Dr Manjunath for MP

  • Home
  • Dr Manjunath for MP

Dr Manjunath for MP ದೇಶಕ್ಕೆ ಮೋದಿ, ಬೆಂಗಳೂರು ಗ್ರಾಮಾಂತರಕ್ಕೆ ಡಾ ಮಂಜುನಾಥ್

28/07/2024

ಮಾಧ್ಯಮ ಸುದ್ದಿಗೋಷ್ಠಿ ನೇರ ಪ್ರಸಾರ ಮೈಸೂರು.

28/07/2024

ನಂಜನಗೂಡು ಶ್ರೀಕಂಟೇಶ್ವರ ಸ್ವಾಮಿ ದರ್ಶನಕ್ಕೆ ಭೇಟಿ ನೇರ ಪ್ರಸಾರ.

27/07/2024

ಪಾದಯಾತ್ರೆಯ ಬಗ್ಗೆ ಪೂರ್ವಭಾವಿ ಸಭೆ.

27/07/2024

ಡಾ. ಸಿ ಎನ್ ಮಂಜುನಾಥ್ ಅವರ ಮಾತಿಗೆ ಸದನದಲ್ಲಿ ಚಪ್ಪಾಳೆಗಳ ಸುರಿಮಳೆ.

ರಾಮನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ  ರೋಗಿಗಳ ತಪಾಸಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ.‌ಮಂಜುನಾಥ್❤
23/07/2024

ರಾಮನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ತಪಾಸಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ.‌ಮಂಜುನಾಥ್❤

21/07/2024

ಅಭಿನಂದನಾ ಸಮಾರಂಭ ಕೆ ಆರ್ ಪೇಟೆ.

21/07/2024

ಮಾಧ್ಯಮ ಸುದ್ದಿಗೋಷ್ಠಿ ನೇರ ಪ್ರಸಾರ

21/07/2024

ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ಸಕಲೇಶಪುರ, ಹಾಸನ ಜಿಲ್ಲೆ.

20/07/2024

ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ, ಶಿರೂರು,ಉತ್ತರ ಕನ್ನಡ ಜಿಲ್ಲೆ

20/07/2024

ಮಾಧ್ಯಮ ಸುದ್ದಿಗೋಷ್ಠಿ, ಹುಬ್ಬಳ್ಳಿ

14/07/2024

ಅಭಿನಂದನಾ ಸಮಾರಂಭ, ಪಾಂಡವಪುರ

13/07/2024

ಮಾಧ್ಯಮ ಸುದ್ದಿಗೋಷ್ಠಿ, ಜೆಡಿಎಸ್ ಪ್ರಧಾನ ಕಚೇರಿ ಯಿಂದ ನೇರ ಪ್ರಸಾರ

11/07/2024

ಮಾಧ್ಯಮ ಸುದ್ದಿಗೋಷ್ಠಿ, ನೇರಪ್ರಸಾರ

09/07/2024

ಹಳ್ಳಿಮಾಳ VSSN ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿರುವ ಡಿ.ಆರ್ ವಿರುದ್ಧವಾಗಿ ಪ್ರತಿಭಟನೆ, ರಾಮನಗರ

05/07/2024

ಜನತಾ ದರ್ಶನ, ಮಂಡ್ಯ - ನೇರಪ್ರಸಾರ.

05/07/2024

ಮೈಸೂರು ಚಾಮುಂಡಿ ಬೆಟ್ಟದಿಂದ ನೇರಪ್ರಸಾರ.

ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರು ಹಾಗೂ ಮಾನ್ಯ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕ...
02/07/2024

ಮಾನ್ಯ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅವರು ಹಾಗೂ ಮಾನ್ಯ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರುಗಳು ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಗೌರವಾನ್ವಿತ ಮಾನ್ಯ ಶ್ರೀ ಜಗದೀಪ್ ಧನಕರ್ ಅವರನ್ನು ಸೋಮವಾರ ಸೌಹಾರ್ದಯುತವಾಗಿ ಭೇಟಿ ಮಾಡಿದರು.

ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು, ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಶ್ರೀಮತಿ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಅವರು, ಶ್ರೀ ಅನಸೂಯ ಮಂಜುನಾಥ್ ಅವರು ಈ ಸಂದರ್ಭದಲ್ಲಿ ಮಾನ್ಯ ಉಪ ರಾಷ್ಟ್ರಪತಿಗಳ ನಿವಾಸದಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದರು.

29/06/2024

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಡಾ||ಕೆ. ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭ ನೇರಪ್ರಸಾರ

23/06/2024

ಬಮೂಲ್ ಕಾರ್ಯಕ್ರಮ,ಚನ್ನಪಟ್ಟಣ

22/06/2024

ಜೆಡಿಎಸ್- ಬಿಜೆಪಿ ನೂತನ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ

ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರು...
21/06/2024

ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ.

Wishing everyone a happy and joyous . Celebrate and practice yoga for a healthy life!

17/06/2024

ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ತುಮಕೂರು

Address


Website

Alerts

Be the first to know and let us send you an email when Dr Manjunath for MP posts news and promotions. Your email address will not be used for any other purpose, and you can unsubscribe at any time.

Contact The Business

Send a message to Dr Manjunath for MP:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share