ನಗರದಲ್ಲಿರುವ ಸಪ್ನ ಗ್ರೌಂಡ್ ಹೆಸರನ್ನು ಬದಲಾವಣೆ ಮಾಡಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ...
ಅಕ್ರಮ ಕಮಾನ್ ಕಟ್ಟಡ ತೆರವುಗೊಳಿಸುವವರೆಗೆ ನಾವು ಇಲ್ಲಿಂದ ಕದಲವುದಿಲ್ಲ
ಅಕ್ರಮ ಕಮಾನ್ ಕಟ್ಟಡ ತೆರವುಗೊಳಿಸುವವರೆಗೆ ನಾವು ಇಲ್ಲಿಂದ ಕದಲವುದಿಲ್ಲ
ಕಲಬುರ್ಗಿ ನಗರದ ಸಂತ್ರಸ್ವಡಿಯ ದರ್ಗಾದ ಕಮಾನ್
ಕಲಬುರ್ಗಿ : ನಿಮ್ಮ ದೌರ್ಜನ್ಯ ದಬ್ಬಳಿಗೆ ಬಡವರ ಮೇಲೆ ತೋರಿಸ್ತೀರಾ ?
ಕಲಬುರ್ಗಿ : ನಿಮ್ಮ ದೌರ್ಜನ್ಯ ದಬ್ಬಳಿಗೆ ಬಡವರ ಮೇಲೆ ತೋರಿಸ್ತೀರಾ ?
ಅಕ್ರಮ ಜಾಗ ತೆರವು, ಜೆಸಿಬಿ ಗಳ ಘರ್ಜನೆಗೆ ಜನರ ಆಕ್ರೋಶ
ಕಾಮಗಾರಿ ಪ್ರಗತಿಯಲ್ಲಿದೆ ವಾಹನಸವಾರರು ಸಹಕರಿಸಿ
ಕಲಬುರಗಿಯಲ್ಲಿ ಜೆಸಿಪಬಿ ಗರ್ಜನೆ ಅಕ್ರಮ ಬ್ಯಾನರ್ಗಳ ತೆರವು ಕಾರ್ಯಾಚರಣೆ
ಕಲಬುರಗಿ ಯಾದಗಿರಿ ಸೈದಾಪುರ ಕ್ರಾಸ್ ರಾಯಚೂರು
ಕಲಬುರ್ಗಿ ಬಿಡುವ ಸಮಯ ಬೆಳಗ್ಗೆ 9:10 ನಿಮಿಷಕ್ಕೆ
ರಾಯಚೂರು ತಾಲೂಕು ಸಮಯ ಒಂದು ಗಂಟೆ 30 ನಿಮಿಷಕ್ಕೆ
ದರ 232
ರೈಚೂರು ಸೈದಪುರ್ ಕ್ರಾಸ್ ಯಾದಗಿರಿ ಕಲಬುರ್ಗಿ
ರಾಯಚೂರು ಬಿಡುವ ಸಮಯ ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ
ಕಲಬುರ್ಗಿ ತಮ್ಮ ತಲುಪು ಸಮಯ ಸಾಯಂಕಾಲ 6:45 ನಿಮಿಷಕ್ಕೆ
ದರ 232
ಬಾರ ಎತ್ತುವ ಸ್ಫರ್ಧಾರ್ಥಿಗಳಿಗೆ ಭರ್ಜರಿ ಬಹುಮಾನ
ಬಾರ ಎತ್ತುವ ಸ್ಪರ್ಧೆಗೆ ಚಾಲನೆ ನೀಡಿದ ಉಮೇಶ್ ಮುದ್ನಾಳ್
ನಿಜಶರಣ ಅಂಬಿಗರ ಜಯಂತಿ, ಗಣರಾಜ್ಯೋತ್ಸವ ಪ್ರಯುಕ್ತ ಯಾದಗಿರಿ ಸಮೀಪದ ಬಲ್ಕಲ್ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗ್ರಾಮ ಘಟಕದಿಂದ ಆಯೋಜಿಸಿದ ಬಾರ ಎತ್ತುವ ಸ್ಫರ್ಧೆಯನ್ನ ಅಖಿಲ ಭಾರತ ಕರ್ನಾಟಕ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಅವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಉಮೇಶ್ ಅವರು ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ದುಶ್ಚಟಗಳ ದಾಸರಾಗ್ತಿದ್ದಾರೆ. ಆದರೆ ಬಲು ಕಷ್ಟದ ಬಾರ ಎತ್ತುವ ಸ್ಫರ್ಧೆ ಆಯೋಜನೆ ಮಾಡಲಾಗಿತ್ತು. ಸಾಕಷ್ಟು ಯುವಕರು ಬಾರ ಎತ್ತುವ ಸ್ಫರ್ಧೆಯಲ್ಲಿ ಭಾಗಿಯಾಗಿದ್ರು. ಇಂತಹ ಗ್ರಾಮೀಣ ಕ್ರೀಡೆ ಗುರತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಬೇಕು ಅಂತ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.
ಇನ್ನೂ ಗ್ರಾಮೀಣ ಕ್ರೀಡೆ ಬಾರ ಎತ್ತುವ ಸ್ಫರ್ಧೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಗ್ರಾಮ ಘಟಕ ವಿಶೇಷ ಬಹುಮಾನ ನೀಡಿ ಸನ್ಮಾನಿಸಿತ್ತು. 235 ಕೆಜಿ ಬಾರ ಎತ್
ಯಾದಗಿರಿ | ಗುರುಮಿಟ್ಕಲ್ ಮತಕ್ಷೇತ್ರದ ಯೇಡ್ಡಳ್ಳಿ ಗ್ರಾಮದಲ್ಲಿ ಸೂರ್ಯ ಫೈನಾನ್ಸ್ ನಿಂದ ಮನೆಗೆ ಬೀಗ
ಯಾದಗಿರಿ | ಗುರುಮಿಟ್ಕಲ್ ಮತಕ್ಷೇತ್ರದ ಯೇಡ್ಡಳ್ಳಿ ಗ್ರಾಮದಲ್ಲಿ ಸೂರ್ಯ ಫೈನಾನ್ಸ್ ನಿಂದ ಮನೆಗೆ ಬೀಗ
ತೆಲಂಗಾಣದಿಂದ ರಾಯಚೂರು,83 ಲೀಟರ್ ಕಲಬೆರಕೆ ಸೇಂದಿಯನ್ನು TVS XL 100 Heavy Duty Reg No. KA36 HE 6780 ರಲ್ಲಿ ಹೊಂದಿ ಸಾಗಾಣೆ...
ತೆಲಂಗಾಣದಿಂದ ರಾಯಚೂರು,83 ಲೀಟರ್ ಕಲಬೆರಕೆ ಸೇಂದಿಯನ್ನು TVS XL 100 Heavy Duty Reg No. KA36 HE 6780 ರಲ್ಲಿ ಹೊಂದಿ ಸಾಗಾಣೆ ಮಾಡುತ್ತಿವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಅಬಕಾರಿ ಅಪರ ಆಯುಕ್ತರು, (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ರವರ ಆದೇಶದ ಪ್ರಕಾರ, ಮಾನ್ಯ, ಅಬಕಾರಿ ಜಂಟಿ ಆಯುಕ್ತರು, ಕಲ್ಬುರ್ಗಿ ವಿಭಾಗ ರವರ ಮಾರ್ಗದರ್ಶನದಂತೆ,
ಮಾನ್ಯ, ಅಬಕಾರಿ ಉಪ ಆಯುಕ್ತರು, ರಾಯಚೂರು ಜಿಲ್ಲೆರವರ ನಿರ್ದೇಶನಲ್ಲಿ, ಮಾನ್ಯ ಅಬಕಾರಿ ಉಪ ಅಧಿಕ್ಷಕರು ರಾಯಚೂರು ಉಪ ವಿಭಾಗ ರಾಯಚೂರು ರವರ ನೇತೃತ್ವದಲ್ಲಿ, ರಾಯಚೂರು ವಲಯ ಕಛೇರಿ ಮತ್ತು ಡಿ ಸಿ ಕಚೇರಿ ರಾಯಚೂರು ರವರ ಸಿಬ್ಬಂದಿ ಜೊತೆಯಲ್ಲಿ,
ದಿನಾಂಕ : 28.01.2025 ಬೆಳಗ್ಗೆ 08:45 ಗಂಟೆಯ ಸಮಯದಲ್ಲಿ ಅಬಕಾರಿ ಅಪರಾಧಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ರಾಯಚೂರು ಹೈದ್ರಾಬಾದ್ ರಸ್ತೆಯಲ್ಲಿ ಯಾರಮರಸ್ ಕ್ಯಾಂಪನಲ್ಲಿಯ ಶಿಲ್ಪಮೇಡಿಕೆರ್ ಎದುರುಗಡೆಯ ಎನ್.ಹೆಚ್-167 ನಲ್ಲಿ ರಸ್ತೆಗಸ್ತು ಮಾಡುತ್ತಿರುವ ಸಮಯದಲ್ಲಿ, ಲಕ್ಷ್ಮಣ್ಣ ತಂದೆ ನರಸಪ್ಪ ಮತ್ತು ಈರಮ್ಮ ಗಂಡ ಲಕ್ಷ್ಮಣ್ಣ , ಸ
ಸಂಪೂರ್ಣ ಮಾಹಿತಿ ಕಾಮೆಂಟ್ ಬಾಕ್ಸ್ ನಲ್ಲಿದೆ , ಈ ಘಟನೆ ನಡೆದಿದ್ದು ಜನವರಿ 14ನೇ ತಾರೀಕಿನಂದು
ಗಣರಾಜ್ಯೋತ್ಸವ ದಿನಾಚರಣೆ ಆಚರಣೆ ಮಾಡಿದ ಶಾಲಾ ಶಿಕ್ಷಕಿಗೆ ಜೀವ ಬೇದರಿಕೆ..
ಜಿಲ್ಲೆಯ ಸುರಪುರ ತಾಲ್ಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ಘಟನೆ...