Udaya News

Udaya News www.udayanews.com is a news portal focusing unbiased news from major cities of India.

10/01/2025

ಈ ಸಾಲಿನಲ್ಲಿ ಬೆಂಗಳೂರು ಮೂಲದ ಸಮಾಜ ಸೇವಕ ಯು ಟಿ ಇರ್ಫಾನ್ ಖಾನ್ ಗೆ ಅಜ್ಮೀರ್ ನ ಪ್ರಖ್ಯಾತ ಖ್ವಾಜಾ ಗರೀಬ್ ನವಾಜ್ (RA) ಉರುಸ್ ಗೆ ಪುಷ್ಪಾಲಂಕಾರ ಭಾಗ್ಯ. Khwaja Garib Nawaj

ಮಂಜು ಮುಸುಕಿದ ಮುಂಜಾವು ಚಿತ್ರ: ವಿಶ್ವನಾಥ್ ಸುವರ್ಣ
10/01/2025

ಮಂಜು ಮುಸುಕಿದ ಮುಂಜಾವು
ಚಿತ್ರ: ವಿಶ್ವನಾಥ್ ಸುವರ್ಣ

22/10/2024

ಬೆಂಗಳೂರು ಮಳೆಯ ಆರ್ಭಟಕ್ಕೆ ಅಪಾರ್ಟ್ಮೆಂಟ್ ಬೇಸ್ಮೆಂಟ್ ಗೆ ನುಗ್ಗಿದ ನೀರು

13/08/2024

ಇಸ್ರೋ ಬಗ್ಗೆ ನಿಮಗೆ ತಿಳಿಯದೇ ಇರೋ ಮಾಹಿತಿ ಇದು

13/08/2024

Dr Vikram Sarabhai

04/03/2024

ಸಕಲೇಶಪುರ ತಾಲ್ಲೂಕು ಕೆಸಗುಲಿ ಗ್ರಾಮ.
ಕರಡಿ ಹೆಸರಿನ ಆನೆ ಅಟ್ಯಾಕ್, ರೈತ ಬಚಾವ್

  Season-10:ಗೆದ್ದವರು ಸಂಗೀತ ಶೃಂಗೇರಿ..❓ sangeethasringeri ಅಂತಿಮವಾಗಿ ಟ್ರೋಫಿ ಪಡೆದದ್ದು ಕಾರ್ತಿಕ್..❗ಏನಿದು ಅಚ್ಚರಿ ಅಂತೀರ..❓
30/01/2024

Season-10:
ಗೆದ್ದವರು ಸಂಗೀತ ಶೃಂಗೇರಿ..❓
sangeethasringeri
ಅಂತಿಮವಾಗಿ ಟ್ರೋಫಿ ಪಡೆದದ್ದು ಕಾರ್ತಿಕ್..❗
ಏನಿದು ಅಚ್ಚರಿ ಅಂತೀರ..❓

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ‘ಬಿಗ್ ಬಾಸ್’ ಸೀಸನ್ 10 ರಿಯಾಲಿಟಿ ಷೋನಲ್ಲಿ ಕಾರ್ತಿಕ್‌ ಮಹೇಶ್‌ ಜಯ....

*ಬೆಂಗಳೂರು ಕಂಬಳ* ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ *ಅಪಘಾತ* ⚡*ಮಂಗಳೂರಿನ ಇಬ್ಬರು ದುರ್ಮರಣ,* ಮೂವರಿಗೆ ಗಂಭೀರ ಗಾಯ⚡*ಕಿಶೋರ್ ಶೆಟ್ಟಿ, ಫಿಲೀಪ...
26/11/2023

*ಬೆಂಗಳೂರು ಕಂಬಳ* ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ *ಅಪಘಾತ*

*ಮಂಗಳೂರಿನ ಇಬ್ಬರು ದುರ್ಮರಣ,*
ಮೂವರಿಗೆ ಗಂಭೀರ ಗಾಯ

*ಕಿಶೋರ್ ಶೆಟ್ಟಿ, ಫಿಲೀಪ್ ಮೇರಿ ಲೋಬೋ* ದುರ್ಮರಣ.
*ನಿತೀಶ್ ಭಡಾರಿ, ಪ್ರೀತಿ ಲೋಬೋ, ಹರೀಶ್* ಎಂಬವರಿಗೆ ಗಾಯ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಾರಿತ್ರಿಕ ಕಂಬಳ ವೀಕ್ಷಿಸಿ ಮಗಳೂರಿಗೆ ಮರಳುತ್ತಿದ್ದ ಯುವಕರು ಭೀಕರ ಅಪಘಾತ.....

🚩 ತುಳುನಾಡಿನ 'ಸರೋವರ ಕ್ಷೇತ್ರ'ದಲ್ಲಿ ಮತ್ತೊಂದು ಪವಾಡ..❗ ಅನಂತಪುರ ಕ್ಷೇತ್ರದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ..❗  'ಬಬಿಯಾ' ಸಾವಿನ ನಂತರ ಇದೀಗ ಎ...
12/11/2023

🚩 ತುಳುನಾಡಿನ 'ಸರೋವರ ಕ್ಷೇತ್ರ'ದಲ್ಲಿ ಮತ್ತೊಂದು ಪವಾಡ..❗ ಅನಂತಪುರ ಕ್ಷೇತ್ರದಲ್ಲಿ ಹೊಸ ಮೊಸಳೆ ಪ್ರತ್ಯಕ್ಷ..❗ 'ಬಬಿಯಾ' ಸಾವಿನ ನಂತರ ಇದೀಗ ಎಲ್ಲಿಂದ ಬಂತು 'ಮತ್ತೊಂದು ದೇವರ ಮೊಸಳೆ'❓

ಮಂಗಳೂರು: ಕರುನಾಡ ಕರಾವಳಿಯ ದೇವಾಲಯಗಳು ಒಂದಿಲ್ಲೊಂದು ಪವಾಡದಿಂದ ಗಮನಸೆಳೆಯುತ್ತ ಇರುತ್ತದೆ. ಗಡಿಜಿಲ್ಲೆ ಕಾಸರಗೋಡು ಸಮೀಪದ ಅನಂತಪ.....

ಬರಲಿದೆ 💕 'ಪ್ರೇಮಲೋಕ-2'ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’ದಲ್ಲಿ ಹೀಗೊಂದು‌ ಆಕರ್ಷಣೆ.. 💕‘ಪ್ರೇಮಲೋಕ-2’ 💕 ಸುಳಿವು ನೀಡಿದ ಕ್ರೇಜಿಸ್ಟಾರ್ ರವ...
08/11/2023

ಬರಲಿದೆ 💕 'ಪ್ರೇಮಲೋಕ-2'
ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’ದಲ್ಲಿ ಹೀಗೊಂದು‌ ಆಕರ್ಷಣೆ..
💕‘ಪ್ರೇಮಲೋಕ-2’ 💕 ಸುಳಿವು ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್..

ಕತಾರ್: ಕರ್ನಾಟಕ ಸಂಘ ಕತಾರ್, ೬೮ ನೇ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಿತು. ದೋಹಾದ ಡಿ.ಪಿಎಸ್ ಶಾಲೆಯ

💕     ಬರಲಿದೆ 'ಪ್ರೇಮಲೋಕ-2'ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’ದಲ್ಲಿ* ಹೀಗೊಂದು‌ ಆಕರ್ಷಣೆ.. 💕‘ಪ್ರೇಮಲೋಕ-2’ ಸುಳಿವು ನೀಡಿದ ಕ್ರೇಜಿಸ್ಟಾರ್...
08/11/2023

💕 ಬರಲಿದೆ 'ಪ್ರೇಮಲೋಕ-2'
ಕತಾರ್‌ನಲ್ಲಿ ‘ಕನ್ನಡ ರಾಜ್ಯೋತ್ಸವ’ದಲ್ಲಿ* ಹೀಗೊಂದು‌ ಆಕರ್ಷಣೆ.. 💕
‘ಪ್ರೇಮಲೋಕ-2’ ಸುಳಿವು ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್..

ಕತಾರ್: ಕರ್ನಾಟಕ ಸಂಘ ಕತಾರ್, ೬೮ ನೇ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಿತು. ದೋಹಾದ ಡಿ.ಪಿಎಸ್ ಶಾಲೆಯ

15/05/2023
23/03/2023

ಕಾರ್ಕಳದ ಕ್ರೈಸ್ತ ಪುಣ್ಯಕ್ಷೇತ್ರ ಸಂತ ಲಾರೆನ್ಸ್ ಚರ್ಚ್ ನ ಮೇಣದ ಬತ್ತಿ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ

www.udayanews.com

03/03/2023

ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಮನೆಯಲ್ಲಿ ₹6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ನೌಕರರ ಮುಷ್ಕರದ ವೇಳೆ ವಿಧಾನ ಸೌಧದ ದೃಶ್ಯಫೋಟೋ: ವಿಶ್ವನಾಥ್ ಸುವರ್ಣ
02/03/2023

ಸರ್ಕಾರಿ ನೌಕರರ ಮುಷ್ಕರದ ವೇಳೆ ವಿಧಾನ ಸೌಧದ ದೃಶ್ಯ

ಫೋಟೋ: ವಿಶ್ವನಾಥ್ ಸುವರ್ಣ

Pics by: Vishwanath Suvarna
15/02/2023

Pics by: Vishwanath Suvarna

Address


Alerts

Be the first to know and let us send you an email when Udaya News posts news and promotions. Your email address will not be used for any other purpose, and you can unsubscribe at any time.

Contact The Business

Send a message to Udaya News:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share