Baraguru Tv

Baraguru Tv Contact information, map and directions, contact form, opening hours, services, ratings, photos, videos and announcements from Baraguru Tv, News & Media Website, Bangalore, Sira.

ಈ ನೆಲ ಜಲದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಿಮ್ಮ ಊರಿನ ಯಾವುದೇ ಸಮಸ್ಯೆ ಇದ್ದರು. ನಮ್ಮ ಮಾದ್ಯಮ ಮುಂದೆ ಇರುತ್ತೆ . ಯಾವುದೇ ಸುದ್ದಿಯಾದರೂ ಬಿತ್ತರಿಸಲು ನಾವ್ ರೆಡಿ. ಸದಾ ನಿಮ್ಮೊಂದಿಗೆ ಬರಗೂರು Tv DIGITAL MEDIA NEWS CHANNEL

18/02/2025

ಇಂದಿನಿಂದ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ. ಸಿರಾ ಮಿನಿ ವಿಧಾನಸೌಧ ಹತ್ತಿರ ರಾತ್ರಿ ಊಟಕ್ಕೆ ಅಡಿಗೆ ಶುರು ಮಾಡಿದರು.

ಸಿರಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಆರ್ ಹರೀಶ್ ರವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸುರೇಶ್ ಬಾಬು ಅವರನ್ನು ಗೌರವಿ...
18/02/2025

ಸಿರಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಆರ್ ಹರೀಶ್ ರವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸುರೇಶ್ ಬಾಬು ಅವರನ್ನು ಗೌರವಿಸಿದ ಕ್ಷಣ..,

18/02/2025

ಸಿರಾ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ..!

ಈ ಸಂದರ್ಭದಲ್ಲಿ *ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಸಿರಾ* ತಾಲೂಕು ಘಟಕದ ಸಂಘಟನೆಯ ಅಧ್ಯಕ್ಷರು *ಶ್ರೀ ಕಾಂತರಾಜು*
ಗೌರವಾಧ್ಯಕ್ಷರು ಗಂಗರಾಜು ಈ*
ಪ್ರಧಾನ ಕಾರ್ಯದರ್ಶಿ- *ಕಿರಣ್*
ಖಜಾಂಚಿ - *ಗುರುಪ್ರಸಾದ್*
ಉಪಾಧ್ಯಕ್ಷರು - *ರಮ್ಯ* ಮತ್ತು *ನಟರಾಜು*
ಸಂಘಟನಾ ಕಾರ್ಯದರ್ಶಿ- *ಕಲ್ಮೇಶ* ಮತ್ತು *ಲತಾ*
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ- *ನಾಗರತ್ನ*
ಸಾಮಾಜಿಕ ಜಾಲತಾಣಗಳ ನಿರ್ವಾಹಕರು- *ವಿಠ್ಠಲ್*
ಜಿಲ್ಲಾ ಸಂಘದ ಪ್ರತಿನಿಧಿಯಾಗಿ- *ರಾಜೇಂದ್ರ ಕೆ ಎಸ್*
ರಾಜ್ಯ ಸಂಘದ ಪ್ರತಿನಿಧಿಯಾಗಿ - *ಶಿವಕುಮಾರ*
ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

18/02/2025

ಸಿರಾ ತಾಲ್ಲೂಕಿನ ರೈತರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ .!

ಇಂದು ಸಿರಾ ನಗರದ ಐಬಿ ವೃತ್ತದಿಂದ ಪಾದಯಾತ್ರೆ ಶುರುವಾಗಿ ಮಿನಿ ವಿಧಾನಸೌಧ ಹತ್ತಿರ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು. ರೈತರು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಂಥ ಜಮೀನುಗಳನ್ನು ಬೇರೆಯವರ ಹೆಸರಿಗೆ ಅಂದರೆ ಸೋಲಾರ್ ಹೀಗೆ ನಾನಾ ಉದ್ದೇಶಗಳಿಗೆ ಪರಭಾರೆ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡ ಮಾತಾನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರು ಧನಂಜಯ ಆರಾಧ್ಯ . ಜಗದೀಶ್ ನಾರಣಪ್ಪ ಮೂರ್ತಿ ಜುಂಜಣ್ಣ
ಡಾಕ್ಟರ್ ಬಿಆರ್ ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್ ಕುಮಾರ್ ತಾಲೂಕ ಅಧ್ಯಕ್ಷರು ಚಿರ ಎಚ್ ಪಿ ಲಕ್ಕಪ್ಪ ಜಿಲ್ಲಾ ಉಪಾಧ್ಯಕ್ಷರು ಸೋಮಣ್ಣ ನಗರ ಅಧ್ಯಕ್ಷರು ಶಿವಕುಮಾರ್ ನಾಗೂರು ನಾಗರಾಜು ಎಮ್ ಕಿರಣ್ ಎ ಐ ಡಿ ಎಸ್ ಪಿ ಜಿಲ್ಲಾ ಸಂಯೋಜಕರು ಜಿಎಸ್ ಮಂಜುನಾಥ್ ಎ ಐ ಬಿ ಎಸ್ ಪಿ ಜಿಲ್ಲಾಧ್ಯಕ್ಷರು ಡಿ ಭರತ್ ಎಐಬಿಎಸ್ಪಿ ತಾಲೂಕು ಅಧ್ಯಕ್ಷರು ವೀರ ಖ್ಯಾತಯ್ಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಕಲಿತ್ ಪಾಷಾ ಸಿದ್ದಗಂಗಾಪ ಯಲ್ಪೇನಹಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಮುಖಂಡರು ಇದ್ದರು.

ಸಿರಾ PRED ವರ್ಷಕ್ಕೆ ಈ ತರ ಬಿಲ್ ಎಷ್ಟು ಮಾಡಬಹುದು...? ಕಾಮೆಂಟ್ ಮಾಡಿ..!
17/02/2025

ಸಿರಾ PRED ವರ್ಷಕ್ಕೆ ಈ ತರ ಬಿಲ್ ಎಷ್ಟು ಮಾಡಬಹುದು...?

ಕಾಮೆಂಟ್ ಮಾಡಿ..!

17/02/2025

ಸಿರಾ *PRED* ಇಲಾಖೆ ಅಧಿಕಾರಿಗಳ ಆಸ್ತಿ ಘೋಷಣೆ ಆಗಬೇಕು..!

ಪದ್ಮೇಶ್ ಜಯರಾಮಯ್ಯ ಅವರಿಗೆ ಧನ್ಯವಾದಗಳು.
17/02/2025

ಪದ್ಮೇಶ್ ಜಯರಾಮಯ್ಯ ಅವರಿಗೆ ಧನ್ಯವಾದಗಳು.

ಹಿರಿಯ ಕಲಾವಿದರಾದ ಬರಗೂರು ಪಕೃದ್ದೀನ್ ಸಾಬ್ ಅವರೊಂದಿಗೆ..!
17/02/2025

ಹಿರಿಯ ಕಲಾವಿದರಾದ ಬರಗೂರು ಪಕೃದ್ದೀನ್ ಸಾಬ್ ಅವರೊಂದಿಗೆ..!

ನಾಳೆ ಬನ್ನಿ..!
17/02/2025

ನಾಳೆ ಬನ್ನಿ..!

ಗಡಿಭಾಗದಿಂದ ಬೆಂಗಳೂರಿನವರೆಗೆ ಬಾಣಗೆರೆ ಪ್ರಕಾಶನ. https://youtu.be/FIuMNBvaN_8?si=HCobcdj-QZLjT1N3 ಪೂರ್ತಿ ವೀಡಿಯೊ ನೋಡಿ   ತುಮಕೂರು...
14/02/2025

ಗಡಿಭಾಗದಿಂದ ಬೆಂಗಳೂರಿನವರೆಗೆ ಬಾಣಗೆರೆ ಪ್ರಕಾಶನ.

https://youtu.be/FIuMNBvaN_8?si=HCobcdj-QZLjT1N3
ಪೂರ್ತಿ ವೀಡಿಯೊ ನೋಡಿ

ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಆಂಧ್ರದ ಗಡಿ ಗ್ರಾಮ ದೊಡ್ಡ ಬಾಣಗೆರೆ ಯಿಂದ ಬೆಂಗಳೂರಿನ ತನಕ. ಸಾಧಿಸುವ ಚಲ ಇದ್ದರೆ. ಎಂಥವರು ಕೂಡ ಏನಾಗುತ್ತಾರೊ ಹೇಳಲು ಸಾಧ್ಯವಿಲ್ಲ. ಸಹೋದರರ ಈ ಉತ್ತಮ ಕೆಲಸ ನೀವು ನೋಡಿ ಮೆಚ್ಚ ಬೇಕು.

ಮಧುಗಿರಿ ರತ್ನಮ್ಮ ಅವರಿಗೆ ಧೈರ್ಯ ತುಂಬಿದ ಮುರಳೀಧರ ಹಾಲಪ್ಪ..!ಮಧುಗಿರಿ ತಾಲ್ಲೂಕಿನ ಡಿ ವಿ ಹಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆಗಳು ಜೀ ಕನ್ನಡ ವಾ...
11/02/2025

ಮಧುಗಿರಿ ರತ್ನಮ್ಮ ಅವರಿಗೆ ಧೈರ್ಯ ತುಂಬಿದ ಮುರಳೀಧರ ಹಾಲಪ್ಪ..!

ಮಧುಗಿರಿ ತಾಲ್ಲೂಕಿನ ಡಿ ವಿ ಹಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆಗಳು ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ವಿಶೇಷ ಚೇತನ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ತಮ್ಮ ಹಾಡುಗಳಿಂದಲೇ ಖ್ಯಾತಿ ಗಳಿಸಿದ್ದರು. ಇದೀಗ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಿ ಮೃತ ಕುಟುಂಬಕ್ಕೆ ಧೈರ್ಯ ತುಂಬಿ ಸರ್ಕಾರದ ವತಿಯಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುರಳೀಧರ ಹಾಲಪ್ಪ ಅವರು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು .‌‌..

ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಕಾಮೆಂಟ್ ಬಂದ ಪೋಸ್ಟ್.
10/02/2025

ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಕಾಮೆಂಟ್ ಬಂದ ಪೋಸ್ಟ್.

09/02/2025

ನೀರು ಬರುತ್ತಿಲ್ಲ ಅಂತ ವಾಟರ್ ಮನ್ನಾ ಬೈದರೆ. ಎಲ್ಲಿಂದ ಬರಬೇಕು..!

08/02/2025

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಯಿಂದ ಕಾಂಗ್ರೆಸ್ ಪಕ್ಷ ನಡಿತಿದೆ. ರಾಹುಲ್ ಗಾಂಧಿಯಿಂದಲ್ಲ, ಎಂಎಲ್ಸಿ ಚಿದಾನಂದ ಎಂ ಗೌಡ.

ಇಂದು ಸಿರಾ ನಗರದ ಐಬಿ ವೃತ್ತದಲ್ಲಿ ದೆಹಲಿಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ನಗರದಲ್ಲಿ ಸಿಹಿ ಹಂಚಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಹ 12 ಲಕ್ಷ ಆದಾಯದವರೆಗೂ ಟ್ಯಾಕ್ಸ್ ಕಟ್ಟವ ಅವಶ್ಯಕತೆ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನು ದೇಶದ ಜನರು ತಿರಸ್ಕರಿಸಿದ್ದಾರೆ. ಎಂದು ಎಂಎಲ್ಸಿ ಚಿದಾನಂದ ಎಂ ಗೌಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮಾಧ್ಯಮದವರು ಇದ್ದರು.

ಅಭಿನಂದನೆಗಳು ಅಂಜನ್ ಕುಮಾರ್..
08/02/2025

ಅಭಿನಂದನೆಗಳು ಅಂಜನ್ ಕುಮಾರ್..

Address

Bangalore
Sira
572137

Telephone

+919844525820

Website

Alerts

Be the first to know and let us send you an email when Baraguru Tv posts news and promotions. Your email address will not be used for any other purpose, and you can unsubscribe at any time.

Videos

Share