Insight Media

Insight Media United Indians Independent Journalism https://www.youtube.com/channel/UCG3S-lSwNiTP2idwjL0wvHA

03/07/2025

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಬಳಿ ಮೈಸೂರು- ಉದಯಪುರ ನಡುವೆ ಸಂಚರಿಸುವ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ: 19668) ರೈಲಿನ ಎಂಜಿನ್ ನಲ್ಲಿ ಗುರುವಾರ ಬೆಂಕಿ‌ ಕಾಣಿಸಿಕೊಂಡಿದೆ.

Courtesy : Prajavani Daily

08/06/2025

ಮಾಜಿ ಸಿಎಂ ಯಡಿಯೂರಪ್ಪರ ಮೊಮ್ಮಗನ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭಕೋರಿದ ಸಿಎಂ. ಸಿದ್ದರಾಮಯ್ಯ.

2025ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡದ ಲೇಖಕಿ, ಪತ್ರಕರ್ತೆ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನದ ಇಂಗ್ಲಿಷ್ ಅನುವಾದ ಕೃತಿ '...
21/05/2025

2025ರ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡದ ಲೇಖಕಿ, ಪತ್ರಕರ್ತೆ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನದ ಇಂಗ್ಲಿಷ್ ಅನುವಾದ ಕೃತಿ 'Heart Lamp'ಗೆ ಲಭಿಸಿದೆ.

ಬಾನು ಮುಷ್ತಾಕ್ ಹಾಗೂ ಸಮರ್ಥ ಅನುವಾದಕಿ ದೀಪಾ ಭಾಸ್ತಿ ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡ ಮತ್ತು ಇಂಗ್ಲೀಷ್ ಎರಡೂ ಕೃತಿಗಳ ಪ್ರತಿಗಳೂ ಬುಕ್ ಸರ್ಕಲ್‌ನಲ್ಲಿ ಲಭ್ಯವಿದ್ದು, 15% ವಿಶೇಷ ರಿಯಾಯಿತಿಯೊಂದಿಗೆ ಫ್ರೀ ಶಿಪ್ಪಿಂಗ್ ಕೂಡ ಇರಲಿದೆ.

ಪ್ರತಿಗಳಿಗಾಗಿ ಕೂಡಲೇ ಸಂಪರ್ಕಿಸಿ : 099806 33644


#ಹಸೀನಾ

13/05/2025

ಭಾರತಕ್ಕೆ ನಮ್ಮದೇ ಪ್ರಧಾನಿ ಇರೋವಾಗ ಈ ಟ್ರಂಪ್ ಯಾವ ದೊಣ್ಣೆ ನಾಯಕ??

01/05/2025

ಮೋದಿಗೆ ಮತ್ತೊಂದು ಟಾಸ್ಕ್ ಕೊಟ್ಟ ವಿಪಕ್ಷ ನಾಯಕ ರಾಗಾ!

ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆರ್ಟಿಕಲ್ 15(5) ಮೀಸಲಾತಿ ಜಾರಿ ಮಾಡಿ!

Rahul Gandhi Demands To Implement Reservation In Private Educational Institutions | Caste Census

30/04/2025

ಜಾತಿ ಜನಗಣತಿ ಘೋಷಣೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಿಯಾಕ್ಷನ್!

Modi Govt Announces Caste Census: Here's What Congress' Rahul Gandhi Said In Response

​ ​ ​

28/03/2025

ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಉಂಟಾದ ಭೂಕಂಪನದ ಭೀಕರ ದೃಶ್ಯಗಳು😥

Address

Bangalore

Alerts

Be the first to know and let us send you an email when Insight Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Insight Media:

Share