ನಮ್ಮ ನಡೆ ಮುಂಬೈ ಕಡೆ
#ಲಿಂಗಾಯತ_ಧರ್ಮ_ಮಹಾರ್ಯಾಲಿ, ಮುಂಬೈ
ದಿನಾಂಕ: 29 ಜನೆವರಿ
ಸ್ಥಳ: ಆಜಾದ್ ಮೈದಾನ
ಜನೆವರಿ 29 ರಂದು ಮುಂಬೈನಲ್ಲಿ ನಡೆಯಲಿರುವ ಲಿಂಗಾಯತ ಮಹಾರ್ಯಾಲಿಗೆ ತಮ್ಮೆಲ್ಲರಿಗೂ ಸ್ವಾಗತ
ಒಂದು ಶತಮಾನದಿಂದ ನಡೆದು ಬಂದ ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆ ಹೋರಾಟ, ನಮ್ಮ ಅಸ್ಮಿತೆ ಹೋರಾಟ.
#ಲಿಂಗಾಯತ_ಧರ್ಮ
ಪೂಜ್ಯ ಮಾತಾಜಿಯವರ ಲಿಂಗೈಕ್ಯ ದಿನ ಇಂದು
ಪೂಜ್ಯ ಮಾತಾಜಿಯವರು
23-5-1966 ರಂದು ಸಜ್ಜಲಗುಡ್ಡದ ಶರಣಮ್ಮನವರ ದರ್ಶನಕ್ಕೆ ಹೋದಾಗ, ಶರಣಮ್ಮನವರು ಪೂಜ್ಯ ಮಾತಾಜಿಯವರಿಗೆ ಆಶಿರ್ವಾದ ಮಾಡಿದ್ದರು.
ಕಾಯ ಕಿರಿದಾದರೂ ಮನ ಮುಪ್ಪಾಗಿದೆ.
ನುಡಿದಂತೆ ನೆಡೆ... ನೆಡೆದಂತೆ ನುಡಿ ಇಟ್ಟ ಹೆಜ್ಜೆ ಹಿಂತೆಗೆಯಬೇಡ, ಹಿಡಿದುದ್ದು ಕಡೆಯವರೆಗೂ ಬಿಡಬೇಡ
(ಪುಸ್ತಕ: ಚಿನ್ಮೂಲಾದ್ರಿಯ ಚಿತ್ಕಳೆ, ಪುಟ:15 )
🙏
💐 ಓಂ ಶ್ರೀ ಗುರು ಬಸವ ಲಿಂಗಾಯ ನಮಃ 💐
#ಕ್ರಾಂತಿ_ಗಂಗೊತ್ರಿ_ಅಕ್ಕನಾಗಲಾಂಬಿಕ_ಮಹಿಳಾ_ಗಣದ ಶರಣೆಯರಿಂದ
#ವಚನ_ಪಠಣ_ಅಭಿಯಾನ.🍁
ವಚನ -- ಉಡುವೆ ನಾನು ಲಿಂಗಕ್ಕೆಂದು....
ವಚನಕಾರರು - ಶರಣೆ ಅಕ್ಕಮಹಾದೇವಿ ತಾಯಿ.
ವಚನ ಪಠಣ - ಶರಣೆ ಸೌಮ್ಯ ಪ್ರೀತಮ್ ಯರಗಟ್ಟಿ.48ನೇ ದಿನ #ವಚನ_ಓದು_ಅಭಿಯಾನ
ಬಸವ ಬೆಳಗಿನ ಶರಣು ಶರಣಾರ್ಥಿ🙏
💐 ಓಂ ಶ್ರೀ ಗುರು ಬಸವ ಲಿಂಗಾಯ ನಮಃ 💐
#ಕ್ರಾಂತಿ_ಗಂಗೊತ್ರಿ_ಅಕ್ಕನಾಗಲಾಂಬಿಕ_ಮಹಿಳಾ_ಗಣದ ಶರಣೆಯರಿಂದ
#ವಚನ_ಪಠಣ_ಅಭಿಯಾನ.🍁
ವಚನ -- ತುಂಬಿದುದು ತುಳುಕದು ನೋಡಾ.....
ವಚನಕಾರರು - ಶರಣೆ ಅಕ್ಕಮಹಾದೇವಿ ತಾಯಿ.
ವಚನ ಪಠಣ - ಶರಣೆ ಶೃತಿ ಪಾವಗಡ.47ನೇ ದಿನ #ವಚನ_ಓದು_ಅಭಿಯಾನ
ಬಸವ ಬೆಳಗಿನ ಶರಣು ಶರಣಾರ್ಥಿ🙏
💐 ಓಂ ಶ್ರೀ ಗುರು ಬಸವ ಲಿಂಗಾಯ ನಮಃ 💐
#ಕ್ರಾಂತಿ_ಗಂಗೊತ್ರಿ_ಅಕ್ಕನಾಗಲಾಂಬಿಕ_ಮಹಿಳಾ_ಗಣದ ಶರಣೆಯರಿಂದ
#ವಚನ_ಪಠಣ_ಅಭಿಯಾನ.🍁
ವಚನ -- ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ......
ವಚನಕಾರರು - ಶರಣೆ ಅಕ್ಕಮಹಾದೇವಿ
ವಚನ ಪಠಣ - ಶರಣೆ ಪೂರ್ಣಿಮಾ ವೀರೇಶ್ ಶಿವಮೊಗ್ಗ. 39ನೇ ದಿನ #ವಚನ_ಓದು_ಅಭಿಯಾನ
ಬಸವ ಬೆಳಗಿನ ಶರಣು ಶರಣಾರ್ಥಿ🙏
●>ಸ್ಟೇಟಸ್ ಇಡಿ ಶೇರ್ ಮಾಡಿ 🙏🏻🙏🏻🙏🏻
💐 ಓಂ ಶ್ರೀ ಗುರು ಬಸವ ಲಿಂಗಾಯ ನಮಃ 💐
#ಕ್ರಾಂತಿ_ಗಂಗೊತ್ರಿ_ಅಕ್ಕನಾಗಲಾಂಬಿಕ_ಮಹಿಳಾ_ಗಣದ ಶರಣೆಯರಿಂದ
#ವಚನ_ಪಠಣ_ಅಭಿಯಾನ.🍁
ವಚನ -- ಪೃಥ್ವಿ ಪೃಥ್ವಿಯ ಕೂಡದ ಮುನ್ನ..
ವಚನಕಾರರು - ಶರಣೆ ಅಕ್ಕಮಹಾದೇವಿ ತಾಯಿ
ವಚನ ಪಠಣ - ಶರಣೆ ಸುಜ್ಞಾನಿ ಬಿರಾದಾರ ಬೀದರ. 37ನೇ ದಿನ #ವಚನ_ಓದು_ಅಭಿಯಾನ
ಬಸವ ಬೆಳಗಿನ ಶರಣು ಶರಣಾರ್ಥಿ🙏
●>ಸ್ಟೇಟಸ್ ಇಡಿ ಶೇರ್ ಮಾಡಿ 🙏🏻🙏🏻🙏🏻
#ವಚನ_ಓದು ಅಭಿಯಾನ ನಂಜನುಡಿನ ಮಕ್ಕಳಿಂದ
#ಅಂಬಿಗರ_ಚೌಡಯ್ಯನವರ ಜಯಂತಿಯ ಶುಭಾಶಯಗಳು ಶರಣು ಶರಣಾರ್ಥಿ
MB Patil historical statement