Nellyadi

Nellyadi Unity is the Strength......

04/08/2023
https://www.prajavani.net/district/bengaluru-city/organizations-demands-sit-investigation-on-soujanya-death-case-2415399...
29/07/2023

https://www.prajavani.net/district/bengaluru-city/organizations-demands-sit-investigation-on-soujanya-death-case-2415399?utm_source=facebook&utm_medium=referral&utm_campaign=socialshare&fbclid=IwAR32ng_EaJH8MUEgVy628-rVWmPCXZuxk0tKypNaYd9DHhDnmHIa3UOogKY

ಇವರೂ ಹಿಂದುಗಳಲ್ಲವೇ...... ಹಿಂದುಗಳ ಪಕ್ಷ ಇದ್ದವರ ಪಕ್ಷ ಎಂಬುದು ಇಲ್ಲಿ ಸ್ಪಷ್ಟ... ಹಿಂದುಗಳ ರಕ್ಷಣೆನೆಯನ್ನು ಹೊತ್ತ ಇವರುಗಳು ಇಲ್ಲೇಕೆ.. ಮೌನ

ಸೌಜನ್ಯ ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹ

26/06/2023

ಓಂದು ಧರ್ಮಾಧರಿತ ದೇಶವನ್ನು ಕಟ್ಟಲು ಹೊರಟರೆ ಪಕಿಸ್ತಾನದ ಗತಿ ನಮ್ಮ ಹಿಂದು ಸಮಾಜಕ್ಕೆ ಒದಗುವುದಲ್ಲಿ ಸಂಶಯವಿಲ್ಲ... ಪಾಕಿಸ್ತಾನದಲಿ ಎಲ್ಲಿದೆ ನ್ಯಾಯ ಅಲ್ಲಿ ಇದ್ದವನಿಗೆ ಒಂದು ನ್ಯಾಯ ಇಲ್ಲದವನಿಗೆ ಬೀದಿಯಲ್ಲಿ ಸಾವು ... ಶ್ರೀಮಂತರಿಗೆ ಧರ್ಮದ ಚೌಕಟುಗಳಿಲ್ಲ ಆದರೆ ಸಮಾನ್ಯರಿಗೆ ಅದೆಷ್ಟು ಕಟ್ಟುಪಾಡುಗಳು..

ಸೌಜನ್ಯ ಸಾವಿನ ಪ್ರಕರಣ ಒಂದು ಒಳ್ಳೆಯ ನಿದರ್ಶನ... ನ್ಯಾಯ ಎಲ್ಲಿ

https://www.msn.com/en-in/news/other/temples-will-replace-all-mosques-karnataka-minister-eshwarappa-stirs-controversy/ar...
26/06/2023

https://www.msn.com/en-in/news/other/temples-will-replace-all-mosques-karnataka-minister-eshwarappa-stirs-controversy/ar-AA1cZT7I?ocid=entnewsntp&pc=U531&cvid=9a6a8ee190fa451cba012de5bfe7eaf8&ei=10

ಒಬ್ಬ ಹಿಂದು ಕೊಟ್ರಾಕ್ಟರ್‌ ಸಾವಿಗೆ ಕಾರಣರಾದ ಈ ನಾಯಕರ ಹಿಂದುತ್ವವನ್ನು ಕೇಳಿ ರಾಜಕೀಯಕ್ಕೆ ಹೊರಟರೆ ನಮ್ಮ ಸಮಾಜ ಬೀದಿಗೆ ಬೀಳುವುದಂತ್ತು ಕಂಡಿತ....

Former Karnataka minister and senior BJP leader KS Eshwarappa sparked controversy by saying all the mosques will be demolished and temples will come up that were destroyed by Mughals.

26/06/2023

ಒಂದು ಸಾವಿಗೆ ಹತ್ತು ವರ್ಷವಾದರೂ ನ್ಯಾಯ ಸಿಗದಿದ್ದರೆ.... ಅದಕ್ಕೆ ಸಮಾಜ ಸ್ಪಂದಿಸದಿದ್ದರೆ.... ಎಲ್ಲವೂ ಸತಂತ್ತೆ....

ಲವ್‌ ಜಿಹಾದ್‌.... ಅದು.... ಇದು... ಎಂದೆಲ್ಲಾ ಗೊಬ್ಬೆಹಾಕುವ ನರ ಸತ್ತ ನಾಯಕರು ಈಗ ಯಾಗಕೆ ಬಾಯಿಮುಚ್ಚಿದ್ದೀರಿ.... ಸ್ವಜನಾಂಗವನ್ನೆ ಮೊಸಮಾಡಿದ ನಾಯಕರು ನಮ್ಮಲ್ಲೆ ಇದ್ದಾರೆ, ಆದರಿಂದ ಅವರಿಂದ ಏನು ನ್ಯಾಯವನ್ನು ಅಪೇಕ್ಷಿಸ ಬಹುದು...

ಹಿಂದುತ್ವ ಎಂದು ಬಿಂಭಿಸಿ ...ದೇಶವನ್ನು ಮುಂದಿಟ್ಟು ಕಳ್ಳಾಟವಾಡುವ ರಾಜಕೀಯವನ್ನು ನಾವು ಹಿಂದುಗಳು ಇನ್ನಾದರೂ ಅರ್ಥೈಸಲೇ ಬೇಕು.. ಒಂದು ಬಡ ಕುಟುಂಬದ ಹೆಣ್ಣುಮಗಳ ಸಾವಿಗೆ ಹತ್ತುವರ್ಷವಾದರೂ ನ್ಯಾಯ ಸಿಗದಿದ್ದರೆ... ಇವರುಗಳ ಸಿದ್ದಾಂತಕ್ಕೆ ಏನು ಬೆಲೆ... ಇಲ್ಲಿ ಬಡವರ ಧ್ವನಿಗೆ ಎಲ್ಲೂ ಬೆಲೆಯಿಲ್ಲ ಅದನ್ನು ಅರ್ಥೈಸದ ಸಿದಾಂತ ಇದ್ದರೂ ಸತ್ತಂತ್ತೆ....

20/05/2023

ಫುತ್ತೂರಿನಲ್ಲಿ ಹಿಂದೂ ಸಂಘನಾ ಕಾರ್ಯಕರ್ತರಿಗೆ ಪೂಲೀಸರಿಂದ ಆದ ಅನ್ಯಾಯ ….. ಕಾರ್ಯಕರ್ತರನ್ನು ನಮ್ಮ ಕಪಟ ನಾಯಕರ ಬಗ್ಗೆ ಅವರ ಸ್ವಾರ್ಥ ರಾಜಕೀಯದ ಬಗ್ಗೆ ಮನದಟ್ಟು ಮಾಡುವಂತ್ತಿದೆ....

ನಮ್ಮ ಊರಲ್ಲೇ ಕೆಲವು ವರ್ಷಗಳ ಹಿಂದೆ ಆದ ಸಂಘನಾ ಗಲಾಟೆಗಳಲ್ಲಿ ಕೇಸುಗಳನ್ನು ಹಾಕಿಸಿಕೊಂಡು ಅದರಿಂದ ಹೊರಬರಲಾದೆ ಉದ್ದಾಡುವ ನನ್ನ ಆತ್ಮೀಯರಿದ್ದಾರೆ…. ಆವರ ಆಕೇಸುಗಳನ್ನು ಶೀಘ್ರವೇ ತಗೆದು ಹಾಕುವಲದಲಿ ಊರಿನ ಮುಖಂಡರಿಗೆ ಸಾಧ್ಯ ಆಗಲಿಲ್ಲ…

ಈ ಕೇಸುಗಳಿಂದ ಅವರ ಉಧ್ಯೋಗ ಸೇರಿದಂತ್ತೆ ಅನೇಕ ವಿಧಗಳಲ್ಲಿ ಅವರಿಗೆ ತೊಡಕು ಉಟ್ಟಾದ್ದು ತುಂಬಾ ನೋವನ್ನು ಉಂಟುಮಾಡಿಗೆ
ಈ ಪುತ್ತೂರಿನ ಘಟನೆಯಿಂದ ವ್ಯಕ್ತವಾಗುವುದು ಒಂದು ವಿಷಯವೇನೆಂದರೆ ಸಂಘನೆಯ ಕೆಳಹಂತ್ತದ ಕಾರ್ಯಕರ್ತರುಗಳು ಈ ಮೇಲ್ಹಂತ್ತದ ನಾಯಕರುಗಳಿಗೆ ಬರಿ ಬೀದಿ ಬದಿಯ ನಾಯಿಗಳ ತರಕಾಣುಂತ್ತಿದೆಯೋ ಎಂದು ಅನಿಸುತ್ತದೆ. ಬೇಕಾದ ಸಮಯದಲ್ಲಿ ಉಪಯೋಗಿಸಿ ಬದಿಗೆ ಎಸೆಯುವ ಕಸದ ತರ ಕಾರ್ಯಕರ್ತರು ಈ ನಾಯಕರಿಗೆ ಅನಿಸುತ್ತಿದೆಯೋ…..

ಫುತ್ತೂರಿನಲ್ಲಿ ಕಾರ್ಯಕರ್ತರ ಮಾತುಗಳಿಗೆ ಕಿಮ್ಮತು ನೀಡದೇ ಸ್ವಾರ್ಥ ರಾಜಕಾರಣ ಮಾಡಿ ಈ ಪಕ್ಷದ ಮೇಲಸ್ತರದ ನಾಯಕರನ್ನು ನಂಬಿ ಹಾಳದದ್ದು ಹಿಂದು ಸಮಾಜ

ಈ ಘಟನೆಯ ಸತ್ಯಾಂಶವನ್ನು ಮರೆಮಾಡಿ ಅದನ್ನು ಕಾಂಗ್ರೇಸ್ಸಿನ ಮೇಲೆ ಹಾಕುವ ಹುನ್ನಾರ ಯಾಕೆ ಈ ನಾಯಕರು ಮಾಡುತ್ತಿದ್ದಾರೆ, ಇವರು ಸಮಾಜ ತನ್ನ ಅಲೋಚಿಸ್ಸುವ ಶಕ್ತಿಯನ್ನು ಕಳೆದು ಕೊಂಡಿದ್ದಾರೆ ಎಂದು ಕೊಂಡಿದ್ದಾರ …..

ಆಷ್ಷಕ್ಕು ಪುತ್ತೂರಿನಲ್ಲಿ ಕಾಂಗ್ರೇಸ್ಸಿನ ಗೆಲುವಿಗೆ ಯಾರು ಕಾರಣ, ಬಜಪ ಕ್ಕೆ ವೋಟುಹಾಕದ ಮತದಾರ ಹಿಂದು ದೇಶದ್ರೋಹಿಗಳು ಎಂದು ಭ್ರಮಿಸುವ ನಾಯಕರ ಬಗ್ಗೆ ಏನೆನ್ನ ಬೇಕು….

22/04/2023

ನೆಲ್ಯಾಡಿಯ ರಸ್ತೆ ಕಮಗಾರಿಯೇನೋ ನಿರಾಳವಾಗಿ ನಡೆಯುತ್ತಿದೆ.. ಆದರೆ ರಸ್ತೆ ಬದಿಯ ಚರಂಡಿಗಳ ಅವಸ್ತೆ ತುಂಬಾನೇ ಶೋಚನೀಯವಾಗಿದೆ ಕಸ, ಮಣ್ಣು ತುಂಬಿಕೊಂಡು ಚರಂಡಿ ನೀರು ಹರಿದು ಹೋಗದೆ ಸೊಳ್ಳೆ ಕಾಟ ಹೆಚ್ಚುತ್ತಿದೆ. ಇದ್ಯಾವುದು ತಮ್ಮ ಪರಿಧಿಯ ವಿಷಯಗಳೇ ಅಲ್ಲ ಎಂದು ಕೋತಿರು ನಮ್ಮ ಪಂಚಾಯಿಗೆ ಏನೆನ್ನ ಬೇಕು .... ಸಾರ್ವಜನಿಕರ ಪಾಡು ಕತ್ತೆ ಪಾಡು...

21/03/2023

ನೆಲ್ಯಾಡಿಯಲ್ಲಿ ಸಾರ್ವಜನಿಕರು ತಮ್ಮ ತಮ್ಮಲ್ಲೇ ಕೇಳಲೇ ಬೇಕಾದ ಪ್ರಶ್ನೆ ..... ಈ ರಸ್ತೆ ಅಗಲೀಕರಣದ ಬಗ್ಗ ನಮ್ಮ ಊರಿನ ರಾಜಕೀಯ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದ ರಾಜಿಕೀಯ ಮುಗಂಡರು ಯಾಕೆ ಮೌನವಹಿಸಿದ್ದು?. .... ಸಮಾನ್ಯ ಗ್ರಾಮಸ್ಥರನ್ನು ಮಂಕು ಮರುಳು ಮಾಡಿದ್ದು ಯಾಕೆ?.... ಇದರ ಪೂರ್ಣ ಹೊಣೆಗಾರಿಕೆ ನಿಮ್ಮದೇ ಎಂದರೆ ತಪ್ಪೇ?......

ಇಲ್ಲಿ ಬದಲಾಗಬೇಕಾದದ್ದು ರಾಜಕೀಯ ಮುಸ್ಸಂದಿ... ನಾಯಕತ್ವ...ನಮ್ಮಲ್ಲಿ ಅದೆಷ್ಟೂಯುವ ನೇತಾರರು ಇದ್ದಾರೆ ಅವರುಗಳನ್ನು ಮನ್ನಲೆಗೆ ತಂದು ಒಂದು ಆಭಿವೃಧ್ಧಿಯ ಗ್ರಾಮವನ್ನು ಕಟ್ಟಬೇಕಾದ ಕಾಲ ಕೂಡಿಬಂದಿದೆ.

plse read and share it ... only if you felt truth
20/03/2023

plse read and share it ... only if you felt truth

ನೆಲ್ಯಾಡಿ  ಕೆಟ್ಟದ್ದು ಸಾರ್ವಜನಿಕರು ನಂಬಿದ ನಾಯಕರ ,ಮೌನವೋ ಅಥವ ಉದಾಸೀನತೆಯೋ?...  ಅಥವ  ನಮ್ಮ  ತಪ್ಪಿನಿಂದಲೋ…? ಪೇಟೆಯನ್ನು ವಿಭಜಿಸಿ ಸಾಗುವ ...
20/03/2023

ನೆಲ್ಯಾಡಿ ಕೆಟ್ಟದ್ದು ಸಾರ್ವಜನಿಕರು ನಂಬಿದ ನಾಯಕರ ,ಮೌನವೋ ಅಥವ ಉದಾಸೀನತೆಯೋ?...

ಅಥವ ನಮ್ಮ ತಪ್ಪಿನಿಂದಲೋ…?

ಪೇಟೆಯನ್ನು ವಿಭಜಿಸಿ ಸಾಗುವ ರಾಷ್ಟ್ರೀಯ ಹೆದ್ದಾರಿಯಿಂದ ನಮ್ಮ ಊರಿಗೆ ಆದ/ ಆಗಬಹುದಾದ ಆರ್ಥಿಕ ಲಾಭವಾದರೇನು? ಶೂನ್ಯ ಲಾಭ ಎಂದರೆ ತಪ್ಪಾಗಲಾಗರದು, ಈ ಪರಿಸ್ಥಿಗೆ ಯಾರು ಕಾರಣ? … ನಾವು ನಮ್ಮಲ್ಲಿಯೇ ಕೇಳಬೇಕಾದ ಪ್ರಶ್ನೆ…

ಮೇಲ್ನೋಟಕ್ಕೆ ಇದು ನಮ್ಮ ನಾಯಕರ ,ನಮ್ಮದೇ ಮೌನ, ಉದಾಸೀನತೆ, ಹೊಟ್ಟೆ ಕಿಚ್ಚು, ನಮ್ಮ ನಮ್ಮಲ್ಲೇ ಒಡೆದು ಹೋದ ಮನಸ್ಸು ಎಂದರೇ ತಪ್ಪಾಗಬುದೇ? … ಇಲ್ಲ ..ಇವು ನಾವು ಅಲೋಚಿಸಬೇಕಾದ ವಿಷಯ…
ಬೀಸಿರೋಡ್, ಕಲ್ಲಡ್ಕ ಪೇಟೆ ಹೇಗೆ ಸಾರ್ವಿಜನಿಕರ ಒಗ್ಗಟ್ಟಿನಿಂದ ಆರ್ಥಿಕ ವಾಗಿ ಸಧೃಡವಾಗಿ ನಿಂತಿದೆ. ಸಮಯೋಚಿತವಾಗಿ ಅಲ್ಲಿನ ನಾಗರಿಕರು ನಾಯಕರು ಸೂಕ್ತವಾಗಿ ಅಧೀಕಾರಿಗಳ ಜೊತೆ ಸ್ಪಂದಿಸಿದ ಕಾರಣ ಫ್ಲೈವೋವರ್ ಸ್ಥಾಪನೆಯಾಯಿತು.

ಇಂತಹ ಒಂದು ಒಗ್ಗಟು, ಸ್ಪಂದನೆ ನೆಲ್ಯಾಡಿಯ ಸಾರ್ವಜನಿಕರಲ್ಲಿ ಯಾಕೆ ಕಾಣಲಿಲ್ಲ… ನಾವು ನಮ್ಮ ಕುರುಡು ರಾಜಕೀಯ, ಕಾರಣಗಳಿಂದ ಪರಸ್ಪರ ನಂಬಿಕೆ, ಪ್ರೀತಿ ಗೌರವಗಳನ್ನು ಕಳೆದು ಕೊಂಡಿರುವ ಕಾರಣ ಒಂದು ಸಮಸ್ಯಗೆ ಸೂಕ್ತ ಸಮಯದಲ್ಲಿ ಸ್ಪದಿಸುವುದಕ್ಕೆ ಎಡವಿದ್ದೇವೆ.. ಎಂದರೆ ತಪ್ಪಾಗಬಹುದೇ….

ಇಲ್ಲಿ ಜೀವನ ಕಳದುಕೊಂಡವರು ಅಂಗಡಿಗಳನ್ನಿಟ್ಟು ದಿನ ದಿನದ ಬದುಕನ್ನು ಕಂಡುಕೊಳ್ಳುವವರು, ಪಾರ್ಕಿಂಗ್ ಜಾಗವಿಲ್ಲದೆ ಗ್ರಾಹಕರು ಹೇಗೆತಾನೆ ಪೇಟೆಗೆ ಬಂದು ವ್ಯವಹರ ಮಾಡುವವರು… ಪೇಟೆಯಲ್ಲಿನ ಕಮರ್ಷಿಲ್ ಕಟ್ಟಡಗಳ ವ್ಯವಹಾರಿಕ ಮೌಲ್ಯ ಎಷ್ಟರ ಮಟ್ಟಿಗೆ ಕುಂದಬಹುದು, ಅವುಗಳಲ್ಲಿ ಜೀವನ ಕಂಡುಕೊಂಡವರ ಮುಂದಿನ ಜೀವನದ ಪಾಡೇನು ….
ಇಲ್ಲಿ ಬದಲಾಗಬೇಕಾದದ್ದು ನಮ್ಮ ನಮ್ಮ ಮಾನಸ್ಸು, ಮೂಡಬೇಕಾದದ್ದು ಪರಸ್ಪರ ಒಗ್ಗಟ್ಟು, ಆಮೂಲಕ ಆಗಬೇಕಾದದ್ದು ಹೊಸರಾಜಕೀಯ ನಿಲುವು, ನಾಯಕತ್ವ…..
ನೆಲ್ಯಾಡಿ ಕೆಟ್ಟದ್ದು ಸಾರ್ವಜನಿಕರು ನಂಬಿದ ನಾಯಕರ ,ಮೌನವೋ ಅಥವ ಉದಾಸೀನತೆಯೋ?... ಅಥವ ನಮ್ಮ ತಪ್ಪಿನಿಂದಲೋ…?
ಪೇಟೆಯನ್ನು ವಿಭಜಿಸಿ ಸಾಗುವ ರಾಷ್ಟ್ರೀಯ ಹೆದ್ದಾರಿಯಿಂದ ನಮ್ಮ ಊರಿಗೆ ಆದ/ ಆಗಬಹುದಾದ ಆರ್ಥಿಕ ಲಾಭವಾದರೇನು? ಶೂನ್ಯ ಲಾಭ ಎಂದರೆ ತಪ್ಪಾಗಲಾಗರದು, ಈ ಪರಿಸ್ಥಿಗೆ ಯಾರು ಕಾರಣ? … ನಾವು ನಮ್ಮಲ್ಲಿಯೇ ಕೇಳಬೇಕಾದ ಪ್ರಶ್ನೆ…
ಮೇಲ್ನೋಟಕ್ಕೆ ಇದು ನಮ್ಮ ನಾಯಕರ ,ನಮ್ಮದೇ ಮೌನ, ಉದಾಸೀನತೆ, ಹೊಟ್ಟೆ ಕಿಚ್ಚು, ನಮ್ಮ ನಮ್ಮಲ್ಲೇ ಒಡೆದು ಹೋದ ಮನಸ್ಸು ಎಂದರೇ ತಪ್ಪಾಗಬುದೇ? … ಇಲ್ಲ ..ಇವು ನಾವು ಅಲೋಚಿಸಬೇಕಾದ ವಿಷಯ…
ಬೀಸಿರೋಡ್, ಕಲ್ಲಡ್ಕ ಪೇಟೆ ಹೇಗೆ ಸಾರ್ವಿಜನಿಕರ ಒಗ್ಗಟ್ಟಿನಿಂದ ಆರ್ಥಿಕ ವಾಗಿ ಸಧೃಡವಾಗಿ ನಿಂತಿದೆ. ಸಮಯೋಚಿತವಾಗಿ ಅಲ್ಲಿನ ನಾಗರಿಕರು ನಾಯಕರು ಸೂಕ್ತವಾಗಿ ಅಧೀಕಾರಿಗಳ ಜೊತೆ ಸ್ಪಂದಿಸಿದ ಕಾರಣ ಫ್ಲೈವೋವರ್ ಸ್ಥಾಪನೆಯಾಯಿತು.
ಇಂತಹ ಒಂದು ಒಗ್ಗಟು, ಸ್ಪಂದನೆ ನೆಲ್ಯಾಡಿಯ ಸಾರ್ವಜನಿಕರಲ್ಲಿ ಯಾಕೆ ಕಾಣಲಿಲ್ಲ… ನಾವು ನಮ್ಮ ಕುರುಡು ರಾಜಕೀಯ, ಕಾರಣಗಳಿಂದ ಪರಸ್ಪರ ನಂಬಿಕೆ, ಪ್ರೀತಿ ಗೌರವಗಳನ್ನು ಕಳೆದು ಕೊಂಡಿರುವ ಕಾರಣ ಒಂದು ಸಮಸ್ಯಗೆ ಸೂಕ್ತ ಸಮಯದಲ್ಲಿ ಸ್ಪದಿಸುವುದಕ್ಕೆ ಎಡವಿದ್ದೇವೆ.. ಎಂದರೆ ತಪ್ಪಾಗಬಹುದೇ….
ಇಲ್ಲಿ ಜೀವನ ಕಳದುಕೊಂಡವರು ಅಂಗಡಿಗಳನ್ನಿಟ್ಟು ದಿನ ದಿನದ ಬದುಕನ್ನು ಕಂಡುಕೊಳ್ಳುವವರು, ಪಾರ್ಕಿಂಗ್ ಜಾಗವಿಲ್ಲದೆ ಗ್ರಾಹಕರು ಹೇಗೆತಾನೆ ಪೇಟೆಗೆ ಬಂದು ವ್ಯವಹರ ಮಾಡುವವರು… ಪೇಟೆಯಲ್ಲಿನ ಕಮರ್ಷಿಲ್ ಕಟ್ಟಡಗಳ ವ್ಯವಹಾರಿಕ ಮೌಲ್ಯ ಎಷ್ಟರ ಮಟ್ಟಿಗೆ ಕುಂದಬಹುದು, ಅವುಗಳಲ್ಲಿ ಜೀವನ ಕಂಡುಕೊಂಡವರ ಮುಂದಿನ ಜೀವನದ ಪಾಡೇನು ….
ಇಲ್ಲಿ ಬದಲಾಗಬೇಕಾದದ್ದು ನಮ್ಮ ನಮ್ಮ ಮಾನಸ್ಸು, ಮೂಡಬೇಕಾದದ್ದು ಪರಸ್ಪರ ಒಗ್ಗಟ್ಟು, ಆಮೂಲಕ ಆಗಬೇಕಾದದ್ದು ಹೊಸರಾಜಕೀಯ ನಿಲುವು, ನಾಯಕತ್ವ…..

ಅಷ್ಟಕ್ಕೂ ನೆಲ್ಯಾಡಿಯ ಈ ದುಸ್ಥಿಗೆ ಕಾರಣ ಕೆಲವರ ಸ್ವಾರ್ಥ ಮತ್ತು ಮೌನ....ಹೌದು ನೆಲ್ಯಾಡಿ ಪೇಟೆಯನ್ನು ವಿಭಜಿಸಿ ನ್ಯಾಷನಲ್‌ ಹೈವೆ ವಿಭಜಿಸಿಸಾಗು...
18/03/2023

ಅಷ್ಟಕ್ಕೂ ನೆಲ್ಯಾಡಿಯ ಈ ದುಸ್ಥಿಗೆ ಕಾರಣ ಕೆಲವರ ಸ್ವಾರ್ಥ ಮತ್ತು ಮೌನ....
ಹೌದು ನೆಲ್ಯಾಡಿ ಪೇಟೆಯನ್ನು ವಿಭಜಿಸಿ ನ್ಯಾಷನಲ್‌ ಹೈವೆ ವಿಭಜಿಸಿಸಾಗುತ್ತೆ, ಅದರ ಎರಡೂ ಭಾಗಕ್ಕೂ ಸರ್ವೀಸ್‌ ರೋಡ್‌ ನೀಡಿ‌ ವಾಹನಗಳ ಪಾರ್ಕಿಂಗ್ ನುಂಗಿದರ ಹಿಂದನ ಕಥ ಪೇಟೆಯ ವ್ಯಥೆಯಾಗಿ ಮೂಡಿದೆ. ಯಾಕೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ನೆಲ್ಯಾಡಿಯ ಸಾರ್ವಜಜಿಕರು ಎಚ್ಚತ್ತು ಕೊಳ್ಳದೆ ಪೇಟೆಯ ಅರ್ಥಿಕ ಬೆಳವಣಿಗೆಯನ್ನು ಮೊಟಕು ಗೊಳಿಸಿದ್ದು ಯಾಕೆ. ಪಾರ್ಕಿಂಗೆ ವ್ಯವಸ್ಥೆಯಿಲ್ಲದೆ ಪೇಟೆಯಲ್ಲಿ ಗ್ರಾಹಕರು ಬರುವುದಾದರೂ ಹೇಗೆ. ಪ್ರಸ್ತುತ ನೆಲ್ಯಾಡಿಯ ಸುತ್ತಲಿರು ಹಳ್ಳಿಗಳು ಬೆಳುದು ಅಲ್ಲಿರುವ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವಷ್ಟರ ಮಟ್ಟಿಗೆ ಅವುಗಳು ಬೆಳೆದು ನಿಂತಿದೆ, ಹಾಗಾಗಿ ನೆಲ್ಯಾಡಿಯ ಪ್ರಾಮುಖ್ಯತೆ ಕುಂ ದಿದೆ ಎಂಬ ಸತ್ಯವನ್ನು ನಾವು ಮರೆಯುವಂತ್ತಿಲ್ಲ. ಹೀಗಾಗಿ ಇಂದಿನ ಈ ಪರಿಸ್ಥಿತಿ ನೆಲ್ಯಾಡಿ ಪೇಟೆಯನ್ನಯ ಇನ್ನೂ ಅಧೋಗತಿಗೆ ಕೊಂಡೊಯ್ಯುತ್ತದೆ ....... ಇದಕ್ಕೆಲಾ ನಮ್ಮದೇ ಸ್ವಾರ್ಥ, ಮೌನ, ಹೊಟ್ಟಕಿಚ್ಚುಗಳೇ ಕಾರಣ, ಪ್ರಮುಖವಾಗಿ ಕೆಲವು ನಾಯಕರ ಕಾರಣದಿಂದ ಸಮಾಜಿಕವಾಗಿ ಮಾನಸಿಕವಾಗಿ ವಿಭಜಿಸಲ್ಪಟ್ಟಿರುವುದು... ಒಮ್ಮೆ ಅಲೂಚನೆ ಮಾಡಿ ಪ್ರಸ್ತುತ ಯಾವ ನಾಕರು ಅಂಗಡಿಗಳನ್ನಿಟ್ಟು ಹೊಟ್ಟೆಪಾಡು ಕಂಡುಕೊಳ್ಳುವವರ ಜೊತೆ ಇದ್ದಾರೆ ಹೇಳಿ ಯಾರದೂ ರಾಜಕೀಯ ಲಾಭಕ್ಕೆ ನಾವೇ ಹೊಡೆದಾಡಿಕೊಂಡು ಬೀದಿಗೆ ಬಿದ್ದಹಾಗಾಗಿದೆ..

05/01/2023

ನೆಲ್ಯಾಡಿ ಬಜಪ ಮತದಾರರಿಗೆ.

ಇನ್ನೇನು ಕೆಲವೇ ತಿಂಗಳಲ್ಲಿ ಜಿಲ್ಲಾಪಂಚಾಯಿತಿ ಚುನಾವಣೆ ಬರಲಿದೆ ಬಜಪದಿಂದ ಯಾರು ಸ್ಪರ್ಧಿಸುತ್ತಾರೆ, ಅದಕ್ಕೆ ತಕ್ಕ ಯೋಗ್ಯ ವ್ಯಕ್ತಿಯಾರು ಎಂಬ ಪ್ರಶ್ನೆ ಮುಖ್ಯವಾಗಿ ಈ ವೇಳೆಯಲ್ಲಿ ಮುನ್ನೆಲಗೆ ಬರಲೇಬೇಕು.
ಈ ಹಿಂದಿನ ಚುನಾವಣೆಯಲ್ಲಿ ಬಜಪ ಗೆ ಹಿಂದಿನಿಂದ ಚೂರಿ ಇರಿದವರು ಯಾರು ಯಾರು ಎಂಬ ವಿಚಾರ ಇಂದಿಗೆ ತುಂಬಾ ಪ್ರಸ್ತುತ. ಹಿಂದುತ್ವ ಹೇಳಿ ಯಾರು ತಮ್ಮ ತಮ್ಮ ಕೀಸೆ ತುಂಬಿ ಕೊಂಡರು ಜಗ್ಗಜಾಹಿರಾಗಿರ ಬೇಕಲ್ಲವೇ. ಅಷ್ಟಕ್ಕೂ ಪ್ರಸ್ತುತ ನಮ್ಮ ಜಿಲ್ಲಾ, ತಾಲೂಕು ನೇರಾರರು ಏನೇನು ಮಾಡಿದ್ದಾರೆ ಎಂಬ ಪ್ರಶ್ನೆ ಕೇಳಲೇ ಬೇಕು.

ಅಷ್ಟಕ್ಕೂ ಬಾಲಣ್ಣ ಮಾಡಿದ ತಪ್ಪೇನು, ಯಾಕೆ ಅವರ ಹಿಂದಿನಿಂದ ಚೂರಿ ಇರಿದದ್ದು. ಬಾಲಣ ನಮ್ಮ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಅನೇಕ ಕೆಲಸಗಳನ್ನು ನೆಲ್ಯಾಡಿಗೂಸ್ಕರ ಮಾಡಿದರೂ ಅದನ್ನು ಯಾವುದೇ ರೀತಿಯಾಗಿ ಪರಿಗಣಿಸದೆ ಚುನಾವಣೆಯಲ್ಲಿ ಸೋಲಿಸಿದ್ದು ಯಾಕೆ. ಅವರು ಜಿಲ್ಲಾಪಂಚಾಯಿತಿ ಸದಸ್ಯನಾಗಿರುವಾಗ ನಮೆಲ್ಲಾ ಕೂಗಿಗು ಓಗುಡುತಿದ್ದರು. ಅಷ್ಟಕ್ಕೂ ಬಜಪ ನಿಷ್ಟಾವಂತ ಕಾರ್ಯಕರ್ತನಿಗೆ ನಂಬಿಕೆ ದ್ರೋಹವಾದಧೇಕೆ.

Address


Website

Alerts

Be the first to know and let us send you an email when Nellyadi posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share