CityTv Karnataka

CityTv Karnataka News channel
(1)

26/01/2024

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ವತಿಯಿಂದ ೭೫ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗಿತ್ತು.

ಈ ವೇಳೆ ಹಿರಿಯ ನ್ಯಾಯಾಧೀಶರು ಹಾಗೂ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.

ನಂತರ ಮೈಸೂರು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಪುಟ್ಟ ಸಿದ್ದೆ ಗೌಡ್ರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

22/01/2024

ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮವನ್ನು ಅಗ್ರಹಾರದ
101 ಗಣಪತಿ ದೇವಸ್ಥಾನದ
ಮುಂಭಾಗ ಏರ್ಪಡಿಸಲಾಗಿತ್ತು
ಬಳಿಕ ಗಣ್ಯರು ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು
ನಂತರ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

ಬಳಿಕ ಮಾತನಾಡಿದ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿಬಿ ರಾಜಶೇಖರ್ ಅವರು ಮಾತನಾಡಿ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವ ಈ ಪವಿತ್ರ ದಿನದಂದು ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶ್ರೀರಾಮನಿಗೆ ಪೂಜೆ ಅನ್ನದಾಸೋಹವನ್ನು ಹಮ್ಮಿಕೊಂಡಿದ್ದು ಶ್ರೀ ರಾಮನ ಅನುಗ್ರಹ ಇಡೀ ದೇಶಕ್ಕೆ ಸಿಗಲಿ
ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಸಾಹಿತಿ ಬನ್ನೂರು ಕೆ ರಾಜು. ಮೂಗೂರು ನಂಜುಂಡಸ್ವಾಮಿ. ಪ್ರದೀಪ್ ಕುಮಾರ್. ಡಿಪಿಕೆ ಪರಮೇಶ್. ಬಸವರಾಜ್. . ನಟ ಸುಪ್ರೀತ್. ಲಯನ್ ಸುರೇಶ್ ಗೋಲ್ಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

26/12/2023

ಕನ್ನಡ ಸೇನೆ ಪಡೆ ವತಿಯಿಂದ Dr ಪುನೀತ್ ರಾಜಕುಮಾರ್ ಸ್ಮರಣೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ ಮಕ್ಕಳಿಗೆ ಬಟ್ಟೆ ಪುಸ್ತಕ ಸಾಮಗ್ರಿ ವಿತರಣೆ ಕಾರ್ಯಕ್ರಮ ನೀಡಿ ಗೌರವಿಸಿದ್ದಾರು.
ಇವೇಳ ಕಾರ್ಯಕ್ರಮವನ್ನು ಶಾಸಕರಾದ ಶ್ರೀವತ್ಸ, ಹಾಗೂ65 ಕಾರ್ಪೊರೇಟರ್ ಮುಗಂಚರ್ ಬಿಜೆಪಿ ಮುಖಂಡರಾದ ಜಯು ಪ್ರಕಾಶ್ ರವರಿಗೆ ಉದ್ಘಾಟಿಸಿದರು.
ಇದೆ ವೇಳೆ ಕನ್ನಡ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜಸ್ ಲೋಕೇಶ್ ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದಾರು.

23/12/2023

*ಮುತ್ತುರಾಯನ ಗುಡ್ಡದಲ್ಲಿ ದಿ. 24 ರಂದು ಹನುಮ ಜಯಂತಿ ವಿಶೇಷ ಪೂಜೆ*

ಮೈಸೂರು,ಡಿ.23 :- ಮೈಸೂರಿನ ಬಸವನಪುರ ಗ್ರಾಮದಲ್ಲಿರುವ ಶ್ರೀ ಮುತ್ತುರಾಯನಗುಡ್ಡದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಇದೇ 24 ರಂದು ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲಾಗಿದೆ, ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತುರಾಯ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಬಿ ರವರು ತಿಳಿಸಿದರು.

ನಂತರ ಮುಂದುವರಿದು ಮಾತನಾಡಿದ ಅವರು ಶ್ರೀ ಮುತ್ತುರಾಯಗುಡ್ಡ ಪುರತನ ಕಾಲದಿಂದಲು ಇರುವಂತದ್ದು, ಮುತ್ತುರಾಯನಿಗೆ ಹಲವಾರು ವರ್ಷಗಳ ಇತಿಹಾಸ ಇದೆ, ಹಿಂದಿನ ಕಾಲದಲ್ಲಿ ಪ್ಲೇಗ್ ಕಾಲಾರಾ ಅಂತಹ ಮಹಾಮಾರಿ ರೋಗಗಳಿಂದ ಮುತ್ತುರಾಯನ ಗುಡ್ಡದಲ್ಲಿ ಪೂಜೆ ಪುನಸ್ಕಾರಗಳು ನಿಂತು ಹೋಗಿತ್ತು, ಕಳೆದ ಮೂರು ವರ್ಷಗಳಿಂದ ಮತ್ತೆ ಮುತ್ತುರಾಯನಗುಡ್ಡದಲ್ಲಿ ಪೂಜೆಯನ್ನು ಪ್ರಾರಂಭಿಸಿ ದೇವಾಲಯವನ್ನು ನಿರ್ಮಿಸಿ ಅಭಿವೃದ್ದಿ ಪಡಿಸುತ್ತಿದ್ದೇವೆ. ಇದೇ 24ಕ್ಕೆ ಹನುಮ ಜಯಂತಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಬಹಳ ವಿಶೇಷವಾಗಿ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೇಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಮುತ್ತುರಾಯ ಸೇವಾ ಟ್ರಸ್ಟ್ ನ ಕಾರ್ಯದರ್ಶಿಯಾದ ಮೋಗನ್ನೆ ಗೌಡ, ಖಜಾಂಚಿಗಳಾದ ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿಗಳಾದ ಉಜ್ವಲ್ ರವರು ಭಾಗಿಯಾಗಿದ್ದರು.

18/12/2023

ಮಾನವ ಹಕ್ಕುಗಳ ಸೇವಾ ಸಮಿತಿ (ರಿ) ವತಿಯಿಂದ ಇಂದು ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು,

ನಗರದ ಪುರಭವನದಲ್ಲಿ ನಡೆದ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿದರು,

ವಿವಿಧ ಕ್ಷೇತ್ರದ ಕಲಾವಿದರಿಗೆ ಹಾಗೂ ಸಾಧಕರಿಗೆ 'ಮಾನವ ರತ್ನ ರಾಜ್ಯ ಪ್ರಶಸ್ತಿ' ಪ್ರದಾನ ಮತ್ತು ಎ.ಎಸ್.ಜಿ. ಆಸ್ಪತ್ರೆ ವತಿಯಿಂದ ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಹಾಗೂ ಮಾಜಿ ವೀರಯೋಧರಿಗೆ ಹಾಗೂ ಅನ್ನದಾತ ರೈತರಿಗೆ ಸನ್ಮಾನ ಮಾಡಲಾಯಿತು,

ಇನ್ನು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಕಲರ್ ಸ್ಟಾರ್ ಬಸವರಾಜ್ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು,

ಕಾರ್ಯಕ್ರಮದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕಸ್ತೂರಿ ಚಂದ್ರು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉಪಸ್ಥಿತರಿದ್ದರು

12/12/2023

ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿ ನಿತ್ಯ ಪುರಭವನದ ಮುಂಭಾಗ ನಡೆಯುತ್ತಿರುವ ಕಾವೇರಿ ಕ್ರಿಯಾ ಸಮಿತಿ ಧರಣಿ ಸತ್ಯಾಗ್ರಹದಲ್ಲಿ ಅಧ್ಯಕ್ಷರಾದ ಜಯಪ್ರಕಾಶ್, ಉಪಾಧ್ಯಕ್ಷ ಎಂ ಜೆ ಸುರೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ರೈತ ಮುಖಂಡರಾದ ವರಕೂಡು ಕೃಷ್ಣೇಗೌಡ, ನಾಗರಾಜ್, ಸಿಹಳ್ಳಿ ರಾಜು,ಸುನೀಲ್ ಕುಮಾರ್, ಗೋಲ್ಡ್ ಸುರೇಶ್, ಶ್ರೀನಿವಾಸ, ಶುಭಶ್ರೀ, ಮಹಾದೇವ ಸ್ವಾಮಿ, ಪುಷ್ಪವತಿ, ರಾಜಶೇಖರ್, ಮಲ್ಲೇಶ್, ಯುವರಾಜ್, ಕೃಷ್ಣಯ್ಯ ಸಿ ಎಚ್, ಮಂಜುಳಾ, ರವೀಶ್, ನರಸಿಂಹ ಮೂರ್ತಿ, ಹನುಮಂತಯ್ಯ ಪ್ರದೀಪ್ ಕುಮಾರ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

04/12/2023

ಮೈಸೂರು ವಕೀಲರ ಸಂಘದಿಂದ ಬಾರಿ ಪ್ರತಿಭಟನೆ ಚಿಕ್ಕಮಂಗಳೂರು ನಲ್ಲಿ ನಡೆದ ಘಟನೆ ಕುರಿತು ಇಂದು ಮೈಸೂರಿನಲ್ಲಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ಜಾತ ಹಮ್ಮಿಕೊಳ್ಳಲಾಗಿತು.
ಇದೆ ವೇಳೆ ವಕೀಲರ ಸಂಘದ ಉಪಾಧ್ಯಕ್ಷರು ಪುಟ್ಟ ಸಿದ್ದೇ ಗೌಡ ರವರು ತಮ್ಮ ಅಭಿಪ್ರಾಯವನ್ನು ಮಾಧ್ಯಮ ಮುಂದೆ ವ್ಯಕ್ತಪಡಿಸಿದರು

04/12/2023
01/12/2023

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕನಕದಾಸ ಜಯಂತಿ ಪ್ರಯುಕ್ತ ಉಚಿತ ಎಳನೀರು ವಿತರಣೆ ಮಾಡಿದ ಗುರುಪಾದಸ್ವಾಮಿ....

20/11/2023

ಜೋಡೆತ್ತುಗಳಂತಿದ್ದ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರ ವಿಚಾರ ಜನರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಕುರ್ಚಿ ಸಂಬಂಧ ಡಿ.ಕೆ.ಶಿವಕುಮಾರ್ ಕಾತರದಿಂದ ಕಾಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಕಡಿಮೆ ಮಾಡಲು ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬಹುದೆಂದು ರಾಜಕೀಯ ಹುನ್ನಾರ ನಡೆದಿದೆ ಎಂದು ವಿಶ್ಲೇಷಿಸಿದರು. ಇವೆಲ್ಲದರ ಬಗ್ಗೆ ನಮಗೆ ಆಸಕ್ತಿ ಇಲ್ಲ ಎಂದರು.
ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ಸಿಗರು ಮಾಡಿದ್ದೇನು? ಹೊಸ ಯೋಜನೆಗಳೇನು? ಎಂದು ಕೇಳಿದರು. ನಿಮ್ಮ ಪಕ್ಷದ ಶಾಸಕರು ಕೂಡ ತಲೆ ಎತ್ತಿಕೊಂಡು ಕ್ಷೇತ್ರದಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಿಸಿದ್ದೀರಿ. ಭೀಕರ ಬರಗಾಲ ಇದ್ದರೂ, ಕೆಲಸ ಮಾಡದೆ ದಿನನಿತ್ಯ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಸಾಧನೆಯನ್ನಷ್ಟೇ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಟೀಕಿಸಿದರು.
ಬರಗಾಲ ಸಂಬಂಧ ಒಬ್ಬರೇ ಒಬ್ಬ ಸಚಿವರು ಪ್ರವಾಸ, ಸಭೆ ಮಾಡಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರ, ಬೆಳೆವಿಮೆಯ ಕುರಿತು ಚರ್ಚಿಸಿಲ್ಲ. ಮೇವು ಸ್ಟಾಕ್ ಮಾಡಿಲ್ಲ. ವಿದ್ಯುತ್ ಕೊರತೆ ಮಿತಿಮೀರಿದೆ ಎಂದರು. ಹಿಂದೆ ಗರಿಷ್ಠ ಸಂಕಷ್ಟಗಳಿದ್ದರೂ ಯಡಿಯೂರಪ್ಪನವರ ಸರಕಾರವು 7 ಗಂಟೆ ವಿದ್ಯುತ್ ಅನ್ನು ರೈತರಿಗೆ ಕೊಟ್ಟಿತ್ತು ಎಂದು ನೆನಪಿಸಿದರು.
ಕಾಂಗ್ರೆಸ್ ಸರಕಾರ ರೈತವಿರೋಧಿ, ಬಡವರ ವಿರೋಧಿ. ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪನವರು ನೀಡುತ್ತಿದ್ದ ಹೆಚ್ಚುವರಿ 4 ಸಾವಿರವನ್ನು ರದ್ದು ಮಾಡಿದ ಸರಕಾರವಿದು ಎಂದು ಆಕ್ಷೇಪಿಸಿದರು. ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಬಂಡವಾಳ ಹೂಡಿಕೆದಾರರು ಇಲ್ಲಿಗೆ ಬರುತ್ತಿಲ್ಲ. ಅಧಿಕಾರದ ಅಮಲಿನಲ್ಲಿ ಸರಕಾರ, ಸಚಿವರು ತೇಲುತ್ತಿದ್ದಾರೆ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರ ಭೇಟಿಗೆ ಸಿಎಂ ಸಿದ್ದರಾಮಯ್ಯನವರು ಅವಕಾಶ ಕೊಟ್ಟಿಲ್ಲ. ಬದಲಾಗಿ ಅವರನ್ನು ಬಂಧಿಸಲಾಗಿದೆ. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಈ ಸರಕಾರ ದಲಿತ ವಿರೋಧಿ ಎಂದು ಆಕ್ಷೇಪಿಸಿದ ಅವರು, ಸಂವಿಧಾನವಿರೋಧಿ ಹೇಳಿಕೆ ನೀಡಿದ ಜಮೀರ್ ಅಹ್ಮದ್ ಅವರ ರಾಜೀನಾಮೆ ಪಡೆಯಲು ಸಿಎಂ ಅವರನ್ನು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದ ಪ್ರತಾಪಸಿಂಹ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಮೈಸೂರು ನಗರ ಜಿಲ್ಲಾಧ್ಯಕ್ಷ ಮತ್ತು ಶಾಸಕ ಟಿ.ಎಸ್. ಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮಾಜಿ ಸಚಿವ ಶಿವಣ್ಣ, ವಿಜಯಶಂಕರ್, ಮಾಜಿ ಶಾಸಕರಾದ ನಾಗೇಂದ್ರ, ಎನ್.ಮಹೇಶ್, ಬಾಲರಾಜ್, ಹರ್ಷವರ್ಧನ್, ನಿರಂಜನ್ ಕುಮಾರ್ ಅವರು ಉಪಸ್ಥಿತರಿದ್ದರು.

06/11/2023

ಬೆಂಗಳೂರು ಸ್ಪರ್ಶ ಫೌಂಡೇಶನ್ ವತಿಯಿಂದ ವಿಶೇಷ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾ ವಲ್ಲಿ ಹಬ್ಬದ ಪ್ರಯುಕ್ತ ದೀಪಾ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉಪ ಮೇಯರ್ರಾದ ಡಾ ರೂಪ ರವರು ಉದ್ಘಾಟಿಸಿದರು.

ಈ ವೇಳೆ ವಿಶೇಷ ಮಕ್ಕಳಿಂದ ವಿಶಿಷ್ಟ ರೀತಿಯ ಕಲಾ ಪ್ರದರ್ಶನ ಮಕ್ಕಳಿಂದ ನಡೆಸಿಕೊಟ್ಟರು, ಈ ಕಾರ್ಯಕ್ರಮವು ಸ್ಪರ್ಶ ಫೌಂಡೇಶನ್ ನ ಅಧ್ಯಕ್ಷರಾದ ಗಾಯತ್ರಿ ಅವರ ನೇತೃತ್ವದಲ್ಲಿ ನಡೆಯಿತು.

24/10/2023

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೈಸೂರು ವತಿಯಿಂದ 2022/23ನೇ ಸಾಲಿನ
ಯೋಜನೆಯಡಿಯಲ್ಲಿ
ಗೂಡ್ಸ್ ವಾಹನವನ್ನು ಸಬ್ಸಿಡಿ ಯಲ್ಲಿ. ಶ್ರೀ ಮೊಹಮ್ಮದ್ ಆರಿಫ್ ಪಾಷಾ ರವರಿಗೆ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನವೀರ್ ಶೇಟ್ ರವರು ನೀಡಿದರು. ಹಾಗು ಈ ಸಂದರ್ಭದಲ್ಲಿ. KMDC ಜಿಲ್ಲಾ ವೆವಸ್ಥಾಪಕರು ಶ್ರೀ ನಾಗೇಂದ್ರರವರು.
ಎಸ್. ಎ. ರಹೀಮ್
ಸಾವ್ಕಾರ್ ಚನಾಯ್ಯ ಬ್ಲಾಕ್ ಕಾರ್ಯದರ್ಶಿ.
ಎಂ ರಸೂಲ್ ಕಾಂಗ್ರೆಸ್ ಮುಖಂಡರು. ನಾಗೇಂದ್ರ ಎಂ. ಬಿ. ಕಿಸ್ಸನ್ ಅಧ್ಯಕ್ಷರು, ಆರ್. ಮೂರ್ತಿ. ಕಾಂಗ್ರೆಸ್ ಅಧ್ಯಕ್ಷರು.
m n ಮಹದೇವ್ ಕೆಪಿಸಿಸಿ (OBC)
ಉಪಾಧ್ಯಕ್ಷರು.
ಕಾರ್ಪೋರೇಟರ್ ಆಯಾಜ್ ಫಾಷ
ಹಾಗು NR ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

10/10/2023

ಮೈಸೂರು ಕಾವೇರಿ ಕ್ರಿಯಾ ಸಮಿತಿ ವತಿಯಿಂದ 10 ದಿನ ದೊಡ್ಡ ಗಡಿಯಾರ ಹತ್ತಿರ ಬಾರಿ ಪ್ರತಿಭಟನೆ ಹಲವಾರು ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆಗೆ ಭಾಗಿಯಾಗಿದ್ದಾರು.

ಸುಪ್ರೀಂ ಕೋರ್ಟಿನ ಅನ್ಯಾಯವನ್ನು ದಿಕ್ಕರಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಾರಿ ಪ್ರತಿಭಟನೆ.

ನಂತರ ಕಾವೇರಿ ಕ್ರಿಯಾ ಸಮಿತಿಯ ಹಲವು ಸಂಘ ಸಂಸ್ಥಗಳ ಪದಾಧಿಕಾರಿಗಳು ಮಾಧ್ಯಮದೊಂದಿಗೆ ಮಾತನಾಡಿದರು.

06/10/2023

ಮೈಸೂರು ಕಾವೇರಿ ಕ್ರಿಯಾ ಸಮಿತಿ ಮೈಸೂರು ಜಿಲ್ಲಾ, ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘ ಇವರ ವತಿಯಿಂದ ದೊಡ್ಡ ಗಡಿಯಾರ ಹತ್ತಿರ ಬಾರಿ ಪ್ರತಿಭಟನೆ ಹಲವರು ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆಗೆ ಭಾಗಿಯಾಗಿದ್ದಾರೆ.

ಸುಪ್ರೀಂ ಕೋರ್ಟಿನ ಅನ್ಯಾಯವನ್ನು ದಿಕ್ಕರಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಾರಿ ಪ್ರತಿಭಟನೆ.

ನಂತರ ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸ ಸಂಘದ ಅಧ್ಯಕ್ಷರಾದ ಸುರೇಶ್ ಗೋಲ್ಡ್ ರವರು ಮಾಧ್ಯಮದೊಂದಿಗೆ ಮಾತನಾಡಿದರೆ
ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜೈಪ್ರಕಾಶ್ ರವರು ಉಪಾಧ್ಯಕ್ಷರಾದ ಮಾದೇಶ್ ಮಾಧ್ಯಮದೊಂದಿಗೆ ಮಾತನಾಡಿದರು.
ಇದೆ ವೇಳೆ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್ , ರಾಘವೇಂದ್ರ ಶೇಕು, ಮಂಜುನಾಥ, ಗುರು, ಉಪಸ್ಥಿತರಿದ್ದರು.

04/10/2023

ಮೈಸೂರು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ದೊಡ್ಡ ಗಡಿಯಾರ ಹತ್ತಿರ ಬಾರಿ ಪ್ರತಿಭಟನೆ ಹಲವರು ಸಂಘ ಸಂಸ್ಥೆಗಳು ಸೇರಿ ಪ್ರತಿಭಟನೆಗೆ ಭಾಗಿಯಾಗಿದ್ದಾರೆ.

ಸುಪ್ರೀಂ ಕೋರ್ಟಿನ ಅನ್ಯಾಯವನ್ನು ದಿಕ್ಕರಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಾರಿ ಪ್ರತಿಭಟನೆ.

ನಂತರ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಜೈಪ್ರಕಾಶ್ ರವರು ಉಪಾಧ್ಯಕ್ಷರಾದ ಮಾದೇಶ್ ಮಾಧ್ಯಮದೊಂದಿಗೆ ಮಾತನಾಡಿದರು.

29/09/2023

ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ವಿಶಿಷ್ಟ ರೀತಿ ಪ್ರತಿಭಟನೆ ಹಾಗೂ ಕರ್ನಾಟಕ ಬಂದ್ ಗೆ ಬೆಂಬಲ. ಅಧ್ಯಕ್ಷರು ರಾಜಶೇಖರ್. ಖಜಂಜಿ ನಂಜುಂಡ . ಮೈಸೂರು ಜಿಲ್ಲಾ ಗೌರವಾಧ್ಯಕ್ಷರು ಹೊನ್ನೇಗೌಡ. ಅಜಯ್ ಶೆಟ್ಟಿ ಲೋಕೇಶ್ .. ಭೋಗಣ್ಣ ಮತ್ತು ಪದಾಧಿಕಾರಿಗಳು

29/09/2023

ಮೈಸೂರು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಹಾಗೂ ಕರ್ನಾಟಕ ಬಂದ್ ಗೆ ಬೆಂಬಲ.
ಈ ವೇಳೆ ಸಂಘದ ಉಪಾಧ್ಯಕ್ಷರು , ಪದಾಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.

ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷರಾದ ಪುಟ್ಟಸಿದ್ದೇಗೌಡರು ಹಾಗೂ ಸಂಘದ ನಿರ್ದೇಶಕರಾದ ಅಭಿಷೇಕರು ಮಾಧ್ಯಮದೊಂದಿಗೆ ಮಾತನಾಡಿದರು.

29/09/2023

*ಕರ್ನಾಟಕ ಬಂದ್ ಹಿನ್ನಲೆ*

ಮೈಸೂರಿನ‌ ಗ್ರಾಮಾಂತರ ಬಸ್ ನಿಲ್ದಾಣ ಖಾಲಿ ಖಾಲಿ.
ಬಸ್ ಗಳಿಗಾಗಿ ಕಾದು ನಿಂತ ಬೆರಳೆಣಿಕೆ ಜನರು.
ನಿನ್ನೆ ರಾತ್ರಿಯಿಂದಲೇ ಬಸ್ ಗಳ‌ ಓಡಾಟ ಸ್ಥಗಿತ.
ಪ್ರತಿಭಟನಾಕಾರರ ಮೂಡ್ ಆಧರಿಸಿ ಬಸ್ ಬಿಡಲು ಚಿಂತನೆ.
ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ತಡೆಯಲು ಸನ್ನದ್ಧರಾದ ಪೊಲೀಸರು.
ಸ್ವತಂ ಪೊಲೀಸ್ ಕಮೀಷನರ್ ಸ್ಥಳದಲ್ಲಿದ್ದು ಭದ್ರತೆ ಉಸ್ತುವಾರಿ.

*ಮೈಸೂರು*

ಮೈಸೂರಿನಲ್ಲಿ ಕಾವೇರುತ್ತಿರುವ ಪ್ರತಿಭಟನೆ.
ಸಬರ್ಬ್ನ್ ಬಸ್ ನಿಲ್ದಾಣದ ಮುಂಭಾಗ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಪ್ರತಿಭಟನಾಕಾರರು.
ಕಾವೇರಿ ಕ್ರಿಯಾ ಸಮಿತಿ ಹೆಸರಿನಲ್ಲಿ ಒಗ್ಗೂಡಿ ಪ್ರತಿಭಟನೆ.
ರೈತ ಮುಖಂಡರು, ಕನ್ನಡಪರ ಸಂಘಟನೆಗಳು, ಚಳವಳಿಗಾರರು ಒಟ್ಟಿಗೆ ಸೇರಿ ಪ್ರತಿಭಟನೆ.
ಸಂಸದರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ....

29/09/2023

Ahili ಚೀಟ್ಸ್ ಕಂಪನಿಯು ಗ್ರಾಹಕರು ಪಾವತಿ ಮಾಡಿರುವ ಚೀಟಿ ಹಣವನ್ನು ಹಿಂದಿರುಗಿಸುತ್ತಿಲವೆಂದು ಕೇಶವಯ್ಯ ರವರು ಆರೋಪ ಮಾಡಿದ್ದಾರೇ....

ಮೈಸೂರು ನಗರದಲ್ಲಿರುವ ಆಹಿಲಿ ಚೀಟ್ಸ್ ಪ್ರೈ. ಲಿ. ಸಂಸ್ಥೆಯು ತಮ್ಮನ್ನು ಸೇರಿದಂತೆ ಸುಮಾರು ೧೧ ಜನ ಗ್ರಾಹಕರರು ಪಾವತಿ ಮಾಡಿರುವ ಚೀಟಿ ಹಣವನ್ನು ಹಿಂದುರುಗಿಸುತ್ತಿಲ್ಲ ಹಾಗೂ ಇದನ್ನು ಕೇಳಲು ಒದರೆ ತಮ್ಮ ಮೇಲೆ ಹಲ್ಲೆಯ ಯತ್ನ ಮಾಡಿದ್ದಾರೆ ಎಂದು ಕಂಪನಿ‌ ನಂಭಿ ಹಣ ಪವಾತಿ ಮಾಡಿದ ಕೇಶವಯ್ಯ ರವರು ಸರಸ್ವತಿ ಪುರಂ ಪೋಲೀಸ್ ಠಾಣೆಯಲ್ಲಿ ದೂರು ದಖಲಿಸಿದ್ದಾರೆ.

28/09/2023

ಮೈಸೂರು ಹೆಬ್ಬಾಳಿನ ಮಂಚೇಗೌಡನ ಕೊಪ್ಪಲು ಏಕದಂತ ಗ್ರೂಪ್ ವತಿಯಿಂದ ಅದ್ದೂರಿ ಗಣಪತಿ ಪೂಜೆ ಮತ್ತು ಅನ್ನಸಂತರ್ಪಣೆ ಮಾಡಲಾಯಿತು.

ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ರವಿ ಅರವರು ಮಾತನಾಡಿದರು.

26/09/2023

ಮೈಸೂರು ಕಾವೇರಿ ಉಪವಾಸ ಸಮಿತಿ ವತಿಯಿಂದ, ನಾಳೆಯಿಂದ ಉಪವಾಸ ಸತ್ಯಾಗ್ರಹ ಮಾಡುತ್ತೇವೆ,ಕಾವೇರಿ ಕ್ರಿಯಾ ಸಮಿತಿ ಎಚ್ಚರಿಕೆ.
ಈ ವೇಳೆ ಕಾವೇರಿ, ಉಪವಾಸ ಸಮಿತಿಯ ಅಧ್ಯಕ್ಷರಾದ ಜೈಪ್ರಕಾಶ್ ರವರು ಮಾಧ್ಯಮದೊಂದಿಗೆ ಮಾತನಾಡಿದರು.
ಈ ವೇಳೆ ನಮಗೆ ಅನ್ಯಾಯವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು

https://youtu.be/QGdWknCUk7w?si=XQN9JgdbEWzzefY2
11/09/2023

https://youtu.be/QGdWknCUk7w?si=XQN9JgdbEWzzefY2

ಚಾಣಕ್ಯ ನೀತಿಯನ್ನು ನಾವು ನೀವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ. ಯಾವುದೆೇ ಕಾರಣಕ್ಕು ನಮ್ಮ ಏಳಿಗೆಯನ್ನು ತಡೆಯಲು ಆ ದೇವರಿಂದಲು ಸ...

08/08/2023

ಸ್ಪಂದನ ಅವರ ಸಾವಿಗೆ ಕೀಟೋ ಕಾರಣವಾಯಿತೆ?೧೬ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಬ್ರಮಕ್ಕಿ ೧೯ ದಿನಗಳಷ್ಟೇ ಬಾಕಿ ಇತ್ತು.... ...

https://youtu.be/hMQO5itkNdUಸ್ಪಂದನ ವಿಜಯ್ ರಾಗವೇಂದ್ರ ಇನ್ನಿಲ್ಲ.!!
08/08/2023

https://youtu.be/hMQO5itkNdU

ಸ್ಪಂದನ ವಿಜಯ್ ರಾಗವೇಂದ್ರ ಇನ್ನಿಲ್ಲ.!!

ಸ್ಪಂದನ ಅವರ ಸಾವಿಗೆ ಕೀಟೋ ಕಾರಣವಾಯಿತೆ?೧೬ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಬ್ರಮಕ್ಕಿ ೧೯ ದಿನಗಳಷ್ಟೇ ಬಾಕಿ ಇತ್ತು.... ...

30/07/2023

ಜೆ.ಎಲ್.ಬಿ. ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ. ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ "ಕುರುಬರಿಂದ ಕುರುಬರಿಗಾಗಿ" "ಉಳ್ಳವರಿಂದ ಅವಶ್ಯಕತೆ ಇರುವವರಿಗಾಗಿ ಎಂಬ "ಉಚಿತ ಕುರಿ" ನೀಡುವ ಯೋಜನೆಯ 9ನೇ ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್ ರವರು ಹಾಗೂ ಗಣ್ಯರು ಲಾಟರಿ ಮೂಲಕ ಫಲಾನುಭವಿಗಳಿಗೆ ಉಚಿತ 7 ಕುರಿ ಮರಿಗಳನ್ನು ಹಾಗೂ ಹಣ್ಣಿನ ಗಿಡವನ್ನು, ವಾಟರ್ ಕ್ಯಾನ್‌ಗಳನ್ನು, 50 ವರ್ಷ ಮೇಲ್ಪಟ್ಟ ಎಲ್ಲ ಮಾತೆಯರಿಗೆ ಸೀರೆಯನ್ನು ಹಾಗೂ ಜಯಮ್ಮನವರು ನೀಡಿದ ಒಂದು ಹೆಣ್ಣು ಕರವನ್ನು ಯಾಂದಹಳ್ಳಿ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನೀಡಲಾಯಿತು ಈ ಸಂದರ್ಭದಲ್ಲಿ ತಿಸ್ಸಾ ಬಂತೆ ಜಿ, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ಮಹೇಶ್ ಗುರುಗಳು,ಎಸ್ ಪ್ರಕಾಶ್ ಪ್ರಿಯಾದರ್ಶನ್, ಬಿಜೆಪಿ ಮುಖಂಡರಾದ ಬೈರತಿ ಲಿಂಗರಾಜು,ಪುರುಷೋತ್ತಮ್,ವರುಣ ಪ್ರಶಾಂತ್, ಶಿವಕುಮಾರ್,ಉಪಾಧ್ಯಾಯರಾದ ಮಂಜುಳಾ,ಉಷಾ ರಮೇಶ್,ಪುಷ್ಪವತಿ, ಎಂ ಮಾಧವಿ ಕಾಂಗ್ರೆಸ್ ಮುಖಂಡರಾದ ರವಿ, ಕೆ ಆರ್ ನಗರದ ಪ್ರಮೋದ್ ಇನ್ನಿತರರು ಭಾಗವಹಿಸಿದ್ದರು ಈ ತಿಂಗಳ ಫಲಾನುಭವಿಗಳು ಕೆ ಆರ್ ನಗರದ ಶೈಲಜಾ, ಮಾರುತಿ,ಮಂಜುನಾಥ್, ಹುಣಸೂರಿನ ವೀರಭದ್ರ ವರುಣ ಕ್ಷೇತ್ರದ ಮಾಲಮ್ಮ ಟಿ ನರಸೀಪುರದ ಮಹಾದೇವರವರಿಗೆ ವಿತರಿಸಲಾಯಿತು

https://youtu.be/3P01WfFF5vc
26/07/2023

https://youtu.be/3P01WfFF5vc

ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರು ಹಾಸ್ಯ ಲೋಕವನ್ನೆ ಆಳಿದವ್ರು. ರಾಜಕುಮಾರ್‌ಗಿಂತಲೂ ಮೊದಲೇ ನಿರ್ಮಾಪಕರು ನರಸಿಂಹರಾಜು ಅವರ ಕಾ.....

Address

New Kantharaj Urs Road
Mysore
570022

Telephone

+919620508515

Website

Alerts

Be the first to know and let us send you an email when CityTv Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to CityTv Karnataka:

Videos

Share

Category


Other TV Channels in Mysore

Show All

You may also like