ಹೊಸೂರು.
ಸಾಕು ನಾಯಿಗೆ ಸೀಮಂತ ಮಾಡಿದ ಮಾಲೀಕ.
ತಮಿಳುನಾಡಿನ ಹೊಸೂರು ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿ.ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮ.
ಈ ಗ್ರಾಮದ ನಾರಾಯಣ ಎಂಬುವರ ಮನೆಯಲ್ಲಿ ನಾಯಿಗೆ ಸೀಮಂತ.ಹೂವು ಹಣ್ಣು ಅರಿಶಿನ ಕುಂಕುಮ ಇಟ್ಟು ಪೂಜೆ ನೆರವೇರಿಸಿದ ಮಾಲೀಕ.ತಮ್ಮ ಸಾಕು ನಾಯಿ ಮೊದಲ ಗರ್ಭ ಧರಿಸಿತ್ತು..ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ಸೀಮಂತ ಮಾಡಿ ಗ್ರಾಮದ ಜನರಿಗೆ ಆಹ್ವಾನ.ಗ್ರಾಮದ ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ.ನಾಯಿಗೆ ಹೊಸ ಬಟ್ಟೆ ಧರಿಸಿ ಸೀಮಂತ ಮಾಡಿದ ಮಾಲೀಕ.ತಮ್ಮ ನಾಯಿಗೆ ಇಷ್ಟ ಆಗುವ ಬಿರಿಯಾನಿ, ಬಿಸ್ಕೆಟ್, ಇಟ್ಟು ಸೀಮಂತ..
ಸದ್ಯ ನಾರಾಯಣ್ ಅವರ ನಾಯಿ ಸೀಮಂತದ ವಿಚಾರ ಎಲ್ಲೆಡೆ ಸದ್ದು...
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಲ್ಕನೇ ಸಮ್ಮೇಳನ
ಪ್ರಜಾ ವಿಮೋಚನಾ ಚಳವಳಿ (PVC)ವತಿಯಿಂದ ಸಾವಿತ್ರಿ ಬಾ ಫುಲೆ ಅವರ ಜಯಂತಿಯ ಕಾರ್ಯಕ್ರಮ ಆನೇಕಲ್ ಕೃಷ್ಣಪ್ಪ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ಆಯೋಜನೆ
ಆನೇಕಲ್.
ಕ್ರೈಂ ಪ್ರಕರಣ ಹಾಗೂ ಅಕ್ರಮ ತಡೆಯಲು ಮುಂದಾದ ಬೆಂಗಳೂರು ಗ್ರಾಮಾಂತರ ಪೊಲೀಸರು.
ಕೈಗಾರಿಕೋದ್ಯಮಿಗಳು ಹಾಗೂ ಪೊಲೀಸರ ಸಂವಾದ ಕಾರ್ಯಕ್ರಮ.
ಆನೇಕಲ್ ನ ಬೊಮ್ಮಸಂದ್ರದಲ್ಲಿ ಆಯೋಜನೆ.
ಕೇಂದ್ರೀಯ ವಲಯ ಐಜಿಪಿ ಎಂ ಚಂದ್ರಶೇಖರ್,ಎಸ್.ಪಿ ವಂಶಿ ಕೃಷ್ಣ ಜೊತೆ ಚರ್ಚಾ ಸಭೆ.
ಕೈಗಾರಿಕೋದ್ಯಮಿಗಳ ಸಹಾಯ ಪಡೆದು ಕ್ರೈಂ ತಡೆಗಟ್ಟಲು ಆಯೋಜನೆ.
ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಕೈಗಾರಿಕೋದ್ಯಮಗಳು ಸಭೆಯಲ್ಲಿ ಭಾಗಿ.
ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ.
ಕೈಗಾರಿಕೋದ್ಯಮಗಳು ಹಾಗೂ ಪೊಲೀಸರ ನಡುವೆ ಸಂವಾದ ಸಭೆ.
ನೂರಾರು ಕೈಗಾರಿಕೋದ್ಯಮಗಳು ಸಭೆಯಲ್ಲಿ ಭಾಗಿ.
ಕಳೆದ ವಾರ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನನ್ನ ಕೊಲೆ ಮಾಡಲಾಗಿತ್ತು.
ಈ ಹಿನ್ನೆಲೆ ಕೈಗಾರಿಕೋದ್ಯಮಗಳ ಸಹಾಯ ಪಡೆದು ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ.
ಸೋಮಶೇಖರ್ ರೆಡ್ಡಿ (ಎಂ ಬಿ ಐ) ಅವರ ಹುಟ್ಟುಹಬ್ಬ ಅಭಿಮಾನಿಗಳಿಂದ ಸಂಭ್ರಮಾಚರಣೆ
ಸಮಂದೂರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದಂತಹ ಗುಡ್ಡನಹಳ್ಳಿ ಸೋಮಶೇಖರ್ ರೆಡ್ಡಿ (ಎಂ ಬಿ ಐ ಬಾಬು) ಅವರ ಹುಟ್ಟುಹಬ್ಬವನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಆಚರಣೆ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯೋತ್ಸವ ಕಾರ್ಯಕ್ರಮ ಆನೇಕಲ್ ಎಸ್ಬಿಐ ಬ್ಯಾಂಕ್ ಮುಂಭಾಗದಲ್ಲಿ ಆಚರಣೆ
ವಕೀಲ ಪ್ರವೀಣ್ ಗೌಡರ ಮೇಲೆ ನಡೆದ ಹಲ್ಲೆ ಖಂಡಿಸಿ ಆನೇಕಲ್ ವಕೀಲರ ಸಂಘದ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ
ವಕೀಲ ಪ್ರವೀಣ್ ಗೌಡರ ಮೇಲೆ ನಡೆದ ಹಲ್ಲೆ ಖಂಡಿಸಿ
ಆನೇಕಲ್ ವಕೀಲರ ಸಂಘದ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.
ಬೆಂಗಳೂರು ವಕೀಲರ ಸಂಘದ ಮಾಜಿ ಖಜಾಂನ್ಸಿಗಳಾದ ಪ್ರವೀಣ್ ಗೌಡರ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಆನೇಕಲ್ ನ ಕೋರ್ಟ್ ಮುಂಭಾಗ ಆನೇಕಲ್ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು, ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿರುವ ರಾಕೇಶ್ ಮತ್ತು ರಂಗನಾಥ್ ರವರಿಗೆ ವಕಾಲತ್ ವಹಿಸಿಬಾರದು ಎಂದು ನೂರಾರು ಆನೇಕಲ್ ವಕೀಲರು ಸೇರಿ, ನ್ಯಾಯಾಲಯದ ಆವರಣದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು, ದಾರಿಯಲ್ಲಿ ಹೋಗುವಾಗ ನೋಡಿಕೊಂಡು ಹೋಗು ಎಂಬ ಕ್ಷುಲ್ಲಕ ಕಾರಣಕ್ಕೆ ಹಿಂಬಾಲಿಸಿ ಬಂದು ವಕೀಲರಾದ ಪ್ರವೀಣ್ ಗೌಡರ ಮೇಲೆ ಹಲ್ಲೆ ಮಾಡಿರೋದು ಬಹಳ ಬೇಸರ ಹಾಗೆಯೇ ವಕೀಲರ ಬಿಲ್ಲನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ವಕೀಲರಾದ ಪ್ರಕಾಶ್ ಪಟಾಪಟ್ ಹೇಳಿದರು.
ಪ್ರತಿಭಟನೆಯಲ್ಲಿ ವಕೀಲರುಗಳಾದ ಎ ಎಂ, ಶ್ರೀನಿವಾಸ್, ಎಂ.ಆರ್ ವೇಣುಗೋಪಾಲ್, ನಾಗರಾಜು, ಸಿ ವಿಜಯಕುಮಾರ್, ಆರ
ಆನೇಕಲ್ ಪುರಸಭೆ ವಾರ್ಡ್ ನಂಬರ್ ನಂಬರ್ 16 ಅಭ್ಯರ್ಥಿಯಾಗಿ ದಂತಹ ಶ್ರೀಧರ್ ಶೋಭಾ ಶ್ರೀಧರ್ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು
ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದ ಜಾಗದ ವಿಚಾರವಾಗಿ ಗಲಾಟೆ
ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ಯಲ್ಲಿ ಮುಖ್ಯ ಅಧಿಕಾರಿ ಮುಂಭಾಗದಲ್ಲಿ ಅವಾಚ್ಯ ಶಬ್ದಗಳಿಂದ ಪುರಸಭೆಯ ವಾಟರ್ ಮ್ಯಾನ್ ವೆಂಕಟಸ್ವಾಮಿ ಮಾತನಾಡುತ್ತಿರುವ ದೃಶ್ಯ