MalnadToday

MalnadToday malenadutoday.com

16/07/2025

ಇಷ್ಟೆ....ಎಂತದೆ...ಮನಕಲಕುವ ವಿಡೀಯೋ

16/07/2025

ಶಿವಮೊಗ್ಗದಲ್ಲಿ ನಡೆದ ಘಟನೆ...ಎಚ್ವರಿಕೆ ಕಳ್ಳರಿದ್ದಾರೆ..

16/07/2025

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಳಿಯ ಕಡಲ ತೀರದಲ್ಲಿ ಮೀನುಗಾರಿಕೆಗೆ ಮಾಡಲು ತೆರಳಿದ್ದ ದೋಣಿ ಸಮುದ್ರದ ಅಲೆಗಳ ಹೊಡೆತಕ್ಕೆ ಮಗುಚಿದೆ. ಪರಿಣಾಮ ನಾಲ್ಕು ಮಂದಿ ಮೀನುಗಾರರು ಸಮುದ್ರದ ಪಾಲಾಗಿ ಮೂವರು ಕಾಣೆಯಾಗಿ ಒಬ್ಬರು ಈಜಿಕೊಂಡು ದಡ ಸೇರಿದ್ದರು..ಈ ವಿಷಯ ತಿಳಿದ ಸಂಸದ ಬಿ ವೈ ರಾಘವೇಂದ್ರರವರು ಸ್ಥಳಕ್ಕೆ ಭೇಟಿಕೊಟ್ಟರು

ಸಾಗರ: ಖಾಸಗಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸ...
16/07/2025

ಸಾಗರ: ಖಾಸಗಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ.

14/07/2025

, , , , , , , , , , , ,

 ,  ,  ,  ,  ,  ,  ,  ,  ,  ,  ,  ,
13/07/2025

, , , , , , , , , , , ,

Investigation,
13/07/2025

Investigation,

Address

Shimoga

Alerts

Be the first to know and let us send you an email when MalnadToday posts news and promotions. Your email address will not be used for any other purpose, and you can unsubscribe at any time.

Contact The Business

Send a message to MalnadToday:

Share