Malnad voice news

30/11/2024
01/07/2024

ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.

ಜನತಾ ಮಾಧ್ಯಮ ಪತ್ರಿಕೆಯನ್ನು ನಿಮ್ಮ ಮೊಬೈಲಲ್ಲೇ ಪ್ರತಿದಿನ ಓದಲು ಕೆಳಗಿನ ಲಿಂಕ್ ಮೂಲಕ ನಮ್ಮ ಬಳಗ ಸೇರಿಕೊಳ್ಳಿ👇🏻
26/05/2024

ಜನತಾ ಮಾಧ್ಯಮ ಪತ್ರಿಕೆಯನ್ನು ನಿಮ್ಮ ಮೊಬೈಲಲ್ಲೇ ಪ್ರತಿದಿನ ಓದಲು ಕೆಳಗಿನ ಲಿಂಕ್ ಮೂಲಕ ನಮ್ಮ ಬಳಗ ಸೇರಿಕೊಳ್ಳಿ
👇🏻

WhatsApp Group Invite

17/09/2023

WhatsApp Group Invite

ಎದೆ ತುಂಬಿ ಹಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಕೇಳಿ.... ಅನಿಸಿಕೆ ತಿಳಿಸಿ 🙏🏻Subscribe ಮಾಡಿ...ಇತರರಿಗೂ share ಮಾಡಿhttps://youtu.be/n...
05/11/2022

ಎದೆ ತುಂಬಿ ಹಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಕೇಳಿ.... ಅನಿಸಿಕೆ ತಿಳಿಸಿ 🙏🏻

Subscribe ಮಾಡಿ...
ಇತರರಿಗೂ share ಮಾಡಿ

https://youtu.be/nkfNjThn3x8

ಹೊಸ ಹುಡುಗರ ಕ್ರಿಯಟೀವ್ ಪ್ರಯತ್ನವ್ಯೂಹ Short movieಚನಾಗಿದೆ...... ಒಂದ್ಸಲ ನೋಡಿhttps://youtu.be/aWGSb8ObeeQ
31/08/2022

ಹೊಸ ಹುಡುಗರ ಕ್ರಿಯಟೀವ್ ಪ್ರಯತ್ನ

ವ್ಯೂಹ Short movie

ಚನಾಗಿದೆ...... ಒಂದ್ಸಲ ನೋಡಿ

https://youtu.be/aWGSb8ObeeQ

thriller Movie By Yashwanth.

ಒಮ್ಮೆ ಕೇಳಿ. ಇಷ್ಟ ಆದ್ರೆ ಹೇಳಿhttps://youtu.be/_hiw9tvd7es
06/01/2022

ಒಮ್ಮೆ ಕೇಳಿ. ಇಷ್ಟ ಆದ್ರೆ ಹೇಳಿ

https://youtu.be/_hiw9tvd7es

Lyrics: Jaikumar Malnad, Sakaleshapur.Production: Abhay Creations, Mysore.Media Partnor: Team Ragsparsham.

ನಮ್ಮ ಗಜಾನನ ಅಂಡ್ ಗ್ಯಾಂಗ್ ಚಿತ್ರದ ಮೇಕಿಂಗ್ ವೀಡಿಯೋ ಇದೀಗ ಯೂಟ್ಯೂಬ್ ನಲ್ಲಿ..!ನೋಡಿ, ಶೇರ್ ಮಾಡಿ🙏🏻❤️https://youtu.be/g2ZSiKcheeE
02/01/2022

ನಮ್ಮ ಗಜಾನನ ಅಂಡ್ ಗ್ಯಾಂಗ್ ಚಿತ್ರದ ಮೇಕಿಂಗ್ ವೀಡಿಯೋ ಇದೀಗ ಯೂಟ್ಯೂಬ್ ನಲ್ಲಿ..!

ನೋಡಿ, ಶೇರ್ ಮಾಡಿ🙏🏻❤️

https://youtu.be/g2ZSiKcheeE

Introduction video of gajanana and gang kannada movie , characters selection and more Dont Miss to Subscribe to get all our Videos.. All About Fun, Entertain...

ಶಶಿಧರ ಸಿಗುವ ಮುಂಚೆಯೇ ಅವನ ಮೊದಲ ಹಾಡು ನಿಮ್ಮ ಮುಂದೆ ಬಂದಿದೆತಪ್ಪದೇ ಕೇಳಿ. ನೋಡಿhttps://www.youtube.com/watch?v=iZJc-B6mqMU
27/12/2021

ಶಶಿಧರ ಸಿಗುವ ಮುಂಚೆಯೇ ಅವನ ಮೊದಲ ಹಾಡು ನಿಮ್ಮ ಮುಂದೆ ಬಂದಿದೆ

ತಪ್ಪದೇ ಕೇಳಿ. ನೋಡಿ

https://www.youtube.com/watch?v=iZJc-B6mqMU

್ರಸ್ತುತಪಡಿಸುತ್ತಿದ್ದೇವೆಶಶಿಧರ ಸಿಕ್ಬಿಟ್ನಾ!? ಕಿರುಚಿತ್ರದ ಕಾರ್ತಿಕ್ ನಾಗಲಾಪುರ ಹಾಡಿರುವ'ಹುಡುಕಾಟ....

ನಾಳೆಯ ಭರವಸೆಯಲ್ಲಿ ಇಂದು ಬದುಕುವುದೇ ಯಶಸ್ಸಿನ ಗುಟ್ಡು ಎಂಬ ಸಂದೇಶ ಸಾರಲು ಸತ್ಯಕತೆ ಆಧರಿಸಿ ನಿಮ್ಮೆದುರು ಬರಲು ಸಿದ್ಧವಿರುವ ಶಶಿಧರ ಸಿಕ್ಬಿಟ್ನ...
27/12/2021

ನಾಳೆಯ ಭರವಸೆಯಲ್ಲಿ ಇಂದು ಬದುಕುವುದೇ ಯಶಸ್ಸಿನ ಗುಟ್ಡು ಎಂಬ ಸಂದೇಶ ಸಾರಲು ಸತ್ಯಕತೆ ಆಧರಿಸಿ ನಿಮ್ಮೆದುರು ಬರಲು ಸಿದ್ಧವಿರುವ ಶಶಿಧರ ಸಿಕ್ಬಿಟ್ನಾ...!? ಕಿರುಚಿತ್ರ ವೀಕ್ಷಿಸಿ.... ಆಶೀರ್ವದಿಸಿ.

ಈಗಲೇ ತುಳಸಿ ಯೂಟ್ಯೂಬ್ ಚಾನಲ್ subscribe ಮಾಡಿ

https://youtube.com/c/TulasiKannada

30.11.21ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚೆನೆ :ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಮಂಗಳೂರು ಸುತ್ತಮುತ್ತ ಭ...
28/11/2021

30.11.21ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚೆನೆ :

ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಮಂಗಳೂರು ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚೆನೆ ಇದೆ. ಕಾಸರಗೋಡು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಉಡುಪಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಬಿಸಿಲಿನ ಜೋತೆ ಸಂಜೆ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.

ಕೊಡಗು, ಆಗುಂಬೆ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದೆ.

ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ಹೆಚ್ಚಿನ ಭಾಗಗಳಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚೆನೆ ಇದೆ.

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡ ಸಂಜೆ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.

ವಾಯುಭಾರ ಕುಸಿತ : ಇನ್ನೆರಡು ದಿನಗಳಲ್ಲಿ ಬಂಗಾಳಕೂಲ್ಲಿಯ ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು. ಡಿಸೆಂಬರ್ 2ನೇ ತಾರೀಕಿನಂದು ಚಂಡಮಾರುತವಾಗಿ 4 ಅಥವಾ 5ರಂದು ಉತ್ತರ ಆಂದ್ರಾ ಹಾಗೂ ಒಡಿಸ್ಸಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ. ಇದೇ ಸಮಯದಲ್ಲಿ ಅರಬ್ಬಿ ಸಮುದ್ರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚೆನೆ ಇದ್ದು ಉತ್ತರ ಮಹಾರಾಷ್ಟ್ರ ಕರಾವಳಿ ಮೂಲಕ ಪ್ರವೇಶಿಸಲಿದೆ.

ಪರಿಣಾಮ : ಕರಾವಳಿಯಾದ್ಯಂತ ಸಾಧಾರಣ ಮಳೆಯ ಮುನ್ಸೂಚೆನೆ ಇದೆ.

Address

Hassan Abdal
573134

Alerts

Be the first to know and let us send you an email when Malnad voice news posts news and promotions. Your email address will not be used for any other purpose, and you can unsubscribe at any time.

Videos

Share

Category