22/10/2022
ಸುರ್ಪ್ರೈಸ್ ಸೀಕ್ರೆಟ್ ರಿವೀಲ್ ಮಾಡಿದ ಅಶ್ವಿನಿ || Puneetha Parva || Ashwini Puneethrajkumar
News provider in Karnataka that bring the latest news and information to viewers.
ಸುರ್ಪ್ರೈಸ್ ಸೀಕ್ರೆಟ್ ರಿವೀಲ್ ಮಾಡಿದ ಅಶ್ವಿನಿ || Puneetha Parva || Ashwini Puneethrajkumar
ಯಶ್ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುನೀತ್ ಮಗಳು | Yash | Ashwini puneeth rajkumar
ನಾನು ಡ್ಯಾನ್ಸ್ ಮಾಡಿದ್ದಕ್ಕೆನೀವು ಥ್ಯಾಂಕ್ಸ್ ಎಲ್ಲಾ ಹೇಳ್ಬೇಡಿ! Prabhudeva | Shivarajkumar | Punita Parva
ದೇವ್ರಾಣೆ ನಮ್ಮಣ್ಣನ್ನೇ ನೋಡಿದಂಗಾಯ್ತು - ಜಯರಾಜ್ ತಂಗಿ!! | Jayaraj Sister | Head Bush | Exclusive
Here is an exclusive video of Jayaraj sister talking about Head Bush movie after watching the premiere, she becomes emotional and compares Jayaraj and Daali Dhananjay. Also exchanges emotional talk between Agni Shridhar and Bacchan
ಅಪ್ಪುನ ಫಸ್ಟ್ ಟೈಮ್ ನೋಡ್ದಾಗ ಇಂಡಸ್ಟ್ರೀನ ಆಳ್ತಾರೆ ಅಂದಿದ್ದೆ! Ramesh Aravind
Prakash Raj ಮಾತಿಗೆ ಎದ್ದು ನಿಂತು ಕೈ ಮುಗಿದ ನಟ ಸೂರ್ಯ | Suriya | Puneeth Rajkumar
H.D Kumaraswamy: ಜಿ.ಟಿ ದೇವೇಗೌಡರ ಪಟ್ಟಿ ಬಗ್ಗೆ ಏನಂದ್ರು ಮಾಜಿ ಸಿಎಂ?
ಮೈಸೂರು ಭಾಗದ ಕ್ಷೇತ್ರಗಳ JDS ಅಭ್ಯರ್ಥಿಗಳ ಪಟ್ಟಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ದಲಿತ ವಿರೋಧಿ ಎಂಬ ಬಿಜೆಪಿ ಹೇಳಿಕೆಗೂ ದಳಪತಿ ಕೌಂಟರ್ ಕೊಟ್ಟಿದ್ದಾರೆ.
Gandhada Gudi Pre-Release Event: ಅಪ್ಪು ಬಗ್ಗೆ ಶಿವಣ್ಣ ಕ್ಯೂಟ್ ಮಾತು! Shivanna about Puneeth Rajkumar
Puneetha Parva Event: ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಉಪಹಾರದ ವ್ಯವಸ್ಥೆ
ಪುನೀತ್ ಪರ್ವ ಪ್ರೀ ರಿಲೀಸ್ ಇವೆಂಟ್ಗೆ ಕೌಂಟ್ಡೌನ್. ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಭರ್ಜರಿ ಭೋಜನ. ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಬ್ಯಾರಿಕೇಡ್. ಪ್ಯಾಲೇಸ್ ಗ್ರೌಂಡ್ನ ವೈಟ್ ಪೆಟೆಲ್ಸ್ನಲ್ಲಿ ಕಾರ್ಯಕ್ರಮ.
Puneetha Parva Event: ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ರಂಗೇರಲಿದೆ ಕಾರ್ಯಕ್ರಮ
ಪ್ಯಾಲೇಸ್ ಗ್ರೌಂಡ್ಲ್ಲಿ ಪುನೀತ ಪರ್ವ ಇವೆಂಟ್ಗೆ ಕೌಂಟ್ಡೌನ್ ಶುರುವಾಗಿದೆ. ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ಅಪ್ಪು ಕಾರ್ಯಕ್ರಮ ರಂಗೇರಲಿದೆ.
Puneeth Parvaಕ್ಕೆ ಪೊಲೀಸ್ ಭದ್ರತೆ ಬಗ್ಗೆ ACP ಸಂದೀಪ್ ಪಾಟೀಲ್ ಏನಂದ್ರು..?
ಪುನೀತ ಪರ್ವ ಕಾರ್ಯಕ್ರಮ ಹಿನ್ನೆಲೆ. ಪೊಲೀಸ್ರು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಮೂವರು ಡಿಸಿಪಿ ಗಳು ಭದ್ರತೆ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ ಕೆ ಎಸ್ ಆರ್ ಪಿ ತುಕಡಿಗಳನ್ನ ಸಹ ನಿಯೋಜನೆ ಮಾಡಲಾಗಿದೆ. ಸುಮಾರು 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಎಷ್ಟು ಜನ ಸೇರಲಿದ್ದಾರೆ ಎಂಬುದು ಗೊತ್ತಾಗಲಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ.
Hasanamaba Temple : ಹಾಸನಾಂಬೆ ದರ್ಶನೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಸತತ ಎಂಟನೇ ದಿನವೂ ಭಕ್ತರ ದಂಡು ಹರಿದು ಬರ್ತಿದೆ. ಶುಕ್ರವಾರ ಶಕ್ತಿ ದೇವತೆ ದರ್ಶನ ಪಡೆಯಲು ಮುಂಜಾನೆ 6 ಗಂಟೆಯಿಂದಲೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತ ಸಮೂಹ ಆಗಮಿಸ್ತಿದ್ದಾರೆ.
Bharath Jodo Yatre: ಆಂಧ್ರದ ಮಾಧವರಂನಲ್ಲಿ ಬಾಲಕಿ ಹೊತ್ಕೊಂಡು ನಡೆದ ರಾಗಾ
ಆಂಧ್ರದ ಮಾಧವರಂನಲ್ಲಿ ರಾಹುಲ್ಗಾಂಧಿ ಪಾದಯಾತ್ರೆ. ಬಾಲಕಿಯೊಬ್ಬಳನ್ನು ಹೆಗಲ ಮೇಲೆ ಹೊತ್ಕೊಂಡು ಸಾಗಿದ ರಾಗಾ. ಆಂಧ್ರ ಗಡಿ ಮಾಧವರಂನಲ್ಲಿ ಭಾರತ್ ಜೋಡೋ ಯಾತ್ರೆ. ರಾಯಚೂರು ಜಿಲ್ಲೆ ಎಂಟ್ರಿ ಆದ ಭಾರತ್ ಜೋಡೋ ಯಾತ್ರೆ.
College Wall Collapse : ನೋಡನೋಡ್ತಿದ್ದಂತೆ ಕಾಲೇಜಿನ ಗೋಡೆ ಕುಸಿತ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆ
ಮೈಸೂರಿನಲ್ಲಿ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಕಾಲೇಜಿನ ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದೆ. ಜೆಎಲ್ಬಿ ರಸ್ತೆಯಲ್ಲಿರುವ ಸುಮಾರು ನೂರು ವರ್ಷ ಹಳೆಯದಾದ ಮಹಾರಾಣಿ ಕಾಲೇಜು ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದ್ದು, ಗೋಡೆ ಕುಸಿದು ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಘಟನೆ ವೇಳೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ.
Child thief: ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನ ಕೂಡಿ ಹಾಕಿದ ಜನ ವ್ಯಕ್ತಿಯನ್ನ ಕೂಡಿ ಹಾಕಿದ ಜನ
ಮಕ್ಕಳ ಕಳ್ಳ ಎಂದು ಅಮಾಯಕ ವ್ಯಕ್ತಿಯನ್ನು ಕೂಡಿ ಹಾಕಿರೋ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ದುರ್ಗಮ್ಮನ ದೇವಸ್ಥಾನದ ಹತ್ತಿರ ಅನುಮಾನಸ್ಪದ ವ್ಯಕ್ತಿ ಓಡಾಡ್ತಿದ್ದ ಇದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳನೆಂದು ಆತನ ಕೈಕಟ್ಟಿ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
HDD meets GTD: ಮನೆಗೆ ಬಂದ ದೇವೇಗೌಡ, HDK ಮಧ್ಯೆ ಕೂತ GTD Son
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ನಿವಾಸಕ್ಕೆ ಹೆಚ್ಡಿಡಿ ಭೇಟಿ. ಪ್ರೀತಿಯಿಂದ ಹೆಚ್.ಡಿ.ದೇವೇಗೌಡರನ್ನ ಬರಮಾಡಿಕೊಂಡ ಜಿಟಿಡಿ. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸ. ಇದೇ ವೇಳೆ ಅಪ್ಪನ ಜೊತೆ ಜಿಟಿಡಿ ಮನೆಗೆ ಬಂದ ಕುಮಾರಸ್ವಾಮಿಗೆ ಶಾಸಕರಾದ ಸಾ.ರಾ.ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್ ಸಾಥ್..
Kantara Kola
H.D. Kumaraswamy_ ಶಾಸಕರಜೊತೆ ಚಾಮುಂಡೇಶ್ವರಿ ದರ್ಶನ ಪಡೆದ ಕುಮಾರಸ್ವಾಮಿ _
Rahul Gandhi ಜೀನ್ಸ್ ಉದ್ಯಮಿ ನಿವಾಸಕ್ಕೆ ಭೇಟಿ ನೀಡಿದ್ದಾಗ ಭದ್ರತಾ ಸಿಬ್ಬಂದಿಗೆ ಶಾಕ್ _
Rohini Sindhuri_ ಸಿಎಂ ಮಾತಿಗೆ ಸಿಂಪಲ್ ಆಗಿ ಸ್ಮೈಲ್ ಮಾಡಿದ ರೋಹಿಣಿ ಸಿಂಧೂರಿ _
ಕುಮಾರ ಬಂಗಾರಪ್ಪ ಎಷ್ಟು ಸರಳ ನೋಡಿ .. ನಾಯಕ ಅಂದ್ರೆ ಹೀಗಿರಬೇಕು..
ಹಾಡು ಹಗಲಲ್ಲೇ ಮಂಗಳೂರಿನಲ್ಲಿ ಸರಗಳ್ಳತನ....Mangaluru
Head Bush ಹವಾ ಜೋರು.. ಬೆಂಗಳೂರಿನಿಂದ ದಾವಣಗೆರೆಗೆ ಹೊರಟ ಡಾಲಿ ಧನಂಜಯ ಅಂಡ್ ಟೀಂ _
ದುನಿಯಾ ನಂತರ ಯೋಗಿ ಲೈಫ್_ ಹೇಗಿತ್ತು... ಹಣ ಇಲ್ಲಾಂದ್ರೆ ಯಾರು ಜೋತೆಗೆ ಇರೋಲ್ಲ...! _ Mysuru _
Tanker Fire_ ನಿಯಂತ್ರಣ ತಪ್ಪಿ ಪಲ್ಟಿಯಾದ ಡೀಸೆಲ್ ಟ್ಯಾಂಕರ್ ಧಗಧಗ..! _
ಫೋನ್_ ಮಾಡಿ ಅಧಿಕಾರಿಗೆ ಕ್ಲಾಸ್__ ತೆಗೆದುಕೊಂಡ ಸಂಸದೆ ಸುಮಲತಾ
Mysore
Be the first to know and let us send you an email when Saramsha Kannada Tv posts news and promotions. Your email address will not be used for any other purpose, and you can unsubscribe at any time.
Send a message to Saramsha Kannada Tv:
ದೇವ್ರಾಣೆ ನಮ್ಮಣ್ಣನ್ನೇ ನೋಡಿದಂಗಾಯ್ತು - ಜಯರಾಜ್ ತಂಗಿ!! | Jayaraj Sister | Head Bush | Exclusive . . . . . . Here is an exclusive video of Jayaraj sister talking about Head Bush movie after watching the premiere, she becomes emotional and compares Jayaraj and Daali Dhananjay. Also exchanges emotional talk between Agni Shridhar and Bacchan
H.D Kumaraswamy: ಜಿ.ಟಿ ದೇವೇಗೌಡರ ಪಟ್ಟಿ ಬಗ್ಗೆ ಏನಂದ್ರು ಮಾಜಿ ಸಿಎಂ? . . . . ಮೈಸೂರು ಭಾಗದ ಕ್ಷೇತ್ರಗಳ JDS ಅಭ್ಯರ್ಥಿಗಳ ಪಟ್ಟಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ದಲಿತ ವಿರೋಧಿ ಎಂಬ ಬಿಜೆಪಿ ಹೇಳಿಕೆಗೂ ದಳಪತಿ ಕೌಂಟರ್ ಕೊಟ್ಟಿದ್ದಾರೆ.
Puneetha Parva Event: ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಉಪಹಾರದ ವ್ಯವಸ್ಥೆ . . . . ಪುನೀತ್ ಪರ್ವ ಪ್ರೀ ರಿಲೀಸ್ ಇವೆಂಟ್ಗೆ ಕೌಂಟ್ಡೌನ್. ಪ್ಯಾಲೇಸ್ ಗ್ರೌಂಡ್ನಲ್ಲಿ ಅಪ್ಪು ಫ್ಯಾನ್ಸ್ಗೆ ಭರ್ಜರಿ ಭೋಜನ. ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಬ್ಯಾರಿಕೇಡ್. ಪ್ಯಾಲೇಸ್ ಗ್ರೌಂಡ್ನ ವೈಟ್ ಪೆಟೆಲ್ಸ್ನಲ್ಲಿ ಕಾರ್ಯಕ್ರಮ.
Puneetha Parva Event: ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ರಂಗೇರಲಿದೆ ಕಾರ್ಯಕ್ರಮ . . . . . ಪ್ಯಾಲೇಸ್ ಗ್ರೌಂಡ್ಲ್ಲಿ ಪುನೀತ ಪರ್ವ ಇವೆಂಟ್ಗೆ ಕೌಂಟ್ಡೌನ್ ಶುರುವಾಗಿದೆ. ಎಂಟು ಎಲ್ಇಡಿ ಸ್ಕ್ರೀನ್ಗಳಲ್ಲಿ ಅಪ್ಪು ಕಾರ್ಯಕ್ರಮ ರಂಗೇರಲಿದೆ.
Puneeth Parvaಕ್ಕೆ ಪೊಲೀಸ್ ಭದ್ರತೆ ಬಗ್ಗೆ ACP ಸಂದೀಪ್ ಪಾಟೀಲ್ ಏನಂದ್ರು..? . . . . ಪುನೀತ ಪರ್ವ ಕಾರ್ಯಕ್ರಮ ಹಿನ್ನೆಲೆ. ಪೊಲೀಸ್ರು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಮೂವರು ಡಿಸಿಪಿ ಗಳು ಭದ್ರತೆ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ ಕೆ ಎಸ್ ಆರ್ ಪಿ ತುಕಡಿಗಳನ್ನ ಸಹ ನಿಯೋಜನೆ ಮಾಡಲಾಗಿದೆ. ಸುಮಾರು 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಎಷ್ಟು ಜನ ಸೇರಲಿದ್ದಾರೆ ಎಂಬುದು ಗೊತ್ತಾಗಲಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ.
Hasanamaba Temple : ಹಾಸನಾಂಬೆ ದರ್ಶನೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ . . . . ಹಾಸನಾಂಬೆ ದರ್ಶನೋತ್ಸವಕ್ಕೆ ಸತತ ಎಂಟನೇ ದಿನವೂ ಭಕ್ತರ ದಂಡು ಹರಿದು ಬರ್ತಿದೆ. ಶುಕ್ರವಾರ ಶಕ್ತಿ ದೇವತೆ ದರ್ಶನ ಪಡೆಯಲು ಮುಂಜಾನೆ 6 ಗಂಟೆಯಿಂದಲೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತ ಸಮೂಹ ಆಗಮಿಸ್ತಿದ್ದಾರೆ.
Bharath Jodo Yatre: ಆಂಧ್ರದ ಮಾಧವರಂನಲ್ಲಿ ಬಾಲಕಿ ಹೊತ್ಕೊಂಡು ನಡೆದ ರಾಗಾ . . . . ಆಂಧ್ರದ ಮಾಧವರಂನಲ್ಲಿ ರಾಹುಲ್ಗಾಂಧಿ ಪಾದಯಾತ್ರೆ. ಬಾಲಕಿಯೊಬ್ಬಳನ್ನು ಹೆಗಲ ಮೇಲೆ ಹೊತ್ಕೊಂಡು ಸಾಗಿದ ರಾಗಾ. ಆಂಧ್ರ ಗಡಿ ಮಾಧವರಂನಲ್ಲಿ ಭಾರತ್ ಜೋಡೋ ಯಾತ್ರೆ. ರಾಯಚೂರು ಜಿಲ್ಲೆ ಎಂಟ್ರಿ ಆದ ಭಾರತ್ ಜೋಡೋ ಯಾತ್ರೆ.
College Wall Collapse : ನೋಡನೋಡ್ತಿದ್ದಂತೆ ಕಾಲೇಜಿನ ಗೋಡೆ ಕುಸಿತ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆ . . . . ಮೈಸೂರಿನಲ್ಲಿ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಕಾಲೇಜಿನ ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದೆ. ಜೆಎಲ್ಬಿ ರಸ್ತೆಯಲ್ಲಿರುವ ಸುಮಾರು ನೂರು ವರ್ಷ ಹಳೆಯದಾದ ಮಹಾರಾಣಿ ಕಾಲೇಜು ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದ್ದು, ಗೋಡೆ ಕುಸಿದು ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಘಟನೆ ವೇಳೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ.
Child thief: ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನ ಕೂಡಿ ಹಾಕಿದ ಜನ ವ್ಯಕ್ತಿಯನ್ನ ಕೂಡಿ ಹಾಕಿದ ಜನ . . . ಮಕ್ಕಳ ಕಳ್ಳ ಎಂದು ಅಮಾಯಕ ವ್ಯಕ್ತಿಯನ್ನು ಕೂಡಿ ಹಾಕಿರೋ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ದುರ್ಗಮ್ಮನ ದೇವಸ್ಥಾನದ ಹತ್ತಿರ ಅನುಮಾನಸ್ಪದ ವ್ಯಕ್ತಿ ಓಡಾಡ್ತಿದ್ದ ಇದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳನೆಂದು ಆತನ ಕೈಕಟ್ಟಿ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
HDD meets GTD: ಮನೆಗೆ ಬಂದ ದೇವೇಗೌಡ, HDK ಮಧ್ಯೆ ಕೂತ GTD Son . . . . . ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ನಿವಾಸಕ್ಕೆ ಹೆಚ್ಡಿಡಿ ಭೇಟಿ. ಪ್ರೀತಿಯಿಂದ ಹೆಚ್.ಡಿ.ದೇವೇಗೌಡರನ್ನ ಬರಮಾಡಿಕೊಂಡ ಜಿಟಿಡಿ. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸ. ಇದೇ ವೇಳೆ ಅಪ್ಪನ ಜೊತೆ ಜಿಟಿಡಿ ಮನೆಗೆ ಬಂದ ಕುಮಾರಸ್ವಾಮಿಗೆ ಶಾಸಕರಾದ ಸಾ.ರಾ.ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್ ಸಾಥ್..