Nammur Express Thirthahalli

Nammur Express Thirthahalli ನಿಮ್ಮ ಸುದ್ದಿಯ ಜೊತೆಗಾರ

21/12/2024

ಡಿ. 22ಕ್ಕೆ ತೀರ್ಥಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

19/12/2024

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಕ್ಯಾಲೆಂಡರ್ ಬಿಡುಗಡೆ
- ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಂಭ್ರಮ
- ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಹೋಟೆಲ್ ಕಾರ್ಮಿಕರು

ಕೋಣಂದೂರು ನವಜ್ಯೋತಿ ಶಾಲೆಗೆ ಬೆಳ್ಳಿ ಹಬ್ಬ ಸಂಭ್ರಮ!– ಮಕ್ಕಳಲ್ಲಿ ಹಬ್ಬದ ವಾತಾವರಣ: ಬೆಳಕಿನ ರಂಗಲ್ಲಿ ಅಲಂಕಾರಗೊಂಡ ಶಾಲೆ: ವಿಶೇಷ ಸಾಂಸ್ಕೃತಿಕ ...
19/12/2024

ಕೋಣಂದೂರು ನವಜ್ಯೋತಿ ಶಾಲೆಗೆ ಬೆಳ್ಳಿ ಹಬ್ಬ ಸಂಭ್ರಮ!
– ಮಕ್ಕಳಲ್ಲಿ ಹಬ್ಬದ ವಾತಾವರಣ: ಬೆಳಕಿನ ರಂಗಲ್ಲಿ ಅಲಂಕಾರಗೊಂಡ ಶಾಲೆ: ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
– ಗಣ್ಯರ ಸಮಾಗಮ: ಮಕ್ಕಳು, ಶಿಕ್ಷಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/thirthahalli/konandur-navajyoti-school-celebrates-silver-festival/

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಕ್ಯಾಲೆಂಡರ್ ಬಿಡುಗಡೆ- ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಂಭ್ರಮ- ರಾಜ್ಯದ ವಿವಿಧ ...
19/12/2024

ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ಕ್ಯಾಲೆಂಡರ್ ಬಿಡುಗಡೆ
- ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಂಭ್ರಮ
- ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ ಹೋಟೆಲ್ ಕಾರ್ಮಿಕರು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/calendar-release-of-karnataka-hotel-workers-association/

ಇಂದಿನ ಅಡಿಕೆ ದರ ಎಷ್ಟಿದೆ?- ಬೆಟ್ಟೆ ಎಷ್ಟು?  ರಾಶಿ ಎಷ್ಟು? ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https://nammurexpress.in...
19/12/2024

ಇಂದಿನ ಅಡಿಕೆ ದರ ಎಷ್ಟಿದೆ?
- ಬೆಟ್ಟೆ ಎಷ್ಟು? ರಾಶಿ ಎಷ್ಟು?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/adike-rate/what-is-the-price-of-nuts-today-19-12-2024/

ಇಂದಿನ ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟು? ರಾಶಿ ಎಷ್ಟು? NAMMUR EXPRESS NEWS ಬೆಟ್ಟೆ: 46119- 57539 ಸರಕು: 58000- 92296 ಗೊರಬಲು: 16789- 30689 ರಾಶಿ: 37469- 50109

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ ರವಿಯಿಂದ ಅಶ್ಲೀಲ ಪದ ಬಳಕೆ: ದೂರು- 10 ಬಾರಿ ಅಶ್ಲೀಲ ಪದ ಬಳಸಿದ್ದಾರೆಂದು ಸಭಾಪತಿಗೆ ಸಚಿವೆಯಿಂದ ದೂರು- ಸದನದ...
19/12/2024

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ ರವಿಯಿಂದ ಅಶ್ಲೀಲ ಪದ ಬಳಕೆ: ದೂರು
- 10 ಬಾರಿ ಅಶ್ಲೀಲ ಪದ ಬಳಸಿದ್ದಾರೆಂದು ಸಭಾಪತಿಗೆ ಸಚಿವೆಯಿಂದ ದೂರು
- ಸದನದ ಆಡಿಯೋ ವೀಡಿಯೋ ಪರಿಶೀಲನೆಗೆ ಸ್ಪೀಕರ್ ಹೊರಟ್ಟಿ ಆದೇಶ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/use-of-obscene-language-by-ct-ravi-to-lakshmi-hebbalkar-complaint/

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿ.ಟಿ ರವಿಯಿಂದ ಅಶ್ಲೀಲ ಪದ ಬಳಕೆ: ದೂರು – 10 ಬಾರಿ ಅಶ್ಲೀಲ ಪದ ಬಳಸಿದ್ದಾರೆಂದು ಸಭಾಪತಿಗೆ ಸಚಿವೆಯಿಂದ ದೂ....

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ- ಹೀರೋ ಆಗಲಿಲ್ಲ ಎಂದು ಹೊಳೆಗೆ ಹಾರಿದ..!- ತೀರ್ಥಹಳ್ಳಿ ಯುವಕನ ಆತ್ಮಹತ್ಯೆ: ಮನೆಯಲ್ಲಿ ಶೋಕ- ಭದ್ರಾವತಿ: ದೇವರ...
19/12/2024

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ
- ಹೀರೋ ಆಗಲಿಲ್ಲ ಎಂದು ಹೊಳೆಗೆ ಹಾರಿದ..!
- ತೀರ್ಥಹಳ್ಳಿ ಯುವಕನ ಆತ್ಮಹತ್ಯೆ: ಮನೆಯಲ್ಲಿ ಶೋಕ
- ಭದ್ರಾವತಿ: ದೇವರ ದರ್ಶನ ಹೋಗಿದ್ದ ಮನೆಗೆ ಕನ್ನ
- ಶಿವಮೊಗ್ಗ: ನಟ ದರ್ಶನ್‌ ಕೇಸ್‌: ಜೈಲಿಂದ ಆರೋಪಿ ರಿಲೀಸ್!
- ಶಿವಮೊಗ್ಗ : ಲಾಡ್ಜ್ ಮೇಲೆ ಪೊಲೀಸರ ದಾಳಿ: ಕೇಸ್ ದಾಖಲು
- ಶಿವಮೊಗ್ಗ : ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/shivamogga/top-news-shimoga-district-19-12-2024/

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ – ಹೀರೋ ಆಗಲಿಲ್ಲ ಎಂದು ಹೊಳೆಗೆ ಹಾರಿದ..! – ತೀರ್ಥಹಳ್ಳಿ ಯುವಕನ ಆತ್ಮಹತ್ಯೆ: ಮನೆಯಲ್ಲಿ ಶೋಕ – ಭದ್ರಾ...

ರಾಜ್ಯದಲ್ಲಿ ಮೂರು ದಿನ ಭಾರೀ ಶೀತಗಾಳಿ- ರೆಡ್ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ- ಡಿಸೆಂಬರ್ 18-22 ರವರೆಗೆ ರಾಜ್ಯಾ ದ್ಯಂತ ಶುಷ್ಕ ಹವಾಮಾನಸುದ್...
19/12/2024

ರಾಜ್ಯದಲ್ಲಿ ಮೂರು ದಿನ ಭಾರೀ ಶೀತಗಾಳಿ
- ರೆಡ್ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ
- ಡಿಸೆಂಬರ್ 18-22 ರವರೆಗೆ ರಾಜ್ಯಾ ದ್ಯಂತ ಶುಷ್ಕ ಹವಾಮಾನ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/heavy-cold-wind-in-the-state-for-three-days/

ರಾಜ್ಯದಲ್ಲಿ ಮೂರು ದಿನ ಭಾರೀ ಶೀತಗಾಳಿ – ರೆಡ್ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ – ಡಿಸೆಂಬರ್ 18-22 ರವರೆಗೆ ರಾಜ್ಯಾ ದ್ಯಂತ ಶುಷ್ಕ ಹವಾ....

19/12/2024

ಕುಪ್ಪಳಿ ಸಮೀಪದ ಗಡಿಕಲ್ ಸರ್ಕಾರಿ ಶಾಲೆಗೆ 100 ವರ್ಷದ ಸಂಭ್ರಮ!
- ಆಲೆಮನೆ ಶಾಲೆಯ ಶತಮಾನೋತ್ಸವದ ಅಂಗವಾಗಿ ಸಿದ್ದತಾ ಸಭೆ
- ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ತನು-ಮನ-ಧನ ನೀಡಿ ಸಹಕರಿಸಿ: ಸರ್ವರಿಗೂ ಸ್ವಾಗತ

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?ಸುದ್ದಿಯನ್ನು ಓದಲು ಈ ಕೆಳಗಿನ ಲಿ...
19/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-19-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬ...

ನಿಮ್ಮ ಮನೆಯನ್ನು ಇನ್ನಷ್ಟು ಸುಂದರಗೊಳಿಸಲು ಆಯ್ಕೆ ಮಾಡಿಭರತ್ ಯುಪಿವಿಎಸ್ ಪ್ರೊಡಕ್ಟ್ಸ್
18/12/2024

ನಿಮ್ಮ ಮನೆಯನ್ನು ಇನ್ನಷ್ಟು ಸುಂದರಗೊಳಿಸಲು ಆಯ್ಕೆ ಮಾಡಿ

ಭರತ್ ಯುಪಿವಿಎಸ್ ಪ್ರೊಡಕ್ಟ್ಸ್

ಇಂದಿನ ಅಡಿಕೆ ದರ ಎಷ್ಟಿದೆ?- ಅಡಿಕೆ ದರದಲ್ಲಿ ಏನಾದರೂ ವ್ಯತ್ಯಾಸ ಇದೆಯೇ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https://nammure...
18/12/2024

ಇಂದಿನ ಅಡಿಕೆ ದರ ಎಷ್ಟಿದೆ?
- ಅಡಿಕೆ ದರದಲ್ಲಿ ಏನಾದರೂ ವ್ಯತ್ಯಾಸ ಇದೆಯೇ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/adike-rate/what-is-the-price-of-nuts-today-18-12-2024/

ಇಂದಿನ ಅಡಿಕೆ ದರ ಎಷ್ಟಿದೆ? – ಅಡಿಕೆ ದರದಲ್ಲಿ ಏನಾದರೂ ವ್ಯತ್ಯಾಸ ಇದೆಯೇ? NAMMUR EXPRESS NEWS ಸರಕು 58000-80000-92596 ಬೆಟ್ಟೆ 46119-54300-57539 ರಾಶಿ 40669-49100-50109 ಗೊರಬಲ....

ಡಿಗ್ರಿ ಕಾಲೇಜು ಹುಡುಗ ಹೊಳೆಗೆ ಹಾರಿ ಸಾವು!- ಕುಂದಾದ್ರಿ ಬಳಿ ವಾರಳಿಯಲ್ಲಿ ನಡೆದ ಘಟನೆ- ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು- ಸಾವಿನ ಹಿಂದೆ ನೂ...
18/12/2024

ಡಿಗ್ರಿ ಕಾಲೇಜು ಹುಡುಗ ಹೊಳೆಗೆ ಹಾರಿ ಸಾವು!
- ಕುಂದಾದ್ರಿ ಬಳಿ ವಾರಳಿಯಲ್ಲಿ ನಡೆದ ಘಟನೆ
- ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು
- ಸಾವಿನ ಹಿಂದೆ ನೂರಾರು ಅನುಮಾನ!?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/malenadu/degree-college-boy-jumped-into-the-river-and-died/

ಡಿಗ್ರಿ ಕಾಲೇಜು ಹುಡುಗ ಹೊಳೆಗೆ ಹಾರಿ ಸಾವು! – ಕುಂದಾದ್ರಿ ಬಳಿ ವಾರಳಿಯಲ್ಲಿ ನಡೆದ ಘಟನೆ – ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು – ಸಾವ.....

ಟಾಪ್ 3 ನ್ಯೂಸ್ - ಆಧಾರ್ ಉಚಿತ ಅಪ್ಡೇಟ್: ಗಡುವು ವಿಸ್ತರಣೆ- ಒಂದು ರಾಷ್ಟ್ರ, ಒಂದು ಚುನಾವಣೆ: ಲೋಕಸಭೆ ಅಸ್ತು- ಮಂಗಳಮುಖಿ ಈಗ ಬಳ್ಳಾರಿ ವಿವಿ ಕ...
18/12/2024

ಟಾಪ್ 3 ನ್ಯೂಸ್
- ಆಧಾರ್ ಉಚಿತ ಅಪ್ಡೇಟ್: ಗಡುವು ವಿಸ್ತರಣೆ
- ಒಂದು ರಾಷ್ಟ್ರ, ಒಂದು ಚುನಾವಣೆ: ಲೋಕಸಭೆ ಅಸ್ತು
- ಮಂಗಳಮುಖಿ ಈಗ ಬಳ್ಳಾರಿ ವಿವಿ ಕನ್ನಡ ಪ್ರಾಧ್ಯಾಪಕಿ!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/top-3-news-18-12-2024/

ಟಾಪ್ 3 ನ್ಯೂಸ್ – ಆಧಾರ್ ಉಚಿತ ಅಪ್ಡೇಟ್: ಗಡುವು ವಿಸ್ತರಣೆ – ಒಂದು ರಾಷ್ಟ್ರ, ಒಂದು ಚುನಾವಣೆ: ಲೋಕಸಭೆ ಅಸ್ತು – ಮಂಗಳಮುಖಿ ಈಗ ಬಳ್ಳಾರಿ ...

ದೇವಂಗಿ ಅಗ್ರಿ ಸೊಲ್ಯೂಷನ್ಸ್ಉದ್ಯೋಗ ಅವಕಾಶಹುದ್ದೆ: ವೆಲ್ಡ‌ರ್ ಮತ್ತು ವರ್ಕ್ ಶಾಪ್ ಹೆಲ್ಪ‌ರ್ಸಂಪರ್ಕಿಸಿ: 9481221188ಸ್ಥಳ: ದೇವಂಗಿ ಅಗ್ರಿ ಸೊ...
18/12/2024

ದೇವಂಗಿ ಅಗ್ರಿ ಸೊಲ್ಯೂಷನ್ಸ್
ಉದ್ಯೋಗ ಅವಕಾಶಹುದ್ದೆ: ವೆಲ್ಡ‌ರ್ ಮತ್ತು ವರ್ಕ್ ಶಾಪ್ ಹೆಲ್ಪ‌ರ್
ಸಂಪರ್ಕಿಸಿ: 9481221188
ಸ್ಥಳ: ದೇವಂಗಿ ಅಗ್ರಿ ಸೊಲ್ಯೂಷನ್ಸ್ ಕಚೇರಿ, ಇಂಗ್ಲಾಡಿ, ದೇವಂಗಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ

ಶ್ರೀ ಲಕ್ಷ್ಮಿ ಕಾರ್ಸ್ ಶಿವಮೊಗ್ಗದಲ್ಲಿ ನೂತನವಾಗಿ ಆರಂಭಗೊಂಡಿರುವ ಮಾರುತಿ ಸುಜುಕಿ ಅರೇನಾದ ಅಧಿಕೃತ ಮಾರಾಟಗಾರರಾದ ಶ್ರೀ ಲಕ್ಷ್ಮಿ ಕಾರ್ಸ್ ಹೊಸ ...
18/12/2024

ಶ್ರೀ ಲಕ್ಷ್ಮಿ ಕಾರ್ಸ್
ಶಿವಮೊಗ್ಗದಲ್ಲಿ ನೂತನವಾಗಿ ಆರಂಭಗೊಂಡಿರುವ ಮಾರುತಿ ಸುಜುಕಿ ಅರೇನಾದ ಅಧಿಕೃತ ಮಾರಾಟಗಾರರಾದ ಶ್ರೀ ಲಕ್ಷ್ಮಿ ಕಾರ್ಸ್ ಹೊಸ ಬಿಗ್ ಆಫರ್ ನಡೆಯುತ್ತಿದೆ ವರ್ಷದ ಆಕರ್ಷಕ ಹಾಗೂ ರಿಯಾಯಿತಿ ದರದಲ್ಲಿ ಕಾರು ಖರೀದಿಸಿ..
9606498662/ 9483161925 ಸುಮಂತ್ ಹೆಚ್. ಇಗ್ರಾಮೀಣ ಸಂಬಂಧ ವ್ಯವಸ್ಥಾಪಕ ತೀರ್ಥಹಳ್ಳಿ

ಅಡಿಕೆ ತಿಂದ್ರೆ ಕ್ಯಾನ್ಸರ್ ಬರಲ್ಲ, ಕ್ಯಾನ್ಸರ್ ತಡೆಯುತ್ತೆ!- ಅಡಿಕೆ ಬೆಳೆಗಾರರಿಗೆ ಆತಂಕ ಸೃಷ್ಟಿ ಮಾಡಿದ್ದ ವರದಿಗೆ ತಿರುಗೇಟು- ಕರಾವಳಿಯ ಪ್ರತ...
18/12/2024

ಅಡಿಕೆ ತಿಂದ್ರೆ ಕ್ಯಾನ್ಸರ್ ಬರಲ್ಲ, ಕ್ಯಾನ್ಸರ್ ತಡೆಯುತ್ತೆ!
- ಅಡಿಕೆ ಬೆಳೆಗಾರರಿಗೆ ಆತಂಕ ಸೃಷ್ಟಿ ಮಾಡಿದ್ದ ವರದಿಗೆ ತಿರುಗೇಟು
- ಕರಾವಳಿಯ ಪ್ರತಿಷ್ಠಿತ ವಿವಿ ಅಧ್ಯಯನದಿಂದ ಸಿಹಿ ಸುದ್ದಿ
- ಸಂಶೋಧನೆಗೆ ಬೇಕು ಸರ್ಕಾರಗಳ ಅನುದಾನ
- ಮಲೆನಾಡು, ಕರಾವಳಿ ಸಂಸದರು, ಶಾಸಕರೇ ಏನ್ ಮಾಡ್ತಾ ಇದ್ದೀರಾ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/agriculture/eating-nuts-does-not-cause-cancer-it-prevents-cancer/

ಅಡಿಕೆ ತಿಂದ್ರೆ ಕ್ಯಾನ್ಸರ್ ಬರಲ್ಲ, ಕ್ಯಾನ್ಸರ್ ತಡೆಯುತ್ತೆ! – ಅಡಿಕೆ ಬೆಳೆಗಾರರಿಗೆ ಆತಂಕ ಸೃಷ್ಟಿ ಮಾಡಿದ್ದ ವರದಿಗೆ ತಿರುಗೇಟು – ಕ....

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಗಣೇಶನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ...
18/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಗಣೇಶನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-18-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗಣೇಶನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯ...

Address

Shree Vinayaka Arcade, 4th Floor, Above Poorvika Mobiles Thirthahalli
Thirthahalli
577432

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 8:45am - 5pm
Friday 9am - 5pm
Saturday 9am - 5pm

Telephone

+919483937620

Alerts

Be the first to know and let us send you an email when Nammur Express Thirthahalli posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express Thirthahalli:

Videos

Share