ANK NEWS.

ANK NEWS. news channel

13/04/2025

ಆನೇಕಲ್ ಪಟ್ಟಣದ ಧರ್ಮರಾಯ ಸ್ವಾಮಿ ದೇವಾಲಯದ ದ್ರೌಪತಮ್ಮ ದೇವಿ ಕರಗ‌ ಉತ್ಸವ ವೈಭವದಿಂದ ನಡೆಯಿತು.ದೇವಾಲಯದ ಅರ್ಚಕ ರಮೇಶ್ ಕರಗ ಹೊತ್ತು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ನೋಡಲು ತುಂಬಿದ್ದ ಜನಸಾಗರ

13/10/2024

ಇವತ್ತಿನ ಗಜಪಡೆಯ ಆರ್ಭಟ

13/10/2024

ಕಾಡಿನ ಗಜರಾಜ ತಳಿ ರಸ್ತೆ ದಾಟುತ್ತಿರುವ ದೃಶ್ಯ

13/10/2024

ಕಾಡಿನ ಗಜರಾಜನ ತುಂಟಾಟ

06/02/2024

ಹೊಸೂರು.
ಸಾಕು ನಾಯಿಗೆ ಸೀಮಂತ ಮಾಡಿದ ಮಾಲೀಕ.
ತಮಿಳುನಾಡಿನ ಹೊಸೂರು ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿ.ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮ.
ಈ ಗ್ರಾಮದ ನಾರಾಯಣ ಎಂಬುವರ ಮನೆಯಲ್ಲಿ ನಾಯಿಗೆ ಸೀಮಂತ.ಹೂವು ಹಣ್ಣು ಅರಿಶಿನ ಕುಂಕುಮ ಇಟ್ಟು ಪೂಜೆ ನೆರವೇರಿಸಿದ ಮಾಲೀಕ.ತಮ್ಮ ಸಾಕು ನಾಯಿ ಮೊದಲ ಗರ್ಭ ಧರಿಸಿತ್ತು..ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ಸೀಮಂತ ಮಾಡಿ ಗ್ರಾಮದ ಜನರಿಗೆ ಆಹ್ವಾನ.ಗ್ರಾಮದ ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ.ನಾಯಿಗೆ ಹೊಸ ಬಟ್ಟೆ ಧರಿಸಿ ಸೀಮಂತ ಮಾಡಿದ ಮಾಲೀಕ.ತಮ್ಮ ನಾಯಿಗೆ ಇಷ್ಟ ಆಗುವ ಬಿರಿಯಾನಿ, ಬಿಸ್ಕೆಟ್, ಇಟ್ಟು ಸೀಮಂತ..
ಸದ್ಯ ನಾರಾಯಣ್ ಅವರ ನಾಯಿ ಸೀಮಂತದ ವಿಚಾರ ಎಲ್ಲೆಡೆ ಸದ್ದು...

04/02/2023

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಲ್ಕನೇ ಸಮ್ಮೇಳನ

10/01/2023

ಪ್ರಜಾ ವಿಮೋಚನಾ ಚಳವಳಿ (PVC)ವತಿಯಿಂದ ಸಾವಿತ್ರಿ ಬಾ ಫುಲೆ ಅವರ ಜಯಂತಿಯ ಕಾರ್ಯಕ್ರಮ ಆನೇಕಲ್ ಕೃಷ್ಣಪ್ಪ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ಆಯೋಜನೆ

07/01/2023
31/12/2022

ಸಮಸ್ತ ವೀಕ್ಷಕರಿಗೆ ANK News ವತಿಯಿಂದ 2023 ನೇ ಹೊಸ ವರ್ಷದ ಶುಭಾಶಯಗಳು

ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ ಆಧುನಿಕತೆಯಿಂರ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ ಮಹಿಳೆಯರು ಕಾನೂನು ತಿಳಿದುಕೊ...
09/11/2022

ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ ಆಧುನಿಕತೆಯಿಂರ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ ಮಹಿಳೆಯರು ಕಾನೂನು ತಿಳಿದುಕೊಳ್ಳಬೇಕು ಎಂದು 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿನುತ ಬಿಸ್ ರವರು ಹೇಳಿದರು,

ಆನೇಕಲ್ ತಾಲೂಕಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯ ಕ್ರಮವನ್ನು ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಉದ್ಘಾಟಣೆ ಮಾಡಿ ಮಾತನಾಡಿದ ಅವರು ಹೆಣ್ಷುಮಕ್ಕಳು ಸಮಾಜದಲ್ಲಿ ತುಂಬಾ ಹಿಂದೆ ಉಳಿದ್ದಾರೆ,ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮುಂದೆಬರಬೇಕು,ಮಹಿಳೆಯರಿಗೆ ಆಗುತ್ತಿರುವಂತಹ ದೌರ್ಜನ್ಯವನ್ನು ವಿರೋಧಿಸಿ ಧ್ವನಿ ಎತ್ತಬೇಕು ಮತ್ತು ಕಾನೂನಿನ ಬಗ್ಗೆ ಮಾಹಿತಿಗಳನ್ನು ತಿಳಿಸಿದರಬೇಕು ಎಂದು ಹೇಳಿದರು,
ಟೆಲಿ ಲಾ ಕರ್ನಾಟಕ ವಕೀಲರಾದ ಪುರುಷೋತ್ತಮ ಎ ಮಾತನಾಡಿ ನ್ಯಾಯಾಧೀಶರು ಜನರ ಬಳಬರಬೇಕು, ಸಾಮಾನ್ಯ ಜನರಿಗೂ ಕಾನೂನು ತಲುಪಬೇಕು, ನಂಬರ್ ತಿಂಗಳ 9 ನೇ ತಾರೀಖು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆ ಮಾಡಿ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಉಚಿತವಾಗಿ ಸಿಗಬೇಕು ಎಂಬುದೇ 1987 ರ ಕಾನೂನು ಸೇವೆಗಳ ಕಾಯ್ದೆಯ ಉದ್ದೇಶ ಎಂದರು,
ಶ್ರೀ.ಆರ್.ಚಂದ್ರಶೇಖರ ಸಹಾಯಕ ಸರ್ಕಾರಿ ಅಭಿಯೋಜಕರು ಮಾತನಾಡಿ, ಹೊಲಿಗೆ ಯಂತ್ರದಿಂದ ಒಂದು ಕುಟುಂಬವನ್ನು ಸಾಕಬಹುದು, ನಮ್ಮ ತಂದೆ ಕೂಡ ಹೊಲಿಗೆ ಯಂತ್ರದಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ, ಕಾನೂನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಲ್ಲರೂ ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು,
ಆರ್.ರಮೇಶ ಅಧ್ಯಕ್ಷರು ವಕೀಲರ ಸಂಘ, ಇವರು ಮಾತನಾಡಿ ಮನುಷ್ಯ ‌ಹುಟ್ಟಿದಾಗಿನಿಂದ ಕಾನೂನು ನಿಮ್ಮನ್ನು ಹಿಂಬಾಲಿಸುತ್ತದೆ ಹಾಗೆಯೇ ಸತ್ತಮೇಲೂ ಕೂಡ ಕಾನೂನು ಬೇಕಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ವಕೀಲರ ಸಂಘ ಕಾರ್ಯದರ್ಶಿ ವೈ ಮಂಜುನಾಥ, ಕಖಜಾಂಚಿ ಕೆ ವಿ ರವಿ, ವಕೀಲರಾದ ಶಿವರಾಜು, ಭಾಗ್ಯ, ನಾಗರತ್ನ, ನಿರ್ಮಲ, ಕೌಶಲ್ಯ ತರಬೇತಿ ಕೇಂದ್ರದ ರಾಜು, ಸೌಮ್ಯ, ಮಂಜುಳಾ, ಮುರಳಿ, ಜಯಶ್ರೀ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು, ಮತ್ತು ಹೊಲಿಗೆ ತರಬೇತಿ ಶಿಬಿರದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು,

Address

Anekal

Website

Alerts

Be the first to know and let us send you an email when ANK NEWS. posts news and promotions. Your email address will not be used for any other purpose, and you can unsubscribe at any time.

Share