Nammur Express Mysuru

Nammur Express Mysuru ನಿಮ್ಮ ಸುದ್ದಿಯ ಜೊತೆಗಾರ

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್!- ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ- ಮಲೆನಾಡು, ಕರಾವಳಿ ಪ್ರವಾಸ...
27/12/2024

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್!
- ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ
- ಮಲೆನಾಡು, ಕರಾವಳಿ ಪ್ರವಾಸೋದ್ಯಮಕ್ಕೆ ಅನುಕೂಲ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/mini-airport-in-dharmasthala-kodagu-chikkamagalur/

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಮಿನಿ ಏರ್ಪೋರ್ಟ್! – ತುರ್ತು ಸ್ಪಂದನೆ ಉದ್ದೇಶದಿಂದ ಸರ್ಕಾರ ಮಹತ್ವದ ಯೋಜನೆ – ಮಲೆನಾಡು, ಕರಾ...

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!- ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ- ಎಲ್ಲೆಡೆ ಸಂತಾಪ: ಮರ...
27/12/2024

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!
- ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ
- ಎಲ್ಲೆಡೆ ಸಂತಾಪ: ಮರೆಯಾದ ದೇಶದ ಹಿರಿಯ ನಾಯಕ..!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/national-news/the-countrys-economic-expert-prime-minister-manmohan-singh-is-no-more-2/

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ! – ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ – ಎಲ್ಲೆಡ....

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ...
27/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-27-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವ.....

ಭಾವಪೂರ್ಣ ಶ್ರದ್ಧಾಂಜಲಿ ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ! ಮರೆಯಾದ ದೇಶದ ಹಿರಿಯ ನಾಯಕಸೆ. 26, 1932- ಡಿ.26, 2024 ಮ...
27/12/2024

ಭಾವಪೂರ್ಣ ಶ್ರದ್ಧಾಂಜಲಿ

ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!

ಮರೆಯಾದ ದೇಶದ ಹಿರಿಯ ನಾಯಕ

ಸೆ. 26, 1932- ಡಿ.26, 2024

ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ (92) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಈ ಮೂಲಕ ದೇಶದ ಮಹಾನ್ ಚೇತನ ಮರೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ
ಕರ್ನಾಟಕ

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?- ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್- ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತ...
26/12/2024

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!?
- ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್
- ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾವನೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/nandinis-milk-milk-price-hike-hint/

ನಂದಿನಿ ಹಾಲಿನ ಹಾಲಿನ ದರ ಏರಿಕೆ ಸುಳಿವು..!!? – ಅಧಿಕ 50 ಎಂಎಲ್ ಹಾಲು ಕಟ್, 2 ರೂ. ಕಟ್ – ಸಂಕ್ರಾಂತಿ ನಂತರ ಹಾಲಿನ ದರ 5 ರೂ. ಏರಿಕೆಗೆ ಪ್ರಸ್ತಾ....

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ- ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ- ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವ...
26/12/2024

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ
- ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ
- ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/destruction-of-153-8-square-km-of-forest-in-western-ghats/

ಪಶ್ಚಿಮ ಘಟ್ಟದ 153.8 ಚದರ ಕಿ.ಮೀ.ಅರಣ್ಯ ನಾಶ – ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಆರರಲ್ಲಿ ಅರಣ್ಯ ನಾಶ ತೀವ್ರ – ಅರಣ್ಯ ನಾಶವಾದ ಜಿಲ್ಲೆಗಳಲ್...

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ...
26/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-26-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬ.....

ಟಾಪ್ 3 ನ್ಯೂಸ್- ಹಾವೇರಿ : ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ- ಒಂದೇ ಕುಟುಂಬದ ನಾಲ್ವರು ದುರ್ಮರಣ.!- ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎ...
25/12/2024

ಟಾಪ್ 3 ನ್ಯೂಸ್
- ಹಾವೇರಿ : ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ
- ಒಂದೇ ಕುಟುಂಬದ ನಾಲ್ವರು ದುರ್ಮರಣ.!
- ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ
- ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/top-3-news-25-12-2024/

ಟಾಪ್ 3 ನ್ಯೂಸ್ – ಹಾವೇರಿ : ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ.! – ಶಾಸಕ ಮುನಿರತ್ನ ಮೇಲೆ ಮ...

ನಟ ಶಿವಣ್ಣಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ..!- ಡಿ. 24ರಂದು 4 ರಿಂದ 5 ಗಂಟೆಗಳ ಕಾಲ ಆಪರೇಷನ್- ವಿಶ್ರಾಂತಿ ಬಳಿಕ ಜನವರಿ 25ರಂದು ಭಾರತಕ್ಕ...
25/12/2024

ನಟ ಶಿವಣ್ಣಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ..!
- ಡಿ. 24ರಂದು 4 ರಿಂದ 5 ಗಂಟೆಗಳ ಕಾಲ ಆಪರೇಷನ್
- ವಿಶ್ರಾಂತಿ ಬಳಿಕ ಜನವರಿ 25ರಂದು ಭಾರತಕ್ಕೆ ವಾಪಾಸ್

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/cinema-nammur-express/actor-shivannas-kidney-surgery-is-successful/

ಇಂದಿನಿಂದ ಮುಂದಿನ 5 ದಿನ ಮಳೆ!?: ಭಾರೀ ಚಳಿ!- ಡಿಸೆಂಬರ್‌ 28ರವರೆಗೂ ಭಾರೀ ಮಳೆ ಎಂದು ಮುನ್ಸೂಚನೆ- ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಣೆಸು...
25/12/2024

ಇಂದಿನಿಂದ ಮುಂದಿನ 5 ದಿನ ಮಳೆ!?: ಭಾರೀ ಚಳಿ!
- ಡಿಸೆಂಬರ್‌ 28ರವರೆಗೂ ಭಾರೀ ಮಳೆ ಎಂದು ಮುನ್ಸೂಚನೆ
- ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಣೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/rain-for-the-next-5-days-from-today-heavy-cold/

ಇಂದಿನಿಂದ ಮುಂದಿನ 5 ದಿನ ಮಳೆ!?: ಭಾರೀ ಚಳಿ! – ಡಿಸೆಂಬರ್‌ 28ರವರೆಗೂ ಭಾರೀ ಮಳೆ ಎಂದು ಮುನ್ಸೂಚನೆ – ಹಲವು ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋ....

ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ನಿ, ಕವಿ, ನೇತಾರ ಹಾಗೂ ಜನನಾಯಕ.ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ,  ವಿದೇಶಾಂಗ ಸ...
25/12/2024

ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ನಿ, ಕವಿ, ನೇತಾರ ಹಾಗೂ ಜನನಾಯಕ.

ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿರುವ ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರು

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಜನ್ಮ ದಿನದ ನಮನಗಳು

ದೇಶದೆಲ್ಲೆಡೆ ಸಂಭ್ರಮದ ಕ್ರಿಸ್ಮಸ್‌- ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆ- ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗಿ...
25/12/2024

ದೇಶದೆಲ್ಲೆಡೆ ಸಂಭ್ರಮದ ಕ್ರಿಸ್ಮಸ್‌
- ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆ
- ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗಿ
- ಡಿ. 25ರಂದು ಚರ್ಚ್‌ಗಳಲ್ಲಿ ಅದ್ದೂರಿ ಕಾರ್ಯಕ್ರಮ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/national-news/merry-christmas-all-over-the-country/

ದೇಶದೆಲ್ಲೆಡೆ ಸಂಭ್ರಮದ ಕ್ರಿಸ್ಮಸ್‌ – ಏಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ವಿಶೇಷ ಪ್ರಾರ್ಥನೆ – ಚರ್ಚ್‌ಗಳಲ್ಲಿ ಭಕ್ತರು ಸಹಸ್ರ ಸಂಖ....

ಸರ್ಕಾರಿ ನೌಕರರಿಗೆ ರಜಾ ಪಟ್ಟಿ ಘೋಷಣೆ!- 2025ನೇ ವರ್ಷದಲ್ಲಿ ರಾಜ್ಯದ ಸಾರ್ವತ್ರಿಕ ರಜೆಗಳ ಪಟ್ಟಿ ಘೋಷಣೆ- 2025ನೇ ಸಾಲಿನ ಸಾರ್ವತ್ರಿಕ ರಜೆ ಯಾವ...
24/12/2024

ಸರ್ಕಾರಿ ನೌಕರರಿಗೆ ರಜಾ ಪಟ್ಟಿ ಘೋಷಣೆ!
- 2025ನೇ ವರ್ಷದಲ್ಲಿ ರಾಜ್ಯದ ಸಾರ್ವತ್ರಿಕ ರಜೆಗಳ ಪಟ್ಟಿ ಘೋಷಣೆ
- 2025ನೇ ಸಾಲಿನ ಸಾರ್ವತ್ರಿಕ ರಜೆ ಯಾವತ್ತು ಇಲ್ಲಿದೆ ಪಟ್ಟಿ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/announcement-of-holiday-list-for-government-employees/

ಸರ್ಕಾರಿ ನೌಕರರಿಗೆ ರಜಾ ಪಟ್ಟಿ ಘೋಷಣೆ! – 2025ನೇ ವರ್ಷದಲ್ಲಿ ರಾಜ್ಯದ ಸಾರ್ವತ್ರಿಕ ರಜೆಗಳ ಪಟ್ಟಿ ಘೋಷಣೆ – 2025ನೇ ಸಾಲಿನ ಸಾರ್ವತ್ರಿಕ ರಜ....

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವಾರ ಪತ್ರಿಕೆ - ಶೀಘ್ರದಲ್ಲಿ ಬರಲಿದೆ ವಿಶೇಷ ಕಲರ್ ಪುಟಗಳ ಪತ್ರಿಕೆ - 10ನೇ ವರ್ಷದ ಸಂಭ್ರಮಕ್ಕೆ ರಾಜ್ಯದ ಎಲ್ಲಾ...
24/12/2024

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವಾರ ಪತ್ರಿಕೆ
- ಶೀಘ್ರದಲ್ಲಿ ಬರಲಿದೆ ವಿಶೇಷ ಕಲರ್ ಪುಟಗಳ ಪತ್ರಿಕೆ
- 10ನೇ ವರ್ಷದ ಸಂಭ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಯಿಂದ ಪ್ರಸಾರ

ಓದಿ.. ಪ್ರೋತ್ಸಾಹಿಸಿ..ಜನಪರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಕಾರ ಇರಲಿ.

ಧನ್ಯವಾದಗಳು

ಕನ್ನಡ ಸಾಹಿತ್ಯ ಲೋಕಕ್ಕೆ ವಿಸ್ಮಯ ಪ್ರಪಂಚ ಕವನ ಸಂಕಲನದ ಲೋಕಾರ್ಪಣೆ!December 17, 2024

ಇಂದಿನ ಅಡಿಕೆ ದರ ಎಷ್ಟಿದೆ?- ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https://nammu...
23/12/2024

ಇಂದಿನ ಅಡಿಕೆ ದರ ಎಷ್ಟಿದೆ?
- ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/adike-rate/what-is-the-price-of-nuts-today-23-12-2024/

ಇಂದಿನ ಅಡಿಕೆ ದರ ಎಷ್ಟಿದೆ? – ಅಡಿಕೆ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS ಸರಕು 56009-94652 ಬೆಟ್ಟೆ 45700-54700-57209 ರಾಶಿ 43029-49290-50500 ಹೊಸ ರಾ...

ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ- ಕೆಲ ಮಳಿಗೆಗಳಲ್ಲಿ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ- ಚಿನ್ನದ ದರವು ಜನವರಿ ಮೊದಲ ವ...
23/12/2024

ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ
- ಕೆಲ ಮಳಿಗೆಗಳಲ್ಲಿ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ
- ಚಿನ್ನದ ದರವು ಜನವರಿ ಮೊದಲ ವಾರದವರೆಗೆ ಕಡಿಮೆಯಾಗುವ ಸಾಧ್ಯತೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/gold-silver-price-has-dropped-considerably/

ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ – ಕೆಲ ಮಳಿಗೆಗಳಲ್ಲಿ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ – ಚಿನ್ನದ ದರವು ಜನವರಿ .....

ಡಿ.27 ರಿಂದ 3 ದಿನ ರಾಜಧಾನಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನ- 1.50 ಲಕ್ಷಮಂದಿ ಪಾಲ್ಗೊಳ್ಳುವ ನಿರೀಕ್ಷೆ: ಎಲ್ಲಾ ಸಮುದಾಯದವರಿಗೆ ಅವಕಾಶ- ವಿವಿಧ ಕ...
23/12/2024

ಡಿ.27 ರಿಂದ 3 ದಿನ ರಾಜಧಾನಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನ
- 1.50 ಲಕ್ಷಮಂದಿ ಪಾಲ್ಗೊಳ್ಳುವ ನಿರೀಕ್ಷೆ: ಎಲ್ಲಾ ಸಮುದಾಯದವರಿಗೆ ಅವಕಾಶ
- ವಿವಿಧ ಕ್ಷೇತ್ರಗಳ 567 ಸಾಧಕರಿಗೆ ಪ್ರಶಸ್ತಿ ಸನ್ಮಾನ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/from-december-27th-to-3-days-in-the-capital-world-high-school-conference/

ಡಿ.27 ರಿಂದ 3 ದಿನ ರಾಜಧಾನಿಯಲ್ಲಿ ವಿಶ್ವ ಹವ್ಯಕ ಸಮ್ಮೇಳನ – 1.50 ಲಕ್ಷಮಂದಿ ಪಾಲ್ಗೊಳ್ಳುವ ನಿರೀಕ್ಷೆ: ಎಲ್ಲಾ ಸಮುದಾಯದವರಿಗೆ ಅವಕಾಶ – ವಿ....

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಮಹಾದೇವನ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂ...
23/12/2024

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಮಹಾದೇವನ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-23-12-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾದೇವನ ಕೃಪಾಕಟಾಕ್ಷದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ...

Address

4th Floor Sri Vinayaka Arcade, Above Poorvika Mobiles
Thirthahalli
577432

Alerts

Be the first to know and let us send you an email when Nammur Express Mysuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express Mysuru:

Videos

Share