The Beauty Of Hassan - ಕಲೆಗಳ ಬೀಡು

The Beauty Of Hassan - ಕಲೆಗಳ ಬೀಡು ನಮ್ಮ ಹಾಸನ ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ The Beauty of Hassan - ಕಲೆಗಳ ಬೀಡು ಪೇಜ್ follow ಮಾಡಿ?
(66)

ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್‍ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.

ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ

ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ವೀಕ್ಷಿಸಬೇಕಾದ ಪ್ರವಾಸಿ ತಾಣಗಳ ಬಗ್ಗೆ ಈ ನಿಮ್ಮ ಪೇಜ್ " The Beauty Of Hassan - ಕಲೆಗಳ ಬೀಡು " ಮೂಲಕ ತಿಳಿಯೋಣ...

02/07/2024

ಈ ರೋಡ್ Guess ಮಾಡಿ ? Hotel , Theater & Shopping ಗೆ Famous ಈ ರೋಡ್ 💚.

01/07/2024

ನಮ್ಮ ಸಕಲೇಶಪುರ 💚..

ಅಪರೂಪದ ಶಿಲ್ಪಕಲಾಕೃತಿ ನಾಟ್ಯ ಸರಸ್ವತಿ ಹಳೇಬೀಡಿನಲ್ಲಿ ಕಾಣಬಹುದು..Photography By:
30/06/2024

ಅಪರೂಪದ ಶಿಲ್ಪಕಲಾಕೃತಿ ನಾಟ್ಯ ಸರಸ್ವತಿ ಹಳೇಬೀಡಿನಲ್ಲಿ ಕಾಣಬಹುದು..

Photography By:

30/06/2024

ಮಳೆ ಸಮಯದಲ್ಲಿ ಸಕಲೇಶಪುರ- ಪಶ್ಚಿಮ ಘಟ್ಟದ ಸೌಂದರ್ಯವನ್ನು ನೋಡುವುದೇ ಒಂದು ಚಂದ 💚.

1980 ರಲ್ಲಿ ಹಾಸನ ರೈಲು ನಿಲ್ದಾಣದ ಅಪರೂಪದ ಚಿತ್ರ... #𝗛𝗮𝘀𝘀𝗮𝗻  #𝗞𝗮𝗿𝗻𝗮𝘁𝗮𝗸𝗮𝗥𝗮𝗶𝗹𝗜𝗻𝗳𝗼  #𝗼𝗹𝗱𝗺𝗲𝗺𝗼𝗿𝗶𝗲𝘀
29/06/2024

1980 ರಲ್ಲಿ ಹಾಸನ ರೈಲು ನಿಲ್ದಾಣದ ಅಪರೂಪದ ಚಿತ್ರ...

#𝗛𝗮𝘀𝘀𝗮𝗻 #𝗞𝗮𝗿𝗻𝗮𝘁𝗮𝗸𝗮𝗥𝗮𝗶𝗹𝗜𝗻𝗳𝗼 #𝗼𝗹𝗱𝗺𝗲𝗺𝗼𝗿𝗶𝗲𝘀

25/06/2024

ಪ್ರವಾಸಿಗರ ಮೇಲೆ ಹ*ಲ್ಲೆ ಪ್ರಕರಣ : ಸಾರ್ವಜನಿಕರ ಅಸಮಾಧಾನ : ನಾಲ್ವರ ವಿರು*ದ್ದ ದೂರು ದಾಖಲು

ಸಕಲೇಶಪುರ: ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬಂದ ಪ್ರವಾಸಿಗರ ಮೇಲೆ ಹ*ಲ್ಲೆ ನಡಿಸಿದ ಕೆಲ ಕಿಡಿಗೇಡಿಗಳ ಕ್ರೌ.ರ್ಯತನಕ್ಕೆ ತಾಲೂಕಿನ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಕಲೇಶಪುರದಿಂದ ಸುಮಾರು 43 ಕಿಲೋ ಮೀಟರ್ ಬಿಸಲೆಗೆ 6 km ಮೀಟರ್ ಇರುವ ಪಟ್ಲ ಬೆಟ್ಟಕ್ಕೆ ದಿನಕ್ಕೆ ನೂರಾರು ಪ್ರವಾಸಿಗರು ಬೇಟಿ ನೀಡುತ್ತಾರೆ. ಇದನ್ನೇ ಬಂಡವಾಳ ವಾಗಿಸಿಕೊಂಡ ಕೆಲವರು ತಮ್ಮದೇ ಪಿಕ್‌ಆಪ್ ವಾಹನಗಳನ್ನು ಇಟ್ಟಿಕೊಂಡು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ

ಪ್ರವಾಸಿಗರಲ್ಲಿ ಹಣವನ್ನು ಪೀಕುತ್ತಿದ್ದರು?. ಮೊನ್ನೆ ಬಂದಿದ್ದ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ದ ಪ್ರವಾಸಿಗರಲ್ಲಿ ಸ್ಥಳಿಯ ವಾಹನ ಚಾಲಕರು ಬಂದಂತಹ ಪ್ರವಾಸಿಗರಲ್ಲಿ ಪ್ರವಾಸಿಗರ ಸ್ವಂತ ವಾಹನ ಪ್ರವಾಸಿಗರಿಗೆ 1000 ಗಳಿಂದ ಹಿಡಿದು 1500 ರೂ ಗಳಷ್ಟು ನಿಗದಿ ಮಾಡಿ ಹಣವನ್ನು ವಸೂಲಿ ಇದ್ದರೂ ಪಟ್ಲಬೆಟ್ಟಕ್ಕೆ ಹೋಗಲು ಅವಕಾಶ ನೀಡದೇ ತಮ್ಮ ವಾಹನದಲ್ಲೇ ಹಾಗೂ ಸ್ಥಳಿಯರ ವಾಹನದಲ್ಲೇ ಹೋಗಬೇಕು ಎಂದು ತಾಕೀತು ಮಾಡಿದ್ದಾರೆ.

ಬರುವ ಪ್ರವಾಸಿಗರಿಗೆ 1000 ರೂ ಗಳಿಂದ ಹಿಡಿದು 1500 ವಸೂಲಿ ಮಾಡುತ್ತಿದ್ದು ಇದನ್ನು ಕೇಳುವವರಿಲ್ಲದೆ ಇಲ್ಲಿನ ವಾಹನ ಚಾಲಕರೆ ಸುಪ್ರೀಂ ಆಗಿದ್ದಾರೆ.

ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರವಾಸಿಗರ ಮೇಲೆ ಕೈ ಮಾಡುವುದರ ಮಟ್ಟಿಗೆ ಇಲ್ಲಿನ ಪ್ರವಾಸಿಗರು ಸವಾರರು ಅಟ್ಟಹಾಸ ಮೆರೆದಿದ್ದಾರೆ. ಎರಡೂ ಗುಂಪಿನವರೆಗೂ ಜಗಳವಾಡುವುದರ ಮೂಲಕ ಪ್ರಕರಣ ಕುಕ್ಕೆಸುಬ್ರಮಣ್ಯ ಪೋಲೀಸ್ ಠಾಣೆ ಮೆಟ್ಟಿಲೇರಿದೆ. ಇಂತಹ ಸ್ಥಳಿಯ ವಾಹನ ಚಾಲಕರಿಗೆ ಅರಣ್ಯ ಇಲಾಖೆಯವರು ಕಠಿಣ ಕ್ರಮ ಕೈ ಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೈಕ್‌ ಸವಾರರಿಗೆ ಬಾಡಿಗೆ ಜೀಪುಗಳ ಚಾಲಕರು ಹಾಗೂ ಮಾಲೀಕರ ತಂಡ ಬೈಕ್‌ಗಳಲ್ಲಿ ಹೋಗಬೇಡಿ ಅಂದ್ರು ಯಾಕೆ ಹೋದ್ರಿ ಇಲ್ಲಿಗೆ ಬಾಡಿಗೆ ಜೀಪಿನಲ್ಲೇ ಹೋಗಬೇಕು ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಾಮುಕಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಏಕಾಎಕಿ ಬೈಕ್ ಸವಾರ ಭುವಿತ್ ಪೂಜಾರಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಳು ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ಜಿಲ್ಲೆ ಗೊರೂರು ಶ್ರೀ ಯೋಗ ನರಸಿಂಹ ಸ್ವಾಮಿಯ ದರ್ಶನಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯ | ಗೊರೂರು | ಹಾಸನ
21/06/2024

ಹಾಸನ ಜಿಲ್ಲೆ ಗೊರೂರು ಶ್ರೀ ಯೋಗ ನರಸಿಂಹ ಸ್ವಾಮಿಯ ದರ್ಶನ

ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯ | ಗೊರೂರು | ಹಾಸನ

19/06/2024

ಹಾಸನ ನಗರದ ಈ ಸ್ಥಳ Guess ಮಾಡಿ ?

ನಾಡಿನ ಸಮಸ್ತ ಎಲ್ಲಾ ಮುಸಲ್ಮಾನ ಬಂಧುಗಳಿಗೂ ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬದ ಶುಭಾಶಯಗಳು...
17/06/2024

ನಾಡಿನ ಸಮಸ್ತ ಎಲ್ಲಾ ಮುಸಲ್ಮಾನ ಬಂಧುಗಳಿಗೂ ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬದ ಶುಭಾಶಯಗಳು...

09/06/2024

ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರಕಾರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗು JDS ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ H D Kumaraswamy ಅವರಿಗೆ ಅಭಿನಂದನೆಗಳು. 💐

ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಅಧಿಕೃತ ಘೋಷಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಜಯ
04/06/2024

ಹಾಸನ ಲೋಕಸಭಾ ಚುನಾವಣೆಯ ಫಲಿತಾಂಶ ಅಧಿಕೃತ ಘೋಷಣೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಜಯ

ಹಾಸನ ಜಿಲ್ಲೆಯಲ್ಲಿ  ಶ್ರೇಯಸ್‌ಗೆ ಸಿಂʼಹಾಸನʼ
04/06/2024

ಹಾಸನ ಜಿಲ್ಲೆಯಲ್ಲಿ ಶ್ರೇಯಸ್‌ಗೆ ಸಿಂʼಹಾಸನʼ

04/06/2024

ಹಾಸನ ಲೋಕಸಭಾ ಕ್ಷೇತ್ರದ ಮತ ಏಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭ

ಮತ ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿರೊ ಎಣಿಕೆ ಸಿಬ್ಬಂದಿ ಹಾಗು ಅದಿಕಾರಿ ವರ್ಗ

ಹಾಸನದ ಬಿಎಂ ರಸ್ತೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರೊ ಎಣಿಕೆ ಕಾರ್ಯ

1348966 ಮತದಾರರಿಂದ ಹಕ್ಕು ಚಲಾವಣೆ

ಇಂದು ಬಹಿರಂಗ ಆಗಲಿರೊ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗು ಪ್ರಜ್ವಲ್ ರೇವಣ್ಣ ಭವಿಷ್ಯ*

ನಾಳೆ ಹಾಸನ ರಸ್ತೆ ಸಂಚಾರದಲ್ಲಿ  ಬದಲಾವಣೆ !..ದಿನಾಂಕ: 04/06/2024 ರಂದು ಹಾಸನ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕ...
03/06/2024

ನಾಳೆ ಹಾಸನ ರಸ್ತೆ ಸಂಚಾರದಲ್ಲಿ ಬದಲಾವಣೆ !..

ದಿನಾಂಕ: 04/06/2024 ರಂದು ಹಾಸನ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸದರಿ ವೇಳೆಯಲ್ಲಿ 8 ವಿಧಾನ ಸಭಾ ಕ್ಷೇತ್ರಗಳಿಂದ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆಯಿದ್ದು, ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಹಾಸನ ನಗರದ ರಾಜಘಟ್ಟ ಕ್ರಾಸ್‌ನಿಂದ ಡೈರಿ ಸರ್ಕಲ್ ಬಿ.ಎಂ ರಸ್ತೆಯವರಗೆ, ರಿಂಗ್ ರೋಡ್ ಸತ್ಯಮಂಗಲ ಕ್ರಾಸ್‌ನಿಂದ-ಡೈರಿ ಸರ್ಕಲ್‌ರಗೆ ಮತ್ತು ಡೈರಿಸರ್ಕಲ್‌ನಿಂದ-ಮಂಗಳ ನರ್ಸಿಂಗ್ ಕಾಲೇಜ್‌ನ ಕ್ರಾಸ್‌ವರಗೆ, ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಭಂದಿಸಿ. ಈ ಕೆಳಕಂಡಂತೆ ಬದಲಿ ಮಾರ್ಗ ವ್ಯವಸ್ಥೆ ಮಾಡುವ ಅವಶ್ಯಕತೆಯಿರುವುದರಿಂದ ದಿನಾಂಕ: 04/06/2024 ರಂದು ರಂದು ಬೆಳಿಗ್ಗೆ 07:00 ರಿಂದ ಮಧ್ಯಾಹ್ನ 03:00 ಗಂಟೆಯವರೆಗೆ ಈ ಕೆಳಕಂಡಂತೆ

02/06/2024

ಹಾಸನ ನಗರದ ಹೃದಯದ ಭಾಗದಲ್ಲಿರುವ ಮಹಾರಾಜ ಪಾರ್ಕಿನಲ್ಲಿ ನೀರು ಮತ್ತು ಬೆಳಕಿನ ನೃತ್ಯ...

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಈ ದಿನದ ಅಲಂಕಾರ | ಗಾಂಧಿ ಬಜಾರ್ | ಹಾಸನ
01/06/2024

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಈ ದಿನದ ಅಲಂಕಾರ | ಗಾಂಧಿ ಬಜಾರ್ | ಹಾಸನ

01/06/2024

ಹಾಸನ ಜಿಲ್ಲೆಯ ಈ ತಾಲೂಕು Guess ಮಾಡಿ !.

31/05/2024

ಹಾಸನ ಜಿಲ್ಲೆಯ ಮೇಲೆ ನಿಮಗೆ ಇರುವ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ?..

ಕಲಾವಿದರೊಬ್ಬರ ಕೈಚಳಕದಲ್ಲಿ ಮೂಡಿ ಬಂದ "  ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆಯ ಚಿತ್ರಕಲೆ "                Art By :
28/05/2024

ಕಲಾವಿದರೊಬ್ಬರ ಕೈಚಳಕದಲ್ಲಿ ಮೂಡಿ ಬಂದ " ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆಯ ಚಿತ್ರಕಲೆ "



Art By :

25/05/2024

54 ಅಡಿ ಎತ್ತರದ ಬೃಹತ್‌ ಪಂಚಮುಖೀ ಆಂಜನೇಯ ! Guess the place ?...

#ಹಾಸನ

24/05/2024

ಹಾಸನ ನಗರದಲ್ಲಿ ಶುಕ್ರವಾರ ಸಂಜೆ ಸುರಿಯುತ್ತಿರುವ ಧಾರಾಕಾರ ಮಳೆ 🌧

ವಿಡಿಯೋ ಸ್ಥಳ : ಹಾಸನ ನಗರ ನೀರು ಆಂಜನೇಯ ದೇವಸ್ಥಾನ ಬಿ.ಎಂ.ರಸ್ತೆ , | ಮಹಾರಾಜ ಪಾರ್ಕ್ ರಸ್ತೆ....

24/05/2024

ಶ್ರೀ ಕೆಂಚಾಂಬ ದೇವಿಯ ಪಾದ ತೂಗುವ ಜಾತ್ರೆ 💚..

ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ..

ದರ್ಶನ್ ಅಭಿಮಾನಿಗಳಿಗೆ ಶಾಕ್ ಹಣ ವಾಪಾಸ್ ನೀಡಿದ ಅರಣ್ಯ ಇಲಾಖೆ .!.ಹಾಸನ: ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರ ಮರಣವಪ್ಪಿದ ಕ್ಯಾಪ್ಟನ್ ಖ್ಯಾತಿಯ ...
24/05/2024

ದರ್ಶನ್ ಅಭಿಮಾನಿಗಳಿಗೆ ಶಾಕ್ ಹಣ ವಾಪಾಸ್ ನೀಡಿದ ಅರಣ್ಯ ಇಲಾಖೆ .!.

ಹಾಸನ: ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರ ಮರಣವಪ್ಪಿದ ಕ್ಯಾಪ್ಟನ್ ಖ್ಯಾತಿಯ ಅರ್ಜುನ (೬೩)ನ ಸ್ಮಾರಕ ವಿಚಾರ ಮುನ್ನಲೆಗೆ ಬಂದಿದೆ. ಸಕಲೇಶಪುರ ತಾಲ್ಲೂಕು ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಿಸದೆ ಆತನಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ಚಿತ್ರನಟ ದರ್ಶನ್ ಅವರು ಎಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ದರ್ಶನ್ ಅವರ ಅಭಿಮಾನಿಗಳು ಹಾಸು ಕಲ್ಲುಗಳನ್ನು ತಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಸರ್ಕಾರವೇ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿರುವುದರಿಂದ ಖಾಸಗಿ ವ್ಯಕ್ತಿಗಳ ಸಹಾಯ ಬೇಕಿಲ್ಲ ಎಂದಿದೆ. ಇನ್ನು ತರಲಾಗಿದ್ದ ಕಲ್ಲು ಹಾಸುಗಳನ್ನು ದುಡ್ಡು ಕೊಟ್ಟು ಖರೀದಿಸಿರುವ ಅರಣ್ಯ ಇಲಾಖೆ ಸಮಾಧಿ ಸುತ್ತಲೂ ಜೋಡಿಸಿ ಮಳೆ ನೀರಿಗೆ ಮಣ್ಣು ಜಾರದಂತೆ ಕ್ರಮ ಕೈಗೊಂಡಿದೆ. ಇನ್ನು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದನ್ನು ಸ್ಥಳೀಯರು ಪ್ರಶ್ನಿಸಿದ್ದು, ಸರ್ಕಾರದಿಂದಲೇ ಕೆಲಸ ಆಗಬೇಕೆಂದು ಒತ್ತಾಯಿಸಿದ್ದಾರೆ. ೨೦೨೩ರ ಡಿಸೆಂಬ‌ರ್ ೪ ರಂದು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನ ವೀರ ಮರಣ ಹೊಂದಿದ್ದ.

23/05/2024

ಅರ್ಜುನ ಸಮಾಧಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವು​ |

23/05/2024

ಹಾಸನ ನಗರದ ಶ್ರೀ ಲಕ್ಷ್ಮಿಚನ್ನಕೇಶವ ಸ್ವಾಮಿಯವರ ಗರುಡೋತ್ಸವ ಉತ್ಸವ ನೆನ್ನೆ ರಾತ್ರಿ ಜರುಗಿತ...

# Hassan

ಶ್ರೀ ಕೆಂಚಾಂಬ ದೇವಿಯ ಪಾದುಕೆ 💚..ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭಕ್ತರ ಆರಾಧ್...
21/05/2024

ಶ್ರೀ ಕೆಂಚಾಂಬ ದೇವಿಯ ಪಾದುಕೆ 💚..

ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ..

ಹಳೆಬೀಡಿನ ಕೇದಾರೇಶ್ವರ ದೇವಾಲಯದ ಹೊರಭಿತ್ತಿಯಲ್ಲಿರುವ ಶಿವರುದ್ರ..                Photography By Kalliganur Pundalik
20/05/2024

ಹಳೆಬೀಡಿನ ಕೇದಾರೇಶ್ವರ ದೇವಾಲಯದ ಹೊರಭಿತ್ತಿಯಲ್ಲಿರುವ ಶಿವರುದ್ರ..



Photography By Kalliganur Pundalik

19/05/2024

| ಹಾಸನ | ಶಿಲ್ಪ ಕಲೆಗಳ ಬೀಡು, ಸಾಹಿತ್ಯ ಮತ್ತು ಸಂಗೀತದ ತವರೂರು, ಹಾಸನಾಂಬೆಯ ಮಡಿಲಿಗೆ ಸ್ವಾಗತ ಸುಸ್ವಾಗತ..

18/05/2024

ಹಾಸನ ನಗರದ Picture Palace ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಿದ ನೆನಪಿದೆಯಾ ??..💚.

Address

Hassan
573201

Telephone

+919986473789

Website

Alerts

Be the first to know and let us send you an email when The Beauty Of Hassan - ಕಲೆಗಳ ಬೀಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to The Beauty Of Hassan - ಕಲೆಗಳ ಬೀಡು:

Videos

Share

Category


Other Video Creators in Hassan

Show All