ಇಂದಿನಿಂದ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆಧರಣಿ.ಸಿರಾ ಮಿನಿ ವಿಧಾನಸೌಧ ಹತ್ತಿರ ರಾತ್ರಿಊಟಕ್ಕೆಅಡಿಗೆಶುರು
ಇಂದಿನಿಂದ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಧರಣಿ. ಸಿರಾ ಮಿನಿ ವಿಧಾನಸೌಧ ಹತ್ತಿರ ರಾತ್ರಿ ಊಟಕ್ಕೆ ಅಡಿಗೆ ಶುರು ಮಾಡಿದರು.
ಸಿರಾ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ..!
ಸಿರಾ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ..!
ಈ ಸಂದರ್ಭದಲ್ಲಿ *ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಸಿರಾ* ತಾಲೂಕು ಘಟಕದ ಸಂಘಟನೆಯ ಅಧ್ಯಕ್ಷರು *ಶ್ರೀ ಕಾಂತರಾಜು*
ಗೌರವಾಧ್ಯಕ್ಷರು ಗಂಗರಾಜು ಈ*
ಪ್ರಧಾನ ಕಾರ್ಯದರ್ಶಿ- *ಕಿರಣ್*
ಖಜಾಂಚಿ - *ಗುರುಪ್ರಸಾದ್*
ಉಪಾಧ್ಯಕ್ಷರು - *ರಮ್ಯ* ಮತ್ತು *ನಟರಾಜು*
ಸಂಘಟನಾ ಕಾರ್ಯದರ್ಶಿ- *ಕಲ್ಮೇಶ* ಮತ್ತು *ಲತಾ*
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ- *ನಾಗರತ್ನ*
ಸಾಮಾಜಿಕ ಜಾಲತಾಣಗಳ ನಿರ್ವಾಹಕರು- *ವಿಠ್ಠಲ್*
ಜಿಲ್ಲಾ ಸಂಘದ ಪ್ರತಿನಿಧಿಯಾಗಿ- *ರಾಜೇಂದ್ರ ಕೆ ಎಸ್*
ರಾಜ್ಯ ಸಂಘದ ಪ್ರತಿನಿಧಿಯಾಗಿ - *ಶಿವಕುಮಾರ*
ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಿರಾ ತಾಲ್ಲೂಕಿನ ರೈತರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ .!
ಸಿರಾ ತಾಲ್ಲೂಕಿನ ರೈತರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ .!
ಇಂದು ಸಿರಾ ನಗರದ ಐಬಿ ವೃತ್ತದಿಂದ ಪಾದಯಾತ್ರೆ ಶುರುವಾಗಿ ಮಿನಿ ವಿಧಾನಸೌಧ ಹತ್ತಿರ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು. ರೈತರು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಂಥ ಜಮೀನುಗಳನ್ನು ಬೇರೆಯವರ ಹೆಸರಿಗೆ ಅಂದರೆ ಸೋಲಾರ್ ಹೀಗೆ ನಾನಾ ಉದ್ದೇಶಗಳಿಗೆ ಪರಭಾರೆ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡ ಮಾತಾನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರು ಧನಂಜಯ ಆರಾಧ್ಯ . ಜಗದೀಶ್ ನಾರಣಪ್ಪ ಮೂರ್ತಿ ಜುಂಜಣ್ಣ
ಡಾಕ್ಟರ್ ಬಿಆರ್ ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್ ಕುಮಾರ್ ತಾಲೂಕ ಅಧ್ಯಕ್ಷರು ಚಿರ ಎಚ್ ಪಿ ಲಕ್ಕಪ್ಪ ಜಿಲ್ಲಾ ಉಪಾಧ್ಯಕ್ಷರು ಸೋಮಣ್ಣ ನಗರ ಅಧ್ಯಕ್ಷರು ಶಿವಕುಮಾರ್ ನಾಗೂರು ನಾಗರಾಜು ಎಮ್ ಕಿರಣ್ ಎ ಐ ಡಿ ಎಸ್ ಪಿ ಜಿಲ್ಲಾ ಸಂಯೋಜಕರು ಜಿಎಸ್ ಮಂಜುನಾಥ್ ಎ ಐ ಬಿ ಎಸ್ ಪಿ ಜಿಲ್ಲಾಧ್ಯಕ್ಷರು ಡಿ ಭರತ್ ಎಐಬಿಎಸ್ಪಿ ತಾಲೂಕು ಅಧ್ಯಕ್ಷರು ವೀರ
ಸಿರಾ ತಾಲ್ಲೂಕಿನ ರೈತರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ .!
ಸಿರಾ ತಾಲ್ಲೂಕಿನ ರೈತರಿಂದ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ .!
ಇಂದು ಸಿರಾ ನಗರದ ಐಬಿ ವೃತ್ತದಿಂದ ಪಾದಯಾತ್ರೆ ಶುರುವಾಗಿ ಮಿನಿ ವಿಧಾನಸೌಧ ಹತ್ತಿರ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು. ರೈತರು ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಂಥ ಜಮೀನುಗಳನ್ನು ಬೇರೆಯವರ ಹೆಸರಿಗೆ ಅಂದರೆ ಸೋಲಾರ್ ಹೀಗೆ ನಾನಾ ಉದ್ದೇಶಗಳಿಗೆ ಪರಭಾರೆ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡ ಮಾತಾನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರು ಧನಂಜಯ ಆರಾಧ್ಯ . ಜಗದೀಶ್ ನಾರಣಪ್ಪ ಮೂರ್ತಿ ಜುಂಜಣ್ಣ
ಡಾಕ್ಟರ್ ಬಿಆರ್ ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್ ಕುಮಾರ್ ತಾಲೂಕ ಅಧ್ಯಕ್ಷರು ಚಿರ ಎಚ್ ಪಿ ಲಕ್ಕಪ್ಪ ಜಿಲ್ಲಾ ಉಪಾಧ್ಯಕ್ಷರು ಸೋಮಣ್ಣ ನಗರ ಅಧ್ಯಕ್ಷರು ಶಿವಕುಮಾರ್ ನಾಗೂರು ನಾಗರಾಜು ಎಮ್ ಕಿರಣ್ ಎ ಐ ಡಿ ಎಸ್ ಪಿ ಜಿಲ್ಲಾ ಸಂಯೋಜಕರು ಜಿಎಸ್ ಮಂಜುನಾಥ್ ಎ ಐ ಬಿ ಎಸ್ ಪಿ ಜಿಲ್ಲಾಧ್ಯಕ್ಷರು ಡಿ ಭರತ್ ಎಐಬಿಎಸ್ಪಿ ತಾಲೂಕು ಅಧ್ಯಕ್ಷರು ವೀರ
ನೀರು ಬರುತ್ತಿಲ್ಲ ಅಂತ ವಾಟರ್ ಮನ್ನಾ ಬೈದರೆ. ಎಲ್ಲಿಂದ ಬರಬೇಕು..!
ನೀರು ಬರುತ್ತಿಲ್ಲ ಅಂತ ವಾಟರ್ ಮನ್ನಾ ಬೈದರೆ. ಎಲ್ಲಿಂದ ಬರಬೇಕು..!
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಯಿಂದ ಕಾಂಗ್ರೆಸ್ ಪಕ್ಷ ನಡಿತಿದೆ. ರಾಹುಲ್ ಗಾಂಧಿಯಿಂದಲ್ಲ,
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಯಿಂದ ಕಾಂಗ್ರೆಸ್ ಪಕ್ಷ ನಡಿತಿದೆ. ರಾಹುಲ್ ಗಾಂಧಿಯಿಂದಲ್ಲ, ಎಂಎಲ್ಸಿ ಚಿದಾನಂದ ಎಂ ಗೌಡ.
ಇಂದು ಸಿರಾ ನಗರದ ಐಬಿ ವೃತ್ತದಲ್ಲಿ ದೆಹಲಿಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ನಗರದಲ್ಲಿ ಸಿಹಿ ಹಂಚಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಹ 12 ಲಕ್ಷ ಆದಾಯದವರೆಗೂ ಟ್ಯಾಕ್ಸ್ ಕಟ್ಟವ ಅವಶ್ಯಕತೆ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನು ದೇಶದ ಜನರು ತಿರಸ್ಕರಿಸಿದ್ದಾರೆ. ಎಂದು ಎಂಎಲ್ಸಿ ಚಿದಾನಂದ ಎಂ ಗೌಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮಾಧ್ಯಮದವರು ಇದ್ದರು.
ಜಿ.ಎನ್.ಮೂರ್ತಿ ಅವರ ಭಾಷಣ.
ಬರಗೂರು: ಗೋಪಿಕುಂಟೆ ಗ್ರಾಮದಲ್ಲಿ ಇಂದು ಎಂಎಲ್ಸಿ
ಶ್ರೀ ಚಿದಾನಂದ ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ. ಅವರ ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ. ಎಂಪಿ ಗೋವಿಂದ ಕಾರಜೋಳ. ಬಿಇಓ ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
#ಎಂಎಲ್ಎ #handikunte #ಶಿರಾ
@topfans Prabha news SIRA 24 News Public TV Seraphic TV Kaithal Public TV Sri-Tv Sira SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Baraguru Tv
ಬರಗೂರು ಜಯರಾಮಯ್ಯ ಮೇಷ್ಟ್ರು ಅವರನ್ನು ಅಭಿನಂದಿಸಿದ ಕ್ಷಣ.
ಬರಗೂರು ಜಯರಾಮಯ್ಯ ಮೇಷ್ಟ್ರು ಅವರನ್ನು ಅಭಿನಂದಿಸಿದ ಕ್ಷಣ.
ದಿನಾಂಕ 03.02.205
ಬರಗೂರು: ಗೋಪಿಕುಂಟೆ ಗ್ರಾಮದಲ್ಲಿ ಎಂಎಲ್ಸಿ
ಶ್ರೀ ಚಿದಾನಂದ ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ. ಅವರ ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ. ಎಂಪಿ ಗೋವಿಂದ ಕಾರಜೋಳ. ಬಿಇಓ ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
#ಎಂಎಲ್ಎ #handikunte #ಶಿರಾ
@topfans Prabha news SIRA 24 News Public TV Seraphic TV Kaithal Public TV Sri-Tv Sira SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Baraguru Tv
ಗೋಪಿಕುಂಟೆ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ.
ಸಿರಾ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಅವರನ್ನು ಅಭಿನಂದಿಸಿದ ಕ್ಷಣ.
ಗೋಪಿಕುಂಟೆ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ.
ಸಿರಾ ತಾಲ್ಲೂಕಿನ ತಹಶೀಲ್ದಾರ್ ಸಚ್ಚಿದಾನಂದಕುಚನೂರ ಅವರನ್ನು ಅಭಿನಂದಿಸಿದರು.
ಸಿರಾ ತಾಲ್ಲೂಕಿನ ತಹಶೀಲ್ದಾರ್ ಸಚ್ಚಿದಾನಂದಕುಚನೂರ ಅವರನ್ನು ಅಭಿನಂದಿಸಿದರು.
ಬರಗೂರು: ಗೋಪಿಕುಂಟೆ ಗ್ರಾಮದಲ್ಲಿ ಇಂದು ಎಂಎಲ್ಸಿ
ಶ್ರೀ ಚಿದಾನಂದ ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ. ಅವರ ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ. ಎಂಪಿ ಗೋವಿಂದ ಕಾರಜೋಳ. ಬಿಇಓ ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
#ಎಂಎಲ್ಎ #handikunte #ಶಿರಾ
@topfans Prabha news SIRA 24 News Public TV Seraphic TV Kaithal Public TV Sri-Tv Sira SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Baraguru Tv
ನಾಡೋಜ ಡಾ ಬರಗೂರು ರಾಮಚಂದ್ರಪ್ಪ ನುಡಿಗಳು.
ನಾಡೋಜ ಡಾ ಬರಗೂರು ರಾಮಚಂದ್ರಪ್ಪ ಅವರು ಶಿಕ್ಷಣದ ಮಹತ್ವ ನುಡಿಗಳು.
ಇಂದು ಬರಗೂರಿನ ಗೋಪಿಕುಂಟೆ ಗ್ರಾಮದಲ್ಲಿ ಎಂಎಲ್ಸಿ ಶ್ರೀ ಚಿದಾನಂದ ಗೌಡ ಅವರು ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಡೋಜ ಡಾ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿದರು.
ಶಾಲಾ ಕಟ್ಟಡ ಉದ್ಘಾಟನೆ.
ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ.
ಬರಗೂರು: ಗೋಪಿಕುಂಟೆ ಗ್ರಾಮದಲ್ಲಿ ಇಂದು ಎಂಎಲ್ಸಿ ಶ್ರೀ ಚಿದಾನಂದ ಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ. ಅವರ ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ. ಎಂಪಿ ಗೋವಿಂದ ಕಾರಜೋಳ. ತಹಶೀಲ್ದಾರ್ ಸಚ್ಚಿದಾನಂದಕುಚನೂರ. ಬಿಇಓ ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
#ಎಂಎಲ್ಎ #handikunte #ಶಿರಾ
@topfans Prabha news SIRA 24 News Public TV Seraphic TV Kaithal Public TV Sri-Tv Sira SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Baraguru Tv