ಬೆಳಗಾವಿಯಲ್ಲಿ ಹೊಸ ಕನ್ನಡಿಗರ ವಾಹಿನಿ Manju ? ಬೆಳಗಾವಿಯಲ್ಲಿ ಹೊಸ ಕನ್ನಡಿಗರ ವಾಹಿನಿ Manju ಟಿವಿ 24 ಇದು ನೊಂದವರ ಧ್ವನಿ Manju ಟಿವಿ 24 .
16/07/2023
https://youtu.be/z9roWe2H8KA
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
ಜಲಪಾತ ವೀಕ್ಷಿಸಲು ಬಂದವರ ಹಿಡಿದು ಬಸ್ಕಿ ಹೊಡೆಸಿದ ಪೊಲೀಸ್ಗೋವಾದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಪ್....
12/07/2023
ಬೆಳಗಾವಿಯ ಮಹಾವೀರ ಗಾರ್ಡನ್ ಹಿಂದವಾಡಿಯ
ಮುಂಭಾಗದಲ್ಲಿ ಬಾಲಕಿಯ ಅಪಹರಣ,
https://youtu.be/K4Oqmzk2QEU
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
11-07-2023 ರಂದು ಸಂಜೆ 6-39 ಗಂಟೆಗೆ ಮಹಾವೀರ ಗಾರ್ಡನ್ ಹಿಂದವಾಡಿ ಎದುರು ಬಾಲಕಿಯ ಅಪಹರಣ ಯತ್ನ ಸಾರ್ವಜನಿಕರ ಸಮಯೋಚಿತ ಮಧ್ಯಸ್ಥಿಕೆಯಿಂದ ವಿಫಲ....
11/07/2023
ಪುರಸಭೆ ಸಿಬ್ಬಂದಿಗಳ ಹಾಗೂ ಅಧಿಕಾರಿ ನಿರ್ಲಕ್ಷೆ.
ಪುರಸಭೆ ಸಿಬ್ಬಂದಿಗಳ ಹಾಗೂ ಅಧಿಕಾರಿ ನಿರ್ಲಕ್ಷೆ ರಾಮದುರ್ಗ :- ಸ್ವಚ್ಛ ಪರಿಸರಕ್ಕೆ ಎಲ್ಲರೂ ತಮ್ಮ ಸುತ್ತ್ತಲಿನ ಜಾಗೆಯನ್ನು ಗಲೀಜು ಮ.....
11/07/2023
ಜೈನಮುನಿ ಹತ್ಯೆ ಪ್ರಕರಣ: ಜುಲೈ 17ರ ವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಗೆಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ ಮಹ....
11/07/2023
https://youtu.be/LRWZ2pP1nVU
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
https://youtube.com/
Subscribe us://
►Like us: https://www.facebook.com/ManjuTv24
ಬೆಳಗಾವಿ ಜಿಲ್ಲೆ ಖಾನಾಪುರ ಮಧ್ಯಭಾಗದ ನೂತನವಾಗಿ ಗಣೆಬೈಲ ಟೋಲ್ ನಾಕಾ* ಇವತ್ತಿನಿಂದ ಶುರುವಾಗಿತ್ತು..ಬೆಳ್ಳಂ ಬೆಳಿಗ್ಗೆ ಟೋಲ್ ಕೂಡಾ .....
29/06/2023
ಅಶೋಕ ಮಣ್ಣಿಕೇರಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.
ಬೆಳಗಾವಿಯಲ್ಲಿಂದು ತಹಶೀಲ್ದಾರ ಅಶೋಕ ಮಣ್ಣಿಕೇರಿ ವೈಭವ ನಗರದ ಮನೆಯಲ್ಲಿ ಅಶೋಕ ಮಣಿಕೇರಿ ಅಂತಿಮ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ ಅದೇ ಸಂದರ್ಭ ದಲ್ಲಿ ಮಾತನಾಡಿದರು. ನಿನ್ನೆ ರಾತ್ರಿ ಮೂರು ಗಂಟೆಗೆ ಎರಡು, ಮೂರು ಮಿಸ್ ಕಾಲ್ ಬಂದವು. ಬೆಳಗ್ಗೆ ಅಶೋಕ ಮಣ್ಣಿಕೇರಿ ಮೃತಪಟ್ಟಿರೋದು ಗೊತ್ತಾಯಿತು.ನಾಲ್ಕುವರೆ ವರ್ಷ ಆಪ್ತ ಕಾರ್ಯದರ್ಶಿಯಾಗಿ ರಾತ್ರಿ, ಹಗಲು ಕೆಲಸ ಮಾಡಿದ್ರು. ಕ್ಷೇತ್ರದ ಜನರ ಕಷ್ಟ ಸುಖ ಕೇಳಿದ್ರು. ಇವರನ್ನು ಕಳೆದುಕೊಂಡಿದ್ದು ನೋವಾಗಿದೆ ಎಂದರು.
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
https://youtube.com/
Subscribe us://
25/06/2023
2 ವರ್ಷದ ಮಗುವಿನ ಮೇಲೆ
3ವರ್ಷದ ಬಾಲಕ ಹಲ್ಲೆ ನಡೆಸಿದ್ದಾನೆ.
https://youtu.be/0zlKBhBvFFo
ಬೆಳಗಾವಿ ಹೆಮ್ಮೆಯ ಕನ್ನಡಿಗರ ವಾಹಿನಿ ಮಂಜು ಟಿವಿ 24 ಇದು ನೊಂದವರ ದ್ವನಿ. || ManjuTv24 ||
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE 🙏🏻
13/05/2023
ಭಾರಿ ಮತಗಳ ಅಂತರದಲ್ಲಿ ಮುನ್ನುಗ್ಗುತ್ತಿರುವ ಸತೀಶ್ ಜಾರಕಿಹೊಳಿ
15ನೇ ಸುತ್ತಿನಲ್ಲೂ ಕಾಂಗ್ರೆಸ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಬಸವರಾಜ್ ಹುಂದ್ರಿ ಬಿಜೆಪಿ ಅಭ್ಯರ್ಥಿ >>27609 ಮತಗಳನ್ನು ಪಡೆದುಕೊಂಡರೆ, ಮಾರುತಿ ಅಷ್ಟಗಿ ಜೆಡಿಎಸ್ >>15257 ಮತಗಳನ್ನು ಪಡೆದುಕೊಂಡಿದ್ದಾರೆ.ಸತೀಶ್ ಜಾರಕಿಹೊಳಿ ಕಾಂಗ್ರೆಸ್ >>65511 ಮತಗಳನ್ನು ಪಡೆದಿದ್ದಾರೆ ಈ ಮೂಲಕ 37902 ಮತಗಳ ಲೀಡ್ ಸಾಧಿಸಿದ್ದಾರೆ.
13/05/2023
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಫಲಿತಾಂಶ Live.
Result of Belgaum Rural Constituency
13/05/2023
ಯಮಕನಮರ್ಡಿ ಕ್ಷೇತ್ರದ ಫಲಿತಾಂಶ Live.
Result of Yamakanamardi Constituency
10/05/2023
ರಾಜ್ಯ ವಿಧಾನಸಭಾ ಚುನಾವಣೆ: ಇಂದು ವೇತನ ಸಹಿತ ರಜೆ
ಭಾರತ ಚುನಾವಣಾ ಆಯೋಗವು ಇಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ನಿಗದಿಪಡಿಸಿದೆ. ಸದರಿ ದಿನದಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951 ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135 (ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-1963 ಕಲಂ 3 (ಎ) ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು, ನಿಯೋಜಕರು ಅನುವು ಮಾಡಿಕೊಡಬೇಕಾಗಿ ತಿಳಿಸಿದ್ದಾರೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
09/05/2023
ನಿಮ್ಮ ಅಮೂಲ್ಯವಾದ ಮತ ಯಾರಿಗೆ. ಕಮೆಂಟ ಮೂಲಕ ತಿಳಿಸಿ.
09/05/2023
ಬಿಜೆಪಿಗೆ ಯಾಕೆ ಓಟು ಹಾಕಬಾರದು? ಕಾರಣ ಹೇಳ್ತಿವಿ ನೋಡಿ
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
https://youtube.com/
Subscribe us://
►Like us: https://www.facebook.com/ManjuTv24
08/05/2023
*ಸನ್ಮಾನ್ಯ ಶ್ರೀ ಎಂ.ಬಿ.ಪಾಟೀಲ ಸಾಹೇಬರ ಪರವಾಗಿ ಚಿತ್ರ ನಟಿ ರಮ್ಯಾ ಅವರು ತಿಕೋಟಾ ಪಟ್ಟಣದಲ್ಲಿ ಮತಯಾಚಿಸಿದರು.
https://youtu.be/WWSC6aIhdFo
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
https://youtube.com/
Subscribe us://
►Like us: https://www.facebook.com/ManjuTv24
07/05/2023
ಶಿದ್ದೊಳಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ ಪರವಾಗಿ ಮತ ಕೇಳಿದ ಡಾ|| ಶಿವರಾಜಕುಮಾರ ಮತ್ತು ಶಿಲ್ಲಾ ತಿಪ್ಪನಗೊಳ
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
|| ManjuTv24 ManjuTv24
07/05/2023
ಪ್ರಚಾರದ ಭರಾಟೆಯ ಮಧ್ಯೆ ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಡಿಕೆ ಶಿವಕುಮಾರ್ ನಡುವೆ ನಡೆದ ವಿಚಾರ ವಿನಿಮಯದ ತುಣುಕು ಇಲ್ಲಿದೆ.
ರಾಜ್ಯದ ಆಗುಹೋಗುಗಳು, ಭವಿಷ್ಯದ ಯೋಜನೆಗಳ ಕುರಿತ ಚರ್ಚೆಯ ಸಂಪೂರ್ಣ ವಿಡಿಯೋ ಸದ್ಯದಲ್ಲಿಯೇ ಬರಲಿದೆ.
ನಿರೀಕ್ಷಿಸಿ..
07/05/2023
ಶಿವರಾಜಕುಮಾರ ಮಾತುಗಳಿಗೆ
ರಾಹುಲ ಗಾಂಧಿ ಫಿದಾ
ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಬಗ್ಗೆ ಶಿವರಾಜಕುಮಾರ್ ಅದ್ಭುತ ಭಾಷಣ | ಕಾಂಗ್ರೆಸ್ |ಜೈ ಕರ್ನಾಟಕ
Shivarajkumar Excellent Speech About Rahul Gandhi in Thirthahalli,Shivamogga | Congress | Karnataka Enjoy and stay connected with us!!
Subscribe us: /
►Like us: https://www.facebook.com/ManjuTv24
►Follow us: https://twitter.com/ManjuTv24
Subscribe us: /
►Like us: https://www.facebook.com/ManjuTv24
►Follow us: https://twitter.com/ManjuTv
07/05/2023
ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ.
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ #ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಖಾಲಿ ಇರುವ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ಬಡವರ ಬಗ್ಗೆ ಈ ಸರ್ಕಾರಕ್ಕೆ ಕನಿಷ್ಠ ಕಾಳಜಿ
ಇಲ್ಲ. #ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು, ಎಲ್ಲಿವೆ ಉದ್ಯೋಗಗಳು? ಯಾರಿಗೆ ಸಿಕ್ಕಿವೆ?
- Kharge
07/05/2023
ಕರ್ನಾಟಕವನ್ನು ಬಿಜೆಪಿಯ ಲೂಟಿಯಿಂದ ಪಾರು ಮಾಡಲು ಮೇ 10 ರಂದು ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಿ. - ಶ್ರೀಮತಿ ಸೋನಿಯಾ ಗಾಂಧಿ
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
ಬೆಳಗಾವಿ ಹೆಮ್ಮೆಯ ಕನ್ನಡಿಗರ ವಾಹಿನಿ ಮಂಜು ಟಿವಿ 24 ಇದು ನೊಂದವರ ದ್ವನಿ. || ManjuTv24 ||
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
SHARE AND SUBSCRIBE
https://youtube.com/
08/03/2023
ಖಾನಾಪುರ ಜಾಂಬೋಟಿ ರಸ್ತೆಯಲ್ಲಿ ಬಾರಿ ಪ್ರಮಾಣದ ರೂ.67,73,120. ಮೌಲ್ಯದ ಮಧ್ಯ ವಶ್...!! || ManjuTv24 ||
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
https://youtube.com/
28/02/2023
ಅಜ್ಜಿಯರ ನಾಡಿಮಿಡಿತ ಸಿದ್ದರಾಮಯ್ಯ ನಮ್ಮ ಹುಲಿ || ManjuTv24
28/02/2023
《ಬೆಳಗಾವಿಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಮೆಗಾ ರೋಡ್ ಶೋ》
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ>>>
☆https://youtube.com/
28/02/2023
《ಬೆಳಗಾವಿಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಮೆಗಾ ರೋಡ್ ಶೋ》
https://youtu.be/L3E0ApHS85E
ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ>>>
☆https://youtube.com/
ೆಳಗಾವಿಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ | ಕರ್ನಾಟಕದ ಬೆಳಗಾವಿಯಲ್ಲಿ ಮೆಗಾ ರೋಡ್ ಶೋThunderous welcome for PM Modi | Mega roadshow in Belagavi, Karnataka...
18/02/2023
ಮಹಾಶಿವರಾತ್ರಿಯ ಶುಭಾಶಯಗಳು. || ಓಂ ನಮಃ ಶಿವಾಯ ||
Address
Belagavi
Belgaum
590016
Telephone
Website
Alerts
Be the first to know and let us send you an email when ManjuTv24 posts news and promotions. Your email address will not be used for any other purpose, and you can unsubscribe at any time.
Contact The Business
Send a message to ManjuTv24:
Videos
2 ವರ್ಷದ ಮಗುವಿನ ಮೇಲೆ 3ವರ್ಷದ ಬಾಲಕ ಹಲ್ಲೆ ನಡೆಸಿದ್ದಾನೆ. https://youtu.be/0zlKBhBvFFo ಬೆಳಗಾವಿ ಹೆಮ್ಮೆಯ ಕನ್ನಡಿಗರ ವಾಹಿನಿ ಮಂಜು ಟಿವಿ 24 ಇದು ನೊಂದವರ ದ್ವನಿ. || ManjuTv24 || ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ. SHARE AND SUBSCRIBE 🙏🏻
*ಸನ್ಮಾನ್ಯ ಶ್ರೀ ಎಂ.ಬಿ.ಪಾಟೀಲ ಸಾಹೇಬರ ಪರವಾಗಿ ಚಿತ್ರ ನಟಿ ರಮ್ಯಾ ಅವರು ತಿಕೋಟಾ ಪಟ್ಟಣದಲ್ಲಿ ಮತಯಾಚಿಸಿದರು. https://youtu.be/WWSC6aIhdFo ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ. SHARE AND SUBSCRIBE https://youtube.com/@manjutv24 Subscribe us://@ManjuTv24 ►Like us: https://www.facebook.com/ManjuTv24
ಪ್ರಚಾರದ ಭರಾಟೆಯ ಮಧ್ಯೆ ಶ್ರೀ ಸಿದ್ದರಾಮಯ್ಯ ಹಾಗೂ ಶ್ರೀ ಡಿಕೆ ಶಿವಕುಮಾರ್ ನಡುವೆ ನಡೆದ ವಿಚಾರ ವಿನಿಮಯದ ತುಣುಕು ಇಲ್ಲಿದೆ. ರಾಜ್ಯದ ಆಗುಹೋಗುಗಳು, ಭವಿಷ್ಯದ ಯೋಜನೆಗಳ ಕುರಿತ ಚರ್ಚೆಯ ಸಂಪೂರ್ಣ ವಿಡಿಯೋ ಸದ್ಯದಲ್ಲಿಯೇ ಬರಲಿದೆ. ನಿರೀಕ್ಷಿಸಿ..
ಶಿವರಾಜಕುಮಾರ ಮಾತುಗಳಿಗೆ ರಾಹುಲ ಗಾಂಧಿ ಫಿದಾ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ಬಗ್ಗೆ ಶಿವರಾಜಕುಮಾರ್ ಅದ್ಭುತ ಭಾಷಣ | ಕಾಂಗ್ರೆಸ್ |ಜೈ ಕರ್ನಾಟಕ Shivarajkumar Excellent Speech About Rahul Gandhi in Thirthahalli,Shivamogga | Congress | Karnataka Enjoy and stay connected with us!! Subscribe us: /@ManjuTv24 ►Like us: https://www.facebook.com/ManjuTv24 ►Follow us: https://twitter.com/ManjuTv24 Subscribe us: /@ManjuTv24 ►Like us: https://www.facebook.com/ManjuTv24 ►Follow us: https://twitter.com/ManjuTv
ಕರ್ನಾಟಕವನ್ನು ಬಿಜೆಪಿಯ ಲೂಟಿಯಿಂದ ಪಾರು ಮಾಡಲು ಮೇ 10 ರಂದು ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಿ. - ಶ್ರೀಮತಿ ಸೋನಿಯಾ ಗಾಂಧಿ #ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ ಬೆಳಗಾವಿ ಹೆಮ್ಮೆಯ ಕನ್ನಡಿಗರ ವಾಹಿನಿ ಮಂಜು ಟಿವಿ 24 ಇದು ನೊಂದವರ ದ್ವನಿ. || ManjuTv24 || ಹೆಚ್ಚಿನ ಸುದ್ದಿಗಳಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ. SHARE AND SUBSCRIBE https://youtube.com/@manjutv24
Shortcuts
Category
Other News & Media Websites in Belgaum
-
Belagavi
-
591237
-
Bauxite Road
-
590010
-
590010
-
590001
-
Narvekar Street
-
Hanuman Nagar
-
591316
-
Kala Nagar Hunchannati