ZEE Kannada News

ZEE Kannada News Zee Kannada News brings you comprehensive and unbiased news coverage on social, political issues

02/01/2025

ಅಸ್ತಮಾ ಅಂದ್ರೆ ಏನು..? ಯಾಕೆ ಈ ಸಮಸ್ಯೆ ಬರುತ್ತೆ?
ಅಸ್ತಮಾ ಮತ್ತು ಅಲರ್ಜಿ ಲಕ್ಷಣಗಳೇನು?

02/01/2025

ZEE KANNADA NEWS 4 PM HEADLINES (02/01/2025)

02/01/2025

R ASHOK | PRIYANK KHARGE | ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರೂ ಇದೆ

ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರೂ ಇದೆ
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ
ಜನವರಿ 4ರಿಂದ ಕಲಬುರಗಿಯಲ್ಲಿ ಹೋರಾಟ ಮಾಡ್ತೀವಿ
ಈಶ್ವರಪ್ಪ ವಿಚಾರದಲ್ಲಿ ಏನು ಮಾತಾಡಿದ್ರು ಅವರು?

ಅನುಷ್ಕಾ ಅಲ್ಲ... ನಟ ಪ್ರಭಾಸ್‌ ಭಾವಿ ಪತ್ನಿ ಹೆಸರು ಏನು ಗೊತ್ತಾ? ಬಹುಕಾಲದ ಸೀಕ್ರೆಟ್‌ ಬಿಚ್ಚಿಟ್ಟ ರಾಮ್‌ ಚರಣ್
02/01/2025

ಅನುಷ್ಕಾ ಅಲ್ಲ... ನಟ ಪ್ರಭಾಸ್‌ ಭಾವಿ ಪತ್ನಿ ಹೆಸರು ಏನು ಗೊತ್ತಾ? ಬಹುಕಾಲದ ಸೀಕ್ರೆಟ್‌ ಬಿಚ್ಚಿಟ್ಟ ರಾಮ್‌ ಚರಣ್

Ram Charan statement about prabhas marriage: ಈ ಶೋನಲ್ಲಿ ಪ್ರಭಾಸ್, ಮಹೇಶ್ ಬಾಬು, ವೆಂಕಟೇಶ್, ಅಲ್ಲು ಅರ್ಜುನ್, ರಣಬೀರ್ ಕಪೂರ್, ಸೂರ್ಯ ಮುಂತಾದ ದೊಡ್ಡ ತಾರೆಯರು .....

02/01/2025

Priyank karge Audio And Hits Back At BJP |ಬಿಜೆಪಿ ಕಾಂಗ್ರೆಸ್‌ ನಡುವೆ ಕಲಬುರಗಿ ರಿಪಬ್ಲಿಕ್‌ ವಾಗ್ಯುದ್ಧ

ಪ್ರಿಯಾಂಕ್‌ ಖರ್ಗೆಯಿಂದ ಸ್ಫೋಟಕ ಆಡಿಯೋ ರಿಲೀಸ್‌ - ಬಿಜೆಪಿಯ ಮಣಿಕಂಠ ರಾಠೋಡ್‌ ವಾಯ್ಸ್‌ ಔಟ್‌

02/01/2025

R ASHOK | BANANTHI CASE | ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ
ಇಷ್ಟಾದ್ರೂ ರಾಜ್ಯ ಸರ್ಕಾರ ಮೋಜು, ಮಸ್ತಿಯಲ್ಲಿ ಮುಳುಗಿದೆ
ಆರೋಗ್ಯ ಸಚಿವರು ರಾಜೀನಾಮೆ ನೀಡ್ಲಿ ಎಂದ ಅಶೋಕ್‌

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಈ ಟಿಪ್ಸ್ ಗಳ ಮೂಲಕ ತಕ್ಷಣ ಈ ಸಮಸ್ಯೆಗೆ ಗುಡ್ ಬೈ ಹೇಳಿ..!
02/01/2025

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಈ ಟಿಪ್ಸ್ ಗಳ ಮೂಲಕ ತಕ್ಷಣ ಈ ಸಮಸ್ಯೆಗೆ ಗುಡ್ ಬೈ ಹೇಳಿ..!



ಬೀಜಗಳಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಾಂಶಗಳು ಕೂದಲು ಉದುರುವಿಕೆಯಿಂದ ಶಾಶ್ವತ ಪರಿಹಾರವನ್ನು ನೀಡುತ್ತದೆ.

BJP Protest Against Priyank Kharge In Mandya | ಇಂದು  ಮಂಡ್ಯ ನಗರದ ಸಂಜಯ ವೃತ್ತದಿಂದ ಪ್ರತಿಭಟನಾ ಜಾಥಇಂದು ಸುಮಾರು 11 ಗಂಟೆಗೆ ಮಂಡ್ಯ ...
02/01/2025

BJP Protest Against Priyank Kharge In Mandya | ಇಂದು ಮಂಡ್ಯ ನಗರದ ಸಂಜಯ ವೃತ್ತದಿಂದ ಪ್ರತಿಭಟನಾ ಜಾಥ

ಇಂದು ಸುಮಾರು 11 ಗಂಟೆಗೆ ಮಂಡ್ಯ ನಗರದ ಸಂಜಯ ವೃತ್ತದಿಂದ, ವಿವಿ ಪ್ರತಿಮೆ ವರೆಗೂ ಪ್ರತಿಭಟನಾ ಜಾಥ ನಡೆಯಲಿದೆ. ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದು, ರಾಜ್ಯ ಸರ್ಕಾರದ ವಿರುದ್ದ ಹಾಗೂ ಪ್ರಿಯಾಂಕ ಖರ್ಗೆ ವಿರುದ್ದ ಆಕ್ರೋಶ ಹೊರ ಹಾಕಲಿದ್ದಾರೆ.

02/01/2025

PRIYANK KHARGE | SACHIN | ರಾಜೀನಾಮೆ ಪ್ರಶ್ನೆಯೇ ಇಲ್ಲವೆಂದ ಪ್ರಿಯಾಂಕ್‌ ಖರ್ಗೆ

ಈಶ್ವರಪ್ಪ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸ ಇದೆ
ನನ್ನ ಸಾವಿಗೆ ನೇರ ಈಶ್ವರಪ್ಪ ಎಂದು ಬರೆದಿದ್ದರು
ಆದ್ರೆ ಸಚಿನ್‌ ಸಾವಿಗೂ ನನಗೂ ಸಂಬಂಧ ಇಲ್ಲ

02/01/2025

PRIYANK KHARGE | MUNIRATHNA | ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ

ಚಾರ್ಜ್ ಶೀಟ್ ಪ್ರಕಾರ ಜಾತಿ ನಿಂದನೆ ಬಗ್ಗೆ ಸಾಕ್ಷಿ ಇದೇ
ತಾಖತ್‌ ಇದ್ರೆ ಮುನಿರತ್ನರನ್ನು ಬಿಜೆಪಿಯಿಂದ ತೆಗಿಯಿರಿ
ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು

02/01/2025

AISHWARYA | NOTICE | 2ನೇ ನೋಟಿಸ್‌ ಕೊಟ್ಟ ಆರ್.ಆರ್.ನಗರ ಪೊಲೀಸರು

ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು
ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌
ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮತ್ತೊಂದು ನೋಟಿಸ್‌
ಐಶ್ವರ್ಯಾಗೌಡ ಹಾಗೂ ಪತಿ ಹರೀಶ್ ಇಬ್ಬರಿಗೂ ನೋಟಿಸ್‌

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು; ಬಜೆಟ್‌ ಬಳಿಕ ರಾಜ್ಯಕ್ಕೆ ಹೊಸ ಸಿಎಂ! ಡಿಕೆಶಿ ಅಲ್ಲ...ಮುಂದಿನ ಸಿಎಂ ಮತ್ತು ಡಿಸಿಎಂ ಇವರೇ!?
02/01/2025

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು; ಬಜೆಟ್‌ ಬಳಿಕ ರಾಜ್ಯಕ್ಕೆ ಹೊಸ ಸಿಎಂ! ಡಿಕೆಶಿ ಅಲ್ಲ...ಮುಂದಿನ ಸಿಎಂ ಮತ್ತು ಡಿಸಿಎಂ ಇವರೇ!?

Karnataka next Chief Minister: ಬಜೆಟ್ ಅಧಿವೇಶನದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಜೋರಾಗುತ್ತಿವೆ. ಈ ಹಿನ್ನೆಲೆ ಡಿಸಿಎಂ ಡಿ.ಕೆ......

ಗ್ಯಾರಂಟಿ ಯೋಜನೆಗೆ ನಲುಗಿದ ರಾಜ್ಯ ಸರ್ಕಾರ: 48 ಸಾವಿರ ಕೋಟಿ ಸಾಲ ಪಡೆಯಲು ಮುಂದಾದ ಕರ್ನಾಟಕ; ಸ್ಥಗಿತವಾಗುತ್ತಾ 2000 ರೂ. ಯೋಜನೆ?
02/01/2025

ಗ್ಯಾರಂಟಿ ಯೋಜನೆಗೆ ನಲುಗಿದ ರಾಜ್ಯ ಸರ್ಕಾರ: 48 ಸಾವಿರ ಕೋಟಿ ಸಾಲ ಪಡೆಯಲು ಮುಂದಾದ ಕರ್ನಾಟಕ; ಸ್ಥಗಿತವಾಗುತ್ತಾ 2000 ರೂ. ಯೋಜನೆ?

Guarantee Scheme: ಆರ್‌ಬಿಐ ಬಾರೋಯಿಂಗ್ ಕ್ಯಾಲೆಂಡರ್ ಪ್ರಕಾರ, ಈ ಅವಧಿಯಲ್ಲಿ ರಾಜ್ಯವು ಪ್ರತಿವಾರಕ್ಕೆ ₹4,000 ಕೋಟಿ ಸಾಲವನ್ನು ಪಡೆಯುವ ನಿರೀಕ್ಷೆ...

ಛೀ ಏನಿದು, ಜೈ ಶಾ ಜೊತೆ ಕಾವ್ಯಾ ಮಾರನ್! ವೈರಲ್ ಆಗಿವೆ ಫೋಟೋಸ್
02/01/2025

ಛೀ ಏನಿದು, ಜೈ ಶಾ ಜೊತೆ ಕಾವ್ಯಾ ಮಾರನ್! ವೈರಲ್ ಆಗಿವೆ ಫೋಟೋಸ್

ಕಳೆದ ತಿಂಗಳಷ್ಟೇ ಜೈ ಶಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಫೋಟೋ ಎಲ್ಲೆಡೆ ಸದ್ದು ಮಾಡುತ್.....

02/01/2025

Ramlingareddy | ಇದು ನಿಮ್ಮ ಜೀ ಕನ್ನಡ ನ್ಯೂಸ್ ಮೆಗಾ ಎಕ್ಸ್‌ಕ್ಲೂಸಿವ್ ಸ್ಟೋರಿ

ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿ ಮಹತ್ವದ ಸಾಧನೆ
ದೇವಾಲಯಗಳ ಆಸ್ತಿಗಳ ರಕ್ಷಣೆ ಮಾಡಿದ ರಾಮಲಿಂಗಾರೆಡ್ಡಿ

#

ʼನನಗೂ ಲೈಂಗಿಕ ಕಿರುಕುಳ ನೀಡಿದ್ದಾರೆ..ʼ ಪ್ರಖ್ಯಾತ ಕನ್ನಡ ನಿರೂಪಕಿಯ ಶಾಕಿಂಗ್‌ ಹೇಳಿಕೆ!! ಇಂಡಸ್ಟ್ರಿಯಲ್ಲಿ ಸಂಚಲನ..
02/01/2025

ʼನನಗೂ ಲೈಂಗಿಕ ಕಿರುಕುಳ ನೀಡಿದ್ದಾರೆ..ʼ ಪ್ರಖ್ಯಾತ ಕನ್ನಡ ನಿರೂಪಕಿಯ ಶಾಕಿಂಗ್‌ ಹೇಳಿಕೆ!! ಇಂಡಸ್ಟ್ರಿಯಲ್ಲಿ ಸಂಚಲನ..

Famous Anchor Shocking Statement: ಜಬರ್ದಸ್ತ್ ಮಾಜಿ ಆ್ಯಂಕರ್ ಸೌಮ್ಯಾ ರಾವ್ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ತೆರೆದಿದ್ದು, ಲೈಂಗಿಕ ಕಿರುಕುಳದ ಕುರಿತು ಆಕ...

02/01/2025

Bus Price Hike | Cabinet | ಸಾರಿಗೆ ನಾಲ್ಕು ನಿಗಮಗಳಲ್ಲಿ ₹6 ಸಾವಿರ ಕೋಟಿ ಸಾಲ

ಶೇ 5%ರಷ್ಟು ದರ ಹೆಚ್ಚಳಕ್ಕೆ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಕೆ

ಬರ್ಬಾದ್‌ ಆಗಿ ಬೀದಿಗೆ ಬಿದ್ದ ಕ್ರಿಕೆಟಿಗ! ಕ್ರಿಕೆಟ್‌ ಜಗತ್ತನ್ನೇ ಆಳಿದ ಭಾರತದ ʼದಿಗ್ಗಜʼನಿಗೆ ತುತ್ತು ಅನ್ನಕ್ಕೂ ಅಲೆದಾಡುವ ಸ್ಥಿತಿ; ಸಚಿನ್‌...
02/01/2025

ಬರ್ಬಾದ್‌ ಆಗಿ ಬೀದಿಗೆ ಬಿದ್ದ ಕ್ರಿಕೆಟಿಗ! ಕ್ರಿಕೆಟ್‌ ಜಗತ್ತನ್ನೇ ಆಳಿದ ಭಾರತದ ʼದಿಗ್ಗಜʼನಿಗೆ ತುತ್ತು ಅನ್ನಕ್ಕೂ ಅಲೆದಾಡುವ ಸ್ಥಿತಿ; ಸಚಿನ್‌, ಕೊಹ್ಲಿಗಿಂತಲೂ ಶ್ರೇಷ್ಠ ಎನಿಸಿಕೊಂಡಿದ್ದವ...

vinod kambli life story:1988ರಲ್ಲಿ ಆಜಾದ್ ಮೈದಾನ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಇಬ್ಬರು ಶಿಷ್ಯರು ಅದ್ಭುತ ಪ್ರದರ್ಶನ ನೀಡಿದ್ದನ್ನು ಇಡೀ ಕ....

Address

Bangalore

Alerts

Be the first to know and let us send you an email when ZEE Kannada News posts news and promotions. Your email address will not be used for any other purpose, and you can unsubscribe at any time.

Share