ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಬಿಇಓ ಹನುಮಂತರಾಯಪ್ಪ
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ
ಎರಡನೇ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ
#ನಿಸರ್ಗ #ಶಾಲಾ ವಾರ್ಷಿಕೋತ್ಸವ #ಮಧುಗಿರಿ #ಕೊಡಿಗೇನಹಳ್ಳಿ
ವಿನೂತನವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಎಸ್.ಎನ್ ಬಾಬು
ಕೆಪಿಸಿಸಿ ಕಾರ್ಮಿಕ ಘಟಕದ ಜಂಟಿ ಕಾರ್ಯದರ್ಶಿ ಎಸ್.ಎನ್ ಬಾಬು
ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ನೋಟ್ ಬುಕ್ ವಿತರಣೆ
#tumkur #ಕೊರಟಗೆರೆ #madhugirifort #ಕೆಪಿಸಿಸಿ #ಕಾರ್ಮಿಕ
ತುಮಕೂರು ಬ್ರೇಕಿಂಗ್...
ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ.
ಬೆಂಕಿ ಕೆನ್ನಾಲಿಗೆಗೆ ಬಸ್ ಮುಂಭಾಗ ಸಂಪೂರ್ಣ ಸುಟ್ಟು ಕರಕಲು.
ಮಧುಗಿರಿ ಹೊರವಲಯದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಘಟನೆ.
ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ.
ಕೂಡಲೇ ಬೆಂಕಿ ನಂದಿಸಿದ ಡಿಪೋ ಸಿಬ್ಬಂದಿ.
ತಾಂತ್ರಿಕ ದೋಷದಿಂದ ಬಸ್ ಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ.
ಮಹಿಳಾ ಪ್ರಯಾಣಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಂಚ ಗ್ಯಾರೆಂಟಿಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಆಕಸ್ಮಿಕ ಭೇಟಿ
ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಾಶ್ಯಾಮಣ್ಣ , ನಿರಂಜನ್ , ರಂಗನಾಯಕ ಭಾಗಿ
ಕೆಎಸ್ಆರ್ಟಿ @topfans K N Rajanna Rajendra Rajanna #ಶಕ್ತಿ Watch this video
#tumkur #sira #ಪಾವಗಡ #ತಿಪಟೂರು #madhugirifort #ಕೊರಟಗೆರೆ #ಕುಣಿಗಲ್ #ತುರುವೇಕೆರೆ
ಇತ್ತೀಚಿಗೆ ಮಧುಗಿರಿಯಲ್ಲಿ ನಡೆದ ದಂಡಿನಮಾರಮ್ಮ ತೆಪ್ಪೋತ್ಸವ ಕಾರ್ಯಕ್ರಮದ ವೇಳೆ ಮಂಜಮ್ಮ ಹಾಡಿದ ಕೊನೆಯ ಹಾಡು
@highlight
ವಿಡಿಯೋ ಕೃಪೆ @Harish_D_M @topfans
ಸರಿಗಮಪ ಖ್ಯಾತಿ ಪಡೆದಿದ್ದ ಮಂಜಮ್ಮ ಅನಾರೋಗ್ಯದಿಂದ ನಿಧನ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಸಾವು.
ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಳು.
#ವಿಕ್ಟೋರಿಯಾ #ಆಸ್ಪತ್ರೆ #ಮಂಜಮ್ಮ #ಸರಿಗಮಪ #ಬೆಂಗಳೂರು #ತುಮಕೂರು #ಮಧುಗಿರಿ #ಅಂಧರು
ಪಾವಗಡ: ಆಕ್ರಮವಾಗಿ ದಾಸ್ತಾನು ಮಾಡಿದ್ದ ಜಿಲೇಟಿನ್ ಸ್ಪೋಟಕ ವಸ್ತು ಸ್ಪೋಟಿ.ಸಿ ಓರ್ವ ಸ್ಥಳದಲ್ಲೇ ಸಾವು: ಮತ್ತೋರ್ವ ಗಂಭೀರ
ತಿರುಮಣಿ ಬಳಿ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಘಟನೆ
#ಸಿಡಿದು #ರಾಯಚೂರು #ಕಾರ್ಮಿಕ #ಸ್ಥಳದಲ್ಲೇ #ಸಾವು. #ಅಚ್ಚಮ್ಮನ ಹಳ್ಳಿ #ಗಂಭೀರ #ಗಾಯ #ಪಾವಗಡ #ತಿರುಮಣಿ #ಸೋಲಾರ್ #ಪಾರ್ಕ್ #ಆಕ್ರಮ #ಸ್ಪೋಟಕ #ರೈತರಿ #ಬೆಂಕಿ
#ಅಗ್ನಿ #ಸಿದ್ದಾರ್ಥ #JSW @topfans ಮಧುಗಿರಿ ನ್ಯೂ ಸ್ @hailights
ಫೈನಾನ್ಸ್ನಲ್ಲಿ ಹಣಕೊಡಿಸಿ 50 ಲಕ್ಷಕ್ಕು ಅಧಿಕ ಹಣ ಡ್ರಾ ಮಾಡಿ ಪರಾರಿಯಾದ ಕಿಲಾಡಿ ಜೋಡಿ
ದಲಿತರ ಹಣಕ್ಕೆ ಕೊಳ್ಳಿ ಇಟ್ಟ ಪ್ರತಾಪ ಹಾಗೂ ರತ್ನಮ್ಮ; ಗ್ರಾಮದ 35 ಮಂದಿಗೆ ಸಾಲ ಕೊಡಿಸಿ ಪ್ರತಿ ತಿಂಗಳು ನಾವೇ ಈ ಹಣ ಪಡೆದು ಪರಾರಿ
#ಸಾಲ #ತುಮಕೂರು #ಮಧುಗಿರಿ #ಮೈಕ್ರೋ #ಫೈನಾನ್ಸ್ #ಕಂಪನಿ #ನೋಟಿಸ್
Watch this video Highlights
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ
#ಮಧುಗಿರಿ #ಶಾಲೆ #ಕೊಡಿಗೇನಹಳ್ಳಿ #ಅದ್ದೂರಿ_ಮೆರವಣಿಗೆ #ವಾರ್ಷಿಕೋತ್ಸವ #ನಿಸರ್ಗ #nisarga
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಏಕಶಿಲಾ ನಗರಿ; ತೆಪ್ಪೋತ್ಸವ ಸಡಗರದಲ್ಲಿ ಮಿಂದೆದ್ದೆ ಭಕ್ತ್ತಸಾಗರ
ಗತವೈಭದೊಂದಿಗೆ 53 ವರ್ಷಗಳ ನಂತರ ನಡೆದ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಸಾವಿರಾರು ಭಕ್ತರ ಭಾಗಿ
@K N Rajanna @Rajendra Rajanna #ಗ್ರಾಮದೇವತೆ #ತೆಪ್ಪೋತ್ಸವ #ಎಂಎಲ್ಸಿ #ರಾಜೇಂದ್ರ #ರಾಜಣ್ಣ #ರಾಜಣ್ಣ_ಭರ್ಜರಿ #ಎಂಎಲ್ಸಿ_ರಾಜೇಂದ್ರ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ತುಮಕೂರು
ಎಂಎಲ್ಸಿ #ರಾಜೇಂದ್ರ #ರಾಜಣ್ಣ #ಗ್ರಾಮದೇವತೆ ದಂಡಿನ ಮಾರಮ್ಮ. #ತೆಪ್ಪೋತ್ಸವ. K N Rajanna Rajendra Rajanna @ಕೆ.ಎನ್.ರಾಜಣ್ಣ ಅಭಿಮಾನಿಗಳ ಬಳಗ ಮಧುಗಿರಿ #ತುಮಕೂರು.
#ಮಧುಗಿರಿ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ಎಂಎಲ್ಸಿ_ರಾಜೇಂದ್ರ #ರಾಜಣ್ಣ_ಭರ್ಜರಿ₹ಸ್ಟೇಪ್ಸ್. #50ವರ್ಷಗಳ #ತೆಪ್ಪೋತ್ಸವ.
ಕೆ.ಎನ್_ರಾಜಣ್ಣ #ದಂಡಿಮಾರಮ್ಮ #ತೆಪ್ಪೋತ್ಸವ #ಸಹಕಾರಿ #KNRajanna #ಮಧುಗಿರಿ #rrajendra #madhugiri #KNR
ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್
ಮಧುಗಿರಿ: ಬೆಸ್ಕಾಂ ಯೋನಿಯನ್ 659ರ ಪ್ರಾಥಮಿಕ ಸಮಿತಿ ವಿಭಾಗಕ್ಕೆ ಅಧ್ಯಕ್ಷರಾಗಿ ಕೊಡಿಗೇಹಳ್ಳಿಯ ಗಂಗಾಧರ್ ಎಂ ಆಯ್ಕೆ
ಉಪಾಧ್ಯಕ್ಷರಾಗಿ ತ್ಯಾಗರಾಜ ಸಿವಿ, ನಿರ್ದೇಶಕರಾಗಿ ಲಕ್ಷ್ಮೀನಾರಾಯಣಪ್ಪ, ಶಿವರಾಜು ಪ್ರಕಾಶ್, ಪ್ರವೀಣ್ ,ಶಿವರಾಜು ನಿಟ್ರಹಳ್ಳಿ, ಸಂಜು ಕುಮಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಎಇಇಗಳಾದ ಕೃಷ್ಣಮೂರ್ತಿ, ರವಿಶಂಕರ, ಜೆ.ಇಗಳಾದ ಕೃಷ್ಣಪ್ಪ, ಶಾಂತರಾಜು. ಮಂಜುನಾಥ್, ಏಇಟಿ ಚಂದ್ರಶೇಖರ್, ಸೊಸೈಟಿ ರಂಗನಾಥ್ ಎಚ್, ಮಾಜಿ ಕಾರ್ಯದರ್ಶಿ ನಾಗಭೂಷಣ್ ಹಾಜರಿದ್ದರು.
#bescom #bestcompany #madhugiri #tumkuru
#Watch this video
ಮಧುಗಿರಿ ದಂಡಿ ಮಾರಮ್ಮ ದೇವಿಯ ತೆಪ್ಪೋತ್ಸವ ವೀಕ್ಷಣೆ ಹರಿದು ಬಂದ ಜನಸಾಗರ: ಪೊಲೀಸರ ಜತೆ ವಾಗ್ವಾದ
ಮಧುಗಿರಿ ನ್ಯೂಸ್ ಮಧುಗಿರಿ ನ್ಯೂ ಸ್ K N Rajanna Rajendra Rajanna #ಗ್ರಾಮದೇವತೆ #ತೆಪ್ಪೋತ್ಸವ #ಎಂಎಲ್ಸಿ #ರಾಜೇಂದ್ರ #ರಾಜಣ್ಣ #ರಾಜಣ್ಣ_ಭರ್ಜರಿ #ಎಂಎಲ್ಸಿ_ರಾಜೇಂದ್ರ #ದಂಡಿನ_ಮಾರಮ್ಮ #ಅದ್ದೂರಿ_ಮೆರವಣಿಗೆ #ತುಮಕೂರು