Kannada Suddigalu

  • Home
  • Kannada Suddigalu

Kannada Suddigalu Always ready to welcome a new day with great energy
(49)

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನ ಅನ್ನ ಛತ್ರದ ಅಡುಗೆ ಮನೆ ಲೋಕಾರ್ಪಣೆಗೊಂಡಿತು. ಈ ವೇಳೆ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್...
07/03/2023

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನ ಅನ್ನ ಛತ್ರದ ಅಡುಗೆ ಮನೆ ಲೋಕಾರ್ಪಣೆಗೊಂಡಿತು. ಈ ವೇಳೆ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆ ಕಾರ್ಕಳ ಬೈಲೂರು ಯರ್ಲಪಾಡಿ ಸಮೀಪ ನಿರ್ಮಿಸಲಾಗಿರುವ ಪರಶುರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಲೋಕಾರ್ಪಣೆ🙏😇🙏🚩
27/01/2023

ಉಡುಪಿ ಜಿಲ್ಲೆ ಕಾರ್ಕಳ ಬೈಲೂರು ಯರ್ಲಪಾಡಿ ಸಮೀಪ ನಿರ್ಮಿಸಲಾಗಿರುವ ಪರಶುರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಲೋಕಾರ್ಪಣೆ
🙏😇🙏🚩

ನಗುವ ರೂಪದಲ್ಲಿ ಅಭಿಮಾನಿಗಳ ಆರಾಧ್ಯದೈವ.!❤🙏
25/11/2022

ನಗುವ ರೂಪದಲ್ಲಿ ಅಭಿಮಾನಿಗಳ ಆರಾಧ್ಯದೈವ.!❤🙏

ಆದಿ ಮತ್ತು ನಿಧಿಮಾ ಪಾತ್ರಗಳಿಗಾಗಿ ಅತ್ಯುತ್ತಮ ನಟ (ವಿಮರ್ಶೆ) ಮತ್ತು ಅತ್ಯುತ್ತಮ ನಟಿ (ವಿಮರ್ಶೆ) ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ತಾರಾ ದಂಪತಿ ...
13/10/2022

ಆದಿ ಮತ್ತು ನಿಧಿಮಾ ಪಾತ್ರಗಳಿಗಾಗಿ ಅತ್ಯುತ್ತಮ ನಟ (ವಿಮರ್ಶೆ) ಮತ್ತು ಅತ್ಯುತ್ತಮ ನಟಿ (ವಿಮರ್ಶೆ) ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ತಾರಾ ದಂಪತಿ ಡಾರ್ಲಿಂಗ್ ಕೃಷ್ಣ & ಮಿಲನಾ ನಾಗರಾಜ್ ಅವರಿಗೆ 'ಲವ್ ಬರ್ಡ್ಸ್' ಚಿತ್ರತಂಡದ ವತಿಯಿಂದ Congratulations!

ಅಮೂಲ್ಯ ರತ್ನಗಳಿವೆ ಅಂತರವಿರಲಿ....!❤ಈ ಲೈನ್ ತುಂಬಾ ಇಷ್ಟವಾಯಿತು... 👌
02/10/2022

ಅಮೂಲ್ಯ ರತ್ನಗಳಿವೆ ಅಂತರವಿರಲಿ....!❤

ಈ ಲೈನ್ ತುಂಬಾ ಇಷ್ಟವಾಯಿತು... 👌

ದಸರಾ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಇಬ್ಬರು ರಾಷ್ಟ್ರಪ್ರಶಸ್ತಿ ವಿಜೇತ ನಟರಿಗೆ ಗೌರವ... ನಮ್ಮ ಅಪ್ಪು ಮತ್ತು ಸಂಚಾರಿ ವಿಜಯ್.. 😍😍😍         ...
27/09/2022

ದಸರಾ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಇಬ್ಬರು ರಾಷ್ಟ್ರಪ್ರಶಸ್ತಿ ವಿಜೇತ ನಟರಿಗೆ ಗೌರವ...
ನಮ್ಮ ಅಪ್ಪು ಮತ್ತು ಸಂಚಾರಿ ವಿಜಯ್.. 😍😍😍

ಧಾರವಾಡದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ಹಾಗೂ ನೂತನ‌ ಕ್ಯಾಂಪಸ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮ...
27/09/2022

ಧಾರವಾಡದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ಹಾಗೂ ನೂತನ‌ ಕ್ಯಾಂಪಸ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷೆ ಹಾಗೂ ಇನ್ಪೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ❤️ಸುಧಾ ಮೂರ್ತಿ❤️ ರಾಷ್ಟಪತಿ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಇದ್ದರು.
ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ❤️ಸುಧಾ ಮೂರ್ತಿ❤️ಯವರು ಕೌದಿ, ರೇಷ್ಮೆ ಸೀರೆ ಜೊತೆ 3 ಹಜಾರ್ ಟಾಕೆ ಪುಸ್ತಕ ಕೊಟ್ಟು ಗೌರವಿಸಿದ್ದಾರೆ.

ಮೈಸೂರು ಅರಮನೆಯ ಖಾಸಗಿ ದರ್ಬಾರ್ ನಲ್ಲಿ ಶ್ರೀ ಯದುವೀರ್ ಒಡೆಯರ್ ಅವರು...ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿಂಹಾಸನ. ಮಹಾಭಾರತದಲ್ಲಿ ಧ...
26/09/2022

ಮೈಸೂರು ಅರಮನೆಯ ಖಾಸಗಿ ದರ್ಬಾರ್ ನಲ್ಲಿ ಶ್ರೀ ಯದುವೀರ್ ಒಡೆಯರ್ ಅವರು...
ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿಂಹಾಸನ. ಮಹಾಭಾರತದಲ್ಲಿ ಧರ್ಮರಾಜ ಕುಳಿತ ಸಿಂಹಾಸ ಎಂಬುದು ಆಸ್ತಿಕರ ನಂಬಿಕೆ. ವಿಜಯನಗರ ಸಾಮ್ರಾಟರಿಂದ ಮೈಸೂರು ಅರಸರಿಗೆ ಬಳುವಳಿಯಾಗಿ ಬಂದ ಸಿಂಹಾಸನ. ಮೊದಲು ಮರದ ಪೀಠ, ಛತ್ರಿ ಮಾತ್ರ ಇತ್ತು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೆಟ್ಟಿಲುಗಳ ರಚನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಪೂರ್ಣ ಬದಲಾದ ಸಿಂಹಾಸನದ ಸ್ವರೂಪ.

ನಟಿ ಪ್ರಣೀತಾ ಸುಭಾಷ್ ಅವರು ಮುದ್ದು ಮಗಳ ಜೊತೆ❤️
25/09/2022

ನಟಿ ಪ್ರಣೀತಾ ಸುಭಾಷ್ ಅವರು ಮುದ್ದು ಮಗಳ ಜೊತೆ❤️

ಮೈಸೂರು ದಸರಾ2022😍❤ವಿದ್ಯುತ್ ದೀಪ ಅಲಂಕಾರ ಆರಂಭಗೊಂಡಿದೆ😍ಮೈಸೂರು ನಗರ ರೌಂಡ್ಸ್😍
24/09/2022

ಮೈಸೂರು ದಸರಾ2022😍❤
ವಿದ್ಯುತ್ ದೀಪ ಅಲಂಕಾರ ಆರಂಭಗೊಂಡಿದೆ😍
ಮೈಸೂರು ನಗರ ರೌಂಡ್ಸ್😍




























 #ಅಪ್ಪು
13/09/2022

#ಅಪ್ಪು

ನೆನ್ನೆ ನಡೆದ ಸೈಮಾ ಅವಾರ್ಡ್ಸ್ ನ ಫೋಟೋ ಗ್ಯಾಲರಿ...
11/09/2022

ನೆನ್ನೆ ನಡೆದ ಸೈಮಾ ಅವಾರ್ಡ್ಸ್ ನ ಫೋಟೋ ಗ್ಯಾಲರಿ...

30th ಮಾರ್ಚ್ 2023'ರಿಂದ ಹೊಯ್ಸಳನ ಉತ್ಸವ ಶುರು.  in Cinemas from 30th March 2023💥
07/09/2022

30th ಮಾರ್ಚ್ 2023'ರಿಂದ ಹೊಯ್ಸಳನ ಉತ್ಸವ ಶುರು.
in Cinemas from 30th March 2023💥

ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಜೈ ಗಣೇಶ...🙏😇👌
01/09/2022

ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಜೈ ಗಣೇಶ...🙏😇👌


ಶಿವಮೊಗ್ಗ ಸುಬ್ಬಣ್ಣನವರಿಗೆ ಕಂಬನಿಯ ವಿದಾಯ.'ಕಾಡು ಕುದುರೆ ಓಡಿ ಬಂದಿತ್ತಾ...' ಹಾಡಿನ ಮೂಲಕ ಶಿವಮೊಗ್ಗ ಸುಬ್ಬಣ್ಣ ಆಗಿ ನಾಡಿನ ಮನೆಮಾತಾದರು. ಕಾ...
12/08/2022

ಶಿವಮೊಗ್ಗ ಸುಬ್ಬಣ್ಣನವರಿಗೆ ಕಂಬನಿಯ ವಿದಾಯ.

'ಕಾಡು ಕುದುರೆ ಓಡಿ ಬಂದಿತ್ತಾ...' ಹಾಡಿನ ಮೂಲಕ ಶಿವಮೊಗ್ಗ ಸುಬ್ಬಣ್ಣ ಆಗಿ ನಾಡಿನ ಮನೆಮಾತಾದರು. ಕಾಡು ಕುದುರೆ ಸಿನಿಮಾದ ಈ ಹಾಡಿಗೆ ಸುಬ್ಬಣ್ಣ ಅವರಿಗೆ ರಾಷ್ಟ್ರಪ್ರಶಸ್ತಿಯ ಗೌರವವೂ ಲಭಿಸಿತು.

ಕುವೆಂಪು ಅವರ ಕನ್ನಡ ಭಾವಗೀತೆ ಆನಂದಮಯ ಈ ಜಗ ಹೃದಯ ಹಾಡನ್ನು ಶಿವಮೊಗ್ಗ ಸುಬ್ಬಣ್ಣನವರು ಹಾಡಿದ್ದಾರೆ.

'ಮೊದಲು ಮಾನವನಾಗು' ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಸುಪ್ರಸಿದ್ಧ ಭಾವಗೀತೆ. ಸಿದ್ದಯ್ಯ ಪುರಾಣಿಕ್ ಸಾಹಿತ್ಯವಿದ್ದು, ಬಾಳಪ್ಪ ಹುಕ್ಕೇರಿ ಸಂಗೀತಕ್ಕೆ, ಶಿವಮೊಗ್ಗ ಸುಬ್ಬಣ್ಣ ಅದ್ಭುತವಾಗಿ ಹಾಡಿದ್ದಾರೆ.

ಸಂತ ಶಿಶುನಾಳ ಶರೀಫ ಚಲನಚಿತ್ರದ 'ಅಳಬೇಡ ತಂಗಿ' ಹಾಡನ್ನು ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿದ್ದಾರೆ. ಸಂತ ಶಿಶುನಾಳ ಶರೀಫ ಸಾಹಿತ್ಯವಿದ್ದು, ಸಿ. ಅಶ್ವತ್ಥ್ ಅವರ ಸಂಗೀತವಿರುವ ಹಾಡಿಗೆ, ಶಿವಮೊಗ್ಗ ಸುಬ್ಬಣ್ಣ ಹಾಡು ಮೋಡಿ ಮಾಡಿದೆ.

ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಸುಪ್ರಸಿದ್ಧ ಭಾವಗೀತೆಗಳಲ್ಲಿ 'ಹಾಕಿದ ಜನಿವಾರವ' ಸಹ ಒಂದು. ಸುಬ್ಬಣ್ಣ ಅವರು ಹಾಡಿದ ಎಲ್ಲಾ ಭಾವಗೀತೆಗಳು ಜನಪ್ರಿಯವಾಗಿವೆ.

ಅವರ ಕನ್ನಡ ದನಿ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರಲಿದೆ‌.

#ಓಂಶಾಂತಿ

 #ಕೆಜಿಫ್ ಬೆಡಗಿ ಶ್ರೀನಿಧಿ ಶೆಟ್ಟಿ...❤️
02/08/2022

#ಕೆಜಿಫ್ ಬೆಡಗಿ ಶ್ರೀನಿಧಿ ಶೆಟ್ಟಿ...❤️

✨ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಉಷಾ ಕಾಲದ ಪಂಚಮಿ ಪೂಜೆಯ ಸಂದರ್ಭದಲ್ಲಿ ಸರ್ವಾಲಂಕೃತ ಶ್ರೀ ನಾಗ ದೇವರು.✨
02/08/2022

✨ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಉಷಾ ಕಾಲದ ಪಂಚಮಿ ಪೂಜೆಯ ಸಂದರ್ಭದಲ್ಲಿ ಸರ್ವಾಲಂಕೃತ ಶ್ರೀ ನಾಗ ದೇವರು.✨

"ಶ್ರೀ ದುರ್ಗಾದೇವಿ ಅಮ್ಮನವರು ಕ್ಷೇತ್ರ" ಅಂತರಘಟ್ಟೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು..🚩📿🕉️🙏😇
29/07/2022

"ಶ್ರೀ ದುರ್ಗಾದೇವಿ ಅಮ್ಮನವರು ಕ್ಷೇತ್ರ" ಅಂತರಘಟ್ಟೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು..
🚩📿🕉️🙏😇

ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ  ನಮೋಽಸ್ತುತೇ ||
22/07/2022

ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಽಸ್ತುತೇ ||

ನಡೆದಾಡುವ ದೇವರು, ತ್ರಿಕಾಲ ದಾಸೋಹಿ, ಶತಾಯುಷಿ, "ಶ್ರೀ ಶಿವಕುಮಾರ ಸ್ವಾಮೀಜಿ" ರವರ ಗದ್ದುಗೆ...❤️📿🧘🕉️
14/07/2022

ನಡೆದಾಡುವ ದೇವರು, ತ್ರಿಕಾಲ ದಾಸೋಹಿ, ಶತಾಯುಷಿ, "ಶ್ರೀ ಶಿವಕುಮಾರ ಸ್ವಾಮೀಜಿ" ರವರ ಗದ್ದುಗೆ...❤️📿🧘🕉️

🙏❤️ಗಣೇಶನ ಜೊತೆ ಕಲಿಯುಗದ ಪರಮಾತ್ಮ .  #ಅಪ್ಪು
07/07/2022

🙏❤️ಗಣೇಶನ ಜೊತೆ ಕಲಿಯುಗದ ಪರಮಾತ್ಮ .

#ಅಪ್ಪು

ದೇಶಸೇವೆಗೆ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ವೀರ ಯೋಧ  #ಹವಾಲ್ದಾರ್ ಎನ್.ಗೋಪಾಲಕೃಷ್ಣ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ.ಇವರು ಪಂಜಾಬಿನ ಪಠಾಣ...
30/06/2022

ದೇಶಸೇವೆಗೆ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದ ವೀರ ಯೋಧ #ಹವಾಲ್ದಾರ್ ಎನ್.ಗೋಪಾಲಕೃಷ್ಣ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ.
ಇವರು ಪಂಜಾಬಿನ ಪಠಾಣ್ ಕೋಟ್ ನಲ್ಲಿ ಹುತಾತ್ಮರಾದರು. ದೇಶಕ್ಕೆ ನೀವು ಕೊಟ್ಟ ಕೊಡುಗೆ ಆದರ್ಶವಾಗಲಿ.

We salute the Brave Soldier N.Gopal Krishna who gave his life to the nation. His sacrifices will always be remembered by the nation. Entire nation shares the grief of the bereaved family.

#ಜೈ_ಹಿಂದ್🇮🇳

ಶಿವಮೊಗ್ಗದಲ್ಲಿ ಬೈರಾಗಿ...😍❤️
29/06/2022

ಶಿವಮೊಗ್ಗದಲ್ಲಿ ಬೈರಾಗಿ...😍❤️

ಕನ್ನಡದ ಖ್ಯಾತ ವಿದ್ವಾಂಸ, ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲೊಬ್ಬರಾದ ನಾಡೋಜ 'ಚನ್ನವೀರ ಕಣವಿ' ಅವರ ಹುಟ್ಟುಹಬ್ಬ ನೆನಪಿನಲ್ಲಿ..💐🙏
28/06/2022

ಕನ್ನಡದ ಖ್ಯಾತ ವಿದ್ವಾಂಸ, ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲೊಬ್ಬರಾದ ನಾಡೋಜ 'ಚನ್ನವೀರ ಕಣವಿ' ಅವರ ಹುಟ್ಟುಹಬ್ಬ ನೆನಪಿನಲ್ಲಿ..💐🙏

ಶುಭೋದಯ | Happy morning.       😘😍
12/06/2022

ಶುಭೋದಯ | Happy morning.


😘😍

ಯಾರೂ ಕೂಡ ತಮ್ಮ ಖಾಸಗಿ ವಾಹನಗಳ ಮೇಲೆ ಸಂಘ-ಸಂಸ್ಥೆಗಳ ಹೆಸರು, ಚಿಹ್ನೆ, ಲಾಂಛನಗಳನ್ನು ಬಳಸುವಂತಿಲ್ಲ. ಈ ರೀತಿ ಯಾರಾದರೂ ಅನಧಿಕೃತ ನಾಮಫಲಕ ಹಾಕಿಕ...
09/06/2022

ಯಾರೂ ಕೂಡ ತಮ್ಮ ಖಾಸಗಿ ವಾಹನಗಳ ಮೇಲೆ ಸಂಘ-ಸಂಸ್ಥೆಗಳ ಹೆಸರು, ಚಿಹ್ನೆ, ಲಾಂಛನಗಳನ್ನು ಬಳಸುವಂತಿಲ್ಲ. ಈ ರೀತಿ ಯಾರಾದರೂ ಅನಧಿಕೃತ ನಾಮಫಲಕ ಹಾಕಿಕೊಂಡಿದ್ದರೆ, ಕೆಳಗಿನ ಪೋಸ್ಟರ್ ನಲ್ಲಿ ನೀಡಿರುವ ಸಾರಿಗೆ ಇಲಾಖೆಯ ವಾಟ್ಸ್ ಆ್ಯಪ್ ಸಂಖ್ಯೆಗೆ ಮಾಹಿತಿ ನೀಡಿ, ಅಂತಹ ಮಾಲೀಕರ ವಿರುದ್ದ ಕ್ರಮ ಜರುಗಿಸಲು ಸಾರ್ವಜನಿಕರು ಸಹಕಾರ ನೀಡಬಹುದು.

ಈ ಸಂದೇಶವನ್ನು ಎಲ್ಲರಿಗೂ ಶೇರ್ ಮಾಡಿ..🙏

ಶುಭೋದಯ ಕರುನಾಡು 💐💐
07/06/2022

ಶುಭೋದಯ ಕರುನಾಡು 💐💐

“ಬೈರಾಗಿ” ಜುಲೈ 1 ರಂದು ಬಿಡುಗಡೆ🙏  releasing on July 1st 2022🙏
06/06/2022

“ಬೈರಾಗಿ” ಜುಲೈ 1 ರಂದು ಬಿಡುಗಡೆ🙏
releasing on July 1st 2022🙏

ಸಾಂಸ್ಕೃತಿಕ ನಗರ ಮೈಸೂರು ನಗರಕ್ಕೆ ಶ್ರೀ ಸನ್ಮಾನ್ಯ  ಪ್ರಧಾನ ಮಂತ್ರಿಗಳು "ಶ್ರೀ ನರೇಂದ್ರ ಮೋದಿಜೀ" ರವರು ಪಾಲ್ಗೊಳ್ಳುವ   ಜೂನ್ 21ರ ವಿಶ್ವ ಯೋ...
05/06/2022

ಸಾಂಸ್ಕೃತಿಕ ನಗರ ಮೈಸೂರು ನಗರಕ್ಕೆ
ಶ್ರೀ ಸನ್ಮಾನ್ಯ ಪ್ರಧಾನ ಮಂತ್ರಿಗಳು "ಶ್ರೀ ನರೇಂದ್ರ ಮೋದಿಜೀ" ರವರು ಪಾಲ್ಗೊಳ್ಳುವ
ಜೂನ್ 21ರ ವಿಶ್ವ ಯೋಗಆಚರಣೆಯ ದಿನಕ್ಕೆ
ಪೂರ್ವಭಾವಿ ಸಿದ್ಧವಾಗಿ ಮೈಸೂರು ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಿದ್ಧತಾ ಯೋಗಾಭ್ಯಾಸಗಳು...

ಅನ್ನ ಪರಬ್ರಹ್ಮ ಸ್ವರೂಪ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನ ಭೋಜನಲಯ ಲೋಕಾರ್ಪಣೆ..🙏🚩🕉️ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಭೋಜನಾಲಯ 🕉️🚩...
04/06/2022

ಅನ್ನ ಪರಬ್ರಹ್ಮ ಸ್ವರೂಪ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನ ಭೋಜನಲಯ ಲೋಕಾರ್ಪಣೆ..
🙏🚩🕉️ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಭೋಜನಾಲಯ 🕉️🚩🙏

*ಮಂಡ್ಯ ಜಿಲ್ಲೆ ನಿರ್ಮಾತೃ, ನಮ್ಮ ಕರುನಾಡಿನ ಹೆಮ್ಮೆಯ ರಾಜರ್ಷಿ "ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್" ರವರ ಜಯಂತಿಯಂದು ಭಕ್ತಿಪೂರ್ವಕ...
04/06/2022

*ಮಂಡ್ಯ ಜಿಲ್ಲೆ ನಿರ್ಮಾತೃ, ನಮ್ಮ ಕರುನಾಡಿನ ಹೆಮ್ಮೆಯ ರಾಜರ್ಷಿ "ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್" ರವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು*..

ಉಪೇಂದ್ರ 'ಯುಐ' ಚಿತ್ರದ ಮುಹೂರ್ತಕ್ಕೆ ನಟ ಶಿವರಾಜ್ ಕುಮಾರ್ ದಂಪತಿ, ನಟ ಕಿಚ್ಚ ಸುದೀಪ್ ಅವರು ಭಾಗಿಯಾದ ಕ್ಷಣ.. 👌❤️🔥     #ಸಿನಾಮ
03/06/2022

ಉಪೇಂದ್ರ 'ಯುಐ' ಚಿತ್ರದ ಮುಹೂರ್ತಕ್ಕೆ ನಟ ಶಿವರಾಜ್ ಕುಮಾರ್ ದಂಪತಿ, ನಟ ಕಿಚ್ಚ ಸುದೀಪ್ ಅವರು ಭಾಗಿಯಾದ ಕ್ಷಣ.. 👌❤️🔥

#ಸಿನಾಮ

ಚಾಮುಂಡೇಶ್ವರಿ ಅಮ್ಮನವರಇಂದಿನ ಅಲಂಕಾರFollow :
31/05/2022

ಚಾಮುಂಡೇಶ್ವರಿ ಅಮ್ಮನವರ
ಇಂದಿನ ಅಲಂಕಾರ

Follow :

ಇಂದು ಮೈಸೂರಿನ ಸುತ್ತೂರು ಮಠಕ್ಕೆ ಯುಪಿ ಗೌರ್ನರ್  Anandiben Patel ಆಗಮಿಸಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗ...
31/05/2022

ಇಂದು ಮೈಸೂರಿನ ಸುತ್ತೂರು ಮಠಕ್ಕೆ
ಯುಪಿ ಗೌರ್ನರ್ Anandiben Patel ಆಗಮಿಸಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದ ಪಡೆದರು

ನಗು ಮುಖದ ಸಾಹುಕಾರ, ನಮ್ಮ ರಾಜಕುಮಾರ...❤️  #ಅಪ್ಪು
30/05/2022

ನಗು ಮುಖದ ಸಾಹುಕಾರ, ನಮ್ಮ ರಾಜಕುಮಾರ...❤️

#ಅಪ್ಪು

ಇಂಟರ್ನ್ಯಾಷನಲ್ ಯೋಗ ದಿನಾಚರಣೆಗಾಗಿಶ್ರೀಸುತ್ತೂರು ಮಠ :- ಶಾಖೆ ಮೈಸೂರು  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂದಿನಂತೆ ಇಂದು ಸಹ ಯೋಗಾಭ್ಯಾಸ*****...
30/05/2022

ಇಂಟರ್ನ್ಯಾಷನಲ್ ಯೋಗ ದಿನಾಚರಣೆಗಾಗಿ
ಶ್ರೀಸುತ್ತೂರು ಮಠ :- ಶಾಖೆ ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂದಿನಂತೆ ಇಂದು ಸಹ ಯೋಗಾಭ್ಯಾಸ
*************
(ಇಂದು ಸ್ವಲ್ಪ ವಿಷೇಶವಾಗಿ ಕಲ್ಯಾಣಿಯೊಳಗೆ ಯೋಗಾಭ್ಯಾಸ)

ಅಮೆಜಾನ್‌ ಕಾಡಿನಲ್ಲಿ ಅಲ್ಲಿನ ಸ್ಥಳೀಯ ಪತ್ರಕರ್ತ ಛಾಯಾಗ್ರಾಹಕರೊಬ್ಬರು ಈ ಫೋಟೋವನ್ನು ಸೆರೆಹಿಡಿದಿದ್ದಾರೆ. ಇದಕ್ಕಾಗಿ ಆ ಛಾಯಾಗ್ರಾಹಕನಿಗೆ 1993...
22/05/2022

ಅಮೆಜಾನ್‌ ಕಾಡಿನಲ್ಲಿ ಅಲ್ಲಿನ ಸ್ಥಳೀಯ ಪತ್ರಕರ್ತ ಛಾಯಾಗ್ರಾಹಕರೊಬ್ಬರು ಈ ಫೋಟೋವನ್ನು ಸೆರೆಹಿಡಿದಿದ್ದಾರೆ. ಇದಕ್ಕಾಗಿ ಆ ಛಾಯಾಗ್ರಾಹಕನಿಗೆ 1993 ರಲ್ಲಿ ಪ್ರತಿಷ್ಠಿತ "ದಿ ಕಿಂಗ್ ಆಫ್ ಸ್ಪೇನ್ ಅಂತರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಕಾಡುಹಂದಿ ಮರಿಯೊಂದು, ಬೇಟೆಗಾರರಿಂದ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಹಾಲಿಗಾಗಿ ನರಳುತ್ತಿರುವಾಗ, ಅಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗವಾಗ ಅವಾ-ಗುವಾಜಾದ ತಾಯಿಯೊಬ್ಬಳು ಆ ಮರಿಗೆ ತನ್ನ ಎದೆಹಾಲುಣಿಸಿ ಆ ಮರಿಯನ್ನು ತನ್ನ ಮಗುವಿನಂತೆ ಆರೈಕೆ ಮಾಡುತ್ತಾಳೆ.

(Source: Pisco Del Gaiso, Folha de São Paulo - Brazil, 1992)

ನಮ್ಮ ದೇಶದಲ್ಲೂ ಸಹ ಈ ರೀತಿಯ ಅದ್ಬುತ ವನ್ಯಜೀವಿ ಪ್ರೇಮಿ, ಮಾತೃಹೃದಯಿ ತಾಯಂದಿರನ್ನು ಒಂದು ಕಡೆ ಕಾಣಬಹುದು. ಅದು ರಾಜಸ್ಥಾನದ ಬೀಷ್ಣೋಯಿ ಜನಾಂಗದವರಲ್ಲಿ.

#ಪರಿಸರಪರಿವಾರ

#ಅಮೇಜಾನ್ #ಬೀಷ್ಣೋಯಿ #ಬ್ರೆಸಿಲ್

ಕಾಯಕವೇ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ..ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳವರ ಬದುಕು ನೂರು ನೂರು ಮಹಾ ಕಾವ್ಯಗಳಿಗೆ ಸಮ.ನಡೆದಂತೆ ...
01/05/2022

ಕಾಯಕವೇ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ..
ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳವರ ಬದುಕು ನೂರು ನೂರು ಮಹಾ ಕಾವ್ಯಗಳಿಗೆ ಸಮ.
ನಡೆದಂತೆ ನುಡಿದ ಶ್ರೇಷ್ಠ ಸಂತರು. ಕಾಯಕದ ಬಗ್ಗೆ ಕೇವಲ ಮಾತಾಡಲಿಲ್ಲ, ಮಾಡಿ ತೋರಿಸಿದ ನಿಜವಾದ ಕಾಯಕ ಯೋಗಿ..
ವಿಶ್ವ ಕಾರ್ಮಿಕ ದಿನದ ಶುಭಾಶಯಗಳು💐💐💐...

 ❤️
25/04/2022

❤️

ಕೇವಲ ನಾಲ್ಕು ದಿನದಲ್ಲೇ 546 ಕೋಟಿ ಕೆಲೆಕ್ಷನ್ ಮಾಡಿದ  #ಕೆಜಿಫ್2...𝐓𝐡𝐞 𝐖𝐨𝐫𝐥𝐝 𝐢𝐬 𝐑𝐎𝐂𝐊𝐘 𝐁𝐇𝐀𝐈'𝐬 𝐓𝐞𝐫𝐫𝐢𝐭𝐨𝐫𝐲!
18/04/2022

ಕೇವಲ ನಾಲ್ಕು ದಿನದಲ್ಲೇ 546 ಕೋಟಿ ಕೆಲೆಕ್ಷನ್ ಮಾಡಿದ #ಕೆಜಿಫ್2...

𝐓𝐡𝐞 𝐖𝐨𝐫𝐥𝐝 𝐢𝐬 𝐑𝐎𝐂𝐊𝐘 𝐁𝐇𝐀𝐈'𝐬 𝐓𝐞𝐫𝐫𝐢𝐭𝐨𝐫𝐲!



Address


Alerts

Be the first to know and let us send you an email when Kannada Suddigalu posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share