ಸಾಹಿತಿ ನಾಗೇಂದ್ರ ಪ್ರಸಾದ್ ಮಾತು
ಗುರುರಾಜ್ ಜಗ್ಗೇಶ್ ಅಭಿನಯದ ಕಾಗೆಮೊಟ್ಟೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಜಗ್ಗೇಶ್, ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಹಾಗೂ ಪರಿಮಳ ಜಗ್ಗೇಶ್.....
ಮಾತು ಕೈ ಕೊಟ್ಟರು ಸಂಗೀತ ಕೈ ಬಿಡಲಿಲ್ಲ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಕುರಿತು ರಾಮಲಿಂಗಾರೆಡ್ಡಿ. s
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ರಾಮಲಿಂಗಾರೆಡ್ಡಿ
ಕೋವಿಡ್ ನಿಯಮವನ್ನು ಉಲ್ಲಂಘಿಸಿ ಜನಾಶೀರ್ವಾದ ಯಾತ್ರೆ ಮಾಡುತ್ತಿರುವ ನಾಲ್ವರು Bharatiya Janata Party (BJP) ಸಂಸದರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ರೀತಿಯಾಗಿ ಆಡಳಿತ ಪಕ್ಷಗಳ ನಾಯಕರು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಖಂಡನೀಯ.
#KPCC #AICC
Indian National Congress Indian National Congress - Karnataka Indian Youth Congress
ಜೈಲಿಂದ ಬಿಡುಗಡೆಗೊಂಡ ಮಾಜಿ ಸಚಿವ ವಿನಯ ಕುಲಕರ್ಣಿಗೆ ಅದ್ಧೂರಿ ಸ್ವಾಗತ!
#VinayKulkarni #FirstReaction #Release #Jail #LatestNews #
ಸ್ಕೋಪ್ ಇಂಡಿಯಾ ಫೌಂಡೇಶನ್ 3.5 ಕೋಟಿ ಮೊತ್ತದ ಕೋವಿಡ್ ಸಲಕರಣೆಗಳನ್ನು ಮಂಡ್ಯದ ನನ್ನ ಕಚೇರಿಗೆ ತಲುಪಿಸಿದ್ದರು. ಮಂಡ್ಯ DHO ಕೆ.ಆರ್. ನಗರ ತಾಲ್ಲೂಕಿನ THO ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೆ ಸಲಕರಣೆಗಳನ್ನು ವಿತರಣೆ ಮಾಡುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಅಗತ್ಯವಿದ್ದ ಕಡೆ N95- 30000 mask, Pulse Oximeter- 100, Oxygen Concentrator – 50, Cannula- 50 box, PPE- 4 box, Face Shield – 24 ಗಳನ್ನು ವಿತರಿಸುವ ಕುರಿತು ನಿರ್ಧರಿಸಲಾಯಿತು.
ಸದ್ಯಕ್ಕೆ ಕೆ.ಆರ್. ನಗರ ತಾಲ್ಲೂಕಿಗೆ ಅವಶ್ಯಕತೆ ಇರುವ ಸಲಕರಣೆಗಳ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳನ್ನು ವಿವರ ಪಡೆದು 15000, N95 ಸರ್ಜಿಕಲ್ ಮಾಸ್ಕ್ ವಿತರಿಸಲಾಯಿತು.
"ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ, ತಲಾ 6 ಕೋಟಿ ರೂಪಾಯಿ ವೆಚ್ಚದಲ್ಲಿ 3 ಅಲೆಮಾರಿ ವಸತಿ ಶಾಲೆಗಳ ಪ್ರಾರಂಭ" : ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ.
Basavaraj Bommai
ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಿಗೆ ಯಾವುದೇ ಭಯ ಅತಂಕ ಬೇಡ:ಬೊಮ್ಮಾಯಿ