Tvsixnews Kannada

Tvsixnews Kannada ನಮ್ಮ ನಡೆ ನಿಮ್ಮ ಕಡೆ

17/04/2024

#ವಿಜಯಪುರ ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಯವರು ಪ್ರಚಾರ ಮಾಡಿದರು.

15/04/2024

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಹೆಚ್ಚಿದ ಸ್ಯಾಂಡ್ ಮಾಫಿಯಾ ದಂಧೆ..!

13/04/2024

ಸುಕ್ಷೇತ್ರ ಕಕ್ಕಳಮೇಲಿ ಸಿದ್ದಲಿಂಗ ಮಾಹಾರಾಜರ ರಥೋತ್ಸವ #ವಿಜಯಪುರ #ಕಲಬುರಗಿ

11/04/2024

ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವ ಜರುಗಿತು

08/04/2024

ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಪ್ರಯುಕ್ತ ದೀಪಾಲಂಕಾರ ವೈಭವ

28/03/2024

#ಅಫಜಲಪೂರ ಅಮರಣಾಂತ ಉಪವಾಸ ಸತ್ಯಾಗ್ರಹ ಮುಕ್ತಾಯ ಮಾಡಿ ಶಿವುಕುಮಾರ ನಾಟೀಕಾರ ಭೀಮಾನದಿಗೆ ಹೋಗುತ್ತಿರುವ ಸಂದರ್ಭ #ಅಫಜಲಪುರ

18/03/2024

#ಅಫಜಲಪುರ ಭೀಮಾನದಿ ನೀರು ಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ

16/03/2024

ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರನ್ನಾಗಿ ರವಿಕಾಂತ ನಾಯ್ಕೋಡಿ ಆಯ್ಕೆ

16/03/2024

ಇಂಡಿ ತಾಲ್ಲೂಕಿನ ಗುಬ್ಬೇವಾಡ, ಕಬ್ಬುಕಟಾವು ಹಂಗಾಮು ಮುಕ್ತಾಯ ಹಾಗೂ ಕಾರ್ಮಿಕರ ಸಂಭ್ರಮಾಚರಣೆ #ವಿಜಯಪುರ

07/03/2024

ಚಿಕ್ಕೋಡಿ ನಗರದಲ್ಲಿ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶ #ವಿಜಯಪುರ

29/02/2024

ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ #ವಿಜಯಪುರ

24/02/2024

ಕರ್ನಾಟಕಕ್ಕಾಗಿ ನಾವು ಕೆ ಆರ್ ಎಸ್ ಪಕ್ಷದ ಬೈಕ್ ಜಾಥಾ ವಿಜಯಪುರದಲ್ಲಿ #ವಿಜಯಪುರ #

24/02/2024

ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಮಣ್ಣು ಸಾಗಿಸುತ್ತಿರುವ ಖದೀಮರು

18/02/2024

ನಮ್ಮೂರಲ್ಲಿ ನಾನ್ಯಾರು ಅಂತ ಗೊತ್ತಿರ್ಲಿಲ್ಲ: ಶಾಸಕ ಪ್ರದೀಪ್ ಈಶ್ವರ

13/02/2024

#ಸಿಂದಗಿ ಯಂಕಂಚಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಕಾರ್ಯಕ್ರಮ ಅದ್ದೂರಿ ಜರುಗಿತು..

12/02/2024

ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿದ ಸಿಂದಗಿ ಪೊಲೀಸರು..

10/02/2024

ಸಿಂದಗಿ ತಾಲ್ಲೂಕಿನ ಹಿಕ್ಕನಗುತ್ತಿ ಗ್ರಾಮದಲ್ಲಿ ಶಾಸಕ ಅಶೋಕ ಮನಗೂಳಿ ಅವರು ಒಂದು ವಾರದಲ್ಲಿ ಸರಾಯಿ ಬಂದ್ ಮಾಡಿಸವುದಾಗಿ ಭರವಸೆ ನೀಡಿದರು..

10/02/2024

#ಸಿಂದಗಿ ಸಂವಿಧಾನ ಜಾಗೃತಿ ಜಾಥಾಗೆ ಬಗಲೂರ ಗ್ರಾಮದಲ್ಲಿ ಅದ್ದೂರಿ ಸ್ವಾಗತ..

08/02/2024

ಸಿಂದಗಿ ನಗರದಲ್ಲಿ ಡಿವೈಎಫ್ಐ ತಾಲೂಕಾ ಸಮಾವೇಶ ಜರುಗಿತು..

02/02/2024

ಆಂಧ್ರಪ್ರದೇಶ ತಾಯಿ ಕುತ್ತಿಗೆ ಹಿಸುಕಿದ ಮಗ ಸಿಸಿ ಟಿವಿಯಲ್ಲಿ ಸೆರೆ...

31/01/2024

ದಲ್ಲಾಳಿಗಳ ಮುಖಾಂತರ ವಸೂಲಿಗೆ ಇಳಿದ ವಿಜಯಪುರ RTO ಅಧಿಕಾರಿಗಳು

31/01/2024

#ಕಲಬುರಗಿ ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಸರಟಗಿ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ವರಪುತ್ರಿಯಾದ ಪರಮ ಪೂಜ್ಯನಿ ಶ್ರೀ ಮಾತಾ ಲತಾದೇವಿಯವರ ಹುಟ್ಟು ಹಬ್ಬವನ್ನು ಅತ್ಯಂತ ವಿರ್ಜಂಭಣೆಯಿಂದ ನಡೆಯಿತು

31/01/2024

ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಯಲ್ಲಿ 2023-24 ನೇ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು..

22/01/2024

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಭವ್ಯ ಮೆರವಣಿಗೆ ಮಾಡಲಾಯಿತು..

ನೇರ ಪ್ರಸಾರ....https://www.youtube.com/live/p5UPs4UN7PY?si=7mFt_3dONXfOKQmy
22/01/2024

ನೇರ ಪ್ರಸಾರ....https://www.youtube.com/live/p5UPs4UN7PY?si=7mFt_3dONXfOKQmy

🔴LIVE | Ayodhya Ram Mandir Inauguration Live: ಅಯೋಧ್ಯೆಯಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರ ನಮ್ಮ ನಡೆ ನಿಮ್ಮ ಕಡೆ

19/01/2024

ರೈತನ ಹೇಸರು ನಾಡಿಗೆ ಉಸಿರು ನಾಟಕ ಉದ್ಘಾಟಿಸಿದ ಬಿಜೆಪಿ ಮುಖಂಡ ರವಿಕಾಂತ ನಾಯ್ಕೋಡಿ

18/01/2024

ಆಲಮೇಲ ತಾಲೂಕಿನ ಬಗಲೂರ ಗ್ರಾಮದಲ್ಲಿ ಶ್ರೀ ಸೋಮಲೀಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು..

Address

Vijayapura

Telephone

+919964667777

Website

Alerts

Be the first to know and let us send you an email when Tvsixnews Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Tvsixnews Kannada:

Videos

Share