02/07/2024
https://www.youtube.com/watch?v=hm9OSabt6as&t=9s
Center Point - A Comprehensive Analysis Program by Budkulo Media YouTube ChannelEpisode 1Topic: Should only writers become President of Karnataka Konkani Sah...
www.janavahini.com. Freedom of Speech and Expression is the Power of Democracy. We tend to be the vo
https://www.youtube.com/watch?v=hm9OSabt6as&t=9s
Center Point - A Comprehensive Analysis Program by Budkulo Media YouTube ChannelEpisode 1Topic: Should only writers become President of Karnataka Konkani Sah...
“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ ಎನ್ನುವ ಬಿಜೆಪಿಯವರು ನಿಜವಾಗಿ ಹಿಂದೂ ಯುವಕರನ್ನು ಜೈಲಿಗೆ ಅಟ್ಟುತ್ತಾರೆ.” -ವಸಂತ ಬಂಗೇರ
ಕೆಲ ದಿನಗಳ ಹಿಂದಷ್ಟೇ ನಿಧನರಾದ *ವಸಂತ ಬಂಗೇರ* ಅವರ ಜೊತೆಗೆ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ನಡೆಸಿದ ಸಂದರ್ಶನವಿದು.
ತನ್ನದೇ ವರ್ಚಸ್ಸು ಹೊಂದಿದ್ದ ಮತ್ತು ನಿರ್ಭಿಡ ಮಾತುಗಾರರಾಗಿದ್ದ ಬಂಗೇರರು ಅಂದು ಏನು ಹೇಳಿದ್ದರೆಂಬುದನ್ನು ಅಪರೂಪದ ಈ ಸಂದರ್ಶನದಲ್ಲಿ ಓದಿ ತಿಳಿದುಕೊಳ್ಳಿ. 👇👇
2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವ...
https://www.youtube.com/watch?v=52rVTPmaP5g
ನಾನು ಸತ್ಯದ ಪರ; ಚರ್ಚ್ ಜನರ ವಿರುದ್ಧ. ಹಾಗಾಗಿ ನಾನು ಚರ್ಚ್ಗೆ ವಿರುದ್ಧ...
ಮಂಗಳೂರಿನ ಬಿಶಪ್ ಜೊತೆ ಮುಕ್ತ ಸಂವಾದಕ್ಕೆ ನಾನು ರೆಡಿ...
ಧರ್ಮಪ್ರಾಂತ್ಯದ ಪಿ.ಆರ್.ಒ.ಗಳು ಸುಳ್ಳು ಹೇಳುತ್ತಿದ್ದಾರೆ...
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಚರ್ಚ್ನ ಹಿಡಿತವಿದೆ...
ಮೋದಿ ದೇಶಕ್ಕೆ, ಹಿಂದೂತ್ವಕ್ಕೆ ಅಪಾರ ಡ್ಯಾಮೇಜ್ ಮಾಡಿದ್ದಾರೆ...
Watch Full Interview 👇👇
https://www.youtube.com/watch?v=52rVTPmaP5g
Dony’s Encounter - A Special Face to Face Interview brought to you by Budkulo Media YouTube ChannelEpisode 5 with Mr Robert Rosario, Mangaloreರಾಬರ್ಟ್ ರೊಸಾರಿಯ...
ಕೊಂಕಣ್ ಕೊಗುಳ್ ಜಾಲಾ ಪ್ರತ್ಯಕ್ಷ್!
A Unique Tribute to Wilfy Rebimbus
“82ವ್ಯಾ ಜಲ್ಮಾ ದಿಸಾಕ್ ವಿಲ್ಫಿ ರೆಬಿಂಬಸ್ಚ್ ತುಮ್ಚೆ ಮುಖಾರ್ ಪದಾಂ ಸಾದರ್ ಕರ್ತಾ...!?” ಮ್ಹಳ್ಳೆಂ ಆಮಿ. ತಾಚಿ ಜಾಪ್ ಹಾಂಗಾ ಆಸಾ. ಪಳೆಯಾ ಹೆಂ ವಿಶೇಸ್ ಕಾರ್ಯಕ್ರಮ್, ವಿಲ್ಫಿ ರೆಬಿಂಬಸಾಪರಿಂಚ್ ಕೋಣ್ ಗಾಯ್ತಾ ಮ್ಹಣೊನ್... ಮಹಾನ್ ಸಾಧಕಾಕ್ ಹೊ ಆಮ್ಚೊ ವೆಗ್ಳ್ಯಾಚ್ ರಿತಿಚೊ ನಮಾನ್. ಪಳೆಯಾ, ಹೆರಾಂಕೀ ಪಳೆಂವ್ಕ್ ಧಾಡಾ. 👇👇
Dony’s Encounter - A Special Face to Face Interview brought to you by Budkulo Media YouTube ChannelEpisode 4 with Mr John Fernandes, Derebail, an ardent fan ...
ಮಾಣೆಲ ದುರ್ಘಟನೆ, ಸೈಂಟ್ ಜೆರೊಸಾ ಪ್ರಕರಣ... ಮಂಗಳೂರು ಬಿಶಪರ ಪ್ರತಿನಿಧಿ ಏನಂತಾರೆ..?
ಪಾದ್ರಿಗಳಿಂದ ಹೊಡೆತ ತಿಂದ ಹಿರಿಯರನ್ನು ಚರ್ಚಿನಿಂದ ಬಹಿಷ್ಕರಿಸಲಾಗಿದೆಯೇ..?
ಕಥೊಲಿಕ್ ಸಭಾ ಪಾದ್ರಿಗಳ ಕಪಿಮುಷ್ಠಿಯೊಳಗೆ ಬಂಧಿಯಾಗಿರುವ ಪಂಜರದ ಗಿಳಿಯೇ..?
ಮತಾಂತರದ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯ ಏನು ಹೇಳುತ್ತದೆ..?
Exclusive Interview of Fr JB Saldanha, PRO of Mangalore Diocese with Budkulo Media 👇👇
Dony’s Encounter - A Special Face to Face Interview brought to you by Budkulo Media YouTube ChannelEpisode 3 with Fr JB Saldanha, PRO of Mangalore DioceseHos...
ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.
Interview with M.G. Hegde Watch full video 👇👇
Dony’s Encounter - A Special Face to Face Interview brought to you by Budkulo Media YouTube ChannelHost - Donald Pereira, Editor, Budkulo.com ...
https://youtu.be/mjNhMMBBmTs
Dony's Encounter 2 - Promo of Interview with MG Hegde in Budkulo Media YouTube Channel
ಎಂ.ಜಿ. ಹೆಗ್ಡೆ ಜೊತೆ ಮುಖಾಮುಖಿ ಸಂದರ್ಶನದ Promo
Full Interview Coming Soon 👍
ಪೂರ್ಣ ಸಂದರ್ಶನ ಶೀಘ್ರದಲ್ಲಿ ನಿಮ್ಮ ಮುಂದೆ 👍
Kindly Subscribe Our Channel 🙏
's Encounter 2 - Special TV Interview SeriesGuest: MG Hegde, MangaluruHost: Donald Pereira, Editor - Budkulo.comBudkulo Media YouTube Channe...
https://budkulo.com/osmitay-movie-is-an-insult-to-konkani-culture/
ಅಸ್ಮಿತಾಯ್ ಸಿನೆಮಾಂತ್ ಅದ್ಭುತ್ ಆಸ್ಚೆಂ ಎಕ್ಚ್ ಬ್ಯಾಕ್ಗ್ರೌಂಡ್ ಮ್ಯೂಸಿಕ್. ತಶೆಂಚ್ ಆಡಿಯೋ ಕ್ವಾಲಿಟಿಯೀ ಸೂಪರ್. ಹೀರೊ ಹೀರೊಯಿನಿಚೆಂ ನಟನ್ಯೀ ಫಸ್ಟ್ ಕ್ಲಾಸ್... 👌🩷💐
ಕ್ಯಾಮೆರಾ ವರ್ಕ್ ಬುರ್ನಾಸ್. ಸಗ್ಳ್ಯಾ ಸಿನೆಮಾಚ್ಯಾ ಚಿತ್ರೀಕರಣಾಕ್ ಎಕ್ಲೊ ಸೂತ್ರ್ಧಾರ್ಚ್ ನಾತ್ಲ್ಲೊ. ಪ್ರೊಡಕ್ಷನಾ ವೆಳಾರ್ ನಿರ್ದೇಶಕ್, ಕ್ಯಾಮರಾಮ್ಯಾನ್ ಆನಿ ಅಸಿಸ್ಟೆಂಟ್ಸ್ ಸಕ್ಕಡ್ ಬಿಡಿ ವೊಡುಂಕ್ ಗೆಲ್ಲೆಗೀ, ಸುರ್ ಪಿಯೆವ್ನ್ ಬಸ್ಲ್ಲೆಗೀ ದೆವಾಕ್ಚ್ ಕಳಿತ್. 👎
ಕೊಂಕ್ಣಿ ಸಂಸ್ಕೃತಿ, ಅಸ್ಮಿತಾಯ್ ಮ್ಹಣೊನ್ ಹಾಣಿಂ ಉಬ್ಜಯ್ಲಾಂ ಕಿತೆಂ ಜಾಣಾಂತ್? ಫಕತ್ ವಿಕೃತಿ ಆನಿ ವೀದ್ವಾವ್ಳಿ. ❌
ಹ್ಯಾ ಸಿನೆಮಾನ್ ಕೊಂಕ್ಣೆಚಿ ಮರ್ಯಾದ್ ಕಾಡ್ಲ್ಯಾ ಮಾತ್ರ್ ನ್ಹಯ್, ಸ್ವತಃ ಎರಿಕ್ ಆನಿ ಮಾಂಡ್ ಸೊಭಾಣಾಚ್ಯಾ ಘನತೆಕ್ಯೀ ಕರಿ ಪುಸ್ಲ್ಯಾ. ಖಂಚ್ಯಾಯೀ ರಿತಿನ್ ಹೆಂ ಏಕ್ ಸಿನೆಮ್ ಮ್ಹಣೊಂಕ್ ಜಾಯ್ನಾ, ಬಗಾರ್ ಕಸ್ತಳ್ಚ್ ಮ್ಹಣಜೆ. ❎
ತೆಂ ಕಶೆಂ, ಕಿತ್ಯಾಕ್ ತಶೆಂ...? ಸಗ್ಳೆಂ ಸಮ್ಜಜೆ ತರ್ ಆಮ್ಚೆಂ ಪುರ್ತೆಂ ವಿಶ್ಲೇಷಣ್ ವಾಚಾ 👇
https://budkulo.com/osmitay-movie-is-an-insult-to-konkani-culture/
ವಾಟ್ ಚುಕ್ಲ್ಲಿ ಚರಿತ್ರಾ, ಘುಸ್ಪಡ್ಲ್ಲಿ ಐಡೆಂಟಿಟಿ ಆನಿ ತಾಳ್ಮೂಳ್ ನಾತ್ಲ್ಲಿ ಕಾಣಿ ಭರ್ಸುನ್ ರಚ್ಲ್ಲೆಂ ಡಿಫೆಕ್ಟಿವ್ ಪ್ರೊ.....
A loving teacher for thousands of students, well known personality who has helped innumerous people all her life died last Saturday. Here is her short biography with gratitude and some special memories. Explore and read 👇👇
ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾ.....
https://budkulo.com/mother-teresa-forum-successfully-organises-symposium/
Photos by: Stanly Bantwal, Bikarnakatte ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಪ್ರತಿಪಾ....
https://budkulo.com/bk-hariprasad-stop-blaming-siddaramaiah-n-prove-your-ability/
ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - Budkulo.com ಮೊನ್ನೆ ಮೊನ್ನೆಯ ವರೆಗೆ ನಿಷ್ಠಾವಂತ ಕಾಂಗ್ರೆಸ್ಸಿಗನೆಂದೇ ಕರೆಸಿಕೊಂಡಿದ್ದ ಹಿರಿಯ ಮುಖ...
https://budkulo.com/dear-cm-give-other-grains-along-with-rice/
ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನಕ್ಕೆ - ಜನರ ಪರವಾಗಿ ಬಹಿರಂಗ ಬೇಡಿಕೆ ಚುನಾವಣೋತ್ಸವ ಎಂಬ ಅದ್ಭುತ ಸಂಗ್ರಾಮದಲ್ಲಿ ಕಾ....
ವೋಟ್ ಘಾಲುಂಕ್ಚ್ ಆಮಿ ಕುರ್ವತಾಂವ್ ತರ್, ಆಮ್ಕಾಂ ರಾಜಕೀಯ್ ಪ್ರತಿನಿಧಿತ್ವ್ ಕಶೆಂ ಮೆಳತ್? ಮಂಗ್ಳುರ್ ಶ್ಹೆರ್ ದಕ್ಷಿಣ್ ಕ್ಷೇತ್ರಾಂತ್ ಚಡುಣೆಂ 43 ಹಜಾರ್ ಕ್ರಿಸ್ತಾಂವ್ ವೋಟ್ ಆಸಾತ್. ಫಕತ್ ಕ್ರಿಸ್ತಾಂವ್ ವೊಟಾಂನಿ ಕೊಣೆಂಯೀ ಜಿಕೊಂಕ್ ಜಾಯ್ನಾ. ಪುಣ್ ಸಕ್ಕಡೀ ಆಪಾಪ್ಲ್ಯಾ ಸಮುದಾಯಾ ತರ್ಫೆನ್ ಚಿಂತಾತ್, ವಾವುರ್ತಾತ್ ತರ್ ಆಮಿ ಕಿತ್ಯಾಕ್ ಬೆಪಾರ್ವೊ ಕರಿಜೆ?
ಖಚಿತ್ ಜಾವ್ನ್ ಸಾಂಗ್ತಾಂ, ಹಿ ವಿಂಚವ್ಣ್ ಭೋವ್ ಮಹತ್ವಾಚಿ, ಗರ್ಜೆಚಿ ಆನಿ ಅನಿವಾರ್ಯ್ ಜಾವ್ನಾಸ್ಚಿ. ವ್ಹಯ್, ಜೆ.ಆರ್. ಲೋಬೊನ್ ಹೊ ಚುನಾವ...
ಇದು ಕಾಂಗ್ರೆಸ್ಸಿನ ಚರಿತ್ರೆ. ಅಷ್ಟಿದ್ದರೂ ಕಾಂಗ್ರೆಸ್ಸಿಗರು ಪಾಠ ಕಲಿಯುತ್ತಿದ್ದಾರಾ ಎಂದರೆ ಇಲ್ಲವೇ ಇಲ್ಲ! ಅದು ಬಾಣಲೆಯಿಂದ ಬೆಂಕಿಗೆ ಎಂಬಂತೆ ದಿನೇ ದಿನೇ ಮತ್ತಷ್ಟು ಅಧಃಪತನಕ್ಕೀಡಾಗುತ್ತಾ ಬಂದಿದೆ. ಇದು ಎಲ್ಲಿಯವರೆಗೆ ಎಂದರೆ ರಾಹುಲ್ ಗಾಂಧಿ ಲೋಕಸಭಾ ಸ್ಥಾನವನ್ನೇ ಕಳೆದುಕೊಳ್ಳಬೇಕಾಗಿ ಬಂತು!
ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜ...
https://budkulo.com/will-jr-lobo-become-minister/
ಆದ್ಲ್ಯಾ ಲೇಖನಾಂನಿ ಆಮಿ ಸಾಂಗ್ಲ್ಲೆಂಚ್ ಘಡ್ಲಾಂ. ಫೈನಲ್ಲಿ ಕೊಂಕ್ಣಿ ಕ್ರಿಸ್ತಾಂವಾಂಕ್ ದೋನ್ ಎಂಎಲ್ಎ ಟಿಕೆಟಿ ಮೆಳ್ಳ್ಯಾತ್. ಜೆ.ಆ...
https://budkulo.com/kmf-n-nandini-should-remain-as-kannada-pride/
ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು...
https://youtu.be/XzASTTbVjZM
ಇರಾಕಿನ ರಾಕ್ಷಸ ಸದ್ದಾಂ ಹುಸೇನ್ ಆಕ್ರಮಿಸಿದ ಕುವೈಟ್ನಲ್ಲಿ ಹೊತ್ತಿ ಉರಿಯುತ್ತಿದ್ದ ತೈಲ ಬಾವಿಗಳನ್ನು ನಂದಿಸುವ ಅಪಾಯಕಾರಿ ಸಾಹಸದಲ್ಲಿ ಕೆಲಸ ಮಾಡಿದ ಸಾಹಸಿ, ಸಾವಿರಾರು ಕಿ.ಮೀ. ಡ್ರೈವಿಂಗ್ ಮಾಡಿ ಭಾರತಕ್ಕೆ ಮರಳಿದ ಧೀರ, ಪತ್ರಿಕೆ/ಮುದ್ರಣ, ಹೋಟೆಲ್, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಅಚ್ಚಳಿಯದ ಕಾರ್ಯ ನಿರ್ವಹಿಸಿದ ತಾಂತ್ರಿಕ ಸಲಹೆಗಾರ, ಎಲೆಕ್ಟ್ರಿಕಲ್ ಎಂಜಿನಿಯರ್ ಫೆಲಿಕ್ಸ್ ಜೆ. ಪಿಂಟೊ ಮಾತನಾಡುತ್ತಾರೆ.
ವೀಕ್ಷಿಸಿ, ಕಮೆಂಟ್ ಮಾಡಿ, ಇತರರಿಗೂ ಕಳಿಸಿ 👍🙏🙏
For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to...
ಶಾಸಕ್ ಜಾವ್ನಾಸ್ತಾನಾ ಲೋಬೊಚ್ಯಾ ಭೊಂವ್ತೊಣಿಂ ರೊನಾಲ್ಡ್ ಕೊಲಾಸೊಚೆ ‘ಆಪೊಸ್ತಲ್’ ವೆಡೊ ಘಾಲ್ತಾಲೆ...
‘ಜೆ.ಆರ್. ಲೋಬೊ ಫಕತ್ ಕ್ರಿಸ್ತಾಂವಾಂಚಿ ಅಭಿವೃದ್ಧಿ ಕರ್ತಾ ಆನಿ ತೊ ರೊನಾಲ್ಡ್ ಕೊಲಾಸೊಚೊ ಕ್ಯಾಂಡಿಡೇಟ್’ ಮ್ಹಣ್ ಪ್ರಚಾರ್ ಕೆಲ್ಲ್ಯಾನ್ ಡ್ಯಾಮೇಜ್ ಜಾಲ್ಲೊ...
ಕೊಂಗ್ರೆಸ್ ಮುಖೆಲಿ ಕಿತ್ಯಾಕ್ ಸುಧ್ರನಾಂತ್, ಬದ್ಲನಾಂತ್ ಆನಿ ಚತ್ರಾಯ್ ಸಾಂಬಾಳಿನಾಂತ್?!
ಮಂಗ್ಳುರಾಂತ್ ಜೆ.ಆರ್. ಲೋಬೊ ಜಿಕ್ಚೊ ಸಂಭವ್ ನಾ...
Realistic, Courageous Analysis. Read full article 👇👇
ಲೇಖನ್: ಡೊನಾಲ್ಡ್ ಪಿರೇರಾ, ಸಂಪಾದಕ್, ಬುಡ್ಕುಲೊ ಇ-ಪತ್ರ್ ಎಲೆಕ್ಷನ್ ಲಾಗಿಂ ಆಯ್ಲಾಂ. ವ್ಹಯ್. ಕರ್ನಾಟಕ ವಿಧಾನಸಭೆಕ್ ಚುನಾವ್ ಚಲೊಂಕ್ ....
ಮಂಗ್ಳುರ್ಚ್ಯಾ ಸಂದೇಶ ಭವನಾಂತ್ 25.2.2023ವೆರ್ ಶ್ರೀಮತಿ ಐರಿನ್ ಪಿಂಟೊಕ್ ‘ಕೊಂಕ್ಣಿ ಲೇಖಕ್ ಸಂಘ್ ಪ್ರಶಸ್ತಿ 2023’ ಹಾತಾಂತರ್ ಕೆಲ್ಲ್ಯಾ ವೆ...
ವರದಿ, ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಮಹಾ ಸಾಹಸವೇ ನೆರವೇರಿತು. ಜಗತ....
https://youtu.be/JQsm-Y_iRlE
Tribute to Puneet Rajkumar - Watch this special show with a Song dedicated to Late Puneet Rajkumar. He has sung a Konkani song too.
Watch Singer & Theatre Artist Jeevan Siddi in the 3rd Episode of Nammura Kanmani Show Live in V4 News Channel & in this YouTube Link (at your ease). Live today at 9 pm, repeat tomorrow at 2 pm. Can watch in YouTube anytime, always.
Please watch, like, comment and share-forward to all.
#ಸಿದ್ಧಿಜನಾಂಗ , #ವಿ4ನ್ಯೂಸ್ ...
ನಾಳೆ ರಾತ್ರಿ 9 ಗಂಟೆಗೆ. ನೋಡಿ V4 News ಚಾನೆಲ್ನಲ್ಲಿ - ನಮ್ಮೂರ ಕಣ್ಮಣಿ ಮಂಗಳೂರಿನ ನೃತ್ಯ ಪಟು ಸ್ವಪ್ನಾ ಶೆಟ್ಟಿ
ಈಗಿನ್ನೂ ಕಾಲೇಜು ಸ್ಟೂಡೆಂಟ್ ಆಕೆ. ಮೊನ್ನೆಯ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ಉಜಿರೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ. ಮಂಗಳೂರು ವಿ.ವಿ. ಮಟ್ಟದಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಮಿಂಚಿದ ಪ್ರತಿಭೆ - ಮಂಗಳೂರಿನ ನಿಶೆಲ್. ಆಕೆಯ ಮುಂದಿವೆ ವಿಶ್ವ ಮಟ್ಟದ ಕ್ರೀಡಾಕೂಟಗಳು... ವಿಶ್ವಕ್ಕೇ ಚಾಂಪಿಯನ್ ಆಗಬಲ್ಲ, ಭಾರತಕ್ಕೆ ಪದಕಗಳನ್ನು ಗೆದ್ದು ತರುವ ಛಾತಿಯುಳ್ಳ ಈಕೆಯ ಜೊತೆ ಚಿಟ್ಚಾಟ್. ಬನ್ನಿ ಆಕೆಯ ಸಾಧನೆಗಳನ್ನು ತಿಳಿದುಕೊಳ್ಳಿ, ಆಕೆಯ ಕನಸುಗಳನ್ನು ಬೆಂಬಲಿಸಿ.
ವಿ4 ನ್ಯೂಸ್ ಚಾನೆಲ್ನ ಹೊಸ ಕಾರ್ಯಕ್ರಮ ನಮ್ಮೂರ ಕಣ್ಮಣಿ ವೀಕ್ಷಿಸಿ ಇಂದು ರಾತ್ರಿ 9 ಗಂಟೆಗೆ
ಯೂಟ್ಯೂಬ್ನಲ್ಲೂ ಈ ಸಂದರ್ಶನ ಲಭ್ಯ. ಲಿಂಕ್ ಇಲ್ಲಿದೆ 👇👇
, #ವಿ4ನ್ಯೂಸ್ ...
ಅಶೆಂ ಚಡ್ತಿಕ್ ವೆಳಾಕ್ ಮ್ಯಾಚ್ ಲಾಂಬ್ತಾ ಜಾಲ್ಲ್ಯಾನ್ ಸಾಧಾರ್ಣ್ ದೋನ್ ಘಂಟ್ಯಾಂನಿ ಸಂಪ್ಚೆ ಫುಟ್ಬಾಲ್ ಮ್ಯಾಚ್ ಚಡುಣೆಂ ತೀನ್ ವೊರಾಂಕ್ ಲಾಂಬ್ತಾತ್. ಜಬರ್ದಸ್ತ್ ಡ್ರಾಮಾ, ಥ್ರಿಲ್ಲಿಂಗ್ ಮೊಮೆಂಟ್ಸ್ ಗ್ಯಾರಂಟಿ. ಆಮ್ಕಾಂ ಪಳೆವ್ನ್ಂಚ್ ಪುರೊ ಜಾತಾ, ವೊಳ್ತಾ. ಖೆಳ್ಗಾಡ್ಯಾಂಚಿ ಅವಸ್ಥಾ ಚಿಂತಾ! ತಿತ್ಲೊ ವೇಳ್ ಧಾಂವೊನ್ಂಚ್ ಆಸಜೆ. ತಿತ್ಲೆಂ ಫಿಟ್ನೆಸ್ ಫುಟ್ಬಾಲಾಂತ್ ಅತೀ ಗರ್ಜ್.
World Cup Football! ಸಂಸಾರಾಂತ್ಲೊ ಅತೀ ವ್ಹಡ್ ತಾಪ್!!! ವ್ಹಯ್. ಸಂಸಾರಾಂತ್ ಅತೀ ಚಡ್ ಅಭಿಮಾನಿ ಆಸ್ಚೆ ಫುಟ್ಬಾಲ್ ಖೆಳಾಕ್. ಚಾರ್ ವರ್ಸಾಂಕ್ ಏಕ್ ಪಾ.....
ನಮ್ಮೆಲ್ಲಾ ಓದುಗರಿಗೆ, ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಚೌತಿ ಹಬ್ಬದ ಶುಭಾಶಯಗಳು 🙏
We wish Happy Ganesh Chaturthi to all of you. Have a wonderful festival 🙏🙏
Be the first to know and let us send you an email when Janavahini posts news and promotions. Your email address will not be used for any other purpose, and you can unsubscribe at any time.
Send a message to Janavahini:
ಪ್ರಿಯರೇ, ನನ್ನ ಹೊಸ ಅವತಾರ - ಟಿ.ವಿ. ಸಂದರ್ಶನ. ಮೊದಲ ಸಂಚಿಕೆಯ ಟ್ರೈಲರ್ ಇಲ್ಲಿದೆ. ನಾಡಿನ ಹಿರಿಯ ಪತ್ರಕರ್ತ, ಪತ್ರಿಕಾರಂಗದ ಭೀಷ್ಮ ಮಂಗಳೂರಿನ ಮನೋಹರ್ ಪ್ರಸಾದ್ ಅವರು ಪ್ರೀತಿಯಿಂದ ನನ್ನೊಡನೆ ಮೊದಲ ಸಂದರ್ಶಕರಾಗಿ ಬಂದು ಆಶೀರ್ವದಿಸಿದ್ದಾರೆ. ಈ ಸಂದರ್ಶನ ನಾಳೆ (27-08-2022) ಸಂಜೆ 8 ಗಂಟೆಗೆ ನಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ. (ಲಿಂಕ್ ಮತ್ತೆ ಕೊಡಲಾಗುವುದು). ನಿಮ್ಮ ಎಂದಿನ ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದ ನನ್ನೊಡನೆ ಸದಾ ಇರಲಿ, ಮತ್ತು ಈ ನನ್ನ ಪಯಣವು ಯಶಸ್ವಿಯಾಗಲು ಬೆಂಬಲಿಸಬೇಕೆಂದು ಕೋರಿಕೊಳ್ಳುತ್ತೇನೆ.
Want your business to be the top-listed Media Company?