Mudhol News

Mudhol News Mudhol News

25/02/2024
28/10/2023

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಯಿಂದ ಈ ವರ್ಷವೂ ಮುದೊಳದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ದಿನಾಂಕ 01-11-2023 ರಂದು ಸಾಯಂಕಾಲ 5 ಗಂಟೆಗೆ ಡಿಜೆ ಮೂಲಕ ಭುವನೇಶ್ವರಿ ದೇವಿ ಮೂರ್ತಿ ಭವ್ಯ ಮೆರವಣಿಗೆ ಇರುತ್ತದೆ.

ಸ್ಥಳ: ಜೈ ಭಾರತ ಸೇನಾ ಸರ್ಕಲ್ ಮುಧೋಳ

#ಕರುನಾಡುಉತ್ಸವ2023ಮುಧೋಳ #ನಮ್ಮಮುಧೋಳ

08/10/2023

North Western Karnataka Road Transport Corporation RB Timmapur Ramalinga Reddy

01/09/2023
23/08/2023

ಮೊನ್ನೆ ನಾವು ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದ್ದ ಸಿಬ್ಬಂದಿ ಕೊರತೆಯನ್ನು ಅಧಿಕೃತ ವ್ಯವಸ್ಥೆಯ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ವಿ. ಈಗ ಅದಕ್ಕೆ ಪ್ರತ್ಯುತ್ತರ ಬಂದಿದ್ದು ಸಿಬ್ಬಂದಿ ಕೊರತೆ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಎಷ್ಟು ದಿನದಲ್ಲಿ ಈ ಸಮಸ್ಯೆ ಬಗೆಹರಿಯುವುದೋ ಕಾದು ನೋಡೋಣ. ಆದರೂ ಇಷ್ಟಕ್ಕೆ ನಮ್ಮ ಕಾರ್ಯ ಮುಗಿಲಿಲ್ಲ ಸಿಬ್ಬಂದಿ ನೆಮಿಸುವವರೆಗೂ ನಮಗೆ ವಿಶ್ರಾಂತಿ ಇಲ್ಲ ಯಾಕಂದ್ರೆ ಈ ಉತ್ತರ ತೃಪ್ತಿದಾಯಕವಲ್ಲದಿದ್ದರೂ ಸಣ್ಣ ಭರವಸೆಯನ್ನಂತೂ ಮೂಡಿಸಿದೆ.

17/08/2023

RB Timmapur ಅವರೇ ನಿಮ್ಮ ಅಧ್ಯ ಗಮನಕ್ಕೆ

Dinesh Gundu Rao ಶೀಘ್ರವೇ ಪರಿಹರಿಸಿ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತುತ ಸ್ಥಿತಿಯ ಬಗ್ಗೆ ನನ್ನ ತೀವ್ರ ಕಳವಳ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ಬರೆಯುತ್ತಿದ್ದೇನೆ. ಸಿಬ್ಬಂದಿಗಳ ತೀವ್ರ ಕೊರತೆಯು ಸಮುದಾಯಕ್ಕೆ ಒದಗಿಸಲಾದ ಆರೋಗ್ಯ ಸೇವೆಗಳ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಇರುವ ವೈದ್ಯರೇ ರೋಗಿಗಳ ಹೊರೆಯನ್ನು ನಿಭಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ರೋಗಿಗಳ ಯೋಗಕ್ಷೇಮವನ್ನು ರಾಜಿ ಮಾಡಿಕೊಳ್ಳುವುದಲ್ಲದೆ, ಅಗತ್ಯ ಆರೈಕೆಯನ್ನು ಒದಗಿಸಲು ದಣಿವರಿಯಿಲ್ಲದೆ ಕೆಲಸ ಮಾಡುವ ಸಮರ್ಪಿತ ವೈದ್ಯಕೀಯ ವೃತ್ತಿಪರರ ಮೇಲೆ ಅನಗತ್ಯ ಹೊರೆಯನ್ನು ಹಾಕುತ್ತದೆ.

ಈ ಸಂದಿಗ್ಧ ಪರಿಸ್ಥಿತಿಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ವೈದ್ಯಕೀಯ ವೃತ್ತಿಪರರನ್ನು ವಿಳಂಬ ಮಾಡದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸುವುದು ಅನಿವಾರ್ಯವಾಗಿದೆ. ಇದು ಈಗಿರುವ ಸಿಬ್ಬಂದಿಯ ಹೊರೆಯನ್ನು ಕಡಿಮೆ ಮಾಡುವುದಲ್ಲದೆ ಹಲಗಲಿ ಗ್ರಾಮದ ನಿವಾಸಿಗಳಿಗೆ ಒದಗಿಸುವ ಆರೋಗ್ಯ ಸೇವೆಯ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದಲ್ಲದೆ, ಭವಿಷ್ಯದಲ್ಲಿ ಇದೇ ರೀತಿಯ ಸಂದರ್ಭಗಳು ಉದ್ಭವಿಸದಂತೆ ತಡೆಯಲು ಸೌಲಭ್ಯದ ಅಗತ್ಯತೆಗಳು ಮತ್ತು ಸಂಪನ್ಮೂಲಗಳ ಸಂಪೂರ್ಣ ಮೌಲ್ಯಮಾಪನವನ್ನು ನಡೆಸುವಂತೆ ನಾನು ಬಲವಾಗಿ ಶಿಫಾರಸು ಮಾಡುತ್ತೇವೆ. ಸಿಬ್ಬಂದಿ ಸಮಸ್ಯೆಗಳು ಮತ್ತು ಸಂಪನ್ಮೂಲ ಹಂಚಿಕೆಯನ್ನು ಪರಿಹರಿಸಲು ಪೂರ್ವಭಾವಿ ವಿಧಾನವು ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಬಹಳ ದೂರ ಹೋಗುತ್ತದೆ.

ಈ ವಿಷಯದ ಬಗ್ಗೆ ನಿಮ್ಮ ತ್ವರಿತ ಗಮನವನ್ನು ಮತ್ತು ನಮ್ಮ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನಿಮ್ಮ ಬದ್ಧತೆಯನ್ನು ನಾನು ಪ್ರಶಂಸಿಸುತ್ತೇನೆ. ಶೀಘ್ರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡಲು ನಾನು ಎದುರು ನೋಡುತ್ತಿದ್ದೇವೆ.

ಬೆಳೆ ವಿಮೆ ನೋಂದಣಿ ಪ್ರಾರಂಭ
23/06/2023

ಬೆಳೆ ವಿಮೆ ನೋಂದಣಿ ಪ್ರಾರಂಭ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಮುಂಗಾರು ಬೆಳೆಗಳ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಮುಂಗಾರು ಹ...

ಮೈರಾ ಈಗ ಮುಧೋಳ ನಗರದಲ್ಲಿ  at
20/04/2023

ಮೈರಾ ಈಗ ಮುಧೋಳ ನಗರದಲ್ಲಿ
at

ಮುಧೋಳ ವಿಧಾನಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದವರ ಮಾಹಿತಿ
19/04/2023

ಮುಧೋಳ ವಿಧಾನಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದವರ ಮಾಹಿತಿ

ಮುಧೋಳ ವಿಧಾನಸಭಾ ಕ್ಷೇತ್ರಕ್ಕೆ ನಾಮ ಪತ್ರಗಳು ಸಲ್ಲಿಸಿದವರ ಮಾಹಿತಿ

Jobs: ಮುಧೋಳದ ನೂತನ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗ
19/04/2023

Jobs: ಮುಧೋಳದ ನೂತನ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗ

ಮುಧೋಳದ ನೂತನ ಶಾಪಿಂಗ್ ಮಾಲ್‌ನಲ್ಲಿ ಉದ್ಯೋಗಾವಕಾಶ. ಹೌದು ಮುಧೋಳ ನಗರದಲ್ಲಿ ಪ್ರಾರಂಭವಾಗಲಿರುವ ಮೈರಾ ಶಾಪಿಂಗ್ ಮಾಲ್‌ನಲ್ಲಿ ವಿವಿ.....

Lokapur chariot festival: ಲೋಕೇಶ್ವರ ಅದ್ದೂರಿ ರಥೋತ್ಸವ
20/02/2023

Lokapur chariot festival: ಲೋಕೇಶ್ವರ ಅದ್ದೂರಿ ರಥೋತ್ಸವ

19/02/2023

ಇಂದಿನ ಅಧಿವೇಶನದಲ್ಲಿ ಜಮಖಂಡಿ ಸಿದ್ದು ನ್ಯಾಮಗೌಡ ಕೇಳಿದ್ದ "ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ ಯಾವ ಹಂತದಲ್ಲಿದೆ ಮತ್ತು ಇಲ್ಲಿಯವ....

ಅಂದು ಪವಿತ್ರವಾದ ಕೆರೆ, ಇಂದು ಗಬ್ಬೆದ್ದು ನಾರುವ ಕೊಳಚೆ ಪ್ರದೇಶ
18/02/2023

ಅಂದು ಪವಿತ್ರವಾದ ಕೆರೆ, ಇಂದು ಗಬ್ಬೆದ್ದು ನಾರುವ ಕೊಳಚೆ ಪ್ರದೇಶ

ಮುಧೋಳದ ಪರಮ ಪವಿತ್ರ ಶ್ರೀ ದತ್ತನ ಕೆರೆಯ ಕಥೆ ಮತ್ತು ವ್ಯಥೆ. ಕವಿಚಕ್ರವರ್ತಿ ರನ್ನ ನ ಜನ್ಮಭೂಮಿ ಬಾಗಲಕೋಟ ಜಿಲ್ಲೆಯ ಮುಧೋಳ ನನ್ನ ಜನ್ಮ...

ಮಾರ್ಚ್ 31 ರಿಂದ ಕಡಲೆ ಖರೀದಿ ಪ್ರಾರಂಭ. ಮಾರಲು ರೈತರ ಅನುಸರಿಸಬೇಕಾದ ಪ್ರಕ್ರಿಯೆ & ಖರೀದಿ ಕೇಂದ್ರಗಳು.
18/02/2023

ಮಾರ್ಚ್ 31 ರಿಂದ ಕಡಲೆ ಖರೀದಿ ಪ್ರಾರಂಭ. ಮಾರಲು ರೈತರ ಅನುಸರಿಸಬೇಕಾದ ಪ್ರಕ್ರಿಯೆ & ಖರೀದಿ ಕೇಂದ್ರಗಳು.

Theatre ಶಿವಕಲ್ಯಾಣ ಚಿತ್ರಮಂದಿರ ಇನ್ನು ನೆನಪು ಮಾತ್ರ
17/02/2023

Theatre ಶಿವಕಲ್ಯಾಣ ಚಿತ್ರಮಂದಿರ ಇನ್ನು ನೆನಪು ಮಾತ್ರ

Theatre ಶಿವಕಲ್ಯಾಣ ಚಿತ್ರಮಂದಿರ ಇನ್ನು ನೆನಪು ಮಾತ್ರ. Theatre ಶಿವಕಲ್ಯಾಣ ಚಿತ್ರಮಂದಿರ ಇನ್ನು ನೆನಪು ಮಾತ್ರ

Karnataka Budget 2023: ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಕ್ಕಿದ್ದೇನು?
17/02/2023

Karnataka Budget 2023: ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಕ್ಕಿದ್ದೇನು?

Karnataka Budget 2023: ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಕ್ಕಿದ್ದೇನು? Karnataka Budget 2023: ಬಜೆಟ್ ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಕ್ಕಿದ್ದೇನು?

ಇದನ್ನು ಸರ್ಕಾರಿ ಸ್ಲೀಪರ್ ಬಸ್ ಎಂದು ಕರೆಯುತ್ತಾರೆ. ಹಬ್ಬ ಇರಲಿ ಇರದೇ ಇರಲಿ, ರಜೆಗಳು ಇರಲಿ, ಇರದೇ ಇರಲಿ ಸಾರ್ವಕಾಲಿಕ ಒಂದೇ ದರದಲ್ಲಿ ಜನರಿಗೆ ...
16/02/2023

ಇದನ್ನು ಸರ್ಕಾರಿ ಸ್ಲೀಪರ್ ಬಸ್ ಎಂದು ಕರೆಯುತ್ತಾರೆ. ಹಬ್ಬ ಇರಲಿ ಇರದೇ ಇರಲಿ, ರಜೆಗಳು ಇರಲಿ, ಇರದೇ ಇರಲಿ ಸಾರ್ವಕಾಲಿಕ ಒಂದೇ ದರದಲ್ಲಿ ಜನರಿಗೆ ಸೇವೆ ನೀಡುತ್ತ ಸಂಚರಿಸುತ್ತಿದ್ದ ಈ ಒಂದು ಬಸ್ಸನ್ನು ಕೂಡ ಕಳೆದೆರಡು ವರ್ಷಗಳಿಂದ ನಿಲ್ಲಿಸಲಾಗಿದೆ. ಕೇಳಿದರೆ ಸಿಬ್ಬಂದಿ ಹಾಗೂ ಬಸ್ಸಿನ ಕೊರತೆ ಇದೆ ಅಂತಾರೆ. ಮೊನ್ನೆ ಈ ವಿಷಯವಾಗಿ ಶಾಸಕ ಸಿದ್ದು ಸವದಿಯವರು ಕೂಡ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಅಧಿವೇಶನ ಮುಗಿದು 2 ತಿಂಗಳಾದರೂ ಇನ್ನೂ ಬಸ್ಸ್ ಬರಲೇ ಇಲ್ಲ.

Bank Jobs : ಬಾಗಲಕೋಟೆಯ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ ಸಂಬಳ 29,600
15/02/2023

Bank Jobs : ಬಾಗಲಕೋಟೆಯ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ ಸಂಬಳ 29,600

Sheep Husbandry subsidy: ಮೇಕೆ ಘಟಕ ಸ್ಥಾಪನೆಗೆ ಸಹಾಯಧನ
14/02/2023

Sheep Husbandry subsidy: ಮೇಕೆ ಘಟಕ ಸ್ಥಾಪನೆಗೆ ಸಹಾಯಧನ

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನ.....

Court Penalty: ಅಪ್ರಾಪ್ತನಿಗೆ ಚಾಲನೆಗೆ ಬೈಕ್ ಕೊಟ್ಟವನಿಗೆ ನ್ಯಾಯಾಲಯದಿಂದ ದಂಡ
13/02/2023

Court Penalty: ಅಪ್ರಾಪ್ತನಿಗೆ ಚಾಲನೆಗೆ ಬೈಕ್ ಕೊಟ್ಟವನಿಗೆ ನ್ಯಾಯಾಲಯದಿಂದ ದಂಡ

Court Penalty: ಅಪ್ರಾಪ್ತನಿಗೆ ಚಾಲನೆಗೆ ಬೈಕ್ ಕೊಟ್ಟವನಿಗೆ ನ್ಯಾಯಾಲಯದಿಂದ ದಂಡ. ಬೀಳಗಿ: ಅಪ್ರಾಪ್ತ ಬಾಲಕನಿಗೆ ಮೋಟಾರ್ ಸೈಕಲ್ ಚಲಾಯಿಸಲು ಕೊ....

Mudhol Accident: ನಗರದ ಹೊರವಲಯದಲ್ಲಿ ಅಪಘಾತ ಓರ್ವ ಮಹಿಳೆ ಸಾವು
12/02/2023

Mudhol Accident: ನಗರದ ಹೊರವಲಯದಲ್ಲಿ ಅಪಘಾತ ಓರ್ವ ಮಹಿಳೆ ಸಾವು

ಮುಧೋಳ: ನಗರದ ಹೊರವಲಯದ ಮಂಟೂರು ರಸ್ತೆಯ ಜಯ ವಿಜಯ ಪ್ರಾಥಮಿಕ ಶಾಲೆಯ ಹತ್ತಿರ ಮದುವೆ ಮುಗಿಸಿಕೊಂಡು ಮರಳಿ ತೆರಳುವಾಗ ಬೈಕ್ ಮತ್ತು ಟ್ರ್....

Ramesh Gadadannavar: ರೈತ ಹೋರಾಟಕ್ಕೆ ಮುನ್ನಡಿಯಾಗಿದ್ದ ಧೀಮಂತ ನಾಯಕ ರಮೇಶ್ ಗಡದನ್ನವರ್
12/02/2023

Ramesh Gadadannavar: ರೈತ ಹೋರಾಟಕ್ಕೆ ಮುನ್ನಡಿಯಾಗಿದ್ದ ಧೀಮಂತ ನಾಯಕ ರಮೇಶ್ ಗಡದನ್ನವರ್

Ramesh Gadadannavar ರೈತ ಹೋರಾಟಗಾರ ರಮೇಶ್ ಗಡದನ್ನವರ್. ಮುಧೋಳ ತಾಲೂಕು. ಮುಧೋಳ. ಶಿರೋಳ. ಬುದ್ನಿ. ರೈತರು mudhol. Farmer Protest

Mudhol Hound ಮುಧೋಳ ಬೇಟೆನಾಯಿ ತಳಿಯನ್ನು ಭಾರತೀಯ ಸೇನೆಯ ಸೇವೆಗೆ ಬಳಸಿಕೊಳ್ಳಲು ಆರ್ವಿಸಿ ತರಬೇತಿ
12/02/2023

Mudhol Hound ಮುಧೋಳ ಬೇಟೆನಾಯಿ ತಳಿಯನ್ನು ಭಾರತೀಯ ಸೇನೆಯ ಸೇವೆಗೆ ಬಳಸಿಕೊಳ್ಳಲು ಆರ್ವಿಸಿ ತರಬೇತಿ

ಮುಧೋಳ ಬೇಟೆನಾಯಿ ತಳಿಯನ್ನು ಭಾರತೀಯ ಸೇನೆಯ ಸೇವೆಗೆ ಬಳಸಿಕೊಳ್ಳಲು ಆರ್​ವಿಸಿ ತರಬೇತಿ. RVC training for use of Mudhol dog breed for service of Indian Army

Ranna Sugar Factory ಫೆ. 14 ರನ್ನ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಕೊನೆಯ ದಿನ
12/02/2023

Ranna Sugar Factory ಫೆ. 14 ರನ್ನ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಕೊನೆಯ ದಿನ

Ranna Sugar Factory ಫೆ. 14 ರನ್ನ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಕೊನೆಯ ದಿನ Ranna Sugar Factory ಫೆ. 14 ರನ್ನ ಸಕ್ಕರೆ ಕಾರಖಾನೆಯ ಕಬ್ಬು ನುರಿಸುವ ಕೊನೆಯ ದಿ...

Distillary Plant Blast ಮುಧೋಳ ನಿರಾಣಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು
10/02/2023

Distillary Plant Blast ಮುಧೋಳ ನಿರಾಣಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು

Distillary Plant Blast ಮುಧೋಳ ನಿರಾಣಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮಿಕ ಸಾವು. Distillary Plant Blast ಮುಧೋಳ ನಿರಾಣಿ ಡಿಸ್ಟಲರಿ ಘಟಕದಲ್ಲಿ ಸ್ಫೋಟ ಕಾರ್ಮ....

Address

Namaste Mudhol
Mudhol
587121

Website

Alerts

Be the first to know and let us send you an email when Mudhol News posts news and promotions. Your email address will not be used for any other purpose, and you can unsubscribe at any time.

Share


Other Media/News Companies in Mudhol

Show All