Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

14/01/2025

ದಿನಾಂಕ 15-01-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬಸವರಾಜ್ ಜಗಜಂಪಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
6:20:- ಗೀತಾರಾಧನ
6:35:- “ರಂಗ ದಿಗ್ಗಜರು”– ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು.
ಲೇಖನ – ಎಸ್. ರಾಮನಾಥ್ - ನಿರೂಪಣೆ, ನಿರ್ಮಾಣ – ಪ್ರಭುಸ್ವಾಮಿ ಮಳಿಮಠ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ಎಸ್. ಸಂಗೀತಾ, ಜಯಂತಿ. ವಿ. ಭಟ್ - ವ್ಯಾಖ್ಯಾನ : ಡಾ. ಹೆಚ್. ಎನ್. ಮಂಜುರಾಜ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಆರೋಗ್ಯವಾಣಿ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ಮನೋನಂದನ – ಪ್ರಾಯೋಜಿತ ಮಾನಸಿಕ ಆರೋಗ್ಯ ಕಾರ್ಯಕ್ರಮ”’ ಹದಿಹರೆಯದ ಮಕ್ಕಳೊಂದಿಗೆ ಸಂಭಾಷಣೆ’ ಕುರಿತು ತಿಳಿಸಿಕೊಡಲಿದ್ದಾರೆ ಮಾನಸಿಕ ರೋಗ ತಜ್ಞರಾದ ಡಾ. ಅಭಿಜಿತ್. ಹೆಚ್. ಆರ್ ಪ್ರಾಯೋಜಕರು : ಪ್ರೇರಣಾ ಆಸ್ಪತ್ರೆ ಮತ್ತು ಪ್ರೇರಣಾ ಫರ್ಟಿಲಿಟಿ ಕುವೆಂಪುನಗರ, ಮೈಸೂರು ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
9:30:- ಚಿತ್ರಗೀತೆಗಳು
10:00:- ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ : ಸಂಜನಾ ಕೌಶಿಕ್ - ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಸಮಾನ ಮನಸ್ಕರ ಮಹಿಳಾ ತಂಡದವರಿಂದ ಕಾರ್ಯಕ್ರಮ ವೈವಿಧ್ಯ
(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ಆಯುಷ್ ವಾಣಿ – ಪ್ರಾಯೋಜಿತ ಕಾರ್ಯಕ್ರಮ ಪ್ರಾಯೋಜಕರು : ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
12:40:- ದೇವರನಾಮ - ಎನ್. ಶ್ರೀನಾಥ್
12:45:- ಜನಪದ ಸಂಗೀತ - ಅನ್ನಪೂರ್ಣ ಮತ್ತು ಸಂಗಡಿಗರು ಹಾಡಿರುವ ಭೈರವೇಶ್ವರನ ಹಾಡು
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಆಡಳಿತದಲ್ಲಿ ನಾಗರೀಕರಿಗೆ ಮೊದಲ ಆದ್ಯತೆ – ಮಾಹಿತಿ ನೀಡುತ್ತಾರೆ ನಿವೃತ್ತ ಅಧಿಕಾರಿ ಶರಶ್ಚಂದ್ರ ರಾನಡೆ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು : ಪಿ. ರಮಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎಂ. ಎಸ್. ರಾಜಲಕ್ಷ್ಮಿ – ವೀಣಾವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ – ಸ್ವ ಸಹಾಯ ಸಂಘಗಳ ಮಹಿಳೆಯರೊಡನೆ ಸಂದರ್ಶನ ಭಾಗವಹಿಸುವವರು: ರೈತ ಉತ್ಪಾದಕ ಕಂಪನಿಯ ಮೂಲಕ ಮರೆತು ಹೋದ ಸಿರಿಧಾನ್ಯದ ಖಾದ್ಯಗಳನ್ನ ತಯಾರಿಸಿ ಹಲವು ಪ್ರಶಸ್ತಿಗಳನ್ನ ಪಡೆದಿರುವ ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಸಹೋದರಿಯರಾದ ಪ್ರಮೀಳ ಮತ್ತು ವೀಣಾ ಅವರೊಡನೆ ಸಂದರ್ಶನ ಪ್ರಸ್ತುತಿ: ನೇತ್ರಾ
4:30:- ಹಿಂದಿ ಚಿತ್ರಗೀತೆಗಳು
4 45:- ಹಿಂದಿ ಪಾಠ – ಡಾ. ಜಯಂತಿ ಪ್ರಸಾದ್ ನೌಟಿಯಾಲ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ರಂಗ ದಿಗ್ಗಜರು” – ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು. ಲೇಖನ – ಎಸ್. ರಾಮನಾಥ್ - ನಿರೂಪಣೆ- ನಿರ್ಮಾಣ - ಪ್ರಭುಸ್ವಾಮಿ ಮಳಿಮಠ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : “ಮೇವು ಮೆಲುಕು” – ಮೇವಿನ ಬೆಳೆಗಳ ಬೇಸಾಯ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ. ಮೇವು ಬೆಳೆ ಅಭಿವೃದ್ಧಿಗೆ ಯೋಜನೆಗಳು ಈ ಕುರಿತು ಮೈಸೂರು ಜಿಲ್ಲಾ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ನಾಗರಾಜ್ ಅವರೊಂದಿಗೆ ಸಂದರ್ಶನ.
ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕ್ರೀಡಾಲೋಕ : 1. ಮಂಗಳೂರಿನಲ್ಲಿ ನಡೆದ ಸೌತ್ ಏಷಿಯನ್ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ವರದಿ 2. ಶ್ರವಣ ದೋಷವುಳ್ಳವರ 25ನೇ ಚೆಸ್ ಚಾಂಪಿಯನ್ಷಿಪ್ ಕುರಿತು ಮಾತನಾಡುತ್ತಾರೆ ಆಲ್ ಇಂಡಿಯಾ ಚೆಸ್ ಅಸೋಷಿಯೇಶನ್ ನ ಅಬ್ಸರ್ವರ್ ನಾಗೇಂದ್ರ ಮುರಳೀಧರ ಹಾಗೂ ಶ್ರವಣ ದೋಷವುಳ್ಳವರ ಚೆಸ್ ಅಸೋಷಿಯೇಶನ್ ನ ಅಧ್ಯಕ್ಷರಾದ ಎನ್ ಇ ಮೂರ್ತಿ(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
10:00:- ಹಳ್ಳಿ ಹಾಡು - ಭಾಗವಹಿಸುತ್ತಾರೆ – ನಿಂಗಮ್ಮ ಮತ್ತು ಸಂಗಡಿಗರು ಪ್ರಸ್ತುತಿ : ಡಾ. ಮೈಸೂರು ಉಮೇಶ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

13/01/2025

ದಿನಾಂಕ 14-01-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಹೆಚ್. ಎ. ಪುಟ್ಟಸ್ವಾಮಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಡಿ. ಪುರುಷೋತ್ತಮ್, ಎಂ. ಆರ್. ಸುಧಾ - ವ್ಯಾಖ್ಯಾನ –ಡಾ. ಜಿ. ಆರ್. ತಿಪ್ಪೇಸ್ವಾಮಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಸಿನಿ ಸಂಕ್ರಾಂತಿ – ವಿಶೇಷ ಕಾರ್ಯಕ್ರಮ - ರಚನೆ – ಶ್ರೀಮಾನ್ - ನಿರ್ಮಾಣ – ಜಿ. ಎನ್. ಮಂಜುನಾಥ್
9:05:- ಭಾರತೀಯ ಸೇನಾ ದಿನದ ಸಂದರ್ಭದಲ್ಲಿ ವಿಶೇಷ ಚರ್ಚೆ - ವಿಷಯ: ಭಾರತೀಯ ಸಶಸ್ತ್ರ ಪಡೆಗಳ ಅದ್ವಿತೀಯ ಹಿರಿಯ ಸೇನಾನಿಗಳು (ಆಕಾಶವಾಣಿ ಬೆಂಗಳೂರು ಸುದ್ಧಿ ಸೇವಾ ವಿಭಾಗದ ಕೊಡುಗೆ)
9:30:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:05:- ಸಂಕ್ರಾಂತಿ ಸಂಭ್ರಮ - ವಿಶೇಷ ಕಾರ್ಯಕ್ರಮ - ಭಾಗವಹಿಸುತ್ತಾರೆ: ಹಿನ್ನೆಲೆ ಗಾಯಕಿ ಅನುರಾಧ ಭಟ್
11:00:- ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಪಾಲ್ಗೊಳ್ಳುವ ಭಾರತೀಯ ಹವಾಮಾನ ಇಲಾಖೆಯ 150 ನೇ ಸಂಸ್ಥಾಪನಾ ವರ್ಷಾಚರಣೆ ಸಮಾರಂಭದ ವೀಕ್ಷಕ ವಿವರಣೆ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: “ಸಂಕ್ರಾಂತಿ’ ಕುರಿತ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಾರೆ – ಮೈಸೂರಿನ ಚಿತ್ಕಲಾ ಮಹಿಳಾ ಸಂಘದ ಸದಸ್ಯೆಯರು (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:30:- ದೇವರನಾಮಗಳು - ಕೆ. ಎಲ್. ಯತಿರಾಜ್
12:45:- ಅನಾಮಾರ್ಫಿಕ್ ಕಲಾವಿದ ಅನಿಲ್‌ ಕುಮಾರ್ ಭೋಗಶೆಟ್ಟಿ ಅವರೊಂದಿಗೆ ಸಂದರ್ಶನ - ಸಂದರ್ಶಕರು: ಜಿ. ಶಾಂತಕುಮಾರ್
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಧಾರ್ಮಿಕ, ಆಧ್ಯಾತ್ಮಿಕ ಯಾತ್ರಾ ಸ್ಥಳಗಳ ಪುನಶ್ಚೇತನ ಯೋಜನೆ (PRASAD) ಕುರಿತು ಮಾಹಿತಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಹೆಚ್. ಟಿ. ಹರೀಶ್ – ಸ್ಯಾಕ್ಸೋಫೋನ್ ವಾದನ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ –ಸಂಪೂರ್ಣ ರಾಮಾಯಣ - ಅಯೋಧ್ಯಾಕಾಂಡ ಪ್ರಸ್ತುತಿ –ವಿದ್ವಾನ್. ಆರ್. ಗುರುರಾಜುಲು ನಾಯ್ಡು
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - ರೇಷ್ಮೆ ಐಸಿರಿ - ರೇಷ್ಮೆ ಕೃಷಿ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ - ರೇಷ್ಮೆ ಕೃಷಿಯಲ್ಲಿ ತ್ಯಾಜ್ಯ ನಿರ್ವಹಣೆ ಈ ಕುರಿತು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ಟಿ. ತಿಪ್ಪೇಸ್ವಾಮಿ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ ಪ್ರಸ್ತುತಿ : ಜಾಂಪಣ್ಣ ಆಶೀಹಾಳ್
8:00:- ಭಾರತೀಯ ಸೇನಾ ದಿನದ ಸಂದರ್ಭದಲ್ಲಿ ಸೇನಾದಳದ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಸಂದೇಶ
8:10:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ : ಡಿ. ಕೆ. ದಾತರ್ – ವೈಯೋಲಿನ್ ವಾದನ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಸುಧಾ ರಘುನಾಥನ್ – ಹಾಡುಗಾರಿಕೆ
10:00:- ಚೈತ್ರವನ – ಜೈಮಿನಿ ಭಾರತದ ಸಮಗ್ರ ವಾಚನ ಮತ್ತು ವ್ಯಾಖ್ಯಾನ
ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

12/01/2025

ದಿನಾಂಕ 13-01-2025 ರಂದು ಸೋಮವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ರಾಘವ ಸಾಗರ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- "ಅಂಚೆ ಅಂಕನ - ಆಕಾಶವಾಣಿ ಅಂಕಣ" - ಪ್ರಸ್ತುತಿ:- ಡಾ. ಅಮ್ಮಸಂದ್ರ ಸುರೇಶ ಹಾಗೂ ಎಂ. ಎನ್. ವಿಜಯಲಕ್ಷ್ಮಿ - ಪ್ರಾಯೋಜಕರು: ಭಾರತೀಯ ಅಂಚೆ, ಮೈಸೂರು ವಿಭಾಗ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಡಾ. ಪಿ. ಎಸ್. ಮುರಳೀಧರ್ - ವ್ಯಾಖ್ಯಾನ – ಡಾ. ಬೋರೇಗೌಡ ಚಿಕ್ಕಮರಳಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- “ಭರವಸೆ ಹೊನಲು – ವೈದ್ಯರ ಕಿವಿಮಾತು” ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – ಟ್ರಸ್ಟ್‌ವೆಲ್ ಆಸ್ಪತ್ರೆ, ಜೆ. ಸಿ. ರಸ್ತೆ, ಬೆಂಗಳೂರು
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ನೆನಪಿನಂಗಳ (ಧ್ವನಿ ಭಂಡಾರದಿಂದ) ಹಿರಿಯ ರಂಗಕರ್ಮಿ ಪ್ರಸನ್ನ ಅವರೊಂದಿಗೆ ಹೆಚ್. ಶ್ರೀನಿವಾಸ್ ಅವರು ನಡೆಸಿದ್ದ ಸಂವಾದದ ಮೊದಲ ಭಾಗ
ನಂತರ ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಮಧುರೈ. ಎಂ. ಪಿ. ಎನ್. ಸೇತುರಾಮನ್ ಮತ್ತು ಮಧುರೈ ಎಂ. ಪಿ. ಎನ್. ಪೊನ್ನುಸ್ವಾಮಿ – ಯುಗಳ ನಾಗಸ್ವರ ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ - Game Show ಪ್ರಸ್ತುತಿ : ದಿಗ್ವಿಜಯ್. ಬಿ ಹಾಗೂ ಕೀರ್ತನಾ. ವಿ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ನಮ್ಮ ಆರೋಗ್ಯ : ’ಕ್ಷಯಮುಕ್ತ ಭಾರತ ಅಭಿಯಾನ – 100 ದಿನಗಳ ಜಾಗೃತಿ ಆಂದೋಲನ’ ಕುರಿತು ಮೈಸೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹನಿರ್ದೇಶಕರ ಕಛೇರಿಯಲ್ಲಿ ಉಪನಿರ್ದೇಶಕರಾಗಿರುವ ಡಾ. ಮಲ್ಲಿಕಾ. ಬಿ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
1:00:- ಪ್ರಗತಿಪಥ - ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕಾರ್ಯಕ್ರಮ ಸರಣಿ - ಉಮಂಗ್ ಕುರಿತು ಮಾಹಿತಿ ಹೆಚ್. ಎಸ್. ಪ್ರದೀಪ್ ಕುಮಾರ್ ಅವರಿಂದ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಜಯಂತಿ. ವಿ. ಭಟ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಡಿ. ಕೆ. ಪಟ್ಟಮಾಲ್ – ಹಾಡುಗಾರಿಕೆ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ – ಉಮಂಗ್ - ಪ್ರಾಯೋಜಕರು: ಸಿ ಐ ಇ ಟಿ, ಎನ್ ಸಿ ಇ ಆರ್ ಟಿ, ನವದೆಹಲಿ
4:00:- ಮಹಿಳಾರಂಗ – ಸಂಕ್ರಾಂತಿ ಕುರಿತ ವಿಶೇಷ ಕಾರ್ಯಕ್ರಮ ಭಾಗವಹಿಸುತ್ತಾರೆ : ಮೈಸೂರಿನ ನಿವೇದಿತಾನಗರದ ಚಿತ್ಕಲಾ ಮಹಿಳಾ ಸಂಘದ ಸದಸ್ಯರು
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ವಿದ್ಯಾಕುಮಾರ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಅಂಚೆ - ಅಂಕನ ” ಆಕಾಶವಾಣಿ ಅಂಕಣ ಪ್ರಸ್ತುತಿ:- ಡಾ. ಅಮ್ಮಸಂದ್ರ ಸುರೇಶ ಹಾಗೂ ಎಂ. ಎನ್. ವಿಜಯಲಕ್ಷ್ಮಿ ಪ್ರಾಯೋಜಕರು: ಭಾರತೀಯ ಅಂಚೆ, ಮೈಸೂರು ವಿಭಾಗ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ - ಸಾವಯವ ವಿಧಾನದಲ್ಲಿ ದಾಸ್ತಾನು ಕೀಟದ ನಿರ್ವಹಣೆ. ಈ ಕುರಿತು ನಿವೃತ್ತ ವಿಜ್ಞಾನಿ ಡಾ. ವೀರಣ್ಣ. ಎನ್. ಪಟೇಲ್ ಅವರೊಂದಿಗೆ ಸಂದರ್ಶನ ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:00:- ಯುವವಾಣಿ – ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿಶೇಷ ರೂಪಕ. ಪ್ರಸ್ತುತ ಪಡಿಸುತ್ತಾರೆ ಮೈಸೂರಿನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಶ್ರೀದೇವಿ ನಚಿಕೇತ್ ಮತ್ತು ತಂಡದವರು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot light ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಯು. ಶ್ರೀನಿವಾಸ್ – ಮ್ಯಾಂಡೋಲಿನ್ ವಾದನ
10:00:- ರೂಪಕ - ಹರಿಯನ್ನರಸಿದ ವನಿತೆಯರು - ರಚನೆ ಮತ್ತು ಪ್ರಸ್ತುತಿ : ಡಾ. ಸುಕನ್ಯಾ ಪ್ರಭಾಕರ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲಿಷ್ ವಾರ್ತಾಪ್ರಸಾರ

11/01/2025

ದಿನಾಂಕ 12-01-2025 ರಂದು ಭಾನುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ. ಚಿಕ್ಕ ಹೆಜ್ಜಜ್ಜಿ ಮಹದೇವ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಹಂಸಿನಿ. ಎಸ್. ಕುಮಾರ್, ಎಂ. ಎ. ಶೋಭಾ, ದೀಪಿಕಾ ಪಾಂಡುರಂಗಿ - ವ್ಯಾಖ್ಯಾನ – ಪ್ರೊ. ಮೈಸೂರು ಕೃಷ್ಣಮೂರ್ತಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಸಮಗ್ರ ವಿಕಾಸಕ್ಕಾಗಿ ದಿಟ್ಟ ಹೆಜ್ಜೆ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – ವಿಕಾಸ ಅಕಾಡೆಮಿ, ಕಲಬುರ್ಗಿ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಕರುನಾಡ ಕಲ್ಪವೃಕ್ಷ – ಪ್ರಾಯೋಜಿತ ಕಾರ್ಯಕ್ರಮ - ತೆಂಗು ಅಭಿವೃದ್ದಿ ಮಂಡಳಿಯ ವಿವಿಧ ಯೋಜನೆಗಳು ಹಾಗೂ ಧ್ಯೇಯೋದ್ದೇಶಗಳು ಕುರಿತು ಭಾರತ ಸಕಾ೯ರ ತೆಂಗು ಅಭಿವೃದ್ದಿ ಮಂಡಳಿಯ ಮುಖ್ಯ ತೆಂಗು ಅಬಿವೃದ್ದಿ ಅಧಿಕಾರಿ ಡಾ. ಬಿ. ಹನುಮಂತೇಗೌಡ ಅವರೊಂದಿಗೆ ಸಂದಶ೯ನ. ಸಂದಶ೯ಕರು ಕೃಷ್ಣಪ್ಪ. ಕೆ. ವಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
8:40:- ಚಿತ್ರಗೀತೆಗಳು
9:40:- ನಮ್ಮ ಆರೋಗ್ಯ – ’ಚಳಿಗಾಲದಲ್ಲಿ ಕಂಡುಬರುವ ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಚಿಕಿತ್ಸೆ’ ಕುರಿತು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕೆ. ಆರ್. ಆಸ್ಪತ್ರೆಯ ಕನ್ಸಲ್ಟಂಟ್ ಆರ್ಥೊಪೆಡಿಕ್ ಸರ್ಜನ್ ಡಾ. ಬಲರಾಮ್ ಪಾಟೀಲ್. ಎಂ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
10:00:- ಕೇಳಿ ಗಿಳಿಗಳೇ - ಕಥೆ ಕೇಳು ಪುಟ್ಟ – ಕಥೆ ಹೇಳುತ್ತಾರೆ – ಬಿ. ಜಿ. ಕವಿತಾ
10:30:- KRISH – TRISH and Balty boy – Bharath Hai Hum - ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ತೆರೆಮರೆಯ ನಾಯಕರಿಗೆ ಬೆಳಕ ಚೆಲ್ಲುವ ಸರಣಿ
10:45:- ಮಕ್ಕಳ ಮಂಟಪ – ಸ್ವರತರಂಗ ತಂಡದ ಮಕ್ಕಳಿಂದ ಸಂಕ್ರಾಂತಿ ಕುರಿತ ಕಾರ್ಯಕ್ರಮ
11:15:- ಮಿಶ್ರಮಾಧುರ್ಯ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12:30:- ದೇವರನಾಮಗಳು
12:45:- ಜನಪದ ಸಂಗೀತ - ಬಸವರಾಜಯ್ಯ ಮತ್ತು ಸಂಗಡಿಗರಿಂದ ಕೆಂಪಾಚಾರಿ ಕಥೆ
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಬಾನುಲಿ ಸರಣಿ - ಹೊಸ ಯುಗದ ಮೂಲಸೌಕರ್ಯಗಳು ಈ ಕುರಿತು ಮಾಹಿತಿ ನೀಡುತ್ತಾರೆ ನಿವೃತ್ತ ಅಧಿಕಾರಿ ಶರಶ್ಚಂದ್ರ ರಾನಡೆ ಅವರು.
(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಕನ್ನಡ ಚಲನಚಿತ್ರ ಧ್ವನಿ ವಾಹಿನಿ – ಗೋಲ್ಡ್ ಮೆಡಲ್
3:40:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ. ಕೆ. ರವೀಂದ್ರಕುಮಾರ್
3:45:- ಕರ್ನಾಟಕ ಶಾಸ್ತ್ರೀಯ ಸಂಗೀತ : ಮೈಸೂರು. ಎಂ. ನಾಗರಾಜ್ ಮತ್ತು ಮೈಸೂರು. ಎಂ. ಮಂಜುನಾಥ್ – ಯುಗಳ ವೈಯೋಲಿನ್ ವಾದನ
4:45:- ಚಿತ್ರಗೀತೆಗಳು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ :1. ತೋರಣ ಹೂರಣ – ಸಾಪ್ತಾಹಿಕ ಸರಣಿ ಕಾರ್ಯಕ್ರಮ - ಪ್ರಸ್ತುತಿ:- ಎನ್. ಕೇಶವಮೂರ್ತಿ, ಆರ್. ಲೋಕೇಶ್ವರಿ, ಡಾ. ಮೈಸೂರು ಉಮೇಶ್ 2. ಕೃಷಿ ಲೋಕ 3.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ - ಪ್ರಸ್ತುತಿ:- ಆರ್. ಲೋಕೇಶ್ವರಿ
7:35:- ಕನ್ನಡ ವಾರ್ತಾಪ್ರಸಾರ
7:45:- (ರಾಜ್ಯವ್ಯಾಪಿ) ಕನ್ನಡದಲ್ಲಿ ಭಾಷಣ - (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
8:00:- ಹಾದಿಯಲ್ಲಿ ಕಂಡ ಮುಖ” – ಬಾನುಲಿ ಸರಣಿ - ಪ್ರಸ್ತುತಿ : ಅಬ್ದುಲ್ ರಶೀದ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ರಂಗಗೀತೆಗಳು - ಜಿ. ಆರ್. ರಾಮಚಂದ್ರ
9:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
10:00:- ರವಿವಾರದ ಅಖಿಲ ಭಾರತ ಸಂಗೀತ ಸಭಾ - ವಿದುಷಿ. ಸುಲೇಖ ಭಟ್ - ಗಾಯನ (ಆಕಾಶವಾಣಿ, ಭೋಪಾಲ್ ಕೇಂದ್ರದ ಕೊಡುಗೆ)
11:05:- ಇಂಗ್ಲೀಷ್ ವಾರ್ತಾಪ್ರಸಾರ

ಇದೇ ಸೋಮವಾರ ಸಂಜೆ 4 ಗಂಟೆಗೆ ಸಂಕ್ರಾಂತಿ ಹಬ್ಬ ಕುರಿತ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಾರೆ ಮೈಸೂರಿನ ನಿವೇದಿತಾ ನಗರದಲ್ಲಿರುವ ಚಿತ್ಕಲಾ ಮಹಿಳಾ...
11/01/2025

ಇದೇ ಸೋಮವಾರ ಸಂಜೆ 4 ಗಂಟೆಗೆ ಸಂಕ್ರಾಂತಿ ಹಬ್ಬ ಕುರಿತ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಾರೆ ಮೈಸೂರಿನ ನಿವೇದಿತಾ ನಗರದಲ್ಲಿರುವ ಚಿತ್ಕಲಾ ಮಹಿಳಾ ಸಂಘದ ಸದಸ್ಯೆಯರು.
ಕೇಳಿ ಮೈಸೂರು ಆಕಾಶವಾಣಿ FM100.6

10/01/2025

ದಿನಾಂಕ 11-01-2025 ರಂದು ಶನಿವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ. ರವಿಕುಮಾರ್ ನೀಹ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ - ಶ್ರೀ ವೆಂಕಟೇಶ್ವರ ಸುಪ್ರಭಾತ – ಎಂ. ಎಸ್. ಸುಬ್ಬುಲಕ್ಷ್ಮೀ
6:35:- CFTRI “ಶೋಧ - ಅನುಶೋಧ “-ಪ್ರಾಯೋಜಿತ ಬಾನುಲಿ ಸರಣಿ - ಪ್ರಾಯೋಜಕರು: CSIR, CFTRI, Mysuru - ಪ್ರಸ್ತುತಿ: ಡಾ. ಚಂದ್ರಶೇಖರ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಎಂ. ಎಸ್. ಲಕ್ಷ್ಮೀಶ ವ್ಯಾಖ್ಯಾನ – ಡಾ. ಹೆಚ್. ಎಂ. ಕಲಾಶ್ರೀ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಜೀವನ ಜೋಪಾನ ಹೆಚ್. ಐ. ವಿ – ಅಂದು ಇಂದು ಪ್ರಾಯೋಜಕರು : ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ - (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಹಾದಿಯಲ್ಲಿ ಕಂಡ ಮುಖ” – ಬಾನುಲಿ ಸರಣಿ - . ಪ್ರಸ್ತುತಿ : ಅಬ್ದುಲ್ ರಶೀದ್
9:00:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಟಿ. ವಿ. ಶಂಕರನಾರಾಯಣ – ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ - “ನಿಮ್ಮೂರ್ ಹೆಸರು” ಪ್ರಸ್ತುತಿ : ಡಾ. ಮೈಸೂರು ಉಮೇಶ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ರೂಪಕ : ಉತ್ತರಾಯಣದ ಪರ್ವಕಾಲ ಸಂಕ್ರಾಂತಿ. ರಚನೆ : ಡಾ.ಶಕುಂತಲಾ ಶೆಟ್ಟಿ, ನಿರ್ಮಾಣ : ವೆಂಕಟೇಶ ಬೇವಿನಬೆಂಚಿ (ಆಕಾಶವಾಣಿ ರಾಯಚೂರು ಕೇಂದ್ರದ ಕೊಡುಗೆ)
12:30:- ಆಯುಷ್ ವಾಣಿ – ಪ್ರಾಯೋಜಿತ ಕಾರ್ಯಕ್ರಮ ಪ್ರಾಯೋಜಿಕರು – ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
12:35:- ದೇವರನಾಮಗಳು
12:45:- ಜನಪದ ಸಂಗೀತ - ಮಹದೇವಶೆಟ್ಟಿ ಮತ್ತು ಸಂಗಡಿಗರಿಂದ ನಿಂಗರಾಜಮ್ಮನ ಕಥೆ
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಕೃಷಿಕರ ಅಭಿವೃದ್ದಿಗೆ ಸರ್ಕಾರದ ಯೋಜನೆಗಳು ಈ ಕುರಿತು ಕೇಂದ್ರದ ವಾಣಿಜ್ಯ ಹಾಗು ಕೈಗಾರಿಕಾ ಸಚಿವರಾದ ಶ್ರೀ ಪಿಯುಷ್ ಗೋಯೆಲ್ ಅವರ ಭಾಷಣದ ಆಯ್ದ ಭಾಗಗಳು - ನಿರ್ಮಾಣ: ವಿಜಯ್ ಅಂಗಡಿ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಹಿಂದಿ ಚಿತ್ರಗೀತೆಗಳು
3:00:- ಹಳ್ಳಿ ಹಾಡು - ಭಾಗವಹಿಸುತ್ತಾರೆ : ನಿಟ್ರೆ ಮಹದೇವಯ್ಯ ಮತ್ತು ಸಂಗಡಿಗರು - ಪ್ರಸ್ತುತಿ : ಡಾ. ಮೈಸೂರು ಉಮೇಶ್
3:30:- ಮಕ್ಕಳ ಮಂಟಪ : ತಲಕಾಡಿನ ಹೊಸಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
4:00:- ನಾಟಕ : “ಕುಮುದಿನಿ” ರಚನೆ – ಡಾ. ಜಿ. ಸಿ. ಸುವರ್ಣ - ನಿರ್ಮಾಣ – ವಿ. ಮ. ಜಗದೀಶ್
ನಿರ್ದೇಶನ – ಉಮೇಶ್. ಎಸ್. ಎಸ್
4:30:- ನೆನಪಿನಂಗಳ (ಧ್ವನಿ ಭಂಡಾರದಿಂದ) - ಹಿರಿಯ ರಂಗಕರ್ಮಿ ಪ್ರಸನ್ನ ಅವರೊಂದಿಗೆ ಹೆಚ್. ಶ್ರೀನಿವಾಸ್ ಅವರು ನಡೆಸಿದ್ದ ಸಂವಾದದ ಮೊದಲ ಭಾಗ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- .CFTRI “ಶೋಧ - ಅನುಶೋಧ “-ಪ್ರಾಯೋಜಿತ ಬಾನುಲಿ ಸರಣಿ - ಪ್ರಾಯೋಜಕರು: CSIR, CFTRI, Mysuru
6:20:- ಸಂಸ್ಕೃತ ವಾರ್ತೆಗಳು
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ – ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ - ಸಾವಯವ ಬೇಸಾಯದ ಪ್ರಾಮುಖ್ಯತೆ ಕುರಿತು ಸಂವಾದ. ಭಾಗವಹಿಸುತ್ತಾರೆ – ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಕೆಂಪನಹಟ್ಟಿಯ ಕೃಷಿಕ ದಂಪತಿ ರಮೇಶ್ ನಾಗರಾಜ್ ನಲ್ಗೆ ಹಾಗೂ ಅಶ್ವಿನಿ ರಮೇಶ್ ನಲ್ಗೆ ಪ್ರಸ್ತುತಿ : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಸಮಾಚಾರ ದರ್ಶನ
8:00:- ಮೈಸೂರು ರಂಗಾಯಣ ಆಯೋಜಿಸುತ್ತಿರುವ ಈ ಬಾರಿಯ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ” ಕುರಿತು ಮಾತುಕತೆ. ಭಾಗವಹಿಸುತ್ತಾರೆ – ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರ್ ಹಾಗೂ ಪ್ರಭಾರಿ ಉಪನಿರ್ದೇಶಕರಾದ ಎಂ. ಡಿ. ಸುದರ್ಶನ್ ಇವರೊಂದಿಗೆ ಭಾಗವಹಿಸುತ್ತಾರೆ – ಪ್ರಭುಸ್ವಾಮಿ ಮಳಿಮಠ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- (ರಾಜ್ಯವ್ಯಾಪಿ) ಯುವವಾಣಿ : (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
10:00:- ರಾಷ್ಟ್ರೀಯ ಸಂಗೀತ ಕಾರ್ಯಕ್ರಮ - ಎಸ್. ಮಹದೇವನ್ – ವೀಣಾವಾದನ (ಆಕಾಶವಾಣಿ ತಿರುವನಂತಪುರಂ ಕೇಂದ್ರದ ಕೊಡುಗೆ)
11:05:- ಇಂಗ್ಲಿಷ್ ವಾರ್ತಾಪ್ರಸಾರ

09/01/2025

ದಿನಾಂಕ 10-01-2025 ರಂದು ಶುಕ್ರವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಬಣ್ಣದ ಬಾನಾಡಿಗಳು” – ಬಾನುಲಿ ಸರಣಿ - ರಚನೆ: ಡಾ ಕಲೀಂವುಲ್ಲ - ಪ್ರಸ್ತುತಿ: ಜಿ ಶಾಂತಕುಮಾರ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ ಗಾಯನ – ಎಂ. ಆರ್. ಸುಧಾ, ಎಂ. ಎಸ್. ಲಕ್ಷ್ಮೀಶ - ವ್ಯಾಖ್ಯಾನ – ಡಾ. ಪ್ರದೀಪ್ ಕುಮಾರ್ ಹೆಬ್ರಿ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- “KABHI” -KARNATAKA – ಮೆದುಳು ಆರೋಗ್ಯ ಕುರಿತ ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು - ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹಯೋಗ: ನಿಮ್ಹಾನ್ಸ್ ಸಂಸ್ಥೆ, ಬೆಂಗಳೂರು
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ನಮ್ಮ ಆರೋಗ್ಯ – ‘ಚಳಿಗಾಲದಲ್ಲಿ ಮಕ್ಕಳ ಆರೈಕೆ’ ಕುರಿತು ಡಾ. ಮಲ್ಲಿಕಾ. ಬಿ ಅವರೊಂದಿಗೆ ಮಾತುಕತೆ ಮತ್ತು ’ಚಳಿಗಾಲ ಮತ್ತು ಚರ್ಮದ ಆರೈಕೆ’ ಕುರಿತು ಡಾ. ಜಯದೇವ. ಬಿ. ಬೆಟ್‌ಕೆರೂರ್ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್ ಮತ್ತು ಪ್ರಭುಸ್ವಾಮಿ ಮಳಿಮಠ್
9:30: ಗಾಂಧಿಸೃತಿ
9:35:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಮಲ್ಲಾಡಿ ಸೂರಿಬಾಬು – ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ “ಸಂಗೀತ ಸಂಭ್ರಮ ನಾದಲಯ ಸಂಗಮ” ದಲ್ಲಿ “ಎಂದರೋ ಮಹಾನುಬಾವುಲು” ಪ್ರಸ್ತುತಿ : ಹೆಚ್. ಎಲ್. ಶಿವಶಂಕರಸ್ವಾಮಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
12:35:- ದೇವರನಾಮಗಳು - ಪುರಂದರದಾಸರ ರಚನೆಗಳು
12:45:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಅಟಲ್ ಭೂಜಲ್ ಯೋಜನೆ ಕುರಿತು ಮಾಹಿತಿ ನೀಡುತ್ತಾರೆ – ಎನ್. ವಿ. ಫಣೀಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಜಿ. ಎಸ್. ಲಕ್ಷ್ಮಿ – ದ. ರಾ. ಬೇಂದ್ರೆ ಅವರ ರಚನೆಗಳು
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ದಾರಿ ದೀಪ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – FEBA India
2:55:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ. ಕೆ. ರವೀಂದ್ರಕುಮಾರ್
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ನಿಲಯದ ಕಲಾವಿದರಿಂದ ವಾದ್ಯವೃಂದ – ನಿರ್ದೇಶನ – ತುಮಕೂರು. ಬಿ. ರವಿಶಂಕರ್
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಮಹಿಳಾ ರಂಗ: ಜೀವನ್ಮುಖಿ : ನಮ್ಮ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು ಹೇಗೆ? ಭಾಗವಹಿಸುತ್ತಾರೆ : ಹವ್ಯಾಸಿ ಪತ್ರಕರ್ತೆ ಶೀಲಾ ಭಟ್ - ಪ್ರಸ್ತುತಿ : ಕೀರ್ತನಾ
4:30:- ವೃತ್ತಿ ಮಾರ್ಗದರ್ಶನ – ’ಕಾಮರ್ಸ್ ವಿಷಯದಲ್ಲಿ ಇರುವ ಅಧ್ಯಯನ ಮತ್ತು ವೃತ್ತಿಪರ ಅವಕಾಶಗಳು’ ಕುರಿತು ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್. ಟಿ. ಜಿ ಪ್ರಥಮ ದರ್ಜೆಯ ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಶಾಂತ್. ಎ. ನಾಯ್ಡು ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
5:45:- ಮನೋಚಿಂತನ – ಪ್ರಾಯೋಜಿತ ಕಾರ್ಯಕ್ರಮ ಪ್ರಾಯೋಜಕರು : ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಬೆಂಗಳೂರು
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಬಣ್ಣದ ಬಾನಾಡಿಗಳು – ಬಾನುಲಿ ಸರಣಿ - ರಚನೆ:- ಡಾಡಾ. ಕಲೀಂವುಲ್ಲಾ - ಪ್ರಸ್ತುತಿ:- ಜಿ. ಶಾಂತಕುಮಾರ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:50:- (ರಾಜ್ಯವ್ಯಾಪಿ) ಕೃಷಿರಂಗ: ಪ್ರಾಯೋಜಿತ ನೇರ ಫೋನ್ ಇನ್ ಕಾರ್ಯಕ್ರಮ ಪ್ರಾಯೋಜಕರು : ಕೃಷಿ ಇಲಾಖೆ, ಕರ್ನಾಟಕ ಸರ್ಕಾರ - ವಿಷಯ -ಸಿರಿ ಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ, ಭಾಗವಹಿಸುವ ಸಂಪನ್ಮೂಲ ವ್ಯಕ್ತಿ - ಶ್ರೀ ಎನ್ ಚೆಲುವರಾಯ ಸ್ವಾಮಿ, ಮಾನ್ಯ ಕೃಷಿ ಸಚಿವರು ಕರ್ನಾಟಕ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
7:35:- ಕನ್ನಡ ವಾರ್ತಾಪ್ರಸಾರ
7:45:- ಅನಾಮಾರ್ಫಿಕ್ ಕಲಾವಿದ ಅನಿಲ್‌ ಕುಮಾರ್ ಭೋಗಶೆಟ್ಟಿ ಅವರೊಂದಿಗೆ ಸಂದರ್ಶನ -'ಸಂದರ್ಶಕರು : ಜಿ. ಶಾಂತಕುಮಾರ್
8:00:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ: ಡಾ. ಎಸ್. ವಿ. ಸಹನಾ – ವೀಣಾವಾದನ
10:00:- ಹಳ್ಳಿ ಹಾಡು - ಭಾಗವಹಿಸುತ್ತಾರೆ – ಬನ್ನೂರು ಮಾದಿಗಳ್ಳಿಯ ಪಾರ್ವತಮ್ಮ ಮತ್ತು ಸಂಗಡಿಗರು - ಪ್ರಸ್ತುತಿ : ಡಾ. ಮೈಸೂರು ಉಮೇಶ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

08/01/2025

ದಿನಾಂಕ 09-01-2025 ರಂದು ಗುರುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಕೃಷ್ಣ ಎಂ ಜಾಧವ್ (ಆಕಾಶವಾಣಿ ಭದ್ರಾವತಿ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಸೀರೆಯ ಸೊಬಗು – ವೈವಿಧ್ಯಮಯ ಸೀರೆಗಳ ಪರಿಚಯ - ಪ್ರಸ್ತುತಿ : ಜಯಶ್ರೀ ಹೆಗಡೆ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಟಿ. ಎಸ್. ಸ್ನೇಹಾ,
ವ್ಯಾಖ್ಯಾನ – ಡಾ. ಬಿ. ವಿ. ವಸಂತಕುಮಾರ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಹಸಿರು ಹೊನ್ನು – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು : ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎನ್. ಆರ್. ಪ್ರಶಾಂತ್ – ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ - ಕಾಡಿನಲ್ಲಿನ ಕಥೆಗಳು - ಭಾಗವಹಿಸುವವರು : ಡಾ. ರಮೇಶ್, ಪಶುವೈದ್ಯಾಧಿಕಾರಿಗಳು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು - ಪ್ರಸ್ತುತಿ : ಜಿ. ಶಾಂತಕುಮಾರ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ಕುವೆಂಪು ಸಾಹಿತ್ಯದಲ್ಲಿ ಸ್ತ್ರೀಯರ ಅಸ್ಮಿತೆ"- ಈ ಕುರಿತು ಮಾತನಾಡುತ್ತಾರೆ- ವಿರಾಜಪೇಟೆ ಮೈತಾಡಿಯ ಸನ್ನುವಂಡ ಪ್ರೊ.ತೇಜ.ಎಸ್.ಬಿ. ಬಳಿಕ ಕುವೆಂಪು ವಿರಚಿತ ಭಾವಗೀತೆ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
12:30:- ದೇವರನಾಮಗಳು - ಹೆಚ್. ವಿ. ಪದ್ಮಿನಿ
12:45:- ಚಿತ್ರಗೀತೆಗಳು
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನಾ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನಾ” ಕುರಿತು ಸಂವಾದ
ಭಾಗವಹಿಸುತ್ತಾರೆ: ಪಿ. ಎಂ. ಜಗದೀಶ್ ಹಾಗೂ ಉಮೇಶ್ ಪಿ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು : ಡಿ. ಪುಷ್ಪಲತಾ ಚಂದ್ರಹಾಸ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಸ್ನೇಹ ಭಾರತಿ - ಉರ್ದು ಕಾರ್ಯಕ್ರಮ
3:00:- ಹಿಂದಿ ಚಿತ್ರಗೀತೆಗಳು
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಜನಪದ ಸಂಗೀತ : ಮೈಸೂರು ಜಿ. ಗುರುರಾಜ್ ಮತ್ತು ಸಂಗಡಿಗರಿಂದ ಮೈದಾಳರಾಮನ ಕಥೆ
4:30:- ರಸಮಂಜರಿ - 1. ಸಂಸ್ಕೃತ ಶಿಕ್ಷಣ ಕುರಿತು ಮಾತನಾಡುತ್ತಾರೆ ಹೇರಂಭ ಆರ ಭಟ್ 2. ವಿದುಷಿ ಡಾ ವೈ ಆರ್ ಶೈಲಜಾ ಅವರಿಂದ ಸಂಸ್ಕೃತದಲ್ಲಿ ಸಣ್ಣಕಥೆಗಳು
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸೀರೆಯ ಸೊಬಗು – ವೈವಿಧ್ಯಮಯ ಸೀರೆಗಳ ಪರಿಚಯ” ಪ್ರಸ್ತುತಿ : ಜಯಶ್ರೀ ಹೆಗಡೆ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : ಕಿಸಾನ್ ವಾಣಿ – ಪ್ರಾಯೋಜಕರು: ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ.
“ನಂ ಕಂಪನಿ” - ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತ ಬಾನುಲಿ ಸರಣಿ – ರೈತ ಉತ್ಪಾದಕ ಕಂಪನಿಗಳನ್ನು ಲಾಭದಾಯಕವಾಗಿ ಮುನ್ನಡೆಸುವುದು ಹೇಗೆ? ಈ ಕುರಿತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ. ಟಿ. ಬದ್ರೀಶ್ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:00:- ಯುವವಾಣಿ – ಮೈಸೂರಿನ ವಿಜಯನಗರದ ಸದ್ವಿದ್ಯಾ ಸೆಮಿರೆಸಿಡೆನ್ಷಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ - ಎರಡನೇ ಭಾಗ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕನ್ನಡ ಭಾರತಿ : 1. ನಾಗಚಂದ್ರನ ಪಂಪ ರಾಮಾಯಣದಲ್ಲಿ ಬರುವ “ರಾವಣನ ಉದಾತ್ತತೆ” ಕುರಿತು ಮಾತನಾಡುತ್ತಾರೆ ಡಾ. ಕೆ. ಮಾಲತಿ 2 ಡಾ. ಆನಂದ ಗೋಪಾಲ್ ಅವರಿಂದ ಸಣ್ಣಕಥೆ “ಧರೆಗಿಳಿದ ನಕ್ಷತ್ರ”
10:00:- ನಾಟಕ – “ವೈಶಾಲಿಯ ನಗರ ವಧು” ಮೂಲಕಥೆ – ಡಾ. ನಿರುಪಮ ಬಾನುಲಿ ರೂಪ – ಎಸ್. ವಿ. ಕೃಷ್ಣಶರ್ಮ ನಿರ್ಮಾಣ – ಉಮೇಶ್. ಎಸ್. ಎಸ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

ಇದೇ ಶುಕ್ರವಾರ ಸಂಜೆ 4:00 ಗಂಟೆಗೆ ಮಹಿಳಾ ರಂಗದ ಜೀವನ್ಮುಖಿ ಕಾರ್ಯಕ್ರಮದಲ್ಲಿ "ಪತ್ರಿಕೆಗಳಿಗೆ ಲೇಖನಗಳನ್ನು ಪ್ರಕಟಿಸುವುದು ಹೇಗೆ?!" ವಿಷಯದ ಕು...
08/01/2025

ಇದೇ ಶುಕ್ರವಾರ ಸಂಜೆ 4:00 ಗಂಟೆಗೆ ಮಹಿಳಾ ರಂಗದ ಜೀವನ್ಮುಖಿ ಕಾರ್ಯಕ್ರಮದಲ್ಲಿ "ಪತ್ರಿಕೆಗಳಿಗೆ ಲೇಖನಗಳನ್ನು ಪ್ರಕಟಿಸುವುದು ಹೇಗೆ?!" ವಿಷಯದ ಕುರಿತು ಹವ್ಯಾಸಿ ಪತ್ರಕರ್ತೆ ಶೀಲಾ ಭಟ್ ಅವರೊಂದಿಗೆ ಮಾತುಕತೆ ಕೇಳಬಹುದು. ಇವರೊಂದಿಗೆ ಭಾಗವಹಿಸುತ್ತಾರೆ ಕೀರ್ತನ.

07/01/2025

ದಿನಾಂಕ 08-01-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ. ಬಿ. ಆರ್. ಅಣ್ಣಾ ಸಾಗರ್ (ಆಕಾಶವಾಣಿ ಕಲುಬುರಗಿ ಕೇಂದ್ರದ ಕೊಡುಗೆ)
6:20:- ಗೀತಾರಾಧನ
6:35:- “ರಂಗ ದಿಗ್ಗಜರು”– ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು.
ಲೇಖನ – ಎಸ್. ರಾಮನಾಥ್ - ನಿರೂಪಣೆ, ನಿರ್ಮಾಣ – ಪ್ರಭುಸ್ವಾಮಿ ಮಳಿಮಠ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ಅಂಬಯ್ಯನುಲಿ, ದೀಪಿಕಾ ಪಾಂಡುರಂಗಿ, ಎಂ. ಎ. ಶೋಭಾ - ವ್ಯಾಖ್ಯಾನ : ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಆರೋಗ್ಯವಾಣಿ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕು ಹಾರಕೂಡದಲ್ಲಿ ಜರುಗಿದ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರ ಮಹೋತ್ಸವದ ಬಾನುಲಿ ವರದಿ - ಪ್ರಸ್ತುತಿ: ಗೋವಿಂದ್ ರಾವ್ ಎನ್ ರಾಥೋಡ್ - ಪ್ರಾಯೋಜಕರು: ಶ್ರೀ ಹಾರಕೂಡ ಚನ್ನಬಸವೇಶ್ವರ ಟ್ರೇಡರ್ಸ್, ಸುರಪುರ, ಯಾದಗಿರಿ ಜಿಲ್ಲೆ
8:45:- ಚಿತ್ರಗೀತೆಗಳು
9:00:- ನಂದನ – ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮ” ’ಸಂತಾನ ಹೀನತೆಯನ್ನು ಗೆದ್ದ ಭರವಸೆಯ ಕಥೆಗಳು’ ಕುರಿತು ತಿಳಿಸಿಕೊಡಲಿದ್ದಾರೆ ಗೈನಕಾಲಜಿಸ್ಟ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ. ಮಾಧುರಿ. ಎನ್ - ಪ್ರಾಯೋಜಕರು – ಪ್ರೇರಣಾ ಆಸ್ಪತ್ರೆ ಮತ್ತು ಪ್ರೇರಣಾ ಫರ್ಟಿಲಿಟಿ ಕುವೆಂಪುನಗರ, ಮೈಸೂರು. ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
9:30:- ಚಿತ್ರಗೀತೆಗಳು
10:00:- ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ : ಹರಿಪ್ರಸಾದ್ ಚೌರಾಸಿಯಾ – ಬಾನ್ಸುರಿ ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಯುವ ಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ ಮಾತನಾಡುತ್ತಾರೆ: ಮೈತ್ರಿ ಭಟ್ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ಆಯುಷ್ ವಾಣಿ – ಪ್ರಾಯೋಜಿತ ಕಾರ್ಯಕ್ರಮ ಪ್ರಾಯೋಜಕರು : ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
12:40:- ದೇವರನಾಮ - ರಾಮದಾಸರ ರಚನೆಗಳು
12:45:- ಜನಪದ ಸಂಗೀತ - ಚಿಕ್ಕಮಾದಮ್ಮ ಮತ್ತು ಸಂಗಡಿಗರಿಂದ ಮುಡುಕುತೊರೆ ಮಲ್ಲಯ್ಯನ ಹಾಡು
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಮಹಿಳೆಯರ ನೇತೃತ್ವದಲ್ಲಿ ಅಭಿವೃದ್ಧಿ ಮಾಹಿತಿ ನೀಡುತ್ತಾರೆ ದಿವ್ಯ ಹೆಗಡೆ ಕಬ್ಬಿನ ಗದ್ದೆ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು : ಕೆ. ಬಿ. ಸುನೀತಾ ಆಚಾರ್ಯ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಕೆ. ಪಿ. ಉಪಾಧ್ಯಾಯ – ಕೊಳಲು
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ – ಸ್ವ ಸಹಾಯ ಸಂಘಗಳ ಮಹಿಳೆಯರೊಂದಿಗೆ ಸಂವಾದ - ಭಾಗವಹಿಸುವವರು: ಮೈಸೂರು ಜಿಲ್ಲೆಯ ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಟಿ. ಎಸ್. ಪ್ರೇಮಕುಮಾರಿ ಪ್ರಸ್ತುತಿ: ನೇತ್ರಾ
4:30:- ಹಿಂದಿ ಚಿತ್ರಗೀತೆಗಳು
4 45:- ಹಿಂದಿ ಪಾಠ – ಡಾ. ಸ್ಮಿತಾ ಚಿಪ್ಳೂಣ್‌ಕರ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ರಂಗ ದಿಗ್ಗಜರು” – ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಮರೆಯಬಾರದ ಮಹನೀಯರು. ಲೇಖನ – ಎಸ್. ರಾಮನಾಥ್ - ನಿರೂಪಣೆ- ನಿರ್ಮಾಣ - ಪ್ರಭುಸ್ವಾಮಿ ಮಳಿಮಠ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : “ಮೇವು ಮೆಲುಕು” – ಮೇವಿನ ಬೆಳೆಗಳ ಬೇಸಾಯ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ. ಮೇವಿನ ಬೆಳೆಗಳ ಸುಧಾರಿತ ಬೀಜೋತ್ಪಾದನಾ ತಾಂತ್ರಿಕತೆಗಳು. ಈ ಕುರಿತು ಮಂಡ್ಯದ ವಿ. ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಬೀಜೋತ್ಪಾದನಾ ತಜ್ಞರಾದ ಡಾ. ಎ. ಬಿ. ನಾರಾಯಣರೆಡ್ಡಿ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನಕರ್ ಅವರ ಧರ್ಮಸ್ಥಳ ಭೇಟಿ ಕುರಿತ ಬಾನುಲಿ ವರದಿ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
8:00:- ಚಿತ್ರಗೀತೆಗಳು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕ್ರೀಡಾಲೋಕ : ರಾಷ್ಟ್ರ ಮಟ್ಟದ ಬಾಡಿಬಿಲ್ಡರ್ ಹಾಗೂ ನಟಿ ಚಿತ್ರಾಲ್ ರಂಗಸ್ವಾಮಿ ಅವರೊಂದಿಗೆ ಸಂದರ್ಶನ
(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10:00:- ಹಳ್ಳಿ ಹಾಡು - ಭಾಗವಹಿಸುತ್ತಾರೆ – ಯಾಚೇನಹಳ್ಳಿಯ ಚೆನ್ನಾಜಮ್ಮ ಮತ್ತು ಸಂಗಡಿಗರು ಪ್ರಸ್ತುತಿ : ಡಾ. ಮೈಸೂರು ಉಮೇಶ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

06/01/2025

ದಿನಾಂಕ 07-01-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ನಾರಾಯಾಣ ಹೆಗಡೆ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಕೆ. ಶ್ರೇಯಾ, ಡಾ. ಎಂ. ಎ. ಜ್ಯೋತಿ, ಎನ್. ಹೇಮಾ - ವ್ಯಾಖ್ಯಾನ –ಡಾ. ಸಿ. ನಾಗಣ್ಣ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಕೊಡಿಯಾಲ. ಕೆ. ಎನ್. ಕೃಷ್ಣಮೂರ್ತಿ ಮತ್ತು ಕೆ. ಎನ್. ಸುರೇಂದ್ರ – ನಾಗಸ್ವರ ವಿ. ನಟರಾಜು - ಡೋಲು
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ - ಕಥೆಯಲ್ಲಿದೆ ಉತ್ತರ - ಪ್ರಸ್ತುತಿ: ಪ್ರಭುಸ್ವಾಮಿ ಮಳಿಮಠ್ , ಚೈತ್ರಿಕಾ. ಎಸ್ ಹಾಗೂ ಕಾರ್ತಿಕ್. ಎಂ. ಎಸ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: “ನಾನು ನನ್ನ ಕಂಪನಿ” – ಮದುವೆ ಸಮಾರಂಭಗಳಿಗೆ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸುವ ಉಮಾ ಅವರೊಂದಿಗೆ ಮಾತುಕತೆ. ಪ್ರಸ್ತುತಿ : ಸಹನ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:30:- ದೇವರನಾಮಗಳು - ವೀಣಾ. ಎನ್. ಮೂರ್ತಿ
12:45:- ಕನ್ನಡದಲ್ಲಿ ಭಾಷಣ – ಮೌನವೆಂಬ ಮಹಾ ಬೆಳಕು ಮಾತನಾಡುತ್ತಾರೆ – ದೀಪಾ ಫಡ್ಕೆ
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನ ಮಂತ್ರಿಗಳ ಕೃಷಿ ಉನ್ನತ್ತಿ ಯೋಜನೆ ಕುರಿತು ಮಾಹಿತಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಸಿ. ವಿಶ್ವನಾಥ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಕೆ. ಎಸ್. ಗೋಪಾಲಕೃಷ್ಣನ್ – ಕೊಳಲು ವಾದನ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ –ಸಂಪೂರ್ಣ ರಾಮಾಯಣ - ಬಾಲಕಾಂಡ ಪ್ರಸ್ತುತಿ –ವಿದ್ವಾನ್. ಆರ್. ಗುರುರಾಜುಲು ನಾಯ್ಡು
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - ರೇಷ್ಮೆ ಐಸಿರಿ - ರೇಷ್ಮೆ ಕೃಷಿ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ - ರೇಷ್ಮೆ ರೀಲಿಂಗ್‌ನಿಂದ ಆದಾಯ ಉತ್ಪಾದನೆ. ಈ ಕುರಿತು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ವಿಜ್ಞಾನಿ ಡಾ. ಎಂ. ಎನ್. ಚಂದ್ರಶೇಖರ್ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ ಪ್ರಸ್ತುತಿ : ಜಾಂಪಣ್ಣ ಆಶೀಹಾಳ್
8:00:- ನಾಟಕ – “ಭೀಮ ವಿಜಯ” ರಚನೆ – ಡಾ. ಡಿ. ಶೀಲಾಕುಮಾರಿ - ನಿರ್ಮಾಣ – ಪ್ರಭುಸ್ವಾಮಿ ಮಳಿಮಠ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎಸ್. ಪಿ. ರಾಮ್ - ಹಾಡುಗಾರಿಕೆ
10:00:- ಚೈತ್ರವನ – ಜೈಮಿನಿ ಭಾರತದ ಸಮಗ್ರ ವಾಚನ ಮತ್ತು ವ್ಯಾಖ್ಯಾನ
ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Videos

Share

Category