ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ವತಿಯಿಂದ ೭೫ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗಿತ್ತು.
ಈ ವೇಳೆ ಹಿರಿಯ ನ್ಯಾಯಾಧೀಶರು ಹಾಗೂ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.
ನಂತರ ಮೈಸೂರು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಪುಟ್ಟ ಸಿದ್ದೆ ಗೌಡ್ರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮವನ್ನು ಅಗ್ರಹಾರದ
101 ಗಣಪತಿ ದೇವಸ್ಥಾನದ
ಮುಂಭಾಗ ಏರ್ಪಡಿಸಲಾಗಿತ್ತು
ಬಳಿಕ ಗಣ್ಯರು ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು
ನಂತರ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ಬಳಿಕ ಮಾತನಾಡಿದ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿಬಿ ರಾಜಶೇಖರ್ ಅವರು ಮಾತನಾಡಿ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವ ಈ ಪವಿತ್ರ ದಿನದಂದು ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶ್ರೀರಾಮನಿಗೆ ಪೂಜೆ ಅನ್ನದಾಸೋಹವನ್ನು ಹಮ್ಮಿಕೊಂಡಿದ್ದು ಶ್ರೀ ರಾಮನ ಅನುಗ್ರಹ ಇಡೀ ದೇಶಕ್ಕೆ ಸಿಗಲಿ
ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಸಾಹಿತಿ ಬನ್ನೂರು ಕೆ ರಾಜು. ಮೂಗೂರು ನಂಜುಂಡಸ್ವಾಮಿ. ಪ್ರದೀಪ್ ಕುಮಾರ್. ಡಿಪಿಕೆ ಪರಮೇಶ್. ಬಸವರಾಜ್. . ನಟ ಸುಪ್ರೀತ್. ಲಯನ್ ಸುರೇಶ್ ಗೋಲ್ಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡ ಸೇನೆ ಪಡೆ ವತಿಯಿಂದ Dr ಪುನೀತ್ ರಾಜಕುಮಾರ್ ಸ್ಮರಣೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ ಮಕ್ಕಳಿಗೆ ಬಟ್ಟೆ ಪುಸ್ತಕ ಸಾಮಗ್ರಿ ವಿತರಣೆ ಕಾರ್ಯಕ್ರಮ ನೀಡಿ ಗೌರವಿಸಿದ್ದಾರು.
ಇವೇಳ ಕಾರ್ಯಕ್ರಮವನ್ನು ಶಾಸಕರಾದ ಶ್ರೀವತ್ಸ, ಹಾಗೂ65 ಕಾರ್ಪೊರೇಟರ್ ಮುಗಂಚರ್ ಬಿಜೆಪಿ ಮುಖಂಡರಾದ ಜಯು ಪ್ರಕಾಶ್ ರವರಿಗೆ ಉದ್ಘಾಟಿಸಿದರು.
ಇದೆ ವೇಳೆ ಕನ್ನಡ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜಸ್ ಲೋಕೇಶ್ ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದಾರು.
*ಮುತ್ತುರಾಯನ ಗುಡ್ಡದಲ್ಲಿ ದಿ. 24 ರಂದು ಹನುಮ ಜಯಂತಿ ವಿಶೇಷ ಪೂಜೆ*
ಮೈಸೂರು,ಡಿ.23 :- ಮೈಸೂರಿನ ಬಸವನಪುರ ಗ್ರಾಮದಲ್ಲಿರುವ ಶ್ರೀ ಮುತ್ತುರಾಯನಗುಡ್ಡದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಇದೇ 24 ರಂದು ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲಾಗಿದೆ, ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತುರಾಯ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಬಿ ರವರು ತಿಳಿಸಿದರು.
ನಂತರ ಮುಂದುವರಿದು ಮಾತನಾಡಿದ ಅವರು ಶ್ರೀ ಮುತ್ತುರಾಯಗುಡ್ಡ ಪುರತನ ಕಾಲದಿಂದಲು ಇರುವಂತದ್ದು, ಮುತ್ತುರಾಯನಿಗೆ ಹಲವಾರು ವರ್ಷಗಳ ಇತಿಹಾಸ ಇದೆ, ಹಿಂದಿನ ಕಾಲದಲ್ಲಿ ಪ್ಲೇಗ್ ಕಾಲಾರಾ ಅಂತಹ ಮಹಾಮಾರಿ ರೋಗಗಳಿಂದ ಮುತ್ತುರಾಯನ ಗುಡ್ಡದಲ್ಲಿ ಪೂಜೆ ಪುನಸ್ಕಾರಗಳು ನಿಂತು ಹೋಗಿತ್ತು, ಕಳೆದ ಮೂರು ವರ್ಷಗಳಿಂದ ಮತ್ತೆ ಮುತ್ತುರಾಯನಗುಡ್ಡದಲ್ಲಿ ಪೂಜೆಯನ್ನು ಪ್ರಾರಂಭಿಸಿ ದೇವಾಲಯವನ್ನು ನಿರ್ಮಿಸಿ ಅಭಿವೃದ್ದಿ ಪಡಿಸುತ್ತಿದ್ದೇವೆ. ಇದೇ 24ಕ್ಕೆ ಹನುಮ ಜಯಂತಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು,
ಮಾನವ ಹಕ್ಕುಗಳ ಸೇವಾ ಸಮಿತಿ (ರಿ) ವತಿಯಿಂದ ಇಂದು ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು,
ನಗರದ ಪುರಭವನದಲ್ಲಿ ನಡೆದ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿದರು,
ವಿವಿಧ ಕ್ಷೇತ್ರದ ಕಲಾವಿದರಿಗೆ ಹಾಗೂ ಸಾಧಕರಿಗೆ 'ಮಾನವ ರತ್ನ ರಾಜ್ಯ ಪ್ರಶಸ್ತಿ' ಪ್ರದಾನ ಮತ್ತು ಎ.ಎಸ್.ಜಿ. ಆಸ್ಪತ್ರೆ ವತಿಯಿಂದ ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಹಾಗೂ ಮಾಜಿ ವೀರಯೋಧರಿಗೆ ಹಾಗೂ ಅನ್ನದಾತ ರೈತರಿಗೆ ಸನ್ಮಾನ ಮಾಡಲಾಯಿತು,
ಇನ್ನು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಕಲರ್ ಸ್ಟಾರ್ ಬಸವರಾಜ್ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು,
ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕಸ್ತೂರಿ ಚಂದ್ರು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉಪಸ್ಥಿತರಿದ್ದರು
ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿ ನಿತ್ಯ ಪುರಭವನದ ಮುಂಭಾಗ ನಡೆಯುತ್ತಿರುವ ಕಾವೇರಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹದಲ್ಲಿ ಅಧ್ಯಕ್ಷರಾದ ಜಯಪ್ರಕಾಶ್, ಉಪಾಧ್ಯಕ್ಷ ಎಂ ಜೆ ಸುರೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ರೈತ ಮುಖಂಡರಾದ ವರಕೂಡು ಕೃಷ್ಣೇಗೌಡ, ನಾಗರಾಜ್, ಸಿಹಳ್ಳಿ ರಾಜು,ಸುನೀಲ್ ಕುಮಾರ್, ಗೋಲ್ಡ್ ಸುರೇಶ್, ಶ್ರೀನಿವಾಸ, ಶುಭಶ್ರೀ, ಮಹಾದೇವ ಸ್ವಾಮಿ, ಪುಷ್ಪವತಿ, ರಾಜಶೇಖರ್, ಮಲ್ಲೇಶ್, ಯುವರಾಜ್, ಕೃಷ್ಣಯ್ಯ ಸಿ ಎಚ್, ಮಂಜುಳಾ, ರವೀಶ್, ನರಸಿಂಹ ಮೂರ್ತಿ, ಹನುಮಂತಯ್ಯ ಪ್ರದೀಪ್ ಕುಮಾರ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಮೈಸೂರು ವಕೀಲರ ಸಂಘದಿಂದ ಬಾರಿ ಪ್ರತಿಭಟನೆ ಚಿಕ್ಕಮಂಗಳೂರು ನಲ್ಲಿ ನಡೆದ ಘಟನೆ ಕುರಿತು ಇಂದು ಮೈಸೂರಿನಲ್ಲಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ಜಾತ ಹಮ್ಮಿಕೊಳ್ಳಲಾಗಿತು.
ಇದೆ ವೇಳೆ ವಕೀಲರ ಸಂಘದ ಉಪಾಧ್ಯಕ್ಷರು ಪುಟ್ಟ ಸಿದ್ದೇ ಗೌಡ ರವರು ತಮ್ಮ ಅಭಿಪ್ರಾಯವನ್ನು ಮಾಧ್ಯಮ ಮುಂದೆ ವ್ಯಕ್ತಪಡಿಸಿದರು
ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕನಕದಾಸ ಜಯಂತಿ ಪ್ರಯುಕ್ತ ಉಚಿತ ಎಳನೀರು ವಿತರಣೆ ಮಾಡಿದ ಗುರುಪಾದಸ್ವಾಮಿ....
ಜೋಡೆತ್ತುಗಳಂತಿದ್ದ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರ ವಿಚಾರ ಜನರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಕುರ್ಚಿ ಸಂಬಂಧ ಡಿ.ಕೆ.ಶಿವಕುಮಾರ್ ಕಾತರದಿಂದ ಕಾಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಕಡಿಮೆ ಮಾಡಲು ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬಹುದೆಂದು ರಾಜಕೀಯ ಹುನ್ನಾರ ನಡೆದಿದೆ ಎಂದು ವಿಶ್ಲೇಷಿಸಿದರು. ಇವೆಲ್ಲದರ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದರು.
ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ಸಿಗರು ಮಾಡಿದ್ದೇನು? ಹೊಸ ಯೋಜನೆಗಳೇನು? ಎಂದು ಕೇಳಿದರು. ನಿಮ್ಮ ಪಕ್ಷದ ಶಾಸಕರು ಕೂಡ ತಲೆ ಎತ್ತಿಕೊಂಡು ಕ್ಷೇತ್ರದಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಿಸಿದ್ದೀರಿ. ಭೀಕರ ಬರಗಾಲ ಇದ್ದರೂ, ಕೆಲಸ ಮಾಡದೆ ದಿನನಿತ್ಯ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಸಾಧನೆಯನ್ನಷ್ಟೇ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಟೀಕಿಸಿದರು.
ಬರಗಾಲ ಸಂಬಂಧ ಒಬ್ಬರೇ ಒಬ್ಬ ಸಚಿವರು ಪ್ರವಾಸ, ಸಭೆ ಮಾಡಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರ, ಬೆಳೆವಿಮೆಯ ಕುರಿತು ಚರ್ಚಿಸಿಲ್ಲ. ಮೇವು ಸ್ಟಾಕ್ ಮಾಡಿಲ್ಲ. ವಿದ್ಯುತ್
ಬೆಂಗಳೂರು ಸ್ಪರ್ಶ ಫೌಂಡೇಶನ್ ವತಿಯಿಂದ ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾ ವಲ್ಲಿ ಹಬ್ಬದ ಪ್ರಯುಕ್ತ ದೀಪಾ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉಪ ಮೇಯರ್ರಾದ ಡಾ ರೂಪ ರವರು ಉದ್ಘಾಟಿಸಿದರು.
ಈ ವೇಳೆ ವಿಶೇಷ ಮಕ್ಕಳಿಂದ ವಿಶಿಷ್ಟ ರೀತಿಯ ಕಲಾ ಪ್ರದರ್ಶನ ಮಕ್ಕಳಿಂದ ನಡೆಸಿಕೊಟ್ಟರು, ಈ ಕಾರ್ಯಕ್ರಮವು ಸ್ಪರ್ಶ ಫೌಂಡೇಶನ್ ನ ಅಧ್ಯಕ್ಷರಾದ ಗಾಯತ್ರಿ ಅವರ ನೇತೃತ್ವದಲ್ಲಿ ನಡೆಯಿತು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೈಸೂರು ವತಿಯಿಂದ 2022/23ನೇ ಸಾಲಿನ
ಯೋಜನೆಯಡಿಯಲ್ಲಿ
ಗೂಡ್ಸ್ ವಾಹನವನ್ನು ಸಬ್ಸಿಡಿ ಯಲ್ಲಿ. ಶ್ರೀ ಮೊಹಮ್ಮದ್ ಆರಿಫ್ ಪಾಷಾ ರವರಿಗೆ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನವೀರ್ ಶೇಟ್ ರವರು ನೀಡಿದರು. ಹಾಗು ಈ ಸಂದರ್ಭದಲ್ಲಿ. KMDC ಜಿಲ್ಲಾ ವೆವಸ್ಥಾಪಕರು ಶ್ರೀ ನಾಗೇಂದ್ರರವರು.
ಎಸ್. ಎ. ರಹೀಮ್
ಸಾವ್ಕಾರ್ ಚನಾಯ್ಯ ಬ್ಲಾಕ್ ಕಾರ್ಯದರ್ಶಿ.
ಎಂ ರಸೂಲ್ ಕಾಂಗ್ರೆಸ್ ಮುಖಂಡರು. ನಾಗೇಂದ್ರ ಎಂ. ಬಿ. ಕಿಸ್ಸನ್ ಅಧ್ಯಕ್ಷರು, ಆರ್. ಮೂರ್ತಿ. ಕಾಂಗ್ರೆಸ್ ಅಧ್ಯಕ್ಷರು.
m n ಮಹದೇವ್ ಕೆಪಿಸಿಸಿ (OBC)
ಉಪಾಧ್ಯಕ್ಷರು.
ಕಾರ್ಪೋರೇಟರ್ ಆಯಾಜ್ ಫಾಷ
ಹಾಗು NR ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು
ಮೈಸೂರು ಕಾವೇರಿ ಕ್ರಿಯಾ ಸಮಿತಿ ಮೈಸೂರು ಜಿಲ್ಲಾ, ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘ ಇವರ ವತಿಯಿಂದ ದೊಡ್ಡ ಗಡಿಯಾರ ಹತ್ತಿರ ಬಾರಿ ಪ್ರತಿಭಟನೆ ಹಲವರು ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆಗೆ ಭಾಗಿಯಾಗಿದ್ದಾರೆ.
ಸುಪ್ರೀಂ ಕೋರ್ಟಿನ ಅನ್ಯಾಯವನ್ನು ದಿಕ್ಕರಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಾರಿ ಪ್ರತಿಭಟನೆ.
ನಂತರ ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್ ರವರು ಮಾಧ್ಯಮದೊಂದಿಗೆ ಮಾತನಾಡಿದರೆ
ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜೈಪ್ರಕಾಶ್ ರವರು ಉಪಾಧ್ಯಕ್ಷರಾದ ಮಾದೇಶ್ ಮಾಧ್ಯಮದೊಂದಿಗೆ ಮಾತನಾಡಿದರು.
ಇದೆ ವೇಳೆ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್ , ರಾಘವೇಂದ್ರ ಶೇಕು, ಮಂಜುನಾಥ, ಗುರು, ಉಪಸ್ಥಿತರಿದ್ದರು.
ಮೈಸೂರು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ದೊಡ್ಡ ಗಡಿಯಾರ ಹತ್ತಿರ ಬಾರಿ ಪ್ರತಿಭಟನೆ ಹಲವರು ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆಗೆ ಭಾಗಿಯಾಗಿದ್ದಾರೆ.
ಸುಪ್ರೀಂ ಕೋರ್ಟಿನ ಅನ್ಯಾಯವನ್ನು ದಿಕ್ಕರಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಾರಿ ಪ್ರತಿಭಟನೆ.
ನಂತರ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜೈಪ್ರಕಾಶ್ ರವರು ಉಪಾಧ್ಯಕ್ಷರಾದ ಮಾದೇಶ್ ಮಾಧ್ಯಮದೊಂದಿಗೆ ಮಾತನಾಡಿದರು.
ಮೈಸೂರು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಹಾಗೂ ಕರ್ನಾಟಕ ಬಂದ್ ಗೆ ಬೆಂಬಲ.
ಈ ವೇಳೆ ಸಂಘದ ಉಪಾಧ್ಯಕ್ಷರು , ಪದಾಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷರಾದ ಪುಟ್ಟಸಿದ್ದೇಗೌಡರು ಹಾಗೂ ಸಂಘದ ನಿರ್ದೇಶಕರಾದ ಅಭಿಷೇಕರು ಮಾಧ್ಯಮದೊಂದಿಗೆ ಮಾತನಾಡಿದರು.
Ahili ಚೀಟ್ಸ್ ಕಂಪನಿಯು ಗ್ರಾಹಕರು ಪಾವತಿ ಮಾಡಿರುವ ಚೀಟಿ ಹಣವನ್ನು ಹಿಂದಿರುಗಿಸುತ್ತಿಲವೆಂದು ಕೇಶವಯ್ಯ ರವರು ಆರೋಪ ಮಾಡಿದ್ದಾರೇ....
ಮೈಸೂರು ನಗರದಲ್ಲಿರುವ ಆಹಿಲಿ ಚೀಟ್ಸ್ ಪ್ರೈ. ಲಿ. ಸಂಸ್ಥೆಯು ತಮ್ಮನ್ನು ಸೇರಿದಂತೆ ಸುಮಾರು ೧೧ ಜನ ಗ್ರಾಹಕರರು ಪಾವತಿ ಮಾಡಿರುವ ಚೀಟಿ ಹಣವನ್ನು ಹಿಂದುರುಗಿಸುತ್ತಿಲ್ಲ ಹಾಗೂ ಇದನ್ನು ಕೇಳಲು ಒದರೆ ತಮ್ಮ ಮೇಲೆ ಹಲ್ಲೆಯ ಯತ್ನ ಮಾಡಿದ್ದಾರೆ ಎಂದು ಕಂಪನಿ ನಂಭಿ ಹಣ ಪವಾತಿ ಮಾಡಿದ ಕೇಶವಯ್ಯ ರವರು ಸರಸ್ವತಿ ಪುರಂ ಪೋಲೀಸ್ ಠಾಣೆಯಲ್ಲಿ ದೂರು ದಖಲಿಸಿದ್ದಾರೆ.