ನೀರು ಕುಡಿದು ಸಾವಿನ ಮನೆ ಕದ ತಟ್ಟಿಬಂದ ಚಿನ್ನೇನಹಳ್ಳಿ ಗ್ರಾಮಸ್ಥರು I Ground Report I Drinking Water
ಹಬ್ಬದ ದಿನದಂದು ಕಲುಷಿತ ನೀರು ಸೇವಿಸಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬದುಕಲು ಗಾಳಿ ನೀರು ಬೇಕೆ ಬೇಕು. ಅವುಗಳೇ ವಿಷವಾದರೆ ಬದುಕುವುದಾದರೂ ಹೇಗೆ?
#karnatakanews #tumkur #contaminatedwater #koratagere #BengaluruNews #Tumakuru #contaminatedwater #Madhugiritaluk #watercontamination #Tumakurudistrict #annualvillagecarfestival
ಬಡವರ ಪಾಲಿಗೆ ಜೀವ ಕಂಟಕ ಆಗುತ್ತಿವೆಯೇ ಭಾರತೀಯ ರೈಲುಗಳು? Indian Railways
ಉಸಿರುಗಟ್ಟಿಸುವ ಜನದಟ್ಟಣೆ, ಶೌಚಾಲಯಗಳ ಗಬ್ಬುನಾತ, ಕಾಲು ಇಡೋಕು ಜಾಗ ಇಲ್ಲ ಎನ್ನುವಂತೆ ತುಂಬಿರುವ ಬೋಗಿಗಳು.. ರೈಲು ಪ್ರಯಾಣ ಮಾಡಿದರೆ ನರಕ ದರ್ಶನ ಗ್ಯಾರಂಟಿ ಅನ್ನುವ ಮಟ್ಟಿಗೆ ರೈಲುಗಳ ಪರಿಸ್ಥಿತಿ ಹದಗೆಟ್ಟಿದೆ.
#railwaydepartment #ashwinivaishnav #narendramodi #bjp #westbengal #odisha #expressnews #kanchana #nitishkumar #passenger #express
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
ದೋಷಪೂರಿತ ಇವಿಎಂಗಳ ಡೇಟಾ ಬಿಡುಗಡೆ ಮಾಡಿ: ಇಸಿಗೆ ಕಾಂಗ್ರೆಸ್ ಸಂಸದ ಆಗ್ರಹ !
ಮುಂಗಾರು ಅಧಿವೇಶನ ಬಳಿಕ 19 ಮಂದಿ NCP ಶಾಸಕರು ನಿಲುವು ಬದಲಿಸಲಿದ್ದಾರೆ: ರೋಹಿತ್ ಪವಾರ್
ಹಲವು ದೇಶಗಳಲ್ಲಿ ಪೇಪರ್ ಬ್ಯಾಲೆಟ್ ಬಳಕೆ, ನಾವೂ ಅದೇ ಹಾದಿಯಲ್ಲಿ ಸಾಗಬೇಕು: ಆಂಧ್ರ ಮಾಜಿ ಸಿಎಂ !
ಅಪಹರಣ ಪ್ರಕರಣ | ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು; ಹಾಸನಕ್ಕೆ ತೆರಳದಂತೆ ಸೂಚನೆ
ಯಾದವರು, ಮುಸ್ಲಿಮರು ನನ್ನಿಂದ ಯಾವುದೆ ಸಹಾಯ ನಿರೀಕ್ಷಿಸಬೇಡಿ: ಜೆಡಿಯು ಸಂಸದ !
#MansoonSession #NCP #PaperBallots #BhavaniRevanna
ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ | ಈದಿನ ಸಂಪಾದಕೀಯ
ಪ್ರಧಾನಿ ಮೋದಿಯವರ ಸರ್ಕಾರ ಉಳ್ಳವರ, ಬಲಿಷ್ಠರ, ಮೇಲ್ಜಾತಿಗಳ ಪರವಿರುವ ಸರ್ಕಾರ ಎನ್ನುವುದು ನೀಟ್ ಅಕ್ರಮದಿಂದ ಸಾಬೀತಾಗಿದೆ. ಬಡ, ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಬದುಕಬೇಕೆಂದರೆ, ನೀಟ್ ರದ್ದುಗೊಳಿಸುವುದೊಂದೇ ದಾರಿ. ಆ ಮೂಲಕವಷ್ಟೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ.
#neet #neetexam #medical # #narendramodi #bjp #protest #dharmendraprasad #scam #paperleak #studentsprotest #cet #comedk #doctors #medicine #coaching #puc #science #biology #neettoppers
'ಸಿಎಂ ಸ್ಥಾನದಲ್ಲಿದ್ದೋರು, ಇಂತಹ ಮಾತಾಡಬಾರದು' | HD Kumarswamy | Prajwal Revanna
ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರು ಪ್ರಜ್ವಲ್ ಪೆನ್ಡ್ರೈವ್ ಕೇಸಿನ ತನಿಖೆಯ ಹಲವು ಆಯಾಮಗಳ ಬಗ್ಗೆ ಈದಿನ.ಕಾಂ ಸಂದರ್ಶನದಲ್ಲಿ ಮಾತಾಡಿದ್ದಾರೆ. ಫೊರೆನ್ಸಿಕ್ ತನಿಖಾ ತಂತ್ರಜ್ಞಾನದ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ವಿವರಗಳಿಗೆ ಪೂರ್ತಿ ವಿಡಿಯೋ ನೋಡಿ.
#ACPBKShivaram #bsyedyurappa #Darshan #Policeinvestigation #Forensictechnology #Forensicscience
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
ರಾಜ್ಯದ ಪಾಲಿನ ಹಣವನ್ನ ಕೇಂದ್ರ ಕೊಟ್ಟಿದ್ದರೆ ಇಂಧನ ದರ ಹೆಚ್ಚಿಸುತ್ತಿರಲಿಲ್ಲ ; ಸಿಎಂ
ರಾಹುಲ್ ವಿರುದ್ಧ ಅಪಪ್ರಚಾರ ; ಬಲಪಂಥೀಯ ಯೂಟ್ಯೂಬರ್ ವಿರುದ್ಧ FIR
ಎಲಾನ್ ಮಸ್ಕ್ಗೆ ಚುನಾವಣಾ ಆಯೋಗ ಸವಾಲು
ಬಂಗಾಳದಲ್ಲಿ ರೈಲು ದುರಂತ
#WestBengalTrainAccident #RahulGandhi #EVM #EC #elonmusk
ಬಾಲಸೋರ್ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ | Railway accident | West Bengal
ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಜೂನ್ 17ರಂದು ಬೆಳಗ್ಗೆ 9.30ಕ್ಕೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾಂಚನಜುಂಗಾ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 15 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
#TrainAccident #darjeelingtrain #WestBengalTrainAccident #indianrailways #railwaydepartment #ashwinivaishnav #narendramodi #bjp #westbengal #odisha #expressnews #kanchana #nitishkumar
ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ಅಪಘಾತ
#DarjeelingTrain #KanchanjungaTrainAccident #DarjeelingTrainCrash
ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಸಿಎಂ I Eid al-Adha I Siddaramaiah
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಸಚಿವ ಮುಸ್ಲಿಂ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.
#eid #eidmubarak #eidspecial #eidulfitr #eid2024 #siddaramayya #siddaramaiah #jameer #ahmad #bangalore #banglorecity #eidgah #mosque #muslim #islam #islamicstatus #islamicvideo #prayers #ramzan #festival #karnataka #kannadigaru #hindumuslim #hindumuslimharmonynews #hindumuslimunity
ಪ್ರಾಣಿಗಳಲ್ಲಿರುವ ಕಾಮದ ಕಾಳಗ ನಟ ದರ್ಶನ್ನಲ್ಲೂ ಇದೆ!
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ 18 ಜನ ಸಹಚರರು ಈಗ ಪೊಲೀಸ್ ಬಂಧನದಲ್ಲಿದ್ದಾರೆ. ಕೊಲೆ ಸುತ್ತ ಅಡಗಿರುವ ಮನೋಧರ್ಮ, ತನಿಖೆಯ ನಡೆ ಬಗ್ಗೆ, ಮಾಧ್ಯಮಗಳ ವರ್ತನೆ ಹಾಗೂ ಅಭಿಮಾನಿಗಳು ನಡೆದುಕೊಳ್ಳುವ ಬಗೆ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರು ಈ ದಿನ.ಕಾಮ್ ಸಂದರ್ಶನದಲ್ಲಿ ವಿಶ್ಲೇಷಿಸಿದ್ದಾರೆ.
#ದರ್ಶನ್ #ರೇಣುಕಾಚಾರ್ಯ #Darshan #Renukacharya #Murder #DarshanFans #filmactor #arrest #ಅಭಿಮಾನಿಗಳು #ಅಂಧಾಭಿಮಾನ #police #kamakshipalya #chitradurga #bengaluru
T.M. Krishna on 2024 election outcome
TM Krishna is a renowned Carnatic vocalist, author, and public intellectual known for his innovative approach to music and outspoken views on social and political issues. He has expanded the boundaries of Carnatic music through experimental concert formats and collaborations, and he actively works to democratize the art form. A strong advocate for social justice, secularism, and inclusivity, Krishna uses his platform to address caste-based discrimination and other social issues.
In this video discussion with Venkat, T.M. Krishna spoke on 2024 elections outcome, politics and activism.
#tmkrishna #Carnaticvocalist #author #publicintellectual #innovative #socialandpoliticallife #socialandpoliticalissues #carnaticmusic #socialjustice #socialissues #politics #activism
50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ, ಬಾಲಕರಿಗೆ ಬಯಲು ಶೌಚವೇ ಗತಿ! RTE
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮತ್ತು ಸಿಇಆರ್ಟಿ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ‘ಆರ್ಟಿಇ-2009; ವಸ್ತುಸ್ಥಿತಿ, ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ನಡೆಸಿದ್ದ ಶಾಲಾ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮ ಕುರಿತ ವೀಡಿಯೊ ವರದಿ ಇಲ್ಲಿದೆ.
#governmentschemes #governmentschool #governmentschools #school #schoollife #students #studentslife #govtschool #karnatakagovernment #siddaramayya #siddaramaiah #bangalore #survey #righttoeducation #educationalvideo #educationmatters #educationnews #educationdepartment #educationdepartmentnews #protest #educationrights #dropouts
ದೇವದಾರಿ ಉಕ್ಕು ಗಣಿಗಾರಿಕೆ I ಆರು ವರ್ಷಗಳಲ್ಲೇ ವರಸೆ ಬದಲಿಸಿದ ಎಚ್ಡಿಕೆ; ಹಿಂದೆ ವಿರೋಧ – ಇಂದು ಒಪ್ಪಿಗೆ
ದೇವದಾರಿ ಉಕ್ಕು ಗಣಿಗಾರಿಕೆ I ಆರು ವರ್ಷಗಳಲ್ಲೇ ವರಸೆ ಬದಲಿಸಿದ ಎಚ್ಡಿಕೆ; ಹಿಂದೆ ವಿರೋಧ – ಇಂದು ಒಪ್ಪಿಗೆ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಉಕ್ಕು ಗಣಿಗಾರಿಕೆ ನಡೆಸುವ ಕಡತಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಹಿ ಹಾಕಿದ್ದಾರೆ. ಆ ಮೂಲಕ, ಆರು ವರ್ಷಗಳ ಹಿಂದೆ ತಾವೇ ಆಡಿದ್ದ ಮಾತನ್ನು ಮುರಿದು, ತಮ್ಮ ಎರಡು ನಾಲಿಗೆಯ ವರಸೆಯನ್ನು ತೋರಿಸಿದ್ದಾರೆ.
#karnatakanews #kannnadanews #karnataka #JD(S) #HDkumaraswamy #loksabhaelections #loksabha #elections #polls #karnataka #Hassan #Hasan #videos #bjp #jds #jantadal #centralminister #forestland #illegalmining #sandur #ironore #bellary
ಮಹಿಳೆಯ 53 ಕೇಸ್ಗಳು ಯಾವುದಕ್ಕೆ ಸಂಬಂಧ ಪಟ್ಟಿದ್ದು, ಅದರ ಸತ್ಯಾಸತ್ಯತೆ
ಮಹಿಳೆಯ 53 ಕೇಸ್ಗಳು ಯಾವುದಕ್ಕೆ ಸಂಬಂಧ ಪಟ್ಟಿದ್ದು, ಅದರ ಸತ್ಯಾಸತ್ಯತೆ
ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿ ತಿಂಗಳುಗಳೇ ಉರುಳಿ ಹೋಯ್ತು.ಇದರ ಮಧ್ಯೆ ಕಂಪ್ಲೇಂಟ್ ಕೊಟ್ಟ ಮಹಿಳೆಗೆ ಮಾನಸಿಕ ಅವಸ್ಥೆ ಅನ್ನೋ ಪಟ್ಟವನ್ನ ಕಟ್ಟಿದ್ದೂ ಆಯ್ತು.ದೂರು ಕೊಟ್ಟ ಮಹಿಳೆಗೆ ಈ ರೀತಿ ಕೇಸ್ ದಾಖಲಿಸುವುದೇ ಒಂದು ಕೆಲಸ ಅನ್ನೋ ಮಾತುಗಳು ಮೊದಲಿನಿಂದಾನೂ ಸುದ್ದಿ ಮಾಧ್ಯಮಗಳಲ್ಲಿ ಒಡಾಡ್ತಾ ಇದೆ. ಆದ್ರೆ ನಿಜಾವಾಗಿಯೂ ಆ 53 ಕೇಸ್ಗಳು ಯಾವುದಕ್ಕೆ ಸಂಬಂಧ ಪಟ್ಟಿದ್ದು, ಅದರ ಸತ್ಯಾಸತ್ಯತೆ ಏನೂ ಅನ್ನೋದನ್ನ ಹುಡುಕೋ ಗೋಜಿಗೆ ಯಾವ ಮಾಧ್ಯಮವೂ ಕೂಡ ಕೈ ಹಾಕಿಲ್ಲ.. ಆದ್ರೆ ಈ 53 ದೂರುಗಳ ಹಿಂದಿನ ಸತ್ಯಾಸತ್ಯತೆ ಏನು ? ಆ ದಾಖಲಾದ ಕಂಪ್ಲೇಂಟ್ಗಳಲ್ಲಿ ಏನಿದೆ ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.
#karnatakanews #kannnadanews #yadiyurappa #highcourt #law #constitution #pocsocase #mentalillness #strangelaw #lawfact #policestation #bangalore #karnatakanews #highcourt #karnatakahighcourt #justice #bsyediyurappa
ಷೇರು ಮಾರುಕಟ್ಟೆಯ ಏಳು-ಬೀಳು & ಮೋದಿ ಸರ್ಕಾರದ ಸೋಲು ಗೆಲುವು
ಷೇರು ಮಾರುಕಟ್ಟೆಯ ಏಳು-ಬೀಳು & ಮೋದಿ ಸರ್ಕಾರದ ಸೋಲು ಗೆಲುವು
ಚುನಾವಣೆಯ ಎಕ್ಸಿಟ್ ಪೋಲ್ ಬಂದಾಗ ಷೇರು ಮಾರುಕಟ್ಟೆ ಭಾರೀ ಲಾಭ ಮಾಡಿತು. ಆದರೆ ಫಲಿತಾಂಶ ಬಂದಾಗ ಭಾರೀ ಕುಸಿತ ಕಂಡಿತು. 31 ಲಕ್ಷ ಕೋಟಿಗಳಷ್ಟು ನಷ್ಟ! ಈದಿನ.ಕಾಂ ಸಂದರ್ಶನದಲ್ಲಿ ಡಾ.ಹಿಮಾಂಶು ಅವರು ಈ ವಿಚಿತ್ರ ವಿದ್ಯಮಾನದ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಿದ್ದಾರೆ. ಇದರ ಒಳಹೊರಗು ಅರಿಯಲು ಪೂರ್ತಿ ವಿಡಿಯೋ ನೋಡಿ.
#karnatakanews #kannnadanews #DrHimamshu #Adani #ShareMarket #Hindenburg #Rahulgandhi #NarendraModi #ExitPolls #ElectionResults #Ambani #Sensex #NSE #AlgoTrading #bullion #dollar #pounds #euro #microsoft #apple #infosys #goldmarket #bitcoin
371 (ಜೆ) ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸರ್ಕಾರಿ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆಯೇ ?
371 (ಜೆ) ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸರ್ಕಾರಿ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆಯೇ ?
ಸಾಂವಿಧಾನಿಕ 371 (ಜೆ) ಕಲಂ ಜಾರಿಯಾಗಿರುವುದರಿಂದ ಕಲ್ಯಾಣ ಕರ್ನಾಟಕದವರಿಗೆ ಮಾತ್ರ ಸರ್ಕಾರಿ ಹುದ್ದೆ, ಶೈಕ್ಷಣಿಕ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆ. ಇದರಿಂದ ರಾಜ್ಯದ ಉಳಿದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಧಾರ ರಹಿತ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮುಖಾಂತರ 371(ಜೆ) ವಿರುದ್ಧ ಹೋರಾಟ ನಡೆಸುವವರಿಗೆ ತಕ್ಕ ಉತ್ತರ ನೀಡಲು ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹೇಳಿದೆ.
#karnatakanews #kannnadanews #ಕಲ್ಯಾಣಕರ್ನಾಟಕ #ಹೈದರಾಬಾದ್ #ಕರ್ನಾಟಕ371(J) #kalyanakarnataka #hyderbadkarnataka
ಮುಖ್ಯಮಂತ್ರಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯವೇ ?!
ಮುಖ್ಯಮಂತ್ರಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯವೇ ?!
ಪೋಕ್ಸೋ ಪ್ರಕರಣಗಳಲ್ಲೂ ನ್ಯಾಯಪೀಠ ಎಂದಾದರು ಹೀಗೆ ವರ್ತಿಸಿದೆಯೇ? ಒಬ್ಬ ಪ್ರಭಾವಿ ‘ಜಗದ್ಗುರು’ ಇಂತಹ ಪ್ರಕರಣದಲ್ಲಿ ಆಪಾದಿತರಾದಾಗಲೂ ನ್ಯಾಯಪೀಠ ಈ ರೀತಿ ‘ಕರುಣೆ’ ತೋರಿದ್ದನ್ನು ಈ ನಾಡು ಕಂಡಿಲ್ಲ. ಹಾಗಿರುವಾಗ ಒಬ್ಬ ರಾಜಕಾರಣಿಗೆ ಇಷ್ಟೆಲ್ಲಾ ಕರುಣೆ ತೋರಬೇಕಾದ ಕಾರಣವಾದರೂ ಏನು..? ಈ ವಿಡಿಯೋ ನೋಡಿ
#karnatakanews #kannnadanews #yadiyurappa #highcourt #law #constitution #pocsocase #mentalillness #strangelaw #lawfact #policestation #bsyediyurappa #karnatakahighcourt #bangalore #formerchiefminister #karnatakaministers
ಕರ್ನಾಟಕಕ್ಕೆ ಬೇಕಿದೆ ಹೊಸ ರಾಜಕೀಯ ಸಾಮಾಜಿಕ ಮೈತ್ರಿ ಮತ್ತು ಕಾರ್ಯಕ್ರಮ | Election analysis
ಕರ್ನಾಟಕಕ್ಕೆ ಬೇಕಿದೆ ಹೊಸ ರಾಜಕೀಯ ಸಾಮಾಜಿಕ ಮೈತ್ರಿ ಮತ್ತು ಕಾರ್ಯಕ್ರಮ | Election analysis
ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನರು ಓಟು ಹಾಕಿಲ್ಲ ಮತ್ತು ಪ್ರಬಲ ಜಾತಿಗಳ ಧ್ರುವೀಕರಣವೇ ಬಿಜೆಪಿ ಜೆಡಿಎಸ್ ಗೆಲುವಿಗೆ ಕಾರಣ ಎಂಬ ವಾದಗಳಿಗೆ ಆಧಾರವಿಲ್ಲ. ಚುನಾವಣೆಗಳ ಅಂಕಿ-ಅಂಶಗಳು ಬೇರೆಯದೇ ಸಂಗತಿ ಹೇಳುತ್ತವೆ ಎಂದು ವಿವರಿಸುತ್ತಾರೆ ಡಾ.ವಾಸು ಎಚ್.ವಿ.
ಕರ್ನಾಟಕದ ಕಳೆದ 40 ವರ್ಷಗಳ ರಾಜಕಾರಣಕ್ಕೆ ಒಂದು ಸುತ್ತು ಬಂದು ಮುಂದಿಟ್ಟಿರುವ ಈ ವಿಡಿಯೋ ನೋಡಿ.
#karnatakanews #kannnadanews #LoksabhaElection #analysis #loksabhaelection2024 #ndagovernment #BJP #congress #voterbehaviour #Caste #CongressGuarantees #KarnatakaelectionAnalysis #generalelections2024 #loksabhaelections2024 #PMModigovernment #Congressmanifesto #economicjustice #selfemployment #risingpricesofessentials #unemploymentcrisis #ಚುನಾವಣಾವಿಶ್ಲೇಷಣೆ #ಲೋಕಸಭಾಚುನಾವಣೆ #ಲೋಕಸಭಾಚುನಾವಣೆ2024 #indianpolitics
‘ಸಿನಿತಾರೆಯರು’ ಕೇವಲ ನಟರು ಮಾತ್ರ; ಆದರ್ಶ ವ್ಯಕ್ತಿಗಳಲ್ಲ!?
‘ಸಿನಿತಾರೆಯರು’ ಕೇವಲ ನಟರು ಮಾತ್ರ; ಆದರ್ಶ ವ್ಯಕ್ತಿಗಳಲ್ಲ!?
ಆಕ್ಟರ್ಸ್ಗಳ ಬಗ್ಗೆ ನಮ್ಮ ಅಭಿಮಾನ ಹೇಗಿರಬೇಕು? ಆಕ್ಟರ್ಸ್ಗಳನ್ನ ಕಂಡರೆ ಕೆಲವರಿಗೆ ಅಪಾರ ಅಭಿಮಾನ. ಅಭಿಮಾನ ಮಾತ್ರವಲ್ಲ, ನಮ್ಮ ದೇಶದಲ್ಲಿ ನಟ ನಟಿಯರನ್ನ ಆರಾಧಿಸುವ ಟ್ರೆಂಡ್ ಕೂಡ ಇದೆ. ಕೆಲವೊಮ್ಮೆ ನೆಚ್ಚಿನ ನಟ ನಟಿಯರು ಹಾದಿ ತಪ್ಪಿದಾಗ, ಅಭಿಮಾನಿಗಳಿಗೆ ಆಗುವ ಮುಜುಗರ ಅಷ್ಟಿಷ್ಟಲ್ಲ. ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ ಅನ್ನೋದು ಕೂಡ ಮುಖ್ಯ ಆಗತ್ತೆ.
#karnatakanews #kannnadanews #darshantoogudeepa #sandalwood
ಬಿಜೆಪಿ ಬಿಗಿಮುಷ್ಟಿಯಲ್ಲಿಯೇ ಬಲಿಷ್ಠ ಖಾತೆಗಳು!
ಬಿಜೆಪಿ ಬಿಗಿಮುಷ್ಟಿಯಲ್ಲಿಯೇ ಬಲಿಷ್ಠ ಖಾತೆಗಳು!
ಮೋದಿಯವರ ಬಿಜೆಪಿಗೆ ಸರಳ ಬಹುಮತದ ಜನಾದೇಶ ಕೂಡ ಸಿಕ್ಕಿಲ್ಲ. ಅವರು ಸರ್ಕಾರ ರಚಿಸಿ ಪ್ರಧಾನಿಯಾಗಿ ಮುಂದುವರೆದಿದ್ದರೆ ಅದು ಮಿತ್ರ ಪಕ್ಷಗಳ ಬೆಂಬಲದಿಂದಲೇ ವಿನಾ ಸ್ವತಂತ್ರ ಬಲದಿಂದ ಅಲ್ಲ. ಆದರೂ ಎರಡು ಅವಧಿಗಳಲ್ಲಿ ಬಿಂಬಿಸಿದ ತಮ್ಮ ಅಧಿಪತ್ಯದ ಮೊಹರನ್ನೇ ಮೋದಿಯವರು ಈ ಮಂತ್ರಿಮಂಡಲದ ಮೇಲೆ ಢಾಳಾಗಿ ಒತ್ತಿದ್ದಾರೆ. ಹೇಗೆ ಈ ವಿಡಿಯೋ ನೋಡಿ.
#karnatakanews #kannnadanews #ಸಮ್ಮಿಶ್ರಸರಕಾರ #ಎನ್ಡಿಎ #nda #bjp #modisha #amithsha #narendramodi