04/05/2024
'ಕಬ್ಝ' , 'ಕ್ರಾಂತಿ' , 'ರಂಗನಾಯಕ' ಚಿತ್ರದ ನಿರ್ದೇಶಕರನ್ನ ಹೊರತುಪಡಿಸಿ ಉಳಿದ ಎಲ್ಲಾ ನಿರ್ದೇಶಕರಿಗೂ "ನಿರ್ದೇಶಕ ದಿನಾಚರಣೆಯ ಶುಭಾಶಯಗಳು"😅
ಸೂಚನೆ: ಇನ್ನು ಹಲವು ಮಹನೀಯರ Torture ಚಿತ್ರ ಇದ್ದರು .ಕೇವಲ ಇತ್ತೀಚಿನ ಚಿತ್ರಗಳನ್ನು ಪರಿಗಣಿಸಲಾಗಿದೆ☺️
We know CRITICS ARE THE BIGGEST LOSERS!!!
ಎಲ್ಲೂ ಕೇಳಿರದ, ಎಲ್ಲೂ ನೋಡಿರದ ,ಯಾರು ಮಾಡಿರದ ಒಂದು ಪ್ರಯತ್ನ�
'ಕಬ್ಝ' , 'ಕ್ರಾಂತಿ' , 'ರಂಗನಾಯಕ' ಚಿತ್ರದ ನಿರ್ದೇಶಕರನ್ನ ಹೊರತುಪಡಿಸಿ ಉಳಿದ ಎಲ್ಲಾ ನಿರ್ದೇಶಕರಿಗೂ "ನಿರ್ದೇಶಕ ದಿನಾಚರಣೆಯ ಶುಭಾಶಯಗಳು"😅
ಸೂಚನೆ: ಇನ್ನು ಹಲವು ಮಹನೀಯರ Torture ಚಿತ್ರ ಇದ್ದರು .ಕೇವಲ ಇತ್ತೀಚಿನ ಚಿತ್ರಗಳನ್ನು ಪರಿಗಣಿಸಲಾಗಿದೆ☺️
ಮೋದಿ ಹೊಸ ಸಂಸತ್ತು ಭವನಕ್ಕೆ ಖರ್ಚು ಮಾಡಿದ್ದು 885 ಕೋಟಿ. ಭಕ್ತರೇ ಹಣ ಕೊಟ್ಟು ನಿರ್ಮಾಣ ಮಾಡ್ತಾ ಇರೋ ರಾಮ ಮಂದಿರಕ್ಕೆ ಆಗೋ ಅಂದಾಜು ಖರ್ಚು 3000 ಕೋಟಿ. ಸರ್ದಾರ್ ಪಟೇಲ್ ಸ್ಮಾರಕ ಕಟ್ಟಿಸಲು ಆದ ಖರ್ಚು 2900 ಕೋಟಿ.....
ಸಿದ್ದರಾಮಯ್ಯ ಹಜ್ ಭವನದ ಬರೀ ನವಿಕರಣಕ್ಕೆ 5 ಸಾವಿರ ಕೋಟಿ ಕೊಡ್ತಾರೆ ಮಾರ್ರೆ. ರಾಮ ಮಂದಿರ ಕಟ್ಟೋಕೆ ಹೊರಟಾಗ ಇದಕ್ಕಿಂತ ಆಸ್ಪತ್ರೆ ಕಟ್ಟಿಸಬಹುದು, ಶಾಲೆ ಕಾಲೇಜು ಕಟ್ಟಿಸಬಹುದು, ಬಡವರಿಗೆ ಮನೆ ಕಟ್ಟಿಸಬಹುದು ಅಂತ ಬಿಟ್ಟಿ ಸಲಹೆ ಕೊಟ್ಟವರು ಈಗ ಯಾರು ಜೀವಂತ ಇಲ್ವೇ? ಆಸ್ಪತ್ರೆ, ಮನೆ, ಶಾಲೆ ಕಾಲೇಜು ಈಗ ನಿರ್ಮಾಣ ಮಾಡೋದು ಬೇಡ್ವಾ?
ವೋಟ್ ಪಡೆಯಲು ಘೋಷಣೆ ಮಾಡಿದ ಬಿಟ್ಟಿ ಯೋಜನೆಗಳನ್ನು ಕೊಡಲು ಇವರ ಬಳಿ ಹಣ ಇಲ್ಲ ಅದಕ್ಕಾಗಿ ವಿದ್ಯುತ್ ದರ ಏರಿಕೆ, ಆಲ್ಕೋಹಾಲ್ ದರ ಏರಿಕೆ, ಪೊಲೀಸರಲ್ಲಿ ದಂಡ ವಸೂಲಿ ಹೆಚ್ಚಿಸಿ ಹಾಗೆ ಹೀಗೆ, ಬಸ್ ದರ ಏರಿಕೆ, ಬೆಂಗಳೂರಲ್ಲಿ ನೀರಿನ ದರ ಏರಿಕೆ ಎಲ್ಲಾ ಮಾಡ್ತಾರೆ ಆದ್ರೆ ಹಜ್ ಭವನ ನವಿಕರಣಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಆರಾಮವಾಗಿ 5000 ಕೋಟಿ ಕೊಡ್ತಾರೆ!!! ಈ ಹಣ ಯಾರದ್ದು? ದೇವಸ್ಥಾನಕ್ಕೆ ಕೊಟ್ರೆ ಕಡೆ ಪಕ್ಷ ಹುಂಡಿಹಣ, ಪ್ರಸಾದದ ಹಣ ಆದ್ರೂ ಸರ್ಕಾರಕ್ಕೆ ವಾಪಸ್ ಬರುತ್ತದೆ. ಹಜ್ ಭವನಕ್ಕೆ ಹಣ ಕೊಟ್ರೆ ಸರ್ಕಾರಕ್ಕೆ ಏನು ಲಾಭ???
ಫೋಟೋ : ರಂಗಣ್ಣನ ಪಬ್ಲಿಕ್ ಟಿವಿ
"ಕೇರಳ ಸ್ಟೋರಿ ದ್ವೇಷ ಬಿತ್ತುತ್ತೆ... ಮುಸ್ತಫಾ ಸಾಮರಸ್ಯ ಹಂಚುತ್ತಾನೆ..." ಎಂದೆಲ್ಲ... ಎರಡು ಬೇರೆ ಬೇರೆಯದೇ ಅದ ದೃಷ್ಟಿಕೋನ ಹೊಂದಿದ್ದ ಸಿನಿಮಾಗಳನ್ನು ಒಂದಕ್ಕೊಂದು ಲಿಂಕ್ ಮಾಡಿ ಜಾತ್ಯತೀತತೆಯ ಪಾಠ ಮಾಡಿದ, ಲವ್ ಜಿಹಾದ್ ಅನ್ನೋದು ಇಲ್ಲವೇ ಇಲ್ಲ ಎಂದೆಲ್ಲ ಪುಂಗುವವರು, ಕುಸ್ತಿಪಟುಗಳು ಮಾತ್ರ ದೇಶದ ಹೆಣ್ಣುಮಕ್ಕಳು ಎಂದು ಕಣ್ಣೀರು ಸುರಿಸುವವರು ಇವತ್ತು ಮಾತ್ರ " ಬಂಧನ ಆಗಿದೆ, ಕಾನೂನು ನೋಡಿಕೊಳ್ಳುತ್ತದೆ " ಯೆಂದು ತಿಪ್ಪೆ ಸಾರುವ ಡಬಲ್ ಸ್ಟ್ಯಾಂಡರ್ಡ್ ಜಾತ್ಯತೀತತೆಯ ವಿಷಮಾನವರು ಒಂದೇ ಒಂದು ಮೇಣದ ಬತ್ತಿ ಹಿಡಿಯಲಿಲ್ಲ. ಹಿಡಿಯುವುದು ಬೇಡ, ಆದರೇ ಇಂತಹ ಮತಾಂಧ ಜನರ ಸಹವಾಸಕ್ಕೆ ಬೀಳಬೇಡಿಯೆಂದು ಜಾಗೃತಿ ಹರಡುವ ಒಂದೇ ಒಂದು ಟ್ವಿಟ್ ಆಗಲಿ ಬರಹ ಆಗಲಿ ಬರೆಯೋದಿಲ್ಲ.. ಅವನು ಹಿಂದುವೊ ಮುಸ್ಲಿಮನೋ ಕ್ರಿಶ್ಚನೋ ಯಾರೇ ಆಗಿರಲಿ ಆದರೇ ಸಮಾಯೋಚಿತವಾಗಿ ಅಪ್ರಾಪ್ತರ ಬಗ್ಗೆ ಜಾಗೃತಿ ಮೂಡಿಸಿ ಬರೆಯಬಹುದಾದ ಬರಹಗಳನ್ನು ಕೂಡ ಬರೆಯೋದಿಲ್ಲ.
ಯಾಕೆಂದರೆ ಅವರಿಗೆ ಸಮಯ ಸಂದರ್ಭ ಕೂಡಿಬರಬೇಕು, ಅಪರಾಧಿಯಾದವನು ಹಿಂದುವಾಗಿರಬೇಕು. ಕಲ್ಲಂಗಡಿ ಅಬ್ದುಲ್ಲನದಾಗಿದ್ದರೆ, ಒಡೆದವ ರಾಜಪ್ಪನಾಗಿರಬೇಕು!!.
ರಾಜಪ್ಪನ ಕಲ್ಲಂಗಡಿ ಅಬ್ದುಲ್ಲ ಒಡೆದರೆ, ರಾಜಪ್ಪನದ್ದೇ ತಪ್ಪು!!.. ಅವರ ಬೀದಿಯಲ್ಲಿ ಅವನು ಕಲ್ಲಂಗಡಿಯಲ್ಲ, ಬೋಟಿ ತಲೆಮಾಂಸ ಮಾರಬೇಕಿತ್ತು. ಕಲ್ಲಂಗಡಿ ಯಾಕೇ ಮಾರಿದ?
Via Nithin K Puttur
'ವಿದ್ಯಾರ್ಥಿ' ಅಲ್ವಾ ಕಲಿಯೋಕೆ ತುಂಬಾ ಇರುತ್ತೆ ❤️
ಮುಖ್ಯಮಂತ್ರಿ Siddaramaiah ಅವರೇ ಹಾಗೂ ಡಿಸಿಎಂ DK Shivakumar ರವರೆ 700 ರೂಪಾಯಿ ರಿಚಾರ್ಜ್ ಮಾಡಿಸಿದರೆ ಎರಡು ತಿಂಗಳು ಪ್ರತಿದಿನ 3 ಜಿಬಿ ಡಾಟಾ ದೊಂದಿಗೆ ಹಗಲು ರಾತ್ರಿ ಮಾತನಾಡಿದರು ಕಾಲಿಯಾಗದ ಔಟ್ ಗೋಯಿಂಗ್ ಇನ್ ಕಮಿಂಗ್ ಇರುವಾಗ ಈ ಶಾಸಕರಿಗ್ಯಾಕೆ ದೂರವಾಣಿ ವೆಚ್ಚ ತಿಂಗಳಿಗೆ 20000...?
ಕಡಿವಾಣ ಹಾಕುವ ಈ ಒಂದು ದಿಟ್ಟ ಹೆಜ್ಜೆ ನೀವು ಇಟ್ಟಿದೆ ಆದ್ರೆ ಪ್ರತಿ ತಿಂಗಳು 44 #ಲಕ್ಷದ 80 #ಸಾವಿರ ರೂಪಾಯಿ ಉಳಿಸಬಹುದು
ಒಂದು ಅಂದಾಜಿನ ಪ್ರಕಾರ ಹಳ್ಳಿಗಳಲ್ಲಿ 5 ಲಕ್ಷ ರೂಪಾಯಿಗಳಲ್ಲಿ ಒಂದು ಮನೆ ನಿರ್ಮಾಣವಾಗುತ್ತದೆ. ಅಂದರೆ 44 #ಲಕ್ಷದ 80 #ಸಾವಿರ ಈ ಶಾಸಕರಿಗೆ ಕೊಡುವ ದೂರವಾಣಿ ವೆಚ್ಚದಲ್ಲಿ ಬಡವರಿಗೆ ಪ್ರತಿ ತಿಂಗಳು 9 ಮನೆ ಸರ್ಕಾರ ನಿರ್ಮಾಣ ಮಾಡಿಕೊಡಬಹುದು.
ದಯವಿಟ್ಟು ದುಂಡು ವೆಚ್ಚಕ್ಕೆ ಕಡಿವಾಣ ಹಾಕಿ ಬದಲಾವಣೆ ನಿಮ್ಮಿಬ್ಬರಿಂದಲೇ ಸುರುವಾಗಲಿ... 😍😍🙏🙏
ಕರ್ನಾಟಕದ MLA ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಶುಭಾಶಯನ?
ಎಲ್ಲಿಗೆ ಬಂದು ನಿಂತಿದೆ ಈ ಗಂಜಿ ಗಳ ಬದುಕು
ಥು..!
ಇದು ಒಂದು ಬಾಳ?
ಇದು ರಕ್ತ ಚರಿತ್ರೆ ಅಂದ್ರೆ🤣🤣🤣
100 ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ್ನೇ ತಿಂಡಿಯನ್ನಾಗಿ ಮಾಡುತ್ತಿದ್ದರು. ಆ ಹಾಸ್ಟೆಲ್ಲಿನಲ್ಲಿದ್ದ 20%ಜನರಿಗೆ ಉಪ್ಪಿಟ್ಟು ಇಷ್ಟವಾದರೆ ಇನ್ನುಳಿದ 80% ಜನ ಉಪ್ಪಿಟ್ಟಿನಿಂದ ರೋಸಿ ಹೋಗಿದ್ದರು.
ಒಂದು ದಿನ ತಿಂಡಿಯ ಕುರಿತು ಅಸಮಾದಾನ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20% ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80% ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿನವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಹೊಸ ತಿಂಡಿ ಮಾಡಬಹುದು ಎಂದು ವಾರ್ಡನ್ ಹೇಳಿದರು.
ಉಪ್ಪಿಟ್ಟಿನವರು “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತ ಹಠಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತ ರಚ್ಚೆ ಹಿಡಿದರು.
ಆಗ ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. 20% ಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಪುಸುಗುಟ್ಟಿದರು. ಉಳಿದ 80% ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮತ್ತು ಗೆಲ್ಲುವುದು ತಾವೇ ಎಂಬ ಭ್ರಮೆಯಲ್ಲಿ ಉಳಿದರು.
ಮರುದಿನ ಮತದಾನ. ಉಪ್ಪಿಟ್ಟುಪ್ರಿಯ 20% ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ 80% ಜನರ ಮತಗಳು ಹೀಗಿದ್ದವು:
ಮಸಾಲೆ ದೋಸೆ - 18% ಜನ
ಬಿಸಿ ಬೇಳೆ ಬಾತ್ - 16% ಜನ
ಪೂರಿ ಸಾಗು - 14% ಜನ
ಮ್ಯಾಗಿ - 12% ಜನ
ಇಡ್ಲಿ ಸಾಂಬಾರ್ - 10% ಜನ
ಟೋಸ್ಟ್ ಆಮ್ಲೆಟ್ - 10% ಜನ
ಬಹುಮತ ಉಪ್ಪಿಟ್ಟಿಗೇ ಬಂದಿದ್ದರಿಂದ, ಪ್ರಜಾ ಅಭಿಪ್ರಾಯಗಳಿಗನುಗುಣವಾಗಿ, ಉಪ್ಪಿಟ್ಟನ್ನೇ ಹಾಸ್ಟೆಲ್ಲಿನ (ರಾಷ್ಟ್ರೀಯ) ಆಹಾರವಾಗಿ ಘೋಷಿಸಿ ಮುಂದುವರೆಸುವುದೆಂದು ತೀರ್ಮಾನಿಸಲಾಯಿತು.
ನೀತಿ:
ಎಲ್ಲಿಯವರೆಗೆ 80% ಜನ ತಮ್ಮ ಸ್ವಾರ್ಥವನ್ನೇ ನೋಡಿಕೊಂಡು ಒಡೆದು ಹರಿದು ಹಂಚಿ ಕೂತಿರುತ್ತಾರೋ, 20% ಜನರೇ ನಿಮ್ಮ ಜೀವನವನ್ನು ನಿರ್ಧರಿಸುತ್ತಾರೆ,
ಅವರ ಆಯ್ಕೆಗಳಿಗೆ ನೀವು ಅನುಗುಣವಾಗಿ ಹೊಂದಿಕೊಳ್ಳಬೇಕಾಗುತ್ತದೆ.
ಬುದ್ಧಿವಂತರಿಗೆ ಮಾತ್ರ☝️ಅರ್ಥ ಆಗಿರುತ್ತೆ.
( ಹೀಗೊಂದು ಬರಹ ವಾಟ್ಸ್ ಅಪ್ ನಲ್ಲಿ ಬಂತು )
ಸಾಹಸಸಿಂಹ ವಿಷ್ಣುವರ್ಧನ್ ಮತ್ತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅತಿ ಅಪರೂಪದ ವಿಡಿಯೋ❤️🥰
We are back in a New Avatar ❤️
ರಾಜಕೀಯ ಹೊಲಸು ಅಂತ ಹೇಳುವಾಗ ಈ ತರದ ವ್ಯಕ್ತಿ ಗಳು ಅದನ್ನ ಸುಳ್ಳು ಮಾಡ್ತಾರೆ✌️
ಇವತ್ತೇ dboss title ಬೇಕಾ? 100 Likes✌️FAST❤️
'D56 TITLE REVEAL' 👇
ಈ post ಗೆ 100 Like ಬಂದ್ರೆ👍
Producer Inside: ಇವನ ಹೇಳೋ ಮಾತು ಒಂದೇ ಒಂದು ಸಲ ನಿಜ ಆಗಿ ಬಿಡಲಪ್ಪ🙏🙏
😅😂😂
😂😂😂✌️
TV rights sold to star suvarna for ₹4.2cr❤️
All night shows of SOLD OUT ❤️
MASSIVE RESPONSE 🎉
Kudos Rishab Shetty 👏👏👏
Box office Prediction Day 2 : 2-3 cr
Total first week: 7-8cr Approx🥰
Box office Estimate
1st week : 7-8cr..
power of content ❤️
Verdict: Super hit 👏👏👏
ಈ ವಾರ ಎರಡು ಚಿತ್ರಗಳು ಬಿಡುಗಡೆಯಾಗಿದೆ.
1. ಒಂದು ಥಿಯೇಟರ್ ನಲ್ಲೆ ನಿಮ್ಮನ್ನ ಕಾಡುತ್ತೆ.
2. ಇನ್ನೊಂದು ಥಿಯೇಟರ್ ಇಂದ ಹೊರಗೆ ಬಂದ ಮೇಲೂ ನಿಮ್ಮನ್ನು ಕಾಡುತ್ತೆ.❤️
#ಕಾಂತರ❤️✌️😍
# ಗಂಧದಗುಡಿ ಸಿನಿಮಾದ ಕಟ್ಟ ಕಡೆಯ ದಿನದ ಶೂಟಿಂಗ್ ಅಲ್ಲಿ ನಗುವಿನ ರಾಜಕುಮಾರ ಕಂಡಿದ್ದು ಹೀಗೆ❤️
Budget: 12-14cr
Satellite and digital: 8Cr
Distribution sold : Own distribution
Verdict: Most expected!
ದುಡ್ಡು ಎಲ್ಲಾನೂ ಬದಲ್ಲಾಯಿಸುತ್ತೆ 😂😂😂✌️
Tomorrow on account of all multiplexes will screen movies at just ₹75.
Grab the opportunity!!❤️
Budget: 6-6.5cr
Satellite and digital: 9Cr
Distribution sold :7cr
Box office 1st week : 2-2.5 cr
Verdict: Producer profit distributor Loss 💔
Reason: Remake !
Be the first to know and let us send you an email when Karma Sutra posts news and promotions. Your email address will not be used for any other purpose, and you can unsubscribe at any time.
Want your business to be the top-listed Media Company?