ಖಮ್ಮಂ: ಹತ್ತಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ.
ಅಪಘಾತದಲ್ಲಿ ಹತ್ತಿಯ ಚೀಲಗಳು ಸುಟ್ಟು ಭಸ್ಮ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುತ್ತಿದ್ದಾರೆ
ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮನೆಗೆ ಮುತ್ತಿಗೆಗೆ ಬಿಜೆಪಿ ಕರೆ ಹಿನ್ನಲೆ. ಪರಮೇಶ್ವರ ಮನೆ ಎದುರು ಬ್ಯಾರಿಕೇಡ್ ಹಾಕಿ ಭದ್ರತೆ.ಬ್ಯಾರಿಕೇಡ್ ಹತ್ತಲು ಸಾಧ್ಯವಾಗದಂತೆ ವೇಸ್ಟ್ ಆಯಿಲ್ ಹಚ್ಚಿರುವ ಪೊಲೀಸರು. ಬಿಜೆಪಿ ಕಾರ್ಯಕರ್ತರ ಮುತ್ತಿಗೆ ತಡೆಯಲು ಪೊಲೀಸರು ಭರ್ಜರಿ ಪ್ಲಾನ್ ಮಾಡಿದ್ದಾರೆ.
ಮಕ್ಕಳನ್ನ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿದರೆ ಅವರಿಗೆ ಬೇರೆ ಬೇರೆ ಹವ್ಯಾಸಗಳು ಬರುವುದಿಲ್ಲ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಬೆಳೆಯಲು ಅನೂ ಕುಲವಾಗುತ್ತದೆ ಎಂದು ಗೃಹಸಚಿವಹಾಗೂ ತುಮಕುರುಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
"ಸಂಕ್ರಾಂತಿ ಸುಗ್ಗಿ -2", 5 ದಿನ ಬಾಕಿ .....!
ತುಮಕೂರಿನ ದಿಬ್ಬೂರಿನಲ್ಲಿರುವ ಆರ್ಟಿಒ ಬ್ರೋಕರ್ ಸತೀಶ್ ಮೇಲೆ ಲೋಕಾ ದಾಳಿ ನಿವೃತ್ತ ಆರ್ಟಿಒ ಅಧಿಕಾರಿ ರಾಜು ಪರಮಾಪ್ತ ಎಂಬ ಮಾಹಿತಿ.
ಬೆಂಗಳೂರಿನಲ್ಲಿ ನಿವೃತ್ತ ಆರ್ಟಿಒ ರಾಜು ಮನೆ ಮೇಲೆ ದಾಳಿ ಹಿನ್ನೆಲೆ.ಪರಮಾಪ್ತ ಸತೀಶ್ ಮನೆ ಮೇಲೆ ಸಹ ಲೋಕಾಯುಕ್ತ ದಾಳಿ.ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ದಾಳಿ.ಸುಮಾರು ಎಂಟು ಜನರ ತಂಡದಿಂದ ದಾಳಿ.ಮನೆಯಲ್ಲಿ ಹಲವು ದಾಖಲೆಗಳ ಹುಡುಕಾಟ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಅನುಕೂಲತೆ ಮತ್ತು ಹಿತದೃಷ್ಠಿಯಿಂದ ಸಾರ್ವಜನಿಕರಲ್ಲಿ ಈ ಸಂದರ್ಭವನ್ನು ಸಂತೋಷದಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ತಿಳಿಸಿ. ಹೊಸ ವರ್ಷ ಆಚರಣೆಯ ಸಂಬಂಧ ಸಾರ್ವಜನಿಕರ ಗಮನಕ್ಕೆ- ನಾಮದ ಚಿಲುಮೆ, ದೇವರಾಯದುರ್ಗ ಹಾಗೂ ಬಸದಿಬೆಟ್ಟ ಸ್ಥಳಗಳು ಸಂರಕ್ಷಿತ ಅವೃತ ಅರಣ್ಯ ಪ್ರದೇಶ ಮತ್ತು ಅಪಘಾತ ವಲಯಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ದಿನಾಂಕ:31/12/2024 ರ ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ:02/01/2025 ಬೆಳಿಗ್ಗೆ 08-00 ಗಂಟೆವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಲಾಗಿದೆ. #TumakuruDistrictPolice #HappyNewYear #Restrictions Karnataka State Police112 Tumakuru DC Tumakuru Ashok Venkat
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಅನುಕೂಲತೆ ಮತ್ತು ಹಿತದೃಷ್ಠಿಯಿಂದ ಸಾರ್ವಜನಿಕರಲ್ಲಿ ಈ ಸಂದರ್ಭವನ್ನು ಸಂತೋಷದಿಂದ ಮತ್ತು ಸುರಕ್ಷಿತವಾಗಿ ಆಚರಿಸಲು ತಿಳಿಸಿ. ಹೊಸ ವರ್ಷ ಆಚರಣೆಯ ಸಂಬಂಧ ಸಾರ್ವಜನಿಕರ ಗಮನಕ್ಕೆ- ನಾಮದ ಚಿಲುಮೆ, ದೇವರಾಯದುರ್ಗ ಹಾಗೂ ಬಸದಿಬೆಟ್ಟ ಸ್ಥಳಗಳು ಸಂರಕ್ಷಿತ ಅವೃತ ಅರಣ್ಯ ಪ್ರದೇಶ ಮತ್ತು ಅಪಘಾತ ವಲಯಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ದಿನಾಂಕ:31/12/2024 ರ ಬೆಳಿಗ್ಗೆ 08-00 ಗಂಟೆಯಿಂದ ದಿನಾಂಕ:02/01/2025 ಬೆಳಿಗ್ಗೆ 08-00 ಗಂಟೆವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಲಾಗಿದೆ. #TumakuruDistrictPolice #HappyNewYear #Restrictions Karnataka State Police112 Tumakuru DC Tumakuru Ashok Venkat#prajapragathi
ಬೆಳಗಾವಿಯಲ್ಲಿ 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಬೆಳಗಾವಿ ನಗರದ ಟಿಳಕವಾಡಿಯ ವೀರಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ನವೀಕೃತ ಫೋಟೋ ಗ್ಯಾಲರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕಾರ್ಪಣೆಗೊಳಿಸಿದರು.
ಇತ್ತೀಚೆಗೆ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆಯಾಗುತ್ತಿದ್ದು ಇತ್ತೀಚಿನ ನಮ್ಮ ಕಲಾವಿದರು ಹಾಸ್ಯ ಪ್ರಜ್ಞೆ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ ಹಾಸ್ಯವೆಂದರೆ ಕೇವಲ ಅಂಗೀಕ ಅಭಿನಯ ಅಶ್ಲೀಲ ಸಂಭಾಷಣೆಗಳಿಂದ ಎಂದು ತಿಳಿದಿರುವ ಈಗಿನ ಕಲಾವಿದರ ಮನಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಾಮೂರ್ತಿ. ಡಾ ರಾಜಕುಮಾರ್ ರವರ ಸಮಕಾಲಿನರಾಗಿ ಕನ್ನಡ ಚಿತ್ರರಂಗದ ದೃವತಾರೆಯಾಗಿರುವ ನರಸಿಂಹರಾಜು ರವರು ಅವರು ಅಭಿನಯಿಸಿದ್ದ ಎಲ್ಲಾ ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಕ್ಕು ನಲಿದಾಡಿಸುತ್ತಿದ್ದರು ಇವತ್ತಿಗೂ ಸತ್ಯಹರಿಸ್ಚಂದ್ರ ಸಿನಿಮಾ ಎಲ್ಲಾ ಕಾಲದಲ್ಲೂ ಹಾಸ್ಯ ಮೂಡಿಸುವಂತದ್ದು ಎಂದರು.ಇಂತಹ ಮಹಾನ್ ಕಲಾವಿದನ ಸ್ಮರಣೆ ನಮ್ಮೆಲ್ಲರ ಕರ್ತವ್ಯಇವರು ಗುಬ್ಬಿ ಕಂಪನಿ ಜೊತೆಗೆ ಇದ್ದ ಅವಿನಾಭಾವ ಸಂಬಂಧ ಇಂದು ಗುಬ್ಬಿಯಲ್ಲಿ ಇವರ ಜನ್ಮ ಶತಮಾನೋತ್ಸವ ನೆಡೆಸಲು ಕಾರಣ ವಾಗಿದೆ ಎಂದರು.
ಇದೆ ತಿಂಗಳ 25 ರಿಂದ 5 ದಿನಗಳ ಕಾಲ ನೆಡೆಯಲಿರುವ ಹಾಸ್ಯ ಬ್ರಹ್ಮ ನರಸಿಂಹರಾಜು ಜನ್ಮ ಶತಮಾನೋತ್ಸವ
ತುಮಕೂರು ವಿವಿ ಸಮಸ್ಯೆಗಳಿಗೆ ಕುಲಪತಿ ಪ್ರೋ. ಎಂ ವೆಂಕಟೇಶ್ವರಲು ನೇರ ಉತ್ತರ | Praja pragathi
ತುಮಕೂರು ವಿವಿ ಸಮಸ್ಯೆಗಳಿಗೆ ಕುಲಪತಿ ಪ್ರೋ. ಎಂ ವೆಂಕಟೇಶ್ವರಲು ನೇರ ಉತ್ತರ | Praja pragathi