Maadhyama Aneka is a media house of content producers, content providers, content consultants, and m
20/09/2025
Mandara Battalahalli | ನನಗೆ ನಿರ್ದೇಶನ ಮಾಡುವುದು ಇಷ್ಟ | Maadhyama Aneka
ಮನೆಯಲ್ಲಿ Actingಗೆ ಅಷ್ಟೊಂದು ಸಪೋರ್ಟ್ ಇಲ್ಲ. ಡೈರೆಕ್ಷನ್ ಮಾಡುವುದು ಅಮ್ಮನಿಗೂ ಇಷ್ಟ ಇತ್ತು. ಪ್ರತೀ ಬಾರಿ ಸೆಟ್ಗೆ ಹೋದಾಗ ನಾನಾಗಿದ್ರೆ ಇದನ್ನು ಹೇಗೆ ಮಾಡ್ತಿದ್ದೆ ಎಂಬುದನ್ನು ಯೋಚಿಸುತ್ತಿದ್ದೆ. ತಮ್ಮ ನಿರ್ದೇಶನದ ಕಿರುಚಿತ್ರದ ಬಗ್ಗೆ ನಟಿ ಮಂದಾರ ಬಟ್ಟಲಹಳ್ಳಿ ಮಾತು
Bhavana Ramanna | ಕನ್ನಡ ಸಿನಿಮಾರಂಗಕ್ಕೆ ಬಂದಾಗ | Maadhyama Aneka
ಸಿನಿಮಾರಂಗಕ್ಕೆ ಬರಬೇಕಾದರೆ ತಂದೆ ಒಪ್ಪಿದ್ರು, ತಾಯಿ ಒಪ್ಪಿರಲಿಲ್ಲ. ನನಗೆ ಸಿನಿಮಾಕ್ಕೆ ಬೇಕಾದ Body language , Body structure ಇರಲಿಲ್ಲ. ಕನ್ನಡ ಸಿನಿಮಾರಂಗದಲ್ಲಿ ನನಗೆ ನಾನು fit ಅಂತ ಅನಿಸ್ತಾ ಇರಲಿಲ್ಲ. ಆದರೆ ಕೆಲವರು ನನ್ನಲ್ಲಿ talent ನೋಡಿದ್ರು..ಅವರ ಜತೆಗೆ ಸಿನಿಮಾ ಮಾಡಿದೆ ಅಂತಾರೆ ಶಾಸ್ತ್ರೀಯ ನೃತ್ಯಗಾರ್ತಿ, ಬಹುಭಾಷಾ ನಟಿ ಭಾವನಾ ರಾಮಣ್ಣ
ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮತ್ತು ಗಮನ ಸೆಳೆದ ಯುವ ಕಲಾವಿದರುಗಳಲ್ಲಿ ಮಂದಾರ ಬಟ್ಟಲಹಳ್ಳಿ ಒಬ್ಬರು. ಇತ್ತೀಚೆಗೆ ತೆರೆಕಂಡ Aachar &Coನಲ್ಲಿ ಬೇಕಾದ ಹಾಸ್ಯಭರಿತ ಪಾತ್ರವಾಗಲಿ, ಬ್ಲಿಂಕ್ನಲ್ಲಿ ಬೇಕಾದ ವಿಭಿನ್ನ ರೀತಿಯ ಪಾತ್ರವಾಗಲಿ, ಸುಲಲಿತವೆನ್ನಿಸುವಂತೆ ನಿಭಾಯಿಸಿದ ಮಂದಾರ ಅವರ ಪಾತ್ರ ನಿರ್ವಹಣೆ ನೋಡಿದರೆ ಅವರಿನ್ನೂ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಕಾಲಿಟ್ಟದ್ದು ಎನ್ನಿಸುವುದಿಲ್ಲ. ಬಾಲ್ಯದಲ್ಲಿ ಬಾಲನಟಿಯಾಗಿ ಕ್ಯಾಮೆರಾ ಎದುರಿಸಿದ್ದರೂ ಬೆಳೆದು ದೊಡ್ಡವರಾದ ಮೇಲೆOld Monk ಚಿತ್ರದ ಮೂಲಕ ಅಧಿಕೃತವಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. ಹೊಸ ದಿನಚರಿ, ಪದವಿ ಪೂರ್ವ, ಇವರ ಇತರ ಚಿತ್ರಗಳು. ಇದೀಗ ನಟಿಸುತ್ತಿರುವ ಚಿತ್ರಸಮುದ್ರ ಮಥನ. ಇದಷ್ಟೇ ಅಲ್ಲದೆ The Last Happy Customer short film ಒಂದನ್ನು ನಿರ್ದೇಶಿಸಿ, ಅದರ editing ಕೂಡ ನಿರ್ವಹಿಸಿ ನಿರ್ದೇಶನದಲ್ಲಿ ಇರುವ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದಾರೆ. ಇಂಜಿನಿಯರಿಂಗ್ ಪದವೀಧರೆ ಮಂದಾರ ನಟನೆಯಲ್ಲದೆ ಫೋಟೋಗ್ರಫಿ ಕಲೆಯಲ್ಲಿ ಕೂಡ ತಮ್ಮದೇ ಛಾಪು ಮೂಡಿಸಿಟ್ಟಿದ್ದಾರೆ. ಒಂದು ಕಡೆ ಕ್ಯಾಮೆರಾ ಕಣ್ಣಿನಲ್ಲಿ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ನಿಷ್ಣಾತರಾಗುತ್ತಿದ್ದರೆ ಮತ್ತೊಂದು ಕಡೆ ಸಣ್ಣ ಕಥೆಗಳ ಪ್ರಪಂಚವನ್ನೂತಮ್ಮ ಬರಹದಲ್ಲಿ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ನೃತ್ಯದಲ್ಲಿ ತೀವ್ರ ಆಸಕ್ತಿ ಇರುವ ಮಂದಾರ ಭರತನಾಟ್ಯ ಮತ್ತು ಕೂಚಿಪುಡಿ ಕಲಿತಿದ್ದಾರೆ. ಸದಾ ಹೊಸದನ್ನು ಕಲಿಯಬೇಕೆನ್ನುವ, ಹೊಸ ಕಲೆಯೊಂದನ್ನು ಸಾಧಿಸಬೇಕೆನ್ನುವಹಂಬಲದ ಯುವಕಲಾವಿದೆ ಮಂದಾರ ಬಟ್ಟಲಹಳ್ಳಿ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವBench Talk ಕಾರ್ಯಕ್ರಮದ ಅತಿಥಿ.
M G Srinivas | ನನ್ನ ಶಿಕ್ಷಣ, ನನ್ನ ಆಸಕ್ತಿಗಳು | Maadhyama Aneka
ನಾನು ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಕಾಲೇಜಿನಲ್ಲಿ ಇದಕ್ಕೆ ಮತ್ತಷ್ಟು ಬೆಂಬಲ ಸಿಕ್ಕಿತು. ನಮ್ಮ ಕಾಲೇಜಿನಲ್ಲಿ ಸಿನಿಮಾ ಇಂಡಸ್ಟ್ರಿಯ ಭಾಗವಾಗಿರುವವರು ತುಂಬಾ ಜನ ಇದ್ರು. ತಮ್ಮ ಬಾಲ್ಯ, ಶಿಕ್ಷಣ ಮತ್ತು ಆಸಕ್ತಿಗಳ ಬಗ್ಗೆ ಮಾತನಾಡಿದ್ದಾರೆ ನಟ, ನಿರ್ದೇಶಕ ಎಂ.ಜಿ ಶ್ರೀನಿವಾಸ್
Mandara Battalahalli | Trailer | Bench Talk | Web Interviews | Maadhyama Aneka | ಮಾಧ್ಯಮ ಅನೇಕ
ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಮತ್ತು ಗಮನ ಸೆಳೆದ ಯುವ ಕಲಾವಿದರುಗಳಲ್ಲಿ ಮಂದಾರ ಬಟ್ಟಲಹಳ್ಳಿ ಒಬ್ಬರು. ಇತ್ತೀಚೆಗೆ ತೆರೆಕಂಡ Aachar &Coನಲ್ಲಿ ಬೇಕಾದ ಹಾಸ್ಯಭರಿತ ಪಾತ್ರವಾಗಲಿ, ಬ್ಲಿಂಕ್ನಲ್ಲಿ ಬೇಕಾದ ವಿಭಿನ್ನ ರೀತಿಯಪಾತ್ರವಾಗಲಿ, ಸುಲಲಿತವೆನ್ನಿಸುವಂತೆ ನಿಭಾಯಿಸಿದ ಮಂದಾರ ಅವರ ಪಾತ್ರ ನಿರ್ವಹಣೆ ನೋಡಿದರೆ ಅವರಿನ್ನೂ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಕಾಲಿಟ್ಟದ್ದು ಎನ್ನಿಸುವುದಿಲ್ಲ. ಬಾಲ್ಯದಲ್ಲಿ ಬಾಲನಟಿಯಾಗಿ ಕ್ಯಾಮೆರಾ ಎದುರಿಸಿದ್ದರೂ ಬೆಳೆದು ದೊಡ್ಡವರಾದ ಮೇಲೆOld Monk ಚಿತ್ರದ ಮೂಲಕ ಅಧಿಕೃತವಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು. ಹೊಸ ದಿನಚರಿ, ಪದವಿ ಪೂರ್ವ, ಇವರ ಇತರ ಚಿತ್ರಗಳು. ಇದೀಗ ನಟಿಸುತ್ತಿರುವ ಚಿತ್ರಸಮುದ್ರ ಮಥನ. ಇದಷ್ಟೇ ಅಲ್ಲದೆ The Last Happy Customer short film ಒಂದನ್ನು ನಿರ್ದೇಶಿಸಿ, ಅದರ editing ಕೂಡ ನಿರ್ವಹಿಸಿ ನಿರ್ದೇಶನದಲ್ಲಿ ಇರುವ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ವ್ಯಕ್ತಪಡಿಸಿದ್ದಾರೆ. ನೃತ್ಯದಲ್ಲಿ ತೀವ್ರ ಆಸಕ್ತಿ ಇರುವ ಮಂದಾರ ಭರತನಾಟ್ಯ ಮತ್ತು ಕೂಚಿಪುಡಿ ಕಲಿತಿದ್ದಾರೆ. ಸದಾ ಹೊಸದನ್ನು ಕಲಿಯಬೇಕೆನ್ನುವ, ಹೊಸ ಕಲೆಯೊಂದನ್ನು ಸಾಧಿಸಬೇಕೆನ್ನುವಹಂಬಲದ ಯುವಕಲಾವಿದೆ ಮಂದಾರ ಬಟ್ಟಲಹಳ್ಳಿ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವBench Talk ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂದರ್ಶನ ಟ್ರೈಲರ್ ಇಲ್ಲಿದೆ .
Nagathihalli Chandrashekhar | ನಮ್ಮ ಹಳ್ಳಿಯ ಜಾನಪದ ಸೊಗಡು | Maadhyama Aneka
ಪ್ರತೀ ಹಳ್ಳಿಗೂ ಅದರದ್ದೇ ಆದ ಸೊಗಡು ಇರುತ್ತದೆ. ನಮ್ಮ ಹಳ್ಳಿಗೆ ಜಾನಪದ ಸೊಗಡು ಇರ್ತಿತ್ತು. ನಮ್ಮ ಹಳ್ಳಿಯಿಂದ ನಾನು ಪಡೆದ ವಿಶೇಷ ಚೈತನ್ಯವೆಂದರೆ ನನ್ನ ಹೆತ್ತವರು ಅಕ್ಷರಸ್ಥರಾಗಿದ್ದರು. ನಮ್ಮ ಹಳ್ಳಿಗೆ ಬೇಗನೆ ಅಕ್ಷರ ಸಂಸ್ಕೃತಿ ಬಂತು. ತಮ್ಮ ಹುಟ್ಟೂರಿನ ಬಗ್ಗೆ ಮಾತಾಡಿದ್ದಾರೆ ಬರಹಗಾರ, ನಿರ್ಮಾಪಕ. ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್
B R Lakshmana Rao | ಲಂಕೇಶ್ ನನ್ನ Mentor | Maadhyama Aneka
ಲಂಕೇಶ್ ಎಲ್ಲಿಗೆ ಹೋಗ್ತಿದ್ದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅವರ ಜತೆ ಸೇರಿದ್ದರಿಂದ ಇಡೀ ಸಾಹಿತ್ಯ ವಲಯ ನನಗೆ ಪರಿಚಯವಾಯ್ತು. ನನ್ನ ಜೀವನ ದೃಷ್ಟಿಯನ್ನು ಪ್ರಭಾವಿಸಿದ್ದು ಲಂಕೇಶ್ ಮತ್ತು ವೈಎನ್ಕೆ ಅಂತ ಹೇಳಿದ್ದಾರೆ ಕವಿ ಬಿ.ಆರ್.ಲಕ್ಷ್ಮಣ ರಾವ್.
B R Lakshmana Rao | ಸಾಹಿತ್ಯದತ್ತ ಹೊರಳಿದ್ದು | Maadhyama Aneka
ನಾನು ಸಾಹಿತ್ಯಕ್ಕೆ ಬರಲು ಕಾರಣವಾಗಿದ್ದು ದಾವಣಗೆರೆ. ನಾನು ಬಿಎಸ್ಸಿ ಓದ್ತಾ ಇದ್ದೆ. ಆಗ ಕಾಲೇಜು ಮ್ಯಾಗಜಿನ್ಗೆ ಪದ್ಯ ಬರೆದುಕೊಟ್ಟಿದ್ದೆ. ಅದನ್ನು ಓದಿದ ನಮ್ಮ ಇಂಗ್ಲಿಷ್ ಟೀಚರ್, ನಿನಗೆ ಸಾಹಿತ್ಯದಲ್ಲಿ ಆಸಕ್ತಿ ಇದೆ, ಬರೆಯುವ ಶಕ್ತಿ ಇದೆ ಯಾಕೆ ಬಿಎಸ್ಸಿಯಲ್ಲಿ ಇದ್ದೀಯಾ ಅಂತ ಕೇಳಿದ್ರು. ತಾವು ಸಾಹಿತ್ಯದತ್ತ ಹೊರಳಲು ಕಾರಣವಾದ ಸಂಗತಿ ಬಗ್ಗೆ ಹೇಳಿದ್ದಾರೆ ಕವಿ ಬಿ.ಆರ್.ಲಕ್ಷ್ಮಣ ರಾವ್.
ಪೂರ್ತಿ ಸಂದರ್ಶನ ಇಲ್ಲಿದೆ: https://youtu.be/tUCLh10MyWQ
Suma Sudhindra | ಸಾಂಪ್ರದಾಯಿಕ ವಾದ್ಯಕ್ಕೆ ಆಧುನಿಕ ರೂಪ ಕೊಟ್ಟ ‘ತರಂಗಿಣಿ’ | Maadhyama Aneka
‘ತರಂಗಿಣಿ ವೀಣೆ’ ಹಗುರವಾದ ಮತ್ತು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುವಂಥದ್ದು. ತರಂಗಿಣಿ ವೀಣೆ ತಯಾರಿಸಲು ನನಗೆ ಅನೇಕ technicians ಸಹಾಯ ಮಾಡಿದ್ದಾರೆ. ಸುಮಾರು ಪ್ರಯೋಗಗಳ ನಂತರ ಇದನ್ನು ಮಾಡಿದ್ದು. ತರಂಗಿಣಿ ಬಗ್ಗೆ ವೀಣಾ ವಿದುಷಿ ಡಾ ಸುಮಾ ಸುಧೀಂದ್ರ ಮಾತು
B R Lakshmana Rao | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
‘ಅಮ್ಮ, ನಿನ್ನ ಎದೆಯಾಳದಲ್ಲಿ', ‘ಸುಬ್ಭಾಭಟ್ಟರ ಮಗಳೇ’, ‘ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು',' ‘ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರು' ಹಾಡುಗಳ ಗೀತಸಾಹಿತಿ ಬಿ ಆರ್ ಲಕ್ಷ್ಮಣರಾವ್. ನಿಯತಕಾಲಿಕೆಗಳಲ್ಲಿ ಅಲ್ಲೊಮ್ಮೆ, ಇಲ್ಲೊಮ್ಮೆ ಇಣುಕುವ ನಿರ್ಭಿಡೆಯ ಕವಿತೆ, ಹನಿಗವಿತೆ, ಚುಟುಕಗಳ ಮೂಲಕ ಕಚಗುಳಿಯಿಡುವ ಕವಿ ಬಿ ಆರ್ ಲಕ್ಷ್ಮಣರಾವ್ ಹೆಸರು ಭಾವಗೀತೆ ಪ್ರಪಂಚದಲ್ಲಿ, ಸುಗಮಸಂಗೀತ ಲೋಕದಲ್ಲಿ ಚಿರಪರಿಚಿತ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವನಗಳನ್ನು ಬರೆಯಲು ಪ್ರಾರಂಭಿಸಿದ ಲಕ್ಷ್ಮಣ ರಾವ್, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. ಪೋಲಿತನ, ತಮಾಷೆಯ ಜೊತೆಜೊತೆಗೆ ವಿಷಾದ, ತುಂಟತನದಲ್ಲೂ ಗಹನತೆ, ಬದುಕು - ವಿಚಾರವಂತಿಕೆ ಇವರ ಕಾವ್ಯಸಾರ. ಕಥೆ, ಕಾದಂಬರಿ, ವಿಮರ್ಶಾ ಲೇಖನಗಳು, ಅಂಕಣ, ನಾಟಕಗಳನ್ನು ಬರೆದಿರುವ ಲಕ್ಷ್ಮಣರಾವ್ ಅವರಿಗೆ ಫೋಟೋಗ್ರಫಿಯಲ್ಲೂ ತೀವ್ರ ಆಸಕ್ತಿ. ಅವರು ಸಾಹಿತ್ಯದಲ್ಲಿ ಅನೇಕ ಬಾರಿ ಬಳಸುವ ಪ್ರತಿಮೆಗಳು ಫೋಟೋಗ್ರಫಿಯ ಹಾಗೆ ಅಚ್ಚಳಿಯದೆ ಓದುಗರ ಮನಸ್ಸಿನಲ್ಲಿ ಮೂಡುತ್ತವೆ.ಸಾಹಿತ್ಯ ಕೃಷಿಗಾಗಿ ಹಲವಾರು ಪ್ರಶಸ್ತಿ ಗೌರವಗಳನ್ನು ಮುಡಿಗೇರಿಸಿಕೊಂಡಿರುವ ಕನ್ನಡದ ಪ್ರೇಮಕವಿ, ತುಂಟ, ಲವಲವಿಕೆಯ ಕವಿ ಬಿ.ಆರ್ ಲಕ್ಷ್ಮಣ ರಾವ್ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ.
‘ಅಮ್ಮ, ನಿನ್ನ ಎದೆಯಾಳದಲ್ಲಿ', ‘ಸುಬ್ಭಾಭಟ್ಟರ ಮಗಳೇ’, ‘ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು',' ‘ಜಾಲಿಬಾರಿನಲ್ಲಿ ಕೂತ ಪೋಲಿ ಗೆಳೆಯರು' ಹಾಡುಗಳ ಗೀತಸಾಹಿತಿ ಬಿ ಆರ್ ಲಕ್ಷ್ಮಣರಾವ್. ನಿಯತಕಾಲಿಕೆಗಳಲ್ಲಿ ಅಲ್ಲೊಮ್ಮೆ, ಇಲ್ಲೊಮ್ಮೆ ಇಣುಕುವ ನಿರ್ಭಿಡೆಯ ಕವಿತೆ, ಹನಿಗವಿತೆ, ಚುಟುಕಗಳ ಮೂಲಕ ಕಚಗುಳಿಯಿಡುವ ಕವಿ ಬಿ ಆರ್ ಲಕ್ಷ್ಮಣರಾವ್ ಹೆಸರು ಭಾವಗೀತೆ ಪ್ರಪಂಚದಲ್ಲಿ, ಸುಗಮಸಂಗೀತ ಲೋಕದಲ್ಲಿ ಚಿರಪರಿಚಿತ. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವನಗಳನ್ನು ಬರೆಯಲು ಪ್ರಾರಂಭಿಸಿದ ಲಕ್ಷ್ಮಣ ರಾವ್, ವಿಡಂಬನೆ, ಸ್ವಗತ, ಭಾವಗೀತೆ ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. ಪೋಲಿತನ, ತಮಾಷೆಯ ಜೊತೆಜೊತೆಗೆ ವಿಷಾದ, ತುಂಟತನದಲ್ಲೂ ಗಹನತೆ, ಬದುಕು - ವಿಚಾರವಂತಿಕೆ ಇವರ ಕಾವ್ಯಸಾರ. ಕಥೆ, ಕಾದಂಬರಿ, ವಿಮರ್ಶಾ ಲೇಖನಗಳು, ಅಂಕಣ, ನಾಟಕಗಳನ್ನು ಬರೆದಿರುವ ಲಕ್ಷ್ಮಣರಾವ್ ಅವರಿಗೆ ಫೋಟೋಗ್ರಫಿಯಲ್ಲೂ ತೀವ್ರ ಆಸಕ್ತಿ. ಅವರು ಸಾಹಿತ್ಯದಲ್ಲಿ ಅನೇಕ ಬಾರಿ ಬಳಸುವ ಪ್ರತಿಮೆಗಳು ಫೋಟೋಗ್ರಫಿಯ ಹಾಗೆ ಅಚ್ಚಳಿಯದೆ ಓದುಗರ ಮನಸ್ಸಿನಲ್ಲಿ ಮೂಡುತ್ತವೆ.ಸಾಹಿತ್ಯ ಕೃಷಿಗಾಗಿ ಹಲವಾರು ಪ್ರಶಸ್ತಿ ಗೌರವಗಳನ್ನು ಮುಡಿಗೇರಿಸಿಕೊಂಡಿರುವ ಕನ್ನಡದ ಪ್ರೇಮಕವಿ, ತುಂಟ, ಲವಲವಿಕೆಯ ಕವಿ ಬಿ.ಆರ್ ಲಕ್ಷ್ಮಣ ರಾವ್ ಅವರು ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಇಂದಿನ ಅತಿಥಿ.
Be the first to know and let us send you an email when Maadhyama Aneka ಮಾಧ್ಯಮ ಅನೇಕ posts news and promotions. Your email address will not be used for any other purpose, and you can unsubscribe at any time.
Want your business to be the top-listed Media Company?
Share
Maadhyama Aneka
Who are we?
Maadhyama Aneka is a media house of content producers, content providers, content consultants, and more. Any and all media are our platform and content and usability are our core focus. We specialize in content customized for Print, Radio/Audio, Visual media such as television, online/digital, standalone videos, images, and info-graphics. We offer content for other media and corporate companies too. We provide consultation services for content-related strategies for businesses, individuals, and organizations.
What we do?
The media house of Maadhyama Aneka aims to produce entertainment features and information content for Kannada and English speaking audience. Short films, Web animation movies and shorts, big screen movies, and other media content for big and small screen, print, television, as well as online or digital platforms are our specialty formats.
We specialize in TV documentaries/magazines, music films, and corporate films. We are a team of talented and experienced professionals who aim to achieve the very best results on time and within our clients’ budget.
We are a diversified company, into all sub-sectors of media and entertainment industry, including film, television, radio, publishing, mobile, internet media, recorded music, advertising, and other diversified media.
Usability and user-experiences are crucial for research and design of a media business. We offer consultations for user research, quantitative-data sourcing, web metrics, content and design issues, and usability tests.
Media and entertainment industries are evolving and transforming as technology and infrastructure, thus defining and redefining how, where, when content and information are consumed. We help our clients to bridge this dynamic gap with our cross-sector expertise within the media and entertainment industry. Our aim is to help media customers to transform their businesses with customized recommendations for our client’s unique position keeping the latest industry trends and user/consumer influences in consideration. Our content solutions are designed to meet needs and are tailored to context and audience that drive business results of our clients. We bring in the power of big data and advanced analytics to optimize their organization and succeed in digital landscape by achieving deeper customer engagement.
We offer expert-researched program and training in areas of media management. We provide expertise support in creating instructional design, creating curriculum for various purposes – learning, career-centrist, combine instructional design, learning technologies, and project management based on in-depth research and understanding of what drives performance in content management. Our specialty is customized curriculum design, and content development, learning administration, learning delivery, strategic sourcing, learning technology, and advisory services.