VK ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್. ಸತ್ಯ ಸುದ್ಧಿಗಳ ಅನ್ವೇಷನೆಯತ್ತ ಒಂದು ಪುಟ್ಟ ಪ್ರಯತ್ನ. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಲಾಗಿದೆ. ಈ ತಾಣದ ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ.

ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವಿಕೆ ನ್ಯೂಸ್ ಪೇಜ್ “LIKE” ಮಾಡಿ..

ಬೆಂಗಳೂರು (www.vknews.in): ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ಅವರ ನಿಧನದ ಗೌರವಾರ್ಥ ಇಂದು ಸರಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಏಳು ...
26/12/2024

ಬೆಂಗಳೂರು (www.vknews.in): ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ಅವರ ನಿಧನದ ಗೌರವಾರ್ಥ ಇಂದು ಸರಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ,ಹಾಗೂ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಡಾ.ಮನಮೋಹನ್ ಸಿಂಗ್ ಅವರು ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದರು. ಅವರು ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 92ವರ್ಷ ವಯಸ್ಸಾಗಿತ್ತು.

https://vknews.in/524409/

ಬೆಂಗಳೂರು (www.vknews.in): ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ಅವರ ನಿಧನದ ಗೌರವಾರ್ಥ ಇಂದು ಸರಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಏಳು ದಿ...

ನವದೆಹಲಿ (www.vknews.in) | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದಾಗಿ ...
26/12/2024

ನವದೆಹಲಿ (www.vknews.in) | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದಾಗಿ ಅವರನ್ನು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ 9.51ಕ್ಕೆ ಸಾವು ದೃಢಪಟ್ಟಿದೆ. ಅವರು ಭಾರತದ 13 ಮತ್ತು 14 ನೇ ಪ್ರಧಾನ ಮಂತ್ರಿ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932 ರಂದು ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಘಾಯ್ನಲ್ಲಿ ಜನಿಸಿದರು. ಅವರು ಮೇ 22, 2004 ರಂದು ಭಾರತದ ಪ್ರಧಾನಿಯಾದರು. ಮನಮೋಹನ್ ಸಿಂಗ್ ಅವರು ಸಿಖ್ ಸಮುದಾಯದಿಂದ ಪ್ರಧಾನಿಯಾದ ಮೊದಲ ವ್ಯಕ್ತಿ....

https://vknews.in/524406/

ನವದೆಹಲಿ (www.vknews.in) | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದಾಗಿ ಅವ.....

ಶಿವಮೊಗ್ಗ (www.vknews.in) : ಮೊಬೈಲ್ ಫೋನ್ ಹೆಚ್ಚು ನೋಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ...
26/12/2024

ಶಿವಮೊಗ್ಗ (www.vknews.in) : ಮೊಬೈಲ್ ಫೋನ್ ಹೆಚ್ಚು ನೋಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿದ ಯುವತಿಯನ್ನು ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದ ಧನುಶ್ರೀ (20) ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಮೇಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಧನುಶ್ರೀ ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದಳು, ವಿಷ ಸೇವಿಸಿದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯ ಎರಡನೇ ವರ್ಷದಲ್ಲಿ ಧನುಶ್ರೀ ಓದುತ್ತಿದ್ದಳು. ಧನುಶ್ರೀ ಮೊಬೈಲ್ ಫೋನ್ ಹೆಚ್ಚಾಗಿ ಬಳಸುತ್ತಿದ್ದ ಹಿನ್ನಲೆಯಲ್ಲಿ ಪೋಷಕರು ಮೊಬೈಲ್ ಫೋನ್‌ನ್ನು ಹೆಚ್ಚು ಬಳಸದೆ ಅಭ್ಯಾಸದ ಕಡೆ ಗಮನ ಕೊಡು ಹೇಳಿದ್ದರು. ಈ ಪುಟ್ಟ ಕಾರಣಕ್ಕಾಗಿ ಯುವತಿ ವಿಷ ಸೇವಿಸಿದ್ದಳು.

https://vknews.in/524403/

ಶಿವಮೊಗ್ಗ (www.vknews.in) : ಮೊಬೈಲ್ ಫೋನ್ ಹೆಚ್ಚು ನೋಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ...

ನವದೆಹಲಿ (www.vknews.in) : ಬ್ಲೂಮ್ಬರ್ಗ್ ವಿಶ್ವದ ಶ್ರೀಮಂತ ಕುಟುಂಬಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಾಲ್ಮಾರ್ಟ್ ಸೂಪರ್ಮಾರ್ಕೆಟ್ ಸರ...
26/12/2024

ನವದೆಹಲಿ (www.vknews.in) : ಬ್ಲೂಮ್ಬರ್ಗ್ ವಿಶ್ವದ ಶ್ರೀಮಂತ ಕುಟುಂಬಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಾಲ್ಮಾರ್ಟ್ ಸೂಪರ್ಮಾರ್ಕೆಟ್ ಸರಪಳಿಯನ್ನು ಹೊಂದಿರುವ ವಾಲ್ಟನ್ ಕುಟುಂಬವು ಈ ವರ್ಷದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರು ದಶಕಗಳ ಹಿಂದೆ ಸ್ಯಾಮ್ ವಾಲ್ಟನ್ ಎಂಬ ದೂರದೃಷ್ಟಿಯ ಕೈಗಾರಿಕೋದ್ಯಮಿ ಪ್ರಾರಂಭಿಸಿದ ಸಣ್ಣ ಸೂಪರ್ಮಾರ್ಕೆಟ್ ಸರಪಳಿ ಇಂದು ವಿಶ್ವದ ಅತಿದೊಡ್ಡ ಉಳಿತಾಯ ಮಳಿಗೆಗಳಲ್ಲಿ ಒಂದಾಗಿದೆ. ಅವರ ವಂಶಸ್ಥರು ಇಂದು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬವಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಾಲ್ಮಾರ್ಟ್ ಷೇರುಗಳು ಶೇಕಡಾ 80 ರಷ್ಟು ಏರಿಕೆಯಾಗಿದೆ. ಈ ಅತ್ಯುತ್ತಮ ಪ್ರದರ್ಶನವು ವಾಲ್ಟನ್ ಕುಟುಂಬವನ್ನು ಮೊದಲ ಸ್ಥಾನಕ್ಕೆ ತಂದಿತು....

https://vknews.in/524400/

ನವದೆಹಲಿ (www.vknews.in) : ಬ್ಲೂಮ್ಬರ್ಗ್ ವಿಶ್ವದ ಶ್ರೀಮಂತ ಕುಟುಂಬಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಾಲ್ಮಾರ್ಟ್ ಸೂಪರ್ಮಾರ್ಕೆಟ್ ಸರ...

ನವದೆಹಲಿ (www.vknews.in) | ವ್ಯಕ್ತಿಯೋರ್ವರು ಅನಾರೋಗ್ಯದಿಂದ ಇರುವ ಪತ್ನಿಯನ್ನು ನೋಡಿಕೊಳ್ಳಲು ಸರಕಾರಿ ಕೆಲಸದಿಂದ ನಿವೃತ್ತಿ ಘೋಷಿಸಿದ್ದಾರೆ....
26/12/2024

ನವದೆಹಲಿ (www.vknews.in) | ವ್ಯಕ್ತಿಯೋರ್ವರು ಅನಾರೋಗ್ಯದಿಂದ ಇರುವ ಪತ್ನಿಯನ್ನು ನೋಡಿಕೊಳ್ಳಲು ಸರಕಾರಿ ಕೆಲಸದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ನಿ ಕುಸಿದು ಬಿದ್ದು ನಿಧನರಾದರು. ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದೆ. ಗೋದಾಮಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದೇವೇಂದ್ರ ಸ್ಯಾಂಡಲ್ ತಮ್ಮ ಪತ್ನಿ ದೀಪಿಕಾಳನ್ನು ನೋಡಿಕೊಳ್ಳಲು ನಿವೃತ್ತಿ ಘೋಷಿಸಿದರು. ಅವರ ಸಹೋದ್ಯೋಗಿಗಳು ದೇವೇಂದ್ರ ಸ್ಯಾಂಡಲ್ ಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ, ಸ್ಯಾಂಡೆಲ್ ಅವರಿಗೆ ಹೂಗುಚ್ಛವನ್ನು ನೀಡಲಾಯಿತು. ಏತನ್ಮಧ್ಯೆ, ದೀಪಿಕಾ ತನ್ನ ಸಹೋದ್ಯೋಗಿಗಳೊಂದಿಗೆ ನಗುತ್ತಾ ಮಾತನಾಡುವಾಗ ಕುಸಿದುಬಿದ್ದರು. ದೀಪಿಕಾ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

https://vknews.in/524397/

ನವದೆಹಲಿ (www.vknews.in) | ವ್ಯಕ್ತಿಯೋರ್ವರು ಅನಾರೋಗ್ಯದಿಂದ ಇರುವ ಪತ್ನಿಯನ್ನು ನೋಡಿಕೊಳ್ಳಲು ಸರಕಾರಿ ಕೆಲಸದಿಂದ ನಿವೃತ್ತಿ ಘೋಷಿಸಿದ್ದಾರ...

ಲಕ್ನೋ (www.vknews.in) : ಪ್ರೀತಿಯಿಂದ ಹಿಂದೆ ಸರಿದಿದ್ದಕ್ಕೆ ಪ್ರತೀಕಾರವಾಗಿ ತನ್ನ ಗೆಳೆಯನನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡು ಅವನ ಜನನಾಂಗಗಳ...
26/12/2024

ಲಕ್ನೋ (www.vknews.in) : ಪ್ರೀತಿಯಿಂದ ಹಿಂದೆ ಸರಿದಿದ್ದಕ್ಕೆ ಪ್ರತೀಕಾರವಾಗಿ ತನ್ನ ಗೆಳೆಯನನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡು ಅವನ ಜನನಾಂಗಗಳನ್ನು ಕತ್ತರಿಸಲಾಗಿದೆ ಎಂದು 22 ವರ್ಷದ ಮಹಿಳೆ ಹೇಳಿದ್ದಾಳೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 24 ವರ್ಷದ ಯುವಕ ಮಹಿಳೆಯ ಸೇಡಿನ ಬಲಿಪಶು. ಪೊಲೀಸರ ಪ್ರಕಾರ, ಇಬ್ಬರೂ ಕಳೆದ ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದರು. ಈ ಮಧ್ಯೆ, ಯುವಕ ಬೇರೊಬ್ಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಕಂಡುಬಂದಿದೆ. ಆ ವ್ಯಕ್ತಿ ಮದುವೆಗೆ ತಯಾರಾಗುತ್ತಿದ್ದಾನೆ ಎಂದು ತಿಳಿದ ನಂತರ, ಅವನ ಗೆಳತಿ ಅವನನ್ನು ಹೋಟೆಲ್ ಕೋಣೆಗೆ ಕರೆದು ಅವನನ್ನು ಕೊನೆಯ ಬಾರಿಗೆ ನೋಡಲು ಬಯಸುತ್ತೇನೆ ಎಂದು ಹೇಳಿದಳು....

https://vknews.in/524389/

ಲಕ್ನೋ (www.vknews.in) : ಪ್ರೀತಿಯಿಂದ ಹಿಂದೆ ಸರಿದಿದ್ದಕ್ಕೆ ಪ್ರತೀಕಾರವಾಗಿ ತನ್ನ ಗೆಳೆಯನನ್ನು ಹೋಟೆಲ್ ಕೋಣೆಗೆ ಕರೆಸಿಕೊಂಡು ಅವನ ಜನನಾಂಗಗ....

ಕೋಲಾರ (www.vknews.in) : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲ...
26/12/2024

ಕೋಲಾರ (www.vknews.in) : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಮಂಗಳ, ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಅರೈಸಿದರು. 2012ರ ಐ.ಎ.ಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ಡಾ.ಎಂ.ಆರ್ ರವಿಯವರು ಶೈಕ್ಷಣಿಕವಾಗಿ ಎಂ.ಎ (ಇತಿಹಾಸ) ಎಂ.ಎ (ಇಂಗ್ಲೀಷ್) ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ. ಇಂಗ್ಲೀಷ್ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಇವರು ಮೈಸೂರಿನ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಅನುಭವ ಹೊಂದಿರುತ್ತಾರೆ....

https://vknews.in/524390/

ಕೋಲಾರ (www.vknews.in) : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ .....

ತ್ರಿಶೂರ್ (www.vknews.in) : ಕಾಲೇಜು ವಿದ್ಯಾರ್ಥಿಗಳನ್ನು ಕಾರಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್...
26/12/2024

ತ್ರಿಶೂರ್ (www.vknews.in) : ಕಾಲೇಜು ವಿದ್ಯಾರ್ಥಿಗಳನ್ನು ಕಾರಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಮುಹಮ್ಮದ್ ಶಾಹೀನ್ ಶಾ ಅಲಿಯಾಸ್ 'ಮನವಾಲನ್' ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ತ್ರಿಶೂರ್ ಪಶ್ಚಿಮ ಪೊಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಶಾಹೀನ್ ಶಾ ಮನವಲನ್ ಮೀಡಿಯಾ ಎಂಬ ಮಲಯಾಳಂ ಯೂಟ್ಯೂಬ್ ಚಾನೆಲ್ನ ಮಾಲೀಕರಾಗಿದ್ದಾರೆ. ತ್ರಿಶೂರ್ನ ಕೇರಳ ವರ್ಮಾ ಕಾಲೇಜು ರಸ್ತೆಯಲ್ಲಿ ಏಪ್ರಿಲ್ 19 ರಂದು ಈ ಘಟನೆ ನಡೆದಿದೆ. ಪ್ರಕರಣದ ಪ್ರಕಾರ, ಶಾಹೀನ್ ಶಾ ಮತ್ತು ಅವರ ಗ್ಯಾಂಗ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಾರಿಗೆ ಡಿಕ್ಕಿ ಹೊಡೆದು ಕೊಲ್ಲಲು ಪ್ರಯತ್ನಿಸಿತು....

https://vknews.in/524377/

ತ್ರಿಶೂರ್ (www.vknews.in) : ಕಾಲೇಜು ವಿದ್ಯಾರ್ಥಿಗಳನ್ನು ಕಾರಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ.....

ವರ್ಕಾಡಿ (www.vknews.in) : ಆನೆಕಲ್ಲು ಎಯುಪಿಎಸ್ ಶಾಲೆಯ ವಿದ್ಯಾರ್ಥಿನಿಯರನ್ನು ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಶಾಲೆಯ ಅದ್ಯಾಪಕ ಮುರಳಿ...
26/12/2024

ವರ್ಕಾಡಿ (www.vknews.in) : ಆನೆಕಲ್ಲು ಎಯುಪಿಎಸ್ ಶಾಲೆಯ ವಿದ್ಯಾರ್ಥಿನಿಯರನ್ನು ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಶಾಲೆಯ ಅದ್ಯಾಪಕ ಮುರಳಿ ಶ್ಯಾಂ ಭಟ್ಟನ ವಿರುದ್ಧ ಹಲವು ವಿದ್ಯಾರ್ಥಿನಿಯರು ಆರೋಪಗಳೊಂದಿಗೆ ಮುಂದೆ ಬಂದಿರುವುದರಿಂದ ನಾಲ್ಕು ಪೋಕ್ಸೋ ಕೇಸುಗಳು ಈಗಾಗಲೇ ದಾಖಲಾಗಿದೆ. ಶಾಲೆಯ ಮೆನೇಜರ್ ಹಾಗೂ ಅದ್ಯಾಪಕನೂ ಆದ ಮುರಳಿ ಶ್ಯಾಂ ಭಟ್ಟನ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದೂ ಶಾಲೆಯ ಕೆಲಸದಿಂದ ತೆಗೆದು ಹಾಕಬೇಕೆಂದೂ ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು ಪತ್ರಿಕಾ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.

https://vknews.in/524383/

ವರ್ಕಾಡಿ (www.vknews.in) : ಆನೆಕಲ್ಲು ಎಯುಪಿಎಸ್ ಶಾಲೆಯ ವಿದ್ಯಾರ್ಥಿನಿಯರನ್ನು ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಶಾಲೆಯ ಅದ್ಯಾಪಕ ಮುರಳ....

(www.vknews.in) : ಆಧ್ಯಾತ್ಮಿಕ ಅಂಕಣದಲ್ಲಿ ಆಧ್ಯಾತ್ಮಿಕ ಬೆಳಕನ್ನು ಚೆಲ್ಲಿ ಸಿದ ನೂರೇ ಅಜ್ಮೀರ್ ನ ಇದರ 4ನೇ ವಾರ್ಷಿಕ ಈ ವರ್ಷ ಮುತ್ತಿನ ನಗರಿ...
26/12/2024

(www.vknews.in) : ಆಧ್ಯಾತ್ಮಿಕ ಅಂಕಣದಲ್ಲಿ ಆಧ್ಯಾತ್ಮಿಕ ಬೆಳಕನ್ನು ಚೆಲ್ಲಿ ಸಿದ ನೂರೇ ಅಜ್ಮೀರ್ ನ ಇದರ 4ನೇ ವಾರ್ಷಿಕ ಈ ವರ್ಷ ಮುತ್ತಿನ ನಗರಿ ಪುತ್ತೂರಿನಲ್ಲಿ ಜನ ‌ಮಹಾಸಾಗರಕ್ಕೆ ಇದೇ ಬರುವ 26 ರಂದು ಸಾಕ್ಷಿಯಾಗಲಿದೆ. ಇವತ್ತಿನ ಅತೀ ದೊಡ್ಡ ಸಮಸ್ಯೆಗಳ ಪೈಕಿ ಜನರ ಭವಿಷ್ಯವನ್ನು ದಿಕ್ಕು ತಪ್ಪಿಸುವುದು ಡ್ರಗ್ಸ್ ಮಾಫಿಯಾ ಎಂಬುದರಲ್ಲಿ ಎರಡು ಮಾತಿಲ್ಲ ಈಗಾಗಲೇ ನಮ್ಮ ಸುತ್ತ ಮುತ್ತ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಡ್ರಗ್ಸ್ ಮಾಫಿಯಾದಲ್ಲಿ ಮನೆಯ ನೆಮ್ಮದಿ ಇಲ್ಲದೆ ಕುಟುಂಬದಲ್ಲಿ ಭಿನ್ನತೆ ಯನ್ನು ಉಂಟು ಮಾಡಿ ಬೀದಿ ಪಾಲಾಗಿ ಮಾದಕ ವ್ಯಸನಕ್ಕೆ....

https://vknews.in/524380/

(www.vknews.in) : ಆಧ್ಯಾತ್ಮಿಕ ಅಂಕಣದಲ್ಲಿ ಆಧ್ಯಾತ್ಮಿಕ ಬೆಳಕನ್ನು ಚೆಲ್ಲಿ ಸಿದ ನೂರೇ ಅಜ್ಮೀರ್ ನ ಇದರ 4ನೇ ವಾರ್ಷಿಕ ಈ ವರ್ಷ ಮುತ್ತಿನ ನಗರಿ ಪು....

ದೆಹಲಿ (www.vknews.in) : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವಾಯ್ಸ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಗೆ ಮಾತ್ರ ರೀಚಾರ್...
26/12/2024

ದೆಹಲಿ (www.vknews.in) : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವಾಯ್ಸ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಗೆ ಮಾತ್ರ ರೀಚಾರ್ಜ್ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಫೀಚರ್ ಫೋನ್‌ಗಳನ್ನು ಬಳಸುವ ಅನೇಕ ಗ್ರಾಹಕರು ಇದ್ದಾರೆ. ಈ ಜನರು ಅನಗತ್ಯ ಸೇವೆಗಳಿಗೆ ಪಾವತಿಸಬೇಕಾಗುತ್ತದೆ ಎಂದು TRAI ಸೂಚಿಸಿದೆ. ಅಂತಹ ಸೇವೆಗಳಿಗೆ ಮಾತ್ರ ರೀಚಾರ್ಜ್ ಸೌಲಭ್ಯಗಳನ್ನು ಒದಗಿಸುವಂತೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. 2012ರ ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ಮಾಡಿ TRAI ಆದೇಶ ಹೊರಡಿಸಿದೆ. ಧ್ವನಿ, SMS ಗಾಗಿ ಕನಿಷ್ಠ ಒಂದು ವಿಶೇಷ ಸುಂಕದ ವೋಚರ್....

https://vknews.in/524375/

ದೆಹಲಿ (www.vknews.in) : ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವಾಯ್ಸ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಗೆ ಮಾತ್ರ ರೀಚಾರ್ಜ....

ಅಸ್ತಾನಾ (www.vknews.in) : ಕಜಕಿಸ್ತಾನದ ಅಕ್ಟೋ ನಗರದ ಬಳಿ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಅಜೆರ್ಬೈಜಾನ್ ಏರ್ಲೈನ್ಸ್ನ ಪ್ರಯಾಣಿಕರ ವಿ...
26/12/2024

ಅಸ್ತಾನಾ (www.vknews.in) : ಕಜಕಿಸ್ತಾನದ ಅಕ್ಟೋ ನಗರದ ಬಳಿ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಅಜೆರ್ಬೈಜಾನ್ ಏರ್ಲೈನ್ಸ್ನ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 67 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು. 12 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭೀಕರ ವಿಮಾನ ಅಪಘಾತದಲ್ಲಿ ಕನಿಷ್ಟ 60 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ ನಿಗೆ ವಿಮಾನವು ತೆರಳುತ್ತಿತ್ತು. ಆದರೆ ಗ್ರೋಜಿಯಲ್ಲಿ ದಟ್ಟ ಮಂಜಿನ ಕಾರಣ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ. ವಿಮಾನವು ಅಪಘಾತಕ್ಕೂ ಮುನ್ನ ವಿಮಾನ ನಿಲ್ದಾಣದ ಮೇಲೆ ಹಲವಾರು ಬಾರಿ ಸುತ್ತು ಹಾಕಿದೆ....

https://vknews.in/524369/

ಅಸ್ತಾನಾ (www.vknews.in) : ಕಜಕಿಸ್ತಾನದ ಅಕ್ಟೋ ನಗರದ ಬಳಿ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಅಜೆರ್ಬೈಜಾನ್ ಏರ್ಲೈನ್ಸ್ನ ಪ್ರಯಾಣಿಕರ ವಿ...

(www.vknews.in) : ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ. ಏಕೆಂದ್ರೆ ಸಿಂಹವನ್ನೇ ಕಾಡ...
26/12/2024

(www.vknews.in) : ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ. ಏಕೆಂದ್ರೆ ಸಿಂಹವನ್ನೇ ಕಾಡಿನ ಒಂದು ಪ್ರಾಣಿ ಅಟ್ಟಾಡಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಡು ಎಮ್ಮೆಯನ್ನು ಬೇಟೆಯಾಡುವ ಉದ್ದೇಶದಿಂದ ಸಿಂಹವೊಂದು ದಾಳಿ ಮಾಡಿದೆ. ಆದರೆ ಇಲ್ಲಿ ಸಿಂಹದ ಮೇಲೆಯೇ ಕಾಡು ಎಮ್ಮೆ ಧಾವಿಸಿದ ಪರಿಣಾಮ ಸಿಂಹ ಓಡಿ ಹೋಗಿದೆ. ವಿಡಿಯೋದಲ್ಲಿ ಕಾಣುವಂತೆ ಸಿಂಹ ಬೇಟೆಯಾಡಲು ಕಾಡು ಎಮ್ಮೆ ಮೇಲೆ ದಾಳಿ ಮಾಡಿದೆ. ಸಿಂಹ ತನ್ನ ಗಂಟಲನ್ನು ಗಟ್ಟಿಯಾಗಿ ಹಿಡಿದಿದ್ದರು ಸಹ ತನ್ನೇಲ್ಲಾ ಶಕ್ತಿ ಪ್ರಯೋಗಿಸಿ ಸಿಂಹದ ಬಾಯಿಯಿಂದ ಕಾಡು ಎಮ್ಮೆ ತಪ್ಪಿಸಿಕೊಳ್ಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ಗಾಯಗೊಂಡ ಕಾಡು ಎಮ್ಮೆ ರುದ್ರಾವತಾರ ತಾಳಿ ಸಿಂಹದ ಮೇಲೆ ಎರಗಿದೆ. ಕಾಡು ಎಮ್ಮೆಯ ಅವತಾರ ನೋಡಿ ಸಿಂಹ ಪ್ರಾಣ ಉಳಿದರೆ ಸಾಕು ಎಂದು ಓಡಿ ಹೋಗುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

https://vknews.in/524366/

(www.vknews.in) : ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗೋದು ಗ್ಯಾರಂಟಿ. ಏಕೆಂದ್ರೆ ಸಿಂಹವನ್ನೇ ಕಾಡ.....

(www.vknews. in) ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ...
26/12/2024

(www.vknews. in) ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಎರಡೂ ತಂಡಗಳ ತಲಾ ಒಬ್ಬೊಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ನೀಡಿದ್ದು ಎರಡೂ ಕಡೆಯ ಪ್ರಕರಣ ದಾಖಲಾಗಿತ್ತು. ಪರ್ಲಿಯಾ ಮದ್ದ ಮನೆ ನಿವಾಸಿ ಶಾಹುಲ್ ಹಮೀದ್ ಹಾಗೂ ತಾರಿಪಡ್ಪು ನಿವಾಸಿ ಹಸೈನಾರ್ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ....

(www.vknews. in) ಬಂಟ್ವಾಳ : ಬಿ.ಸಿ.ರೋಡಿನ ಕೈಕಂಬ ಪರ್ಲಿಯಾದಲ್ಲಿ ಬಾಡಿಗೆ ಕೊಡುವ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸ.....

(www.vknews. in) ಶಿಕ್ಷಣಕ್ಕೆ ಸರಕಾರದ ಆದ್ಯತೆ : ಸಚಿವ ದಿನೇಶ್ ಗುಂಡೂರಾವ್ ಬಂಟ್ವಾಳ : ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ...
26/12/2024

(www.vknews. in) ಶಿಕ್ಷಣಕ್ಕೆ ಸರಕಾರದ ಆದ್ಯತೆ : ಸಚಿವ ದಿನೇಶ್ ಗುಂಡೂರಾವ್ ಬಂಟ್ವಾಳ : ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಶಿಕ್ಷಕರ ನೇಮಕಾತಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು ಅವರು ಸೋಮವಾರ ಬಂಟ್ವಾಳ ತಾಲೂಕು ಬೊಂಡಾಲದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಮಿನಿ ವಿಜ್ಞಾನ ಕೇಂದ್ರ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿದ ಬಳಿಕ ಮಾತನಾಡಿದರು....

(www.vknews. in) ಶಿಕ್ಷಣಕ್ಕೆ ಸರಕಾರದ ಆದ್ಯತೆ : ಸಚಿವ ದಿನೇಶ್ ಗುಂಡೂರಾವ್ ಬಂಟ್ವಾಳ : ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸ...

ಮಾಸ್ಕೋ (www.vknews.in) : ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಪತ್ನಿ ಅಸ್ಮಾ ಅಲ್-ಅಸ್ಸಾದ್ ಅವರ ವಿಚ್ಛೇದನದ ಬಗ್ಗೆ ವದಂತಿಗಳು ಮತ್ತು ...
25/12/2024

ಮಾಸ್ಕೋ (www.vknews.in) : ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಪತ್ನಿ ಅಸ್ಮಾ ಅಲ್-ಅಸ್ಸಾದ್ ಅವರ ವಿಚ್ಛೇದನದ ಬಗ್ಗೆ ವದಂತಿಗಳು ಮತ್ತು ಅವರ ಯುಕೆ ಪಾಸ್ಪೋರ್ಟ್ ವಿವಾದವು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನಾರ್ಹ ಚರ್ಚೆಗಳನ್ನು ಹುಟ್ಟುಹಾಕಿದೆ. ಅಸ್ಸಾದ್ ಕುಟುಂಬವು ರಷ್ಯಾದಲ್ಲಿ ರಾಜಕೀಯ ಆಶ್ರಯ ಕೋರಿದ ನಂತರ ಈ ಬೆಳವಣಿಗೆಗಳು ನಡೆದಿವೆ. ಅಸ್ಮಾ ಮಾಸ್ಕೋದಲ್ಲಿನ ಜೀವನದ ಬಗ್ಗೆ ಅತೃಪ್ತಿ ಹೊಂದಿದ್ದರು ಮತ್ತು ಯುಕೆಗೆ ಮರಳಲು ಬಯಸಿದ್ದರು ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿದ್ದವು. ಇದರ ನಂತರ, ವಿಚ್ಛೇದನದ ವದಂತಿಗಳು ಹರಡಿದವು. ಆದರೆ, ಈ ವರದಿಗಳು ಸುಳ್ಳು ಎಂದು ಅಸ್ಮಾ ಅವರ ತಂದೆ ಫವಾಜ್ ಅಖ್ರಾಜ್ ತಿಳಿಸಿದ್ದಾರೆ....

https://vknews.in/524354/

ಮಾಸ್ಕೋ (www.vknews.in) : ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರ ಪತ್ನಿ ಅಸ್ಮಾ ಅಲ್-ಅಸ್ಸಾದ್ ಅವರ ವಿಚ್ಛೇದನದ ಬಗ್ಗೆ ವದಂತಿಗಳು ಮತ್ತು ಅವ.....

ದೋಹಾ (www.vknews.in) : ಕೇರಳದ ಯುವ ಎಂಜಿನಿಯರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದೋಹಾದಲ್ಲಿ ನಡೆದಿದೆ. ಮೃತನನ್ನು ತಿರುವನಂತಪುರಂನ ಪಲ್ಲ...
25/12/2024

ದೋಹಾ (www.vknews.in) : ಕೇರಳದ ಯುವ ಎಂಜಿನಿಯರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದೋಹಾದಲ್ಲಿ ನಡೆದಿದೆ. ಮೃತನನ್ನು ತಿರುವನಂತಪುರಂನ ಪಲ್ಲಿನಾಡ ಕಳಕೂಟಂ ನಿವಾಸಿ ರಯೀಸ್ ನಜೀಬ್ (21) ಎಂದು ಗುರುತಿಸಲಾಗಿದೆ. ಅವರು ಕತಾರ್ ಇಸ್ಲಾಮಿಕ್ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ನಜೀಬ್ ಹನೀಫ್ ಮತ್ತು ಕತಾರ್ ಎನರ್ಜಿಯಲ್ಲಿ ಕೆಲಸ ಮಾಡುವ ಶಹೀನಾ ನಜೀಬ್ ಅವರ ಪುತ್ರ. ಅಧ್ಯಯನದಲ್ಲಿ ಉತ್ತಮವಾಗಿದ್ದ ರಯೀಸ್, ಯುಕೆಯಿಂದ ಎಂಜಿನಿಯರಿಂಗ್ ಪದವಿ ಪಡೆದ ನಂತರ ದೋಹಾಗೆ ಮರಳಿದ್ದರು. ನಂತರ ಅವರು ದುಬೈನ ಪ್ರಮುಖ ಕಂಪನಿಯಲ್ಲಿ ಕೆಲಸ ಪಡೆದರು ಮತ್ತು ಅಲ್ಲಿಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾಗ ಅನಿರೀಕ್ಷಿತವಾಗಿ ನಿಧನರಾದರು....

https://vknews.in/524351/

ದೋಹಾ (www.vknews.in) : ಕೇರಳದ ಯುವ ಎಂಜಿನಿಯರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದೋಹಾದಲ್ಲಿ ನಡೆದಿದೆ. ಮೃತನನ್ನು ತಿರುವನಂತಪುರಂನ ಪಲ್ಲ.....

ರಿಯಾದ್ (www.vknews.in) : ಸೌದಿ ಉತ್ಪಾದಿಸುವ ಒಂಟೆ ಹಾಲು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್...
25/12/2024

ರಿಯಾದ್ (www.vknews.in) : ಸೌದಿ ಉತ್ಪಾದಿಸುವ ಒಂಟೆ ಹಾಲು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ. ಪ್ರಸ್ತುತ ಒಂಟೆ ಉತ್ಪನ್ನಗಳ ಉತ್ಪಾದನೆಗೆಂದೇ ದೇಶದಲ್ಲಿ ಆರು ಫಾರ್ಮ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಒಂಟೆ ಹಾಲು ಪ್ರತಿ ಲೀಟರ್ ಗೆ 18 ರಿಂದ 20 ಡಾಲರ್(1700 ರೂಪಾಯಿ) ದರದಲ್ಲಿ ಮಾರಾಟವಾಗುತ್ತಿದೆ. ಒಂಟೆ ಹಾಲಿನ ಪುಡಿಗೆ ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಇದೆ. ಇದು ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ದುಬಾರಿಯಾಗಿದೆ. ಹೆಚ್ಚಿನ ಖರೀದಿದಾರರು ಚೀನಾ ಸೇರಿದಂತೆ ದೇಶದ ವ್ಯಾಪಾರಿಗಳು. ಕಳೆದ ಎರಡು ವರ್ಷಗಳಿಂದ ಈ ದೇಶಗಳೊಂದಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ....

https://vknews.in/524348/

ರಿಯಾದ್ (www.vknews.in) : ಸೌದಿ ಉತ್ಪಾದಿಸುವ ಒಂಟೆ ಹಾಲು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ....

Address

Mangalore
Puttur
574223

Alerts

Be the first to know and let us send you an email when VK ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to VK ನ್ಯೂಸ್:

Share