Satwadhara News

Satwadhara News ಉತ್ತರ ಕನ್ನಡದ ಸಮಗ್ರ ಸುದ್ದಿ, ರಾಜ್ಯದ, ರಾಷ್ಟ್ರದ ಪ್ರಮುಖ ಸುದ್ದಿಯನ್ನು ಪಡೆಯಲು ಈ ಪೇಜ್ ಗೆ ಲೈಕ್ ಮಾಡಿ... Satwadhara is your news, entertainment, music fashion website.

We provide you with the latest news and videos straight from the entertainment industry.

ಹೃದಯಾಘಾತದಿಂದ ಕೊನೆಯುಸಿರೆಳೆದ ಶಿರಸಿ ಮಾರಿಕಾಂಬಾ ಶಾಲೆಯ ಉಪ ಪ್ರಾಂಶುಪಾಲ ಯಜ್ಞೇಶ್ವರ ನಾಯ್ಕ  https://satwadhara.news/60668/news-of-si...
01/12/2024

ಹೃದಯಾಘಾತದಿಂದ ಕೊನೆಯುಸಿರೆಳೆದ ಶಿರಸಿ ಮಾರಿಕಾಂಬಾ ಶಾಲೆಯ ಉಪ ಪ್ರಾಂಶುಪಾಲ ಯಜ್ಞೇಶ್ವರ ನಾಯ್ಕ

https://satwadhara.news/60668/news-of-sirsi/2024/

📡ಇನ್ನಷ್ಟು ಸುದ್ದಿಗಾಗಿ ನಮ್ಮ ವೆಬ್ಸೈಟ್ ಲಿಂಕ್ ಒತ್ತಿ.
https://satwadhara.news/

📲ನಮ್ಮ ಗ್ರುಪ್ ಸೇರಲು ಈ ಲಿಂಕ್ ಒತ್ತಿ
https://chat.whatsapp.com/7tSz8kRMYVMB5nUxQT6IMe

ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ : ತೆರೆದ ವಾಹನದಲ್ಲಿ ಅಭಿಪ್ರೇರಣಾ ಜಾಥಾ.  https://satwadhara.news/60661/news-of-kumta-taluk/2...
01/12/2024

ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ : ತೆರೆದ ವಾಹನದಲ್ಲಿ ಅಭಿಪ್ರೇರಣಾ ಜಾಥಾ.

https://satwadhara.news/60661/news-of-kumta-taluk/2024/

📡ಇನ್ನಷ್ಟು ಸುದ್ದಿಗಾಗಿ ನಮ್ಮ ವೆಬ್ಸೈಟ್ ಲಿಂಕ್ ಒತ್ತಿ.
https://satwadhara.news/

📲ನಮ್ಮ ಗ್ರುಪ್ ಸೇರಲು ಈ ಲಿಂಕ್ ಒತ್ತಿ
https://chat.whatsapp.com/7tSz8kRMYVMB5nUxQT6IMe

27/11/2024

*29 ರಂದು ಕುಮಟಾದಲ್ಲಿ ಚಿಂತನ ಮಂಥನ ಸಭೆ*
ಕುಮಟಾ: ನಗರದ ಬಗ್ಗೋಣದಲ್ಲಿನ ಕೆನರಾ ಹೆಲ್ತ್ ಸೆಂಟರ್ ಸಮೀಪದ ಲಯನ್ಸ್ ಹಾಲ್ ನಲ್ಲಿ ನ.29 ರಂದು ಸಾಯಂಕಾಲ 5 ಕ್ಕೆ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಆಸಕ್ತರು ಪಾಲ್ಗೊಂಡು ತಮ್ಮ ಸಲಹೆ, ಸೂಚನೆ ನೀಡಬಹುದಾಗಿದೆ. ತುರ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಜನ ಪಕ್ಕದ ಪಣಜಿ, ಮಂಗಳೂರು, ಶಿವಮೊಗ್ಗ ಇಲ್ಲವೇ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆ ಎದುರಾಗಿ ದಶಕಗಳೇ ಸಂದಿವೆ. ಜಿಲ್ಲೆಯ ಮಧ್ಯವರ್ತಿ ಸ್ಥಳ ಎಂದೇ ಕರೆಯಲ್ಪಡುವ ಕುಮಟಾದಲ್ಲಿ ಸರಕಾರದ 11 ಎಕರೆ ಜಾಗವೂ ಇದೆ. ಆದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಾನಾ ಕಾರಣಗಳಿಂದ ಆಗುತ್ತಿಲ್ಲ. ಇನ್ನೂ ಹೀಗೆ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಗಣ್ಯರು, ಮುಖಂಡರು, ಚಿಂತಕರು ಒಂದೆಡೆ ಸೇರಿ ಹೂಡಿಕೆದಾರರನ್ನು ಸಂಪರ್ಕಿಸಿ ಮತ್ತು ಸಿಎಸ್ ಆರ್ ಫಂಡ್ ಮೂಲಕ ಸರಕಾರದ ದಾರಿ ಕಾಯುತ್ತಾ ಕೂರದೇ ಪರ್ಯಾಯ ಪ್ರಯತ್ನ ಮಾಡಲು ಇದು ಸಕಾಲ. ಇದೊಂದು ಸಾಂಘಿಕ ಪ್ರಯತ್ನವಾಗಿದ್ದು ಪಕ್ಷಾತೀತ, ಜಾತ್ಯತೀತ ಮತ್ತು ರಾಜಕೀಯ ರಹಿತ ಜನಾಂದೋಲನವಷ್ಟೇ. ಇದಕ್ಕೆ ಯಾವುದೇ ಪದಾಧಿಕಾರಿಗಳು ಇರುವುದಿಲ್ಲ. ಸಾಮೂಹಿಕ ನಾಯಕತ್ವದಡಿ ಜಿಲ್ಲೆಯ ಒಳಿತಿಗೆ ಒಂದು ಹೋರಾಟ.ಎಲ್ಲರೂ ಮುಕ್ತವಾಗಿ ಭಾಗವಹಿಸಿ ನಿಮ್ಮ ನಿಮ್ಮ ಅನಿಸಿಕೆ,ಅಭಿಪ್ರಾಯ ವ್ಯಕ್ತಪಡಿಸಿ. ಹಿಂದಿನ ವಿಷಯಗಳ ಚರ್ಚೆಗಿಂತ ಈಗ ಮುಂದೇನು ಮಾಡಬೇಕು ಎನ್ನುವುದನ್ನು ಚರ್ಚಿಸೋಣ. ಮತ್ತು ಅದನ್ನು ಕಾರ್ಯರೂಪಕ್ಕೆ ತರೋಣ. ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕೆ ಡಾ. ಜಿ.ಜಿ. ಹೆಗಡೆ ಮೊ- 9448206380 ಸಂಪರ್ಕಿಸಿ.

ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ  https://satwadhara.news/60635/news-of-honnavar-taluk/2024/📡ಇನ್ನಷ್ಟು ಸುದ್ದಿಗಾಗಿ ನಮ್...
24/11/2024

ಯಕ್ಷಗಾನವು ಸಂಸ್ಕಾರ ನೀಡುವ ಕಲೆ : ಕಾಗೇರಿ

https://satwadhara.news/60635/news-of-honnavar-taluk/2024/

📡ಇನ್ನಷ್ಟು ಸುದ್ದಿಗಾಗಿ ನಮ್ಮ ವೆಬ್ಸೈಟ್ ಲಿಂಕ್ ಒತ್ತಿ.
https://satwadhara.news/

📲ನಮ್ಮ ಗ್ರುಪ್ ಸೇರಲು ಈ ಲಿಂಕ್ ಒತ್ತಿ
https://chat.whatsapp.com/7tSz8kRMYVMB5nUxQT6IMe

ಹೊನ್ನಾವರ : ನಮ್ಮ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರಿಂದ ವ್ಯಕ್ತಿತ್ವ ಶ್ರೀಮಂತಗ.....

ಇದು ಬರೀ ಸರ್ಕಸ್ ಅಲ್ಲ….. ಬದುಕಿನ ಸರ್ಕಸ್….. ಸಂದೀಪ‌ ಭಟ್ಟ ಮೇಲಿನಗಂಟಿಗೆ ಬರೆದ ಲೇಖನ https://satwadhara.news/60638/article-news/202...
24/11/2024

ಇದು ಬರೀ ಸರ್ಕಸ್ ಅಲ್ಲ….. ಬದುಕಿನ ಸರ್ಕಸ್…..

ಸಂದೀಪ‌ ಭಟ್ಟ ಮೇಲಿನಗಂಟಿಗೆ ಬರೆದ ಲೇಖನ

https://satwadhara.news/60638/article-news/2024/

📡ಇನ್ನಷ್ಟು ಸುದ್ದಿಗಾಗಿ ನಮ್ಮ ವೆಬ್ಸೈಟ್ ಲಿಂಕ್ ಒತ್ತಿ.
https://satwadhara.news/

📲ನಮ್ಮ ಗ್ರುಪ್ ಸೇರಲು ಈ ಲಿಂಕ್ ಒತ್ತಿ
https://chat.whatsapp.com/7tSz8kRMYVMB5nUxQT6IMe

✍ಸಂದೀಪ ಎಸ್. ಭಟ್ಟ

*ಗಣೇಶ ಚತುರ್ಥಿ ಪ್ರಯುಕ್ತ ಭಾರೀ ರಿಯಾಯತಿ ಮಾರಾಟ**ಹಳೆಯ ಪಾತ್ರೆಗಳಿಗೆ ಹೇಳಿ ವಿದಾಯ - ಹೊಸತಾಗಿಸಿಕೊಳ್ಳಿ ಭಾರೀ ರಿಯಾಯತಿಯೊಂದಿಗೆ**ವಿವಿಧ COMB...
01/09/2024

*ಗಣೇಶ ಚತುರ್ಥಿ ಪ್ರಯುಕ್ತ ಭಾರೀ ರಿಯಾಯತಿ ಮಾರಾಟ*

*ಹಳೆಯ ಪಾತ್ರೆಗಳಿಗೆ ಹೇಳಿ ವಿದಾಯ - ಹೊಸತಾಗಿಸಿಕೊಳ್ಳಿ ಭಾರೀ ರಿಯಾಯತಿಯೊಂದಿಗೆ*

*ವಿವಿಧ COMBI ಆಫರ್ ಗಳು, ನಿರೀಕ್ಷೆಗೂ ಮೀರಿದ ಕೊಡುಗೆಗಳು*

*ಇಂದಿನಿಂದಲೇ ಪ್ರಾರಂಭ - ನಿಮ್ಮ ನೆಚ್ಚಿನ ಕುಮಟಾದ ಉದಯ ಬಜಾರ್ ನಲ್ಲಿ*

*ಕುಸಿದು ಬಿತ್ತು ಸೇತುವೆ : ಮುಳುಗಿದೆ ವಾಹನ..?**ಮಳೆಯ ಅವಾಂತರಕ್ಕೆ ಹೆದ್ದಾರಿ ಬಂದ್..!* *ಏನಿದು ಘಟನೆ..? ವಿವರ ಓದಲು ಈ ಲಿಂಕ್ ಒತ್ತಿ*👇👇👇👇👇...
07/08/2024

*ಕುಸಿದು ಬಿತ್ತು ಸೇತುವೆ : ಮುಳುಗಿದೆ ವಾಹನ..?*

*ಮಳೆಯ ಅವಾಂತರಕ್ಕೆ ಹೆದ್ದಾರಿ ಬಂದ್..!*

*ಏನಿದು ಘಟನೆ..? ವಿವರ ಓದಲು ಈ ಲಿಂಕ್ ಒತ್ತಿ*
👇👇👇👇👇👇👇👇👇

https://satwadhara.news/60139/news-of-ankola-taluk/2024/

*ನಿರಂತರ ಸುದ್ದಿಗಾಗಿ ನಮ್ಮ ಗ್ರುಪ್ ಸೇರಿ.*
https://chat.whatsapp.com/JideOKdbi0O9v4qUS0RZcr

*ಆಗಸ್ಟ 10 ರಂದು ಹೆಗಡೆಕಟ್ಟಾದಲ್ಲಿ “ಕೈ ಚಕ್ಕುಲಿ ಕಂಬಳ” ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ**ವಿವರ ಓದಲು ಈ ಲಿಂಕ್ ಒತ್ತಿ*👇👇👇👇👇👇👇👇👇
06/08/2024

*ಆಗಸ್ಟ 10 ರಂದು ಹೆಗಡೆಕಟ್ಟಾದಲ್ಲಿ “ಕೈ ಚಕ್ಕುಲಿ ಕಂಬಳ” ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ*

*ವಿವರ ಓದಲು ಈ ಲಿಂಕ್ ಒತ್ತಿ*
👇👇👇👇👇👇👇👇👇

ಶಿರಸಿ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ.....

ಕೆ.ಡಿ.ಸಿ.ಸಿ ಬ್ಯಾಂಕ್ ನ ಎರಡು ನೂತನ ಶಾಖೆಗಳ ಪ್ರಾರಂಭೋತ್ಸವ.104 ವರ್ಷಗಳ ಇತಿಹಾಸ ಹೊಂದಿರುವ ಕೆನರಾ ಡಿ.ಸಿ.ಸಿ. ಬ್ಯಾಂಕ್ ನ ಎರಡು ನೂತನ ಶಾಖೆಗ...
26/07/2024

ಕೆ.ಡಿ.ಸಿ.ಸಿ ಬ್ಯಾಂಕ್ ನ ಎರಡು ನೂತನ ಶಾಖೆಗಳ ಪ್ರಾರಂಭೋತ್ಸವ.

104 ವರ್ಷಗಳ ಇತಿಹಾಸ ಹೊಂದಿರುವ ಕೆನರಾ ಡಿ.ಸಿ.ಸಿ. ಬ್ಯಾಂಕ್ ನ ಎರಡು ನೂತನ ಶಾಖೆಗಳು ಹೊನ್ನಾವರ ತಾಲೂಕಿನಲ್ಲಿ 29-07-2024 ಸೋಮವಾರದಂದು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭವಾಗಲಿದೆ.

ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಉಪ್ಪೋಣಿ ಶಾಖೆ (66 ನೇ ಶಾಖೆ) ಉಪ್ಪೋಣಿ, ತಾ: ಹೊನ್ನಾವರ (ಉ.ಕ.) ಸಮಯ ಬೆಳಿಗ್ಗೆ 11.00 ಗಂಟೆಗೆ

ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಬಳ್ಳೂರು ಶಾಖೆ (67 ನೇ ಶಾಖೆ) ರಥಬೀದಿಯ ಹತ್ತಿರ, ಬಳ್ಳೂರು, ತಾ: ಹೊನ್ನಾವರ (ಉ.ಕ.) ಸಮಯ ಮಧ್ಯಾಹ್ನ 3.00 ಗಂಟೆಗೆ

-: ಹೊಸ ಶಾಖೆಗಳ ಪ್ರಾರಂಭೋತ್ಸವಕ್ಕೆ ತಮ್ಮೆಲ್ಲರನ್ನೂ ಆದರದಿಂದ ಆಮಂತ್ರಿಸಿ, ಸ್ವಾಗತ ಕೋರುತ್ತಿರುವವರು. :-

ಶ್ರೀ ಶಿವರಾಮ ಎಮ್. ಹೆಬ್ಬಾರ ಅಧ್ಯಕ್ಷರು

ಶ್ರೀ ಮೋಹನದಾಸ ಜಿ. ನಾಯಕ ಉಪಾಧ್ಯಕ್ಷರು

ಶ್ರೀ ಶ್ರೀಕಾಂತ ಜಿ. ಭಟ್ಟ ವ್ಯವಸ್ಥಾಪಕ ನಿರ್ದೇಶಕರು

ಮತ್ತು

ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಮಸ್ತ ಸಿಬ್ಬಂದಿ ವರ್ಗ

*ಮಂಗಳಮುಖಿಯಂತೆ ಬಟ್ಟೆತೊಟ್ಟು ಹಣ ಪಡೆಯುತ್ತಿದ್ದ ಪುರುಷನಿಗೆ ಬಿತ್ತು ಗೂಸಾ*⤵️⤵️⤵️⤵️⤵️⤵️⤵️⤵️⤵️ https://satwadhara.news/59966/local-n...
21/06/2024

*ಮಂಗಳಮುಖಿಯಂತೆ ಬಟ್ಟೆತೊಟ್ಟು ಹಣ ಪಡೆಯುತ್ತಿದ್ದ ಪುರುಷನಿಗೆ ಬಿತ್ತು ಗೂಸಾ*
⤵️⤵️⤵️⤵️⤵️⤵️⤵️⤵️⤵️

https://satwadhara.news/59966/local-news-uttara-kannada/2024/

📲 *WhatsApp ಗ್ರೂಪ್ ಸೇರಲು ಲಿಂಕ್ ಒತ್ತಿ*
https://chat.whatsapp.com/DX0aqrp6P1k88KN3hFlpcs

⌛ *Facebook ಗುಂಪು ಸೇರಲು ಲಿಂಕ್ ಒತ್ತಿ.*
https://www.facebook.com/groups/Satwadharanews/?ref=share

🗞️ *ಸುದ್ದಿಗಳನ್ನು ನಮಗೆ ತಲುಪಿಸಬೇಕೇ?*
WhatsApp - 9482212898 or [email protected]

*ರಾಜ್ಯಮಟ್ಟದಲ್ಲಿ 7 ರ‍್ಯಾಂಕುಗಳನ್ನು ಪಡೆದಿದ್ದ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ, ಮರುಮೌಲ್ಯಮಾಪನದಿಂದಾಗಿ ಇನ್ನೂ 5 ರ‍್ಯಾಂಕುಗಳ ಸೇರ್ಪಡೆ.**ವಿವ...
06/06/2024

*ರಾಜ್ಯಮಟ್ಟದಲ್ಲಿ 7 ರ‍್ಯಾಂಕುಗಳನ್ನು ಪಡೆದಿದ್ದ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ, ಮರುಮೌಲ್ಯಮಾಪನದಿಂದಾಗಿ ಇನ್ನೂ 5 ರ‍್ಯಾಂಕುಗಳ ಸೇರ್ಪಡೆ.*

*ವಿವರ ಓದಲು ಈ ಲಿಂಕ್ ಒತ್ತಿ*
⤵️⤵️⤵️⤵️⤵️⤵️⤵️⤵️⤵️

https://satwadhara.news/59913/news-of-kumta-taluk/2024/

Join Our Group
https://chat.whatsapp.com/C6FqAKK6M5U793jiYcOMzv

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆ ಆಗಿರುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆಗಳು .💐
04/06/2024

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆ ಆಗಿರುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆಗಳು .💐

*ಮನೆ ಬಾಡಿಗೆಗೆ ಇದೆ.*🏠 ಹಾರೋಡಿ ಕ್ಕ್ರಾಸ್ ನಿಂದ 2 ಕಿ.ಮೀ. ಹಾಗೂ ಮೂರೂರು ರೋಡಿಂದ 1.5 ಕಿ.ಮೀ. ದೂರದಲ್ಲಿರುವ ಹೆಗಲೆಯಲ್ಲಿ 2BHK ಮನೆ ಬಾಡಿಗೆಗ...
22/05/2024

*ಮನೆ ಬಾಡಿಗೆಗೆ ಇದೆ.*

🏠 ಹಾರೋಡಿ ಕ್ಕ್ರಾಸ್ ನಿಂದ 2 ಕಿ.ಮೀ. ಹಾಗೂ ಮೂರೂರು ರೋಡಿಂದ 1.5 ಕಿ.ಮೀ. ದೂರದಲ್ಲಿರುವ ಹೆಗಲೆಯಲ್ಲಿ 2BHK ಮನೆ ಬಾಡಿಗೆಗೆ ಇದೆ.

(ಕೊಂಕಣ ಎಜ್ಯುಕೇಶನ್ ಬಸ್ ಹಾಗೂ ಪ್ರಗತಿ ವಿದ್ಯಾಲಯದ ಬಸ್ ಅತಿ ಸಮೀಪದಲ್ಲಿ ಹಾದು ಹೋಗುತ್ತದೆ.)

ಬ್ರಾಹ್ಮಣರಿಗೆ / ಶಾಖಾಹಾರಿಗಳಿಗೆ ಮಾತ್ರ ಬಾಡಿಗೆಗೆ ನೀಡಲಾಗುವುದು.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 8762639170 , 9481380970.

(ಇದು ಜಾಹಿರಾತು ಆಗಿರುತ್ತದೆ.)

ಸ್ವರ್ಣವಲ್ಲೀ ಮಠದಲ್ಲಿ ಇದೇ ಬರುವ 22-5-2024 ರಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿಯಂದು ನಡೆಯಲಿರುವ ಮಹಾರಥೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ...
20/05/2024

ಸ್ವರ್ಣವಲ್ಲೀ ಮಠದಲ್ಲಿ ಇದೇ ಬರುವ 22-5-2024 ರಂದು ಶ್ರೀ ಲಕ್ಷ್ಮೀನರಸಿಂಹ ಜಯಂತಿಯಂದು ನಡೆಯಲಿರುವ ಮಹಾರಥೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಥೋತ್ಸವದ ರಥಕ್ಕೆ ಉಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಲಶವನ್ನು ಪೂಜಿಸಿ, ರಥಕ್ಕೆ ಕಲಶಾರೋಹಣವನ್ನು ಮಾಡಲಾಯಿತು.

Address

Kumta
581327

Alerts

Be the first to know and let us send you an email when Satwadhara News posts news and promotions. Your email address will not be used for any other purpose, and you can unsubscribe at any time.

Contact The Business

Send a message to Satwadhara News:

Videos

Share