News Alert Kannada

News Alert Kannada i'm sadashiv ND host of `News Alert Kannada youtube channel, in this channel, you will get Entertai

02/11/2022

06/10/2022
ಸಮಸ್ತ ನಾಡಿನ ಜನೆತೆಗೆ ಗಣೇಶ ಚತುರ್ಥಿಯ ಶುಭಾಶಯಗಳು
31/08/2022

ಸಮಸ್ತ ನಾಡಿನ ಜನೆತೆಗೆ ಗಣೇಶ ಚತುರ್ಥಿಯ ಶುಭಾಶಯಗಳು

೧೩೧ ನೇ ಡಾ|| ಬಿಆರ್ ಅಂಬೇಡ್ಕರ್ ಜಯಂತಿಯು ಬೆಳಗಾವಿ ನಗರದ ಖಡೆಬಜಾರ ನಲ್ಲಿ ಜೈ ಭೀಮ್ ಟೈಗರ್ಸ ಬೆಳಗಾವಿ ಇವರಿಂದ ವಿಜೃಂಭಣೆಯಿಂದ ಆಚರಿಸಲಾಯಿತು.. ...
14/04/2022

೧೩೧ ನೇ ಡಾ|| ಬಿಆರ್ ಅಂಬೇಡ್ಕರ್ ಜಯಂತಿಯು ಬೆಳಗಾವಿ ನಗರದ ಖಡೆಬಜಾರ ನಲ್ಲಿ ಜೈ ಭೀಮ್ ಟೈಗರ್ಸ ಬೆಳಗಾವಿ ಇವರಿಂದ ವಿಜೃಂಭಣೆಯಿಂದ ಆಚರಿಸಲಾಯಿತು..

01/03/2022

ಸಲಗ ಚಿತ್ರದ ಯಶಸ್ವಿ ಕಂಡನಂತರ ಮತ್ತೊಮ್ಮೆ ವಿಜಿ ನಿರ್ದೇಶನಕ್ಕೆ ಇಳಿದ ದುನಿಯಾ ವಿಜಿ ಅವರ ಮುಂದಿನ ಚಿತ್ರ #ಭೀಮ ಎಂದು ಶೀರ್ಷಿಕೆಯಡಿಯಲ್ಲಿ ಅದಾಗಲೇ ಪೋಸ್ಟರ್ ಎಲ್ಲೆಡೆ ವೈರಲ್ ಅಗಿದೆ..

26/01/2022

ಾಯಚೂರು: ಇಲ್ಲಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್‌ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲ.....

ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಅವರನ್ನೇ ಅಚ್ಚರಿಯಲ್ಲಿ ಕೆಡವಿ ಬರಿಗಾಲಲ್ಲೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ
08/11/2021

ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಅವರನ್ನೇ ಅಚ್ಚರಿಯಲ್ಲಿ ಕೆಡವಿ ಬರಿಗಾಲಲ್ಲೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ

28/10/2021
20/10/2021

ತಮ್ಮ ಶಿಷ್ಯನಿಗೆ ಹೆಲಿಕ್ಯಾಪ್ಟರ್ ಮೂಲಕ ಡ್ರಾಪ್ ನೀಡಿದ ಸಿದ್ಧರಾಮಯ್ಯ
ಸಿಂದಗಿ ಉಪ ಚುನಾವಣೆ ಮುಗಿಸಿಕೊಂಡು ವಾಪಸ್ ತೆರಳುವಾಗ ಘಟನೆ

13/04/2021

ಲೋಕಸಭಾ ಬೈ ಎಲೆಕ್ಷನ್, ಅರಭಾವಿ, ಗೋಕಾಕ ಅಖಾಡಕ್ಕೆ ಬಾಲಚಂದ್ರ ಜಾರಕಿಹೊಳಿ ಎಂಟ್ರೀ.

09/04/2021

ಲೋಕಸಭಾ ಬೈ ಎಲೆಕ್ಷನ್, ಸತೀಶ್ ಜಾರಕಿಹೊಳಿ‌ ಪರ, ಮಾಜಿ ಸಿಎಂ ಸಿದ್ದರಾಮಯ್ಯಾ, ಎಂ ಬಿ ಪಾಟೀಲ್ ರಾಮದುರ್ಗದಲ್ಲಿ ರೋಡ್ ಶೋ

07/04/2021

ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ. ಮುಸ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗತ್ತೆ, ಮುಸ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ,

07/04/2021

ಅಸ್ಪತ್ರೆಯಿಂದ ಮನೆಗೆ ಶಿಪ್ಟ್ ಆದ ರಮೇಶ ಜಾರಕಿಹೊಳಿ.

05/04/2021

ಗೋಕಾಕ: ಲಖನ್ ಜಾರಕಿಹೊಳಿ ಮನೆಗೆ, ಮಂಗಳ‌ ಅಂಗಡಿ ಭೇಟಿ.

29/01/2021

ಅತೀ ಶ್ರೀಘ್ರದಲ್ಲೇ ನಿಮ್ಮ ಮುಂದೆ ಬಿಗ್ ಬಾಸ್ ಸೀಸನ್ 8! ಪ್ರೊಮೋ ಮೂಲಕ ಅದೊಂದು ಹಿಂಟ್ ಬಿಟ್ಟು ಕೊಟ್ಟ ತಂಡ !!

ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2...
23/12/2020

ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ. (1/2)

13/12/2020

ವಿಜಯ್ ರಂಗರಾಜು ಕ್ಷಮೆಯಾಚನೆ! ಅನಿರುದ್ದ ಹೇಳಿದ್ದೆನು?

13/12/2020

ಗೋಳಾಡುತ್ತ ಕನ್ನಡಿಗರ ಕ್ಷಮೆಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

10/12/2020

ಹಿಂಡಲಗಾ ಜೈಲಿಗೆ ಕುಲಕರ್ಣಿ ಕುಟುಂಬಸ್ಥರ ಬೇಟಿ |

10/12/2020

ಬೆಳಗಾವಿಯಲ್ಲೂ ರೈತರ ಪ್ರತಿಭಟನೆ; ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜು

04/09/2020

'ಅದು ಟೈಗರ ಗ್ಯಾಂಗ್ ಅಲ್ಲ, ಬಿಲ್ಲೇ ಗ್ಯಾಂಗ್'- ರಮೇಶ್ ಜಾರಕಿಹೋಳಿ ವ್ಯಂಗ್ಯ

28/08/2020

ಪೀರನವಾಡಿ ಬಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ-ಬೆಳಗಾವಿ ನಗರದಲ್ಲಿ ಕರವೇ ವಿಜಯೋತ್ಸವ

18/08/2020

ಗೋಕಾಕ ನಗರದ ದನಗಳ ಪೇಟೆ, ಉಪ್ಪಾರ ಓಣಿ, ಮಹಾಲಿಂಗೇಶ್ವರ ನಗರ ಜಲಾವೃತ

17/08/2020

ರಾಯಣ್ಣಾ ಮೂರ್ತಿ ಪ್ರತಿಷ್ಠಾಪನೆ ವಿವಾದ- ಬೆಳಗಾವಿಯಲ್ಲಿ ರಾಯಣ್ಣಾ ಅಭಿಮಾನಿಗಳ ಶಕ್ತಿ ಪ್ರದರ್ಶನ

17/08/2020

ಘಟಪ್ರಭಾ ನದಿ ನೀರಿನ ಹೆಚ್ಚಳ ಹಿನ್ನೆಲೆ- ಗೋಕಾಕ್ ಲೋಳಸುರ ಸೇತೇವೆ ಜಲಾವೃತ

16/08/2020

ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಪೀರನವಾಡಿಯಲ್ಲಿ ಮನೆಗಳಿಗೆ ನೀರು ನುಗ್ಗಿ, ಮನೆಗಳನ್ನು ಖಾಲಿ ಮಾಡುತ್ತಿರುವ ಕುಟುಂಬಗಳು

16/08/2020

ಮಾರಿಹಾಳ ಬಳಿ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಬಾಗಲಕೋಟ- ಬೆಳಗಾವಿ ರಾಜ್ಯ ಹೆದ್ಧಾರಿ

16/08/2020

ಮತ್ತೋಮ್ಮೆ ಜಲಪ್ರಳಯದ ಸೂಚನೆ-ಡ್ಯಾಂಗಳು ಭರ್ತಿ, ನದಿ ತೀರದಲ್ಲಿ ಆತಂಕ

06/08/2020

ಖಾನಾಪೂರ ತಾಲೂಕಿನ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು. ಇದರ ನಡುವೆ ಅಪಾಯ ಲೆಕ್ಕಿಸದೇ ನದಿಯಲ್ಲಿನ ಕಟ್ಟಿಗೆ ಸಂಗ್ರಹಿಸುತ್ತಿರುವ ಯುವಕರು

28/07/2020

ಲಕ್ಷ್ಮಣ ಸವದಿ ಹಣೆಬರದಲ್ಲಿ ಸಿಎಂ ಆಗುವ ಯೋಗ ಇದ್ರೆ ಆಗಲಿ- ರಮೇಶ್ ಜಾರಕಿಹೋಳಿ

27/07/2020

ಕೊವೀಡ್ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ತಪ್ಪು ಸಂದೇಶ ನೀಡುತ್ತೆ- ಆದಷ್ಟು ಬೇಗ ಬಿಮ್ಸ್ ಆಸ್ಪತ್ರೆಗೆ ಸರ್ಜರಿ ಮಾಡ್ತೀವಿ-ರಮೇಶ್ ಜಾರಕಿಹೋಳಿ

23/07/2020

ಬೆಳಗಾವಿ ಬಿಮ್ಸ್ ಗಲಾಟೆ- ರಕ್ಷಣೆ ಕೋರಿ ನರ್ಸ್, ಡಿ.ದರ್ಜೆ ನೌಕರರ ಪ್ರತಿಭಟನೆ

23/07/2020

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊರೊನಾ ರೋಗಿ ಸಾವು- ಉದ್ರಿಕ್ತರಿಂದ ಅಂಬ್ಯುಲೆನ್ಸ್ ಗೆ ಬೆಂಕಿ, ಕಲ್ಲು ತೂರಾಟದ ಕಂಪ್ಲೀಟ್ ವಿಡಿಯೋ

22/07/2020

ಕೊರೊನಾ ಶಂಕಿತ ವೈದ್ಯನಿಂದ ಹುಚ್ಚಾಟ ಖಾಸಗಿ ವೈದ್ಯನ ಹುಚ್ಚಾಟದ ವಿಡಿಯೋ ಭಾರೀ ವೈರಲ್

22/07/2020

"ನಾಗರ ಪಂಚಮಿ ದಿನ ಹುತ್ತಕ್ಕೆ ಹಾಲು ಎರೆಯುವ ಬದಲು ಬಡವರಿಗೆ ಕುಡಿಯಲು ಕೊಡಿ"

Address

Belgaum
590001

Alerts

Be the first to know and let us send you an email when News Alert Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News Alert Kannada:

Videos

Share