Nammur Express

Nammur Express ನಿಮ್ಮ ಸುದ್ದಿಯ ಜೊತೆಗಾರ

ಡಿ.28 ರಂದು ಚಿಕ್ಕಮಗಳೂರಲ್ಲಿ ಕರೆಂಟ್ ಇರಲ್ಲ..- ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರೆಂಟ್ ಇಲ್ಲ- ಪ್ರಕಟಣೆ ಹೊರಡಿಸಿದ ಚಿಕ್ಕ...
27/12/2024

ಡಿ.28 ರಂದು ಚಿಕ್ಕಮಗಳೂರಲ್ಲಿ ಕರೆಂಟ್ ಇರಲ್ಲ..
- ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರೆಂಟ್ ಇಲ್ಲ
- ಪ್ರಕಟಣೆ ಹೊರಡಿಸಿದ ಚಿಕ್ಕಮಗಳೂರು ಮೆಸ್ಕಾಂ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/chikkamagaluru/there-is-no-electricity-in-chikmagalur-on-december-28/

ಹಾಸ್ಯನಟ ನವೀನ್ ಪಡೀಲ್‌ಗೆ ವಿಶ್ವಪ್ರತಿಭಾ ಪುರಸ್ಕಾರ-2025..!- ಕರಾವಳಿಯ ಹೆಮ್ಮೆಯ ಹಾಸ್ಯ ನಟ- ತುಳು,ಕನ್ನಡ ಚಲನಚಿತ್ರ,ರಿಯಾಲಿಟಿ ಶೋ‌ಗಳಲ್ಲಿ ಅ...
27/12/2024

ಹಾಸ್ಯನಟ ನವೀನ್ ಪಡೀಲ್‌ಗೆ ವಿಶ್ವಪ್ರತಿಭಾ ಪುರಸ್ಕಾರ-2025..!
- ಕರಾವಳಿಯ ಹೆಮ್ಮೆಯ ಹಾಸ್ಯ ನಟ
- ತುಳು,ಕನ್ನಡ ಚಲನಚಿತ್ರ,ರಿಯಾಲಿಟಿ ಶೋ‌ಗಳಲ್ಲಿ ಅಭಿನಯ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/udupi/comedian-naveen-padil-gets-vishwapratibha-puraskar-2025/

ಕಾಡಿನ ದಾರಿ ಹಿಡಿದ ಕಾಡಾನೆ - ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!!?- ಹಲವು ದಿನಗಳಿಂದ ಜನರು ನಿದ್ದೆಗೆಡಿಸಿದ್ದ ಕಾಡಾನೆ- ಪರಿಶೀಲನೆ ನಡೆಸಿ ಧೈ...
27/12/2024

ಕಾಡಿನ ದಾರಿ ಹಿಡಿದ ಕಾಡಾನೆ - ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!!?
- ಹಲವು ದಿನಗಳಿಂದ ಜನರು ನಿದ್ದೆಗೆಡಿಸಿದ್ದ ಕಾಡಾನೆ
- ಪರಿಶೀಲನೆ ನಡೆಸಿ ಧೈರ್ಯ ತುಂಬಿದ ಅಧಿಕಾರಿಗಳು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/karavali/kadane-took-the-way-to-the-forest-the-villagers-sighed/

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್!- ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ- ಮಲೆನಾಡು, ಕರಾವಳಿ ಪ್ರವಾಸ...
27/12/2024

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್!
- ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ
- ಮಲೆನಾಡು, ಕರಾವಳಿ ಪ್ರವಾಸೋದ್ಯಮಕ್ಕೆ ಅನುಕೂಲ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/mini-airport-in-dharmasthala-kodagu-chikkamagalur/

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್! – ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ – ಮಲೆನಾಡು, ಕರಾ...

29ರಿಂದ ಜನವರಿ 2ವರೆಗೆ ಜಾತ್ರೆಯ ಪ್ರತಿ ದೃಶ್ಯಗಳ ನೇರ ಪ್ರಸಾರ ದೇವಸ್ಥಾನದ ಆವರಣದಲ್ಲಿ ಬೃಹತ್ ಎಲ್. ಇ. ಡಿ ಪರದೆಯಲ್ಲಿ ನೇರ ಪ್ರಸಾರ          ...
27/12/2024

29ರಿಂದ ಜನವರಿ 2ವರೆಗೆ ಜಾತ್ರೆಯ ಪ್ರತಿ ದೃಶ್ಯಗಳ ನೇರ ಪ್ರಸಾರ ದೇವಸ್ಥಾನದ ಆವರಣದಲ್ಲಿ ಬೃಹತ್ ಎಲ್. ಇ. ಡಿ ಪರದೆಯಲ್ಲಿ ನೇರ ಪ್ರಸಾರ

ಡಿ. 29ರಂದು ಕುಪ್ಪಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ!- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನದ ಕಾರಣ ಶೋಕ ಆಚರಣೆ: ಸಭಾ ಹಾಗೂ ಸಾಂ...
27/12/2024

ಡಿ. 29ರಂದು ಕುಪ್ಪಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ!
- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನದ ಕಾರಣ ಶೋಕ ಆಚರಣೆ: ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರದ್ದು
- ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಭೇಟಿ ಕೂಡ ರದ್ದು
- ಕುವೆಂಪು ಸಮಾಧಿಗೆ ನಮನ: ಪ್ರತಿಷ್ಠಾನದ ಮಾಹಿತಿ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/d-there-is-no-cultural-program-in-kuppalli-on-29th/

ಯಡೇಹಳ್ಳಿ, ಕುಡುಮಲ್ಲಿಗೆ ಸೊಸೈಟಿ ಚುನಾವಣೆ: ದೇವರ ಎದುರು ಪ್ರಮಾಣ!- ಆಮಿಷ ಒಡ್ಡಲ್ಲ ಎಂದು ಯಡೇಹಳ್ಳಿ ಸೊಸೈಟಿ ಅಭ್ಯರ್ಥಿಗಳಿಂದ ಮಾರಿಕಾಂಬೆ ಮುಂದ...
27/12/2024

ಯಡೇಹಳ್ಳಿ, ಕುಡುಮಲ್ಲಿಗೆ ಸೊಸೈಟಿ ಚುನಾವಣೆ: ದೇವರ ಎದುರು ಪ್ರಮಾಣ!
- ಆಮಿಷ ಒಡ್ಡಲ್ಲ ಎಂದು ಯಡೇಹಳ್ಳಿ ಸೊಸೈಟಿ ಅಭ್ಯರ್ಥಿಗಳಿಂದ ಮಾರಿಕಾಂಬೆ ಮುಂದೆ ಪ್ರಮಾಣ
- ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬೆಂಬಲದೊಂದಿಗೆ ಎರಡು ತಂಡಗಳ 22 ಮಂದಿ ಸ್ಪರ್ಧೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/yadehalli-kudumalli-society-election-oath-before-god/

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!- ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ- ಎಲ್ಲೆಡೆ ಸಂತಾಪ: ಮರ...
27/12/2024

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!
- ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ
- ಎಲ್ಲೆಡೆ ಸಂತಾಪ: ಮರೆಯಾದ ದೇಶದ ಹಿರಿಯ ನಾಯಕ..!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/national-news/the-countrys-economic-expert-prime-minister-manmohan-singh-is-no-more-2/

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ! – ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ – ಎಲ್ಲೆಡ....

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ...
27/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವ.....

ಭಾವಪೂರ್ಣ ಶ್ರದ್ಧಾಂಜಲಿ ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ! ಮರೆಯಾದ ದೇಶದ ಹಿರಿಯ ನಾಯಕಸೆ. 26, 1932- ಡಿ.26, 2024 ಮ...
27/12/2024

ಭಾವಪೂರ್ಣ ಶ್ರದ್ಧಾಂಜಲಿ

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!

ಮರೆಯಾದ ದೇಶದ ಹಿರಿಯ ನಾಯಕ

ಸೆ. 26, 1932- ಡಿ.26, 2024

ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ (92) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಈ ಮೂಲಕ ದೇಶದ ಮಹಾನ್ ಚೇತನ ಮರೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರ್ನಾಟಕ

ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ- ತೀರ್ಥಹಳ್ಳಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ ನಾಶ!- ಇನ್ನೂ ಎಚ್ಛೆತ್ತುಕೊಳ್ಳದ ಅಧಿಕಾರಿಗಳು- ಅರಣ್ಯ ಇಲಾಖೆಯ...
26/12/2024

ಮಲೆನಾಡಿನಲ್ಲಿ ಆನೆಗಳ ಅಟ್ಟಹಾಸ
- ತೀರ್ಥಹಳ್ಳಿ: ಕಾಡಾನೆಗಳ ದಾಳಿ: ಬೆಳೆ ಸಂಪೂರ್ಣ ನಾಶ!
- ಇನ್ನೂ ಎಚ್ಛೆತ್ತುಕೊಳ್ಳದ ಅಧಿಕಾರಿಗಳು
- ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆಗೆ ಮುಂದಾಗಿರುವ ಜನ!
- ಕುಂಸಿ: ಕಡಿಮೆಯಾಗದ ಕಾಡಾನೆ ಸದ್ದು, ಎಲ್ಲೆಡೆ ಭಯದ ವಾತಾವರಣ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/the-roar-of-elephants-in-the-highlands/

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?- ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್- ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತ...
26/12/2024

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?
- ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್
- ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾವನೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/nandinis-milk-milk-price-hike-hint/

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!? – ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್ – ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾ....

ಮಂಗಳೂರು: 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ- 2,11,89,800 ರೂ. ಸಾಲ ಪಡೆದು, ಮೋಸ- ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ, ನೌಕರರ ವ...
26/12/2024

ಮಂಗಳೂರು: 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ
- 2,11,89,800 ರೂ. ಸಾಲ ಪಡೆದು, ಮೋಸ
- ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ, ನೌಕರರ ವಿರುದ್ಧ ಪ್ರಕರಣ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/karavali/mangaluru-500-fake-gold-bangles-hidden-and-2-crore-loan/

ಮಂಗಳೂರು: 500 ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ಸಾಲ – 2,11,89,800 ರೂ. ಸಾಲ ಪಡೆದು, ಮೋಸ – ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ, ನೌಕರರ ವಿರುದ್....

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ- ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ- ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವ...
26/12/2024

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ
- ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ
- ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/destruction-of-153-8-square-km-of-forest-in-western-ghats/

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ – ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ – ಅರಣ್ಯ ನಾಶವಾದ ಜಿಲ್ಲೆಗಳಲ್...

ಎಳ್ಳಮಾವಾಸ್ಯೆ ಜಾತ್ರೆ ಲೈವ್ ವಿಡಿಯೋ ಜತೆಗೆ ಬೃಹತ್‌ ಹೈಟೆಕ್‌ ಎಲ್.ಇ.ಡಿ ಜಾಹೀರಾತುಎಳ್ಳಮಾವಾಸ್ಯೆ ಜಾತ್ರೆ ಪ್ರತಿ ದಿನವೂ ನಮ್ಮೂರ್ ಎಕ್ಸ್‌ಪ್ಲಸ...
26/12/2024

ಎಳ್ಳಮಾವಾಸ್ಯೆ ಜಾತ್ರೆ ಲೈವ್ ವಿಡಿಯೋ ಜತೆಗೆ ಬೃಹತ್‌
ಹೈಟೆಕ್‌ ಎಲ್.ಇ.ಡಿ ಜಾಹೀರಾತು
ಎಳ್ಳಮಾವಾಸ್ಯೆ ಜಾತ್ರೆ ಪ್ರತಿ ದಿನವೂ ನಮ್ಮೂರ್ ಎಕ್ಸ್‌ಪ್ಲಸ್ ಲೈವ್

ಇದೇ ಮೊದಲ ಬಾರಿಗೆ ಅತೀ ದೊಡ್ಡ ಎಲ್. ಇ. ಡಿ ಪರದೆಯಲ್ಲಿ ಜಾತ್ರೆ ವೈಭವನಿಮ್ಮ ಜಾಹೀರಾತು ಪ್ರಸಾರ ಮಾಡಲು
ಸಂಪರ್ಕಿಸಿ: 8088447706, 8088132082

ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ: ಏನೇನ್ ಇರುತ್ತೆ?- ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವೈಭವದ ಕಾರ್ಯಕ್ರಮದ ವಿವರ- 17 ಲಕ್ಷ ಬಜೆಟ್ ಅಲ್ಲಿ ನ...
26/12/2024

ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ: ಏನೇನ್ ಇರುತ್ತೆ?
- ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವೈಭವದ ಕಾರ್ಯಕ್ರಮದ ವಿವರ
- 17 ಲಕ್ಷ ಬಜೆಟ್ ಅಲ್ಲಿ ನಡೆಯಲಿದೆ ಈ ಸಲದ ಜಾತ್ರೆ!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/sri-rameshwar-ellamavasye-jatre-what-will-be-there/

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ...
26/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-26-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬ.....

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್- ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ'ಯಲ್ಲಿ 9,871 ಹುದ್ದೆಗಳ ನೇಮಕಾತಿ.!ಸುದ್ದಿಯನ್ನು ಓದಲು ಈ ಕೆ...
25/12/2024

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
- ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ'ಯಲ್ಲಿ 9,871 ಹುದ್ದೆಗಳ ನೇಮಕಾತಿ.!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/job-news/great-news-for-job-seekers-25-12-24/

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ’ಯಲ್ಲಿ 9,871 ಹುದ್ದೆಗಳ ನೇಮಕಾತಿ.! NAMMUR EXPRESS NEWS ಬೆಂಗಳೂ....

Address

4th Floor Sri Vinayaka Arcade, Above Poorvika Mobiles
Thirthahalli
577432

Alerts

Be the first to know and let us send you an email when Nammur Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express:

Videos

Share