Saramsha Kannada Tv

Saramsha Kannada Tv News provider in Karnataka that bring the latest news and information to viewers.

22/10/2022

ಸುರ್ಪ್ರೈಸ್ ಸೀಕ್ರೆಟ್ ರಿವೀಲ್ ಮಾಡಿದ ಅಶ್ವಿನಿ || Puneetha Parva || Ashwini Puneethrajkumar

22/10/2022

ಯಶ್ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುನೀತ್ ಮಗಳು | Yash | Ashwini puneeth rajkumar

22/10/2022

ನಾನು ಡ್ಯಾನ್ಸ್ ಮಾಡಿದ್ದಕ್ಕೆನೀವು ಥ್ಯಾಂಕ್ಸ್ ಎಲ್ಲಾ ಹೇಳ್ಬೇಡಿ! Prabhudeva | Shivarajkumar | Punita Parva

22/10/2022

ದೇವ್ರಾಣೆ ನಮ್ಮಣ್ಣನ್ನೇ ನೋಡಿದಂಗಾಯ್ತು - ಜಯರಾಜ್ ತಂಗಿ!! | Jayaraj Sister | Head Bush | Exclusive
Here is an exclusive video of Jayaraj sister talking about Head Bush movie after watching the premiere, she becomes emotional and compares Jayaraj and Daali Dhananjay. Also exchanges emotional talk between Agni Shridhar and Bacchan

22/10/2022

ಅಪ್ಪುನ ಫಸ್ಟ್ ಟೈಮ್ ನೋಡ್ದಾಗ ಇಂಡಸ್ಟ್ರೀನ ಆಳ್ತಾರೆ ಅಂದಿದ್ದೆ! Ramesh Aravind

22/10/2022

Prakash Raj ಮಾತಿಗೆ ಎದ್ದು ನಿಂತು ಕೈ ಮುಗಿದ ನಟ ಸೂರ್ಯ | Suriya | Puneeth Rajkumar

22/10/2022

H.D Kumaraswamy: ಜಿ.ಟಿ ದೇವೇಗೌಡರ ಪಟ್ಟಿ ಬಗ್ಗೆ ಏನಂದ್ರು ಮಾಜಿ ಸಿಎಂ?
ಮೈಸೂರು ಭಾಗದ ಕ್ಷೇತ್ರಗಳ JDS ಅಭ್ಯರ್ಥಿಗಳ ಪಟ್ಟಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ದಲಿತ ವಿರೋಧಿ ಎಂಬ ಬಿಜೆಪಿ ಹೇಳಿಕೆಗೂ ದಳಪತಿ ಕೌಂಟರ್​ ಕೊಟ್ಟಿದ್ದಾರೆ.

22/10/2022

Gandhada Gudi Pre-Release Event: ಅಪ್ಪು ಬಗ್ಗೆ ಶಿವಣ್ಣ ಕ್ಯೂಟ್ ಮಾತು! Shivanna about Puneeth Rajkumar

21/10/2022

Puneetha Parva Event: ಪ್ಯಾಲೇಸ್​ ಗ್ರೌಂಡ್​ನಲ್ಲಿ ಅಪ್ಪು ಫ್ಯಾನ್ಸ್​ಗೆ ಉಪಹಾರದ ವ್ಯವಸ್ಥೆ
ಪುನೀತ್ ಪರ್ವ ಪ್ರೀ ರಿಲೀಸ್ ಇವೆಂಟ್​​ಗೆ ಕೌಂಟ್​ಡೌನ್. ಪ್ಯಾಲೇಸ್​ ಗ್ರೌಂಡ್​ನಲ್ಲಿ ಅಪ್ಪು ಫ್ಯಾನ್ಸ್​ಗೆ ಭರ್ಜರಿ ಭೋಜನ. ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಬ್ಯಾರಿಕೇಡ್. ಪ್ಯಾಲೇಸ್​ ಗ್ರೌಂಡ್​ನ ವೈಟ್ ಪೆಟೆಲ್ಸ್​​​ನಲ್ಲಿ ಕಾರ್ಯಕ್ರಮ.

21/10/2022

Puneetha Parva Event: ಎಂಟು ಎಲ್​ಇಡಿ ಸ್ಕ್ರೀನ್​ಗಳಲ್ಲಿ ರಂಗೇರಲಿದೆ ಕಾರ್ಯಕ್ರಮ
ಪ್ಯಾಲೇಸ್​ ಗ್ರೌಂಡ್​ಲ್ಲಿ ಪುನೀತ ಪರ್ವ ಇವೆಂಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಎಂಟು ಎಲ್​ಇಡಿ ಸ್ಕ್ರೀನ್​ಗಳಲ್ಲಿ ಅಪ್ಪು ಕಾರ್ಯಕ್ರಮ ರಂಗೇರಲಿದೆ.

21/10/2022

Puneeth Parvaಕ್ಕೆ ಪೊಲೀಸ್ ಭದ್ರತೆ ಬಗ್ಗೆ ACP ಸಂದೀಪ್ ಪಾಟೀಲ್ ಏನಂದ್ರು..?
ಪುನೀತ ಪರ್ವ ಕಾರ್ಯಕ್ರಮ ಹಿನ್ನೆಲೆ. ಪೊಲೀಸ್ರು ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಮೂವರು ಡಿಸಿಪಿ ಗಳು ಭದ್ರತೆ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ ಕೆ ಎಸ್ ಆರ್ ಪಿ ತುಕಡಿಗಳನ್ನ ಸಹ ನಿಯೋಜನೆ ಮಾಡಲಾಗಿದೆ. ಸುಮಾರು 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಎಷ್ಟು ಜನ ಸೇರಲಿದ್ದಾರೆ ಎಂಬುದು ಗೊತ್ತಾಗಲಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ.

21/10/2022

Hasanamaba Temple : ಹಾಸನಾಂಬೆ ದರ್ಶನೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಸತತ ಎಂಟನೇ ದಿನವೂ ಭಕ್ತರ ದಂಡು ಹರಿದು ಬರ್ತಿದೆ. ಶುಕ್ರವಾರ ಶಕ್ತಿ ದೇವತೆ ದರ್ಶನ ಪಡೆಯಲು ಮುಂಜಾನೆ 6 ಗಂಟೆಯಿಂದಲೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತ ಸಮೂಹ ಆಗಮಿಸ್ತಿದ್ದಾರೆ.

21/10/2022

Bharath Jodo Yatre: ಆಂಧ್ರದ ಮಾಧವರಂನಲ್ಲಿ ಬಾಲಕಿ ಹೊತ್ಕೊಂಡು ನಡೆದ ರಾಗಾ
ಆಂಧ್ರದ ಮಾಧವರಂನಲ್ಲಿ ರಾಹುಲ್​ಗಾಂಧಿ ಪಾದಯಾತ್ರೆ. ಬಾಲಕಿಯೊಬ್ಬಳನ್ನು ಹೆಗಲ ಮೇಲೆ ಹೊತ್ಕೊಂಡು ಸಾಗಿದ ರಾಗಾ. ಆಂಧ್ರ ಗಡಿ ಮಾಧವರಂನಲ್ಲಿ ಭಾರತ್​ ಜೋಡೋ ಯಾತ್ರೆ. ರಾಯಚೂರು ಜಿಲ್ಲೆ ಎಂಟ್ರಿ ಆದ ಭಾರತ್​ ಜೋಡೋ ಯಾತ್ರೆ.

21/10/2022

College Wall Collapse : ನೋಡನೋಡ್ತಿದ್ದಂತೆ ಕಾಲೇಜಿನ ಗೋಡೆ ಕುಸಿತ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ
ಮೈಸೂರಿನಲ್ಲಿ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಕಾಲೇಜಿನ ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದೆ. ಜೆಎಲ್​ಬಿ ರಸ್ತೆಯಲ್ಲಿರುವ ಸುಮಾರು ನೂರು ವರ್ಷ ಹಳೆಯದಾದ ಮಹಾರಾಣಿ ಕಾಲೇಜು ಕಟ್ಟಡದ ಗೋಡೆ ನೋಡನೋಡ್ತಿದ್ದಂತೆ ಕುಸಿದು ಬಿದ್ದಿದ್ದು, ಗೋಡೆ ಕುಸಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಘಟನೆ ವೇಳೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ.

21/10/2022

Child thief: ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನ ಕೂಡಿ ಹಾಕಿದ ಜನ ವ್ಯಕ್ತಿಯನ್ನ ಕೂಡಿ ಹಾಕಿದ ಜನ
ಮಕ್ಕಳ ಕಳ್ಳ ಎಂದು ಅಮಾಯಕ ವ್ಯಕ್ತಿಯನ್ನು ಕೂಡಿ ಹಾಕಿರೋ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ದುರ್ಗಮ್ಮನ ದೇವಸ್ಥಾನದ ಹತ್ತಿರ ಅನುಮಾನಸ್ಪದ ವ್ಯಕ್ತಿ ಓಡಾಡ್ತಿದ್ದ ಇದನ್ನು ಗಮನಿಸಿದ ಸಾರ್ವಜನಿಕರು ಮಕ್ಕಳ ಕಳ್ಳನೆಂದು ಆತನ ಕೈಕಟ್ಟಿ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

20/10/2022

HDD meets GTD: ಮನೆಗೆ ಬಂದ ದೇವೇಗೌಡ, HDK ಮಧ್ಯೆ ಕೂತ GTD Son
ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ ನಿವಾಸಕ್ಕೆ ಹೆಚ್​ಡಿಡಿ ಭೇಟಿ. ಪ್ರೀತಿಯಿಂದ ಹೆಚ್.ಡಿ.ದೇವೇಗೌಡರನ್ನ ಬರಮಾಡಿಕೊಂಡ ಜಿಟಿಡಿ. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸ. ಇದೇ ವೇಳೆ ಅಪ್ಪನ ಜೊತೆ ಜಿಟಿಡಿ ಮನೆಗೆ ಬಂದ ಕುಮಾರಸ್ವಾಮಿಗೆ ಶಾಸಕರಾದ ಸಾ.ರಾ.ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್​ ಸಾಥ್..

20/10/2022

Kantara Kola

20/10/2022

H.D. Kumaraswamy_ ಶಾಸಕರಜೊತೆ ಚಾಮುಂಡೇಶ್ವರಿ ದರ್ಶನ ಪಡೆದ ಕುಮಾರಸ್ವಾಮಿ _

19/10/2022

Rahul Gandhi ಜೀನ್ಸ್ ಉದ್ಯಮಿ ನಿವಾಸಕ್ಕೆ ಭೇಟಿ ನೀಡಿದ್ದಾಗ ಭದ್ರತಾ ಸಿಬ್ಬಂದಿಗೆ ಶಾಕ್ _

19/10/2022

Rohini Sindhuri_ ಸಿಎಂ ಮಾತಿಗೆ ಸಿಂಪಲ್ ಆಗಿ ಸ್ಮೈಲ್ ಮಾಡಿದ ರೋಹಿಣಿ ಸಿಂಧೂರಿ _

19/10/2022

ಕುಮಾರ ಬಂಗಾರಪ್ಪ ಎಷ್ಟು ಸರಳ ನೋಡಿ .. ನಾಯಕ ಅಂದ್ರೆ ಹೀಗಿರಬೇಕು..

19/10/2022

ಹಾಡು ಹಗಲಲ್ಲೇ ಮಂಗಳೂರಿನಲ್ಲಿ ಸರಗಳ್ಳತನ....Mangaluru

19/10/2022

Head Bush ಹವಾ ಜೋರು.. ಬೆಂಗಳೂರಿನಿಂದ ದಾವಣಗೆರೆಗೆ ಹೊರಟ ಡಾಲಿ ಧನಂಜಯ ಅಂಡ್ ಟೀಂ _

19/10/2022

ದುನಿಯಾ ನಂತರ ಯೋಗಿ ಲೈಫ್_ ಹೇಗಿತ್ತು... ಹಣ ಇಲ್ಲಾಂದ್ರೆ ಯಾರು ಜೋತೆಗೆ ಇರೋಲ್ಲ...! _ Mysuru _

19/10/2022

Tanker Fire_ ನಿಯಂತ್ರಣ ತಪ್ಪಿ ಪಲ್ಟಿಯಾದ ಡೀಸೆಲ್ ಟ್ಯಾಂಕರ್ ಧಗಧಗ..! _

19/10/2022

ಫೋನ್_ ಮಾಡಿ ಅಧಿಕಾರಿಗೆ ಕ್ಲಾಸ್__ ತೆಗೆದುಕೊಂಡ ಸಂಸದೆ ಸುಮಲತಾ

Address

Mysore

Telephone

+919035560544

Website

Alerts

Be the first to know and let us send you an email when Saramsha Kannada Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to Saramsha Kannada Tv:

Videos

Share

Category


Other TV Channels in Mysore

Show All