BtvNews

BtvNews BTV NEWS is a Professional Kannada News Channel

Btv News is a professional regional news channel in Karnataka.

► Download Btv News Android App: https://goo.gl/OjvtLr
► Subscribe to our YouTube channel : https://goo.gl/7dTDO5
► Circle us on google+ : https://goo.gl/9HC52B
► Like us on Facebook:http://facebook.com/btvnewslive/
► Follow us on Twitter:http://twitter.com/btvnewslive
► Whatsapp Number : +91-9731406666

ಶರಣ್ ಅಭಿನಯದ "ಛೂಮಂತರ್" ಸಿನಿಮಾಗೆ 25ದಿನಗಳ ಸಂಭ್ರಮ! ಕರ್ವ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ "ಛೂ ಮಂತರ್" ಚಿತ್ರ...
03/02/2025

ಶರಣ್ ಅಭಿನಯದ "ಛೂಮಂತರ್" ಸಿನಿಮಾಗೆ 25ದಿನಗಳ ಸಂಭ್ರಮ!

ಕರ್ವ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ "ಛೂ ಮಂತರ್" ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ರೋರಿಂಗ್ ಸ್ಟಾರ್ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕನ್ನಡ ಚಿತ್ರವೊಂದು ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶರಣ್ ಅವರೊಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಕೂಡ ಬಹುದಿನಗಳ ಗೆಳೆಯ. ಈ ಚಿತ್ರ ಬಿಡುಗಡೆಯಾದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ "ಛೂ ಮಂತರ್" ಚಿತ್ರದ ಟಿಕೆಟ್ ಬೇಕು. ಹೌಸ್ ಫುಲ್ ಆಗಿದೆ ಎಂದರು. ಈ ವಿಷಯ ಕೇಳಿ ಸಂತೋಷವಾಯಿತು. ಚಿತ್ರ ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಶ್ರೀಮುರಳಿ ಶುಭ ಹಾರೈಸಿದರು.

ನಾಯಕ ಶರಣ್ ಮಾತನಾಡಿ, ಇಂದು ನನಗೆ ಮತ್ತೊಂದು ಖುಷಿಯ ವಿಚಾರ. ಅದೇನೆಂದರೆ ನಮ್ಮ ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಬಹುತೇಕ ತಂತ್ರಜ್ಞರು ಬಂದಿದ್ದಾರೆ. ನಿಜವಾಗಲೂ ಚಿತ್ರದ ಗೆಲುವಿಗೆ ಇವರ ಕೊಡುಗೆ ಅಪಾರ. ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜನರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಮೌತ್ ಪಬ್ಲಿಸಿಟಿ,‌ ಈ ಸಂದರ್ಭದಲ್ಲಿ ಕನ್ನಡ ಕಲಾರಸಿಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರತಂಡಕ್ಕೆ ನಿರ್ಮಾಪಕರಾದ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಧನ್ಯವಾದ ತಿಳಿಸಿದರು. ಈ ಗೆಲುವು ನನ್ನ ಚಿತ್ರತಂಡದು ಹಾಗೂ ಅಭಿಮಾನಿಗಳದು ಎಂದರು ನಿರ್ದೇಶಕ ನವನೀತ್. ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ "ಛೂ ಮಂತರ್" ಚಿತ್ರದ ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.

03/02/2025

ಗಂಡ ಸ*ತ್ತ ನಂತರ ಪತ್ನಿಗೆ ಬೆದರಿಕೆ ಹಾಕಿ ಆಸ್ತಿ ಬರೆಸಿಕೊಂಡ ಆರೋಪಿಗಳು..! Live @ 1.13 PM

'ವಿಷ್ಣು ಪ್ರಿಯ' ಚಿತ್ರದ ಸುಮ್ಮಸುಮ್ಮನೆ ರೊಮ್ಯಾಂಟಿಕ್ ಸಾಂಗ್ ರಿಲೀಸ್.. ಫೆ.21ಕ್ಕೆ ಸಿನಿಮಾ ತೆರೆಗೆ!ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಮತ್...
03/02/2025

'ವಿಷ್ಣು ಪ್ರಿಯ' ಚಿತ್ರದ ಸುಮ್ಮಸುಮ್ಮನೆ ರೊಮ್ಯಾಂಟಿಕ್ ಸಾಂಗ್ ರಿಲೀಸ್.. ಫೆ.21ಕ್ಕೆ ಸಿನಿಮಾ ತೆರೆಗೆ!

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಮತ್ತು ಮಲೆಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟಿಸಿರುವ 'ವಿಷ್ಣು ಪ್ರಿಯಾ' ಚಿತ್ರ ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ತೊಂಭತ್ತರ ದಶಕದ ಪ್ರೇಮಕಥೆಯನ್ನು ಹೇಳುವ ಈ ಚಿತ್ರದ 'ಸುಮ್ಮನೆ ಸುಮ್ಮನೆ' ಎಂಬ ಕ್ಯೂಟ್ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗುತ್ತಿದೆ‌.

ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಇರುವ ಈ ಹಾಡಿನಲ್ಲಿ ಶ್ರೇಯಸ್, ಪ್ರಿಯಾ ವಾರಿಯರ್ ಜೋಡಿಯ ಲವಲವಿಕೆಯ ಅಭಿನಯ ನೋಡುಗರನ್ನು ಸೆಳೆಯುತ್ತಿದೆ. ಮಲಯಾಳಂನ ವಿ.ಕೆ.ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ.

ಈ ಚಿತ್ರಕ್ಕೆ ರವಿ ಶ್ರೀವತ್ಸ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಚಿತ್ರಕ್ಕಿದೆ.

03/02/2025

ಆನೇಕಲ್​ನಲ್ಲಿ ವ್ಯಕ್ತಿಯ ಕತ್ತು ಕೊ*ಯ್ದ ಕಿರಾತಕರು..! Live @ 12.58 PM

03/02/2025

ಸುಗ್ರೀವಾಜ್ಞೆ ಅವಶ್ಯಕತೆ ಇಲ್ಲ.. ಧರ್ಮಸ್ಥಳ ಸಂಘದ ವಿರುದ್ಧ IPC/BNS ಅಡಿ FIR ದಾಖಲು ಮಾಡಬೇಕೆಂದ ಸಚಿವ ಕೆ.ಎನ್​.ರಾಜಣ್ಣ..!

#ಕನ್ನಡಸುದ್ದಿಗಳು

03/02/2025

ಶ್ರೀ ಶಕ್ತಿ ಹೆಲ್ತ್​ ಕೇರ್​..! Live @ 12.27 PM

03/02/2025

ಸಾಲು ಸಾಲು ದೂರು ದಾಖಲಾದ್ರೂ ಧರ್ಮಸ್ಥಳ ಸಂಘದ ಅಧ್ಯಕ್ಷ ಅನಿಲ್​ ಕುಮಾರ್ ಬಂಧನ ಯಾಕಿಲ್ಲ.?

#ಕನ್ನಡಸುದ್ದಿಗಳು

03/02/2025

ಕರ್ನಾಟಕದಲ್ಲಿ ಸಾಮಾನ್ಯರಿಗೊಂದು ಕಾನೂನು.. ಧರ್ಮಸ್ಥಳ ಸಂಘಕ್ಕೊಂದು ಕಾನೂನಾ.?

#ಕನ್ನಡಸುದ್ದಿಗಳು

03/02/2025

ಕರ್ನಾಟಕದಲ್ಲಿ ಸಾಮಾನ್ಯರಿಗೊಂದು ಕಾನೂನು.. ಧರ್ಮಸ್ಥಳ ಸಂಘಕ್ಕೊಂದು ಕಾನೂನಾ.? Live @ 11.56 AM

03/02/2025

Ugram Manju : ಬಿಗ್​ ಬಾಸ್ ಮುಗಿತು,​ ಗ್ರೇ ಏರಿಯಾ ಕಿಂಗ್ ಮಂಜು ಮುಂದೆ ಏನ್ ಮಾಡ್ತಾರೆ.?

03/02/2025

Ugram manju : ಬಿಗ್‌ಬಾಸ್‌ ಮನೆಗೆ ಹೋಗಿ ಎಣ್ಣೆ ಹೊಡೆಯೋ ಅಭ್ಯಾಸ ಕಂಟ್ರೋಲ್‌ ಮಾಡ್ಕೊಂಡ್ರಾ ಉಗ್ರಂ ಮಂಜು.?

03/02/2025

ಕುಡಿದು ಡ್ರೈವ್ ಮಾಡಿದ್ರೆ ವಾಹನ ಸೀಜ್ ಆಗುತ್ತೆ ಹುಷಾರ್​.. ಬೆಂಗಳೂರಲ್ಲಿ ಕಳೆದೊಂದು ವಾರದಲ್ಲಿ 800 ವಾಹನ ಸೀಜ್ ಮಾಡಿ 80 ಲಕ್ಷ ದಂಡ!

#ಕನ್ನಡಸುದ್ದಿಗಳು

IDFC BANK SCAM.. ಬೀದಿ ಪಾಲಾದ ಬಡವರಿಗೆ ನ್ಯಾಯ ಕೊಡುವವರು ಯಾರು.? ವೀಕ್ಷಿಸಿ, ರಾತ್ರಿ 8 ಗಂಟೆಗೆ                     #ಕನ್ನಡಸುದ್ದಿಗಳು
03/02/2025

IDFC BANK SCAM.. ಬೀದಿ ಪಾಲಾದ ಬಡವರಿಗೆ ನ್ಯಾಯ ಕೊಡುವವರು ಯಾರು.? ವೀಕ್ಷಿಸಿ, ರಾತ್ರಿ 8 ಗಂಟೆಗೆ

#ಕನ್ನಡಸುದ್ದಿಗಳು

03/02/2025

ಅಕ್ರಮದ ಗೂಡಾದ ದೇವನಹಳ್ಳಿ ಪುರಸಭೆ ಕಚೇರಿ. ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲವಯ್ಯ, RI ಮಂಜುನಾಥ್,FDA ಶ್ರೀನಿವಾಸ್ ವಿರುದ್ದ ಲೋಕಾಯುಕ್ತದಲ್ಲಿ ದೂರು.!

#ಕನ್ನಡಸುದ್ದಿಗಳು

03/02/2025

ಗಂಡ ಸತ್ತ ನಂತರ ಪತ್ನಿಗೆ ಬೆದರಿಕೆ ಹಾಕಿ ಆಸ್ತಿ ಬರೆಸಿಕೊಂಡ ಆರೋಪಿಗಳು.. ತ್ರಿಮೂರ್ತಿ, ನಾಗರಾಜ್,ಸಿದ್ದರಂಗಸ್ವಾಮಿ ಮೇಲೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ FIR ದಾಖಲು.!

#ಕನ್ನಡಸುದ್ದಿಗಳು

03/02/2025

ದೆಹಲಿ ಅಂಗಳ ತಲುಪಿದ ಬಿಜೆಪಿ ಭಿನ್ನಮತ. ವಿಜಯೇಂದ್ರ ವಿರುದ್ದ ಬಹಿರಂಗ ಅಖಾಡಕ್ಕಿಳಿದಿರುವ ಯತ್ನಾಳ್!

#ಕನ್ನಡಸುದ್ದಿಗಳು

03/02/2025

3 ದಿನದ ಸಿಎಂ ಕಾರ್ಯಕ್ರಮಗಳೆಲ್ಲವೂ ಸಂಪೂರ್ಣ ರದ್ದು.. ಸಿಎಂ ಸಿದ್ದರಾಮಯ್ಯ ಇನ್ನು 3 ದಿನ ಎಲ್ಲೂ ಹೊರಗೆ ಬರಲ್ಲ..!

#ಕನ್ನಡಸುದ್ದಿಗಳು

03/02/2025

ಮನ್ಮುಲ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್.. ಹೆಚ್​ಡಿಕೆಗೆ ಮಣ್ಣು ಮುಕ್ಕಿಸಿದ ಚಲುವರಾಯಸ್ವಾಮಿ..!

#ಕನ್ನಡಸುದ್ದಿಗಳು

Address

Corporate Office: #32/1-2, Crescent Tower, Crescent Road, High-Grounds
Bangalore
560001

Alerts

Be the first to know and let us send you an email when BtvNews posts news and promotions. Your email address will not be used for any other purpose, and you can unsubscribe at any time.

Share

Category

Our Story

Btv News is a professional regional news channel in Karnataka which is setup and being entirely run by journalists. Btv News has its reach across the Globe. Btv News is available on DTH: Airtel - 980, Videocon - 679, Tata Sky - 1634, Reliance - 833, Dish Tv - 1778 & Sun Direct - 280 Cable Networks in Karnataka: Hathway: 29, ACT Digital: 54, All digital: 542, Canara star(IRIS): 542, Den & Amogh: 726, Sagar E: 330, E Digital: 128, Siti Digital: 557, Kaizen: 542, in Digital: 841, Mplex: 841, Mirai: 330. ► Download Btv News Android App: https://goo.gl/OjvtLr ► Subscribe to our YouTube channel : https://goo.gl/7dTDO5 ► Circle us on google+ : https://goo.gl/9HC52B ► Like us on Facebook:http://facebook.com/btvnewslive/ ► Follow us on Twitter:http://twitter.com/btvnewslive ► Whatsapp Number : +91-9731406666