GBnews Kannada

GBnews Kannada SEARCHING TRUTH.............
(1)

ಜನಾರ್ದನ ರೆಡ್ಡಿ ಹುಟ್ಟುಹಬ್ಬ; ಕುಟುಂಬದೊಂದಿಗೆ ಕನಕ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಗಂಗಾವತಿ ಶಾಸಕ ಮಾಜಿ ಸಚಿವ ಜನಾರ್ಧನ ರೆಡ್ಡಿ
11/01/2026

ಜನಾರ್ದನ ರೆಡ್ಡಿ ಹುಟ್ಟುಹಬ್ಬ; ಕುಟುಂಬದೊಂದಿಗೆ ಕನಕ ದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಗಂಗಾವತಿ ಶಾಸಕ ಮಾಜಿ ಸಚಿವ ಜನಾರ್ಧನ ರೆಡ್ಡಿ

09/01/2026
09/01/2026

ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಜನಾರ್ಧನ ರೆಡ್ಡಿ ಅವರು ಬಿಡುಗಡೆ ಮಾಡಿದ ವಿಡಿಯೋ

ಬಳ್ಳಾರಿ ಗಲಭೆ; ಮೃತ ರಾಜಶೇಖರ್ ದೇಹವನ್ನು ಸುಟ್ಟದ್ದು ಯಾಕೆ?
ಮನೆಯವರು ಮಣ್ಣಿನಲ್ಲಿ ಹೂಳಲು ಗುಂಡಿ ತೆಗೆಸಿದ್ದರು,

ಆದರೆ ಬಳ್ಳಾರಿ ಶಾಸಕರ ಕಡೆಯವರು ಗುಂಡಿ ಮುಚ್ಚಲು ಹೇಳಿದರು

ಹಲವು ಹನುಮಾನಗಳನ್ನು ಹುಟ್ಟು ಹಾಕುತ್ತಿದೆ ಜನಾರ್ಧನ ರೆಡ್ಡಿ ಅವರು ಬಿಡುಗಡೆ ಮಾಡಿದ ವಿಡಿಯೋ

07/01/2026

ಗಲಭೆಯಲ್ಲಿ ರಾಜಶೇಖರನಿಗೆ ಬರತ್ ರೆಡ್ಡಿ ಕಡೆಯವರಿಂದ ಗುಂಡು ಹೇಗೆ ಹಾರಿತು ಅನ್ನುವುದನ್ನು ಸಾಕ್ಷಿ ಸಮೇತ ಪತ್ರಕರ್ತರಿಗೆ ತೋರಿಸಿದ ಗಂಗಾವತಿ ಶಾಸಕ ಮಾಜಿ ಸಚಿವ ಜನಾರ್ಧನ ರೆಡ್ಡಿಯವರು

ಬಳ್ಳಾರಿಯ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿ

ನಮ್ಮ ಆಫೀಸಿನ ಮೇಲೆ ನಿಂತಿದ್ದು ಗನ್ ಮ್ಯಾನ್ ಅಲ್ಲ ಕ್ಯಾಮರಾ ಮ್ಯಾನ್ಭರತ್ ರೆಡ್ಡಿ ಬೆಂಬಲಿಗರ ಫೋಟೋ ಕೆ ಸ್ಪಷ್ಟನೆ ನೀಡಿದ ಜನಾರ್ಧನ ರೆಡ್ಡಿ
07/01/2026

ನಮ್ಮ ಆಫೀಸಿನ ಮೇಲೆ ನಿಂತಿದ್ದು ಗನ್ ಮ್ಯಾನ್ ಅಲ್ಲ ಕ್ಯಾಮರಾ ಮ್ಯಾನ್

ಭರತ್ ರೆಡ್ಡಿ ಬೆಂಬಲಿಗರ ಫೋಟೋ ಕೆ ಸ್ಪಷ್ಟನೆ ನೀಡಿದ ಜನಾರ್ಧನ ರೆಡ್ಡಿ

05/01/2026

ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವದ ವಿಂಗಮ ನೋಟ

ಸಾಗರದಂತೆ ಹರಿದು ಬಂದ ಜನಸಾಗರ ನೋಡುವುದೇ ಆನಂದ

ಗವಿಸಿದ್ದೇಶನ ಮಹಿಮೆ ಅಪಾರ

05/01/2026

ಕೊಪ್ಪಳ ಹಿಟ್ನಾಳ ಬಳಿ ರೈಲ್ವೆ ಮೇಲ್ ಸೇತುವೆ ಉದ್ಘಾಟನೆ ಮಾಡಿದ ವಿ ಸೋಮಣ್ಣ

ವೇದಿಕೆಯಲ್ಲಿ ನಮ್ಮ ಹೆಸರು ಇಲ್ಲ ಎಂದು ಹೈಡ್ರಾಮ ಮಾಡಿದ ಹಿಟ್ನಾ ಬ್ರದರ್ಸ್ ಮತ್ತು ಸಚಿವ ಶಿವರಾಜ್ ತಂಗಡಗಿ

ಉದ್ಘಾಟನಾ ಬೋರ್ಡ್ ಅಲ್ಲಿ ಹೆಸರು ಇರುವುದನ್ನು ತೋರಿಸಿ ಖಡಕ್ಕಾಗಿ ಉತ್ತರ ನೀಡಿದ ವಿ ಸೋಮಣ್ಣ

05/01/2026

ಕೊಪ್ಪಳ ತಾಲೂಕಿನ ಇಟ್ನಾಳ್ ರೈಲ್ವೆ ಮೇಲ್ಸೇತುವೆ
ಉದ್ಘಾಟನೆಯಲ್ಲಿ ಹೈಡ್ರಾಮ ನಮ್ಮ ಹೆಸರು ಇಲ್ಲ ಎಂದ
ಆರ್ ಆರ್ ಬ್ರದರ್ಸ್ ಮತ್ತು ಉಸ್ತುವಾರಿ ಸಚಿವರ ಆಕ್ರೋಶ

ಹಿಟ್ನಾಳ ಬೆಂಬಲಿಗರಿಂದ ಸಚಿವರಿಗೆ ದಿಕ್ಕಾರ ಕೂಗಿ ಆಕ್ರೋಶ.

ಸ್ಥಳದಲ್ಲಿಯೇ ಆಕ್ರೋಶಭರಿತರಾಗಿ ಖಡಕ್ಕಾಗಿ ಉತ್ತರ ನೀಡಿದ ವಿ ಸೋಮಣ್ಣ

04/01/2026

ಜನಾರ್ದನ ರೆಡ್ಡಿ ಅವರ ಮನೆ ಮೇಲೆ ದಾಳಿ ಮಾಡಲು ವ್ಯವಸ್ಥಿತ ಸಂಸುರೂಪಿಸಲಾಗಿತ್ತಾ?

ಮನೆಗೆ ಹೊಡೆಯಲು ಆಟೋದಲ್ಲಿ ತಂದ ಗಾಜಿನ ಬಾಟಲ್ಗಳು ಅನುಮಾನ ಮೂಡಿಸುತ್ತಿವೆ

04/01/2026

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆಯ ಮುಂದೆ ದೌರ್ಜನ್ಯ ಮತ್ತು ದಾಂಧಲೆ ಪ್ರಕರಣ

ಬಿಜೆಪಿ ಗಂಗಾವತಿ ನಗರ ಅಧ್ಯಕ್ಷ ಚಂದ್ರು ಹಿರೂರು ಆಕ್ರೋಶ

04/01/2026

ಜನಾರ್ದನ ರೆಡ್ಡಿ ಅವರ ಮೇಲಿನ ಪ್ರಕರಣ ಹಿಂಪಡೆಯಬೇಕು ಪುಡಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು; ದುರ್ಗೇಶ್ ದೊಡ್ಡಮನಿ ಮಾಜಿ ನಗರಸಭೆ ಉಪಾಧ್ಯಕ್ಷರು ಗಂಗಾವತಿ

03/01/2026

ಬಳ್ಳಾರಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಜುನಾಥ್ ಗೊಂದಿ

ತಿಳುವಳಿಕೆ ಇಲ್ಲದ ಶಾಸಕ ಬಳ್ಳಾರಿಯ ನಾರಾ ಭರತ್ ರೆಡ್ಡಿ

ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರ ಮನೆಯ ಮುಂದೆ ನಡೆದ ಗನ್ ಫೈರಿ ಮತ್ತು ಕಾಂಗ್ರೆಸ್ ದೌರ್ಜನ್ಯದ ವಿರುದ್ಧ ಗಂಗಾವತಿಯಲ್ಲಿ ಜನಾರ್ಧನ ರೆಡ್ಡಿ ಅಭಿಮಾನಿಗಳಿಂದ ಸುದ್ದಿಗೋಷ್ಠಿ

Address

Koppal
Koppal
583231

Alerts

Be the first to know and let us send you an email when GBnews Kannada posts news and promotions. Your email address will not be used for any other purpose, and you can unsubscribe at any time.

Share