡರು ಆಸ್ಪತ್ರೆಯ ಆವರಣದಲ್ಲಿ ವೈಧ್ಯಾಧಿಕಾರಿಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಸಂದರ್ಭದಲ್ಲಿ ವಿಚಾರ ತಿಳಿದು ಶ್ರೀಧರ್ ಗೌಡರವರು ಸ್ಥಳಕ್ಕೆ ಆಗಮಿಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಹಾಗೂ ಪೊಲೀಸ್ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲು ನೆರವಾದರು ಹಾಗೂ ಇನ್ನೊಮ್ಮೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿ ಅಧಿಕಾರಿಗಳಿಗೆ ತಿಳಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ಸಂಧಿಗ್ದ ಪರಿಸ್ಥಿತಿಯನ್ನು ತಿಳಿಗೊಳಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ತ
Online ನಲ್ಲಿ ಕಳಪೆ ಗುಣಮಟ್ಟದ ಪ್ರಾಡಕ್ಟ್ ಮಾರಾಟ..! ಹಣ ಪಡೆದು ಗ್ರಾಹಕರಿಗೆ ಟೋಪಿ ಹಾಕಲು ಯತ್ನ..!?
Online ನಲ್ಲಿ ಕಳಪೆ ಗುಣಮಟ್ಟದ ಪ್ರಾಡಕ್ಟ್ ಮಾರಾಟ..! ಹಣ ಪಡೆದು ಗ್ರಾಹಕರಿಗೆ ಟೋಪಿ ಹಾಕಲು ಯತ್ನ..!?
ಅಲ್ಟ್ರಾಸ್ ಸೌಂಡ್ ಸ್ಕ್ಯಾನಿಂಗ್ ಉಚಿತ ಸೇವೆ ಇದ್ದು ಸದುಪಯೋಗಪಡಿಸಿಕೊಳ್ಳಿ .ಯಾದಗಿರಿ ತಾಯಿ & ಮಕ್ಕಳ ಆಸ್ಪತ್ರೆ.
ಅಲ್ಟ್ರಾಸ್ ಸೌಂಡ್ ಸ್ಕ್ಯಾನಿಂಗ್ ಉಚಿತ ಸೇವೆ ಜಾರಿಯಲ್ಲಿದ್ದು ಸದುಪಯೋಗಪಡಿಸಿಕೊಳ್ಳಿ .ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ.
ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಶಹಾಪುರ, ಸುರಪುರ, ಆಸ್ಪತ್ರೆಗೆ ಮುಖ್ಯ ಜಾಗೃತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
#ಶ್ರೀನಿವಾಸ್_ಕೆ_ಆರ್
#ಸರ್ಕಾರಿ_ಆಸ್ಪತ್ರೆ #ತಾಯಿ_ಮತ್ತು_ಮಕ್ಕಳ_ಆಸ್ಪತ್ರೆ #ಯಾದಗಿರಿ #ಸುರಪುರ #ಶಹಾಪುರ #ಅಲ್ಟ್ರಾಸ್_ಸೌಂಡ್_ಸ್ಕ್ಯಾನಿಂಗ್
ರಾಮನಾಥಪುರ ಕ್ಷೇತ್ರದ ಪುರಾಣ ಪ್ರಸಿದ್ದ ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ | ದರ್ಶನಕ್ಕೆ ಅವಕಾಶ |ಎ.ಮಂಜು
ಅರಕಲಗೂಡು ತಾ. ರಾಮನಾಥಪುರದಲ್ಲಿರುವ ಪುರಾಣ ಪ್ರಸಿದ್ದವಾದ ಶ್ರೀ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆಗಲಿದ್ದು ಭಕ್ತರಿಗೆ ನ.29-30 ರಿಂದ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.