Kurkure Creations

  • Home
  • Kurkure Creations

Kurkure Creations Independent filmmaking community lead by Karthik Kurkure.

ಮಹಾಶಿವರಾತ್ರಿಯ ಶುಭಾಶಯಗಳು ❤‍🩹
18/02/2023

ಮಹಾಶಿವರಾತ್ರಿಯ ಶುಭಾಶಯಗಳು ❤‍🩹

Immediately Required!ಈಗಲೇ ಬೇಕಾಗಿದ್ದಾರೆ !
12/01/2023

Immediately Required!
ಈಗಲೇ ಬೇಕಾಗಿದ್ದಾರೆ !


ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"Exhibitionismಅಂಗಾಂಗ ಪ್ರದರ್ಶನ ಅನ್ನೋದು ಒಂದು...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"
Exhibitionism

ಅಂಗಾಂಗ ಪ್ರದರ್ಶನ ಅನ್ನೋದು ಒಂದು ಮಾನಸಿಕ ಕಾಯಿಲೆ. ಇತ್ತೀಚಿಗೆ ಹೆಚ್ಚು ಕಂಡುಬರುವ ವಿಚಿತ್ರ ವರ್ತನೆಯನ್ನು ಆಧಾರವಾಗಿಟ್ಟುಕೊಂಡು ಯಾವುದೇ ಸಂಭಾಷಣೆ ಇಲ್ಲದೆ ಅದನ್ನು ಪ್ರಸ್ತುತ ಪಡಿಸುವ ಕಿರುಚಿತ್ರ.

Exhibitionism ಅಂದರೆ ಅಂಗಾಂಗ ಪ್ರದರ್ಶನ , ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ಮಾಡಿರುವ ಏಕೈಕ ಕಿರುಚಿತ್ರ ಇದಾಗಿದೆ.

ನಿರ್ದೇಶನ : ಜಿಲ್ಸನ್ ಜೋಸೆಫ್


(ಇವರು ಕೇರಳದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಕನ್ನಡದಲ್ಲಿ ಒಂದು ಆಲ್ಬಮ್ ಸಾಂಗ್ ಕೂಡ ಮಾಡಿ ಇದೀಗ ಒಂದು ದೊಡ್ಡ ಚಿತ್ರವನ್ನು ಮಾಡುವ ತಯಾರಿಯಲ್ಲಿದ್ದಾರೆ ) pictures.official .shriyan .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ" "ಮಾಧ ಪುರಾಣ"............. ದಟ್ಟವಾದ ಕಾಡು ಅಲ...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"

"ಮಾಧ ಪುರಾಣ".............

ದಟ್ಟವಾದ ಕಾಡು ಅಲ್ಲಿ ಮಾಧ ತನ್ನ ಪುಟ್ಟ ಮಗನೊಂದಿಗೆ ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾನೆ. ಅದೇ ಕಾಡಿನಲ್ಲಿ ತೋಳ ಒಂದು ಅಡಗಿದೆ, ಆಗಾಗ ಆ ತೋಳ ಮಾಧನ ಕುರಿಗಳನ್ನ ಹಿಡಿಯುತ್ತದೆ ,ಮಾಧನು ತನ್ನ ಕುರಿಗಳ ರಕ್ಷಣೆಗೆ ಕೋವಿಯನ್ನ ಹಿಡಿದು ತೊಳಕ್ಕೆ ಗುರಿ ಇಡುತ್ತಾನೆ ಆದರೆ ಮಾಧಾನ ಪಾಲಿಗೆ ಅದು ಬರೀ ತೋಳವಲ್ಲ ಗುರಿ ಇಟ್ಟರು ಸುಡಲು ಮನಸಾಗಾದ ಮಾಯಾವಿ ತೋಳ.
ಹೀಗೊಂದು ಮಾಧ ಮತ್ತು ತೊಳದ ಕತೆಯೇ ಮಾಧ ಪುರಾಣ.

ನಿರ್ದೇಶನ ರಾಕೇಶ್ ಬಿ ಜೆ , ಹಾಸನ


(ಇವರು ಕಾಂತಾರ ಚಲನಚಿತ್ರದಲ್ಲೂ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಲು ಹೆಮ್ಮೆ ಆಗುತ್ತದೆ )
pictures.official .shriyan .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ" "ಅಸ್ಪಷ್ಟ"..............(ತೀರ್ಥಹಳ್ಳಿ ಸುತ್ತ...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"

"ಅಸ್ಪಷ್ಟ"..............

(ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣಗೊಂಡ ಚಿತ್ರ)

ಪ್ರಕೃತಿಯ ಉಳಿವು ಎಲ್ಲರ ಹೊಣೆ, ಕಾಡು ಉಳಿಸಿದರೆ ಮಾತ್ರ ಪ್ರಕೃತಿ ಉಳಿಯಲ್ಲ,, ಪಟ್ಟಣಗಳ್ಳನ್ನು ಕೂಡ ವಿನಾಶದಿಂದ ಕಾಪಾಡಬೇಕು, ಪ್ರಕೃತಿ ಉಳಿಯಬೇಕೆಂದರೆ ಬರಿ ಮರಗಳನ್ನು ಉಳಿಸಿದರೆ ಆಗುವುದಿಲ್ಲ ಅದರೊಂದಿಗೆ ನೀರು ಗಾಳಿ ಮಣ್ಣನ್ನು ಸಹ ಉಳಿಸಬೇಕು. ಇದು ಈ ಚಿತ್ರದಲ್ಲಿ ಬರುವ ಒಳಸನ್ನಿವೇಷಗಳಾದರೆ. ನಮ್ಮ ಜೀವನದಲ್ಲಿ ಎಷ್ಟೋ ಬಾರಿ ಹಲವು ವ್ಯಕ್ತಿಗಳನ್ನ ಸ್ಥಳಗಳನ್ನ ಭೇಟಿ ಮಾಡಿದನಂತೆ ಬಾಸವಾಗಿ ನಂತರ ಇದು ನೈಜ್ಯವಾ ಅಥವಾ ತನ್ನ ಕಲ್ಪನೆಯ ಎಂಬ ಗೊಂದಲಕ್ಕೆ ಬೀಳುತ್ತೇವೆ. ಈ ರೀತಿ ಕಾಡಿನಲ್ಲಿ ಸುತ್ತುತ್ತಿರುವ ಒಬ್ಬ ವ್ಯಕ್ತಿಗೆ ತಾನು ಬೇರೆ ವ್ಯಕ್ತಿಗಳನ್ನ ಭೇಟಿಯಾಗುತ್ತಾನೆ, ನಂತರ ಆತ ಅವರನ್ನ ಭೇಟಿಯಾಗಿದ್ದು ಬರೀ ಕಲ್ಪನೆಯ ಅಥವಾ ಅವರು ಆತ್ಮಗಳ ಎಂದನ್ನು ಈ ಸಿನೆಮಾದಲ್ಲಿ ನೋಡಬಹುದು...

ನಿರ್ದೇಶನ ವಿನಯ್ ಶೆಟ್ಟಿ , ತೀರ್ಥಹಳ್ಳಿ
Vinay Shetty Thirthahalli] pictures.official Vinay Shetty Thirthahalli] .shriyan .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ" "ಅಧ್ಯಾಯ ಮೂರು".............. (ಕರೋನಾ ಗಿಂತ ...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"

"ಅಧ್ಯಾಯ ಮೂರು"..............

(ಕರೋನಾ ಗಿಂತ ಮುಂಚೆ ಅಂದರೆ 2019 ಜನವರಿ ಸಮಯದಲ್ಲಿ ತೀರ್ಥಹಳ್ಳಿ ಸುತ್ತ ಬರೀ ರಾತ್ರಿ ಮಾತ್ರ ಚಿತ್ರೀಕರಣಗೊಂಡ ಚಿತ್ರ)

ಇಂದಿನ ನಮ್ಮ ಜೀವನಕ್ಕೆ ನಾವು ಹಿಂದೆ ಮಾಡಿರುವ ಕರ್ಮಗಳೇ ಕಾರಣ ಹಾಗೆ ಮುಂದಿನ ನಮ್ಮ ಭವಿಷ್ಯಕ್ಕೆ ನಾವು ಇಂದು ಮಾಡುತ್ತಿರುವ ಕರ್ಮಗಳೇ ಕಾರಣ. ಕರ್ಮ ಎಂದರೆ ನಾವು ಮಾಡುವ ಕೆಲಸಗಳು ಒಳ್ಳೆಯದೇ ಆದರೆ ಅದು ನಮಗೆ ಒಳ್ಳೆಯ ಭವಿಷ್ಯವನ್ನೇ ಕಟ್ಟಿಕೊಡುತ್ತದೆ ಹಾಗೆ ನಾವು ಮಾಡುವ ಕೆಲಸಗಳು ಕೆಟ್ಟದ್ದಾದರೆ ಅಥವಾ ಸಮಾಜ ದ್ರೋಹಿ ಕೆಲಸಗಳಾದರೆ ಅದು ಒಂದಲ್ಲ ಒಂದು ದಿನ ನಮಗೆ ತಿರುಗುಬಾಣವಾಗಿ ಬರುತ್ತದೆ.

ಭಗವದ್ಗೀತೆಯ ಈ ಮೂಲ ಆಧಾರವನ್ನು ಇಟ್ಟುಕೊಂಡು ಮಾಡಿರುವಂತಹ ಸಿನಿಮಾವೇ ಅಧ್ಯಾಯ ಮೂರು....

ನಿರ್ದೇಶನ ಕಾರ್ತಿಕ್ ಕುರ್ಕುರೆ , ತೀರ್ಥಹಳ್ಳಿ
ಕಾರ್ತಿಕ್ Kurkure]
pictures.official ಕಾರ್ತಿಕ್ Kurkure] .shriyan .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ" "ವಾಡ್ಡಾರಧಕ ".............. ಮಲೆನಾಡು ವೃದ್ಧ...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"
"ವಾಡ್ಡಾರಧಕ ".............. ಮಲೆನಾಡು ವೃದ್ಧಾಶ್ರಮವಾಗಲು ವಿದ್ಯಾವಂತರ ನಿರ್ಲಕ್ಷ್ಯ ಕಾರಣ ಎಂಬ ಸೂಕ್ಷ್ಮ ಸಂದೇಶವನ್ನೊಳಗೊಂಡ ಕಿರುಚಿತ್ರ. ವಾಡ್ಡಾರಧಕ. ವೃದ್ಧರ ಆರಾಧಕ.

ನಿರ್ದೇಶನ ಅನೀಶ್ ಎಸ್ ಶರ್ಮಾ , ಸಾಗರ

pictures.official .shriyan .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ  ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"  "ಕಂಪೋಸರ್"( ತೀರ್ಥಹಳ್ಳಿಯ ಎಳ್ಳಮವಾಸ್ಯೆ ಯಲ್ಲ...
11/12/2022

ಮಲೆನಾಡಿನ ಸ್ವರ್ಗ ತೀರ್ಥಹಳ್ಳಿಯಲ್ಲಿ "ಮಲೆನಾಡ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ"
"ಕಂಪೋಸರ್"
( ತೀರ್ಥಹಳ್ಳಿಯ ಎಳ್ಳಮವಾಸ್ಯೆ ಯಲ್ಲಿ ಚಿತ್ರೀಕರಣಗೊಂಡ ಚಿತ್ರ )

ಕನಸು ಎಲ್ಲರು ಕಾಣುತ್ತಾರೆ. ಆದರೆ ಅದನ್ನು ಈಡೇರಿಸಿಕೊಳ್ಳಲು ಪಡುವ ಕಷ್ಟವನ್ನು ಯಾರು ನೋಡಿರುವುದಿಲ್ಲ, ನಮ್ಮೆಲ್ಲರ ಜೀವನದಲ್ಲೂ ನಮ್ಮಲ್ಲಿರುವ ಪ್ರತಿಭೆ ಯನ್ನು ಹೊರತರಲು ಯಾರಾದರೂ ಒಬ್ಬರು ಕಾರಣರಾಗಿರುತ್ತಾರೆ. ನಮ್ಮ "ಕಂಪೋಸರ್" ಗೆ ಅವನ ಕನಸುಗಳಿಗೆ ಜೊತೆಯಾಗಿ ನಿಂತವರು ಅಜ್ಜ.

ಶಿವೂ ನ ಬಡತನವೇ ಅವನಿಗೆ ಶತ್ರು ಆಗಿತ್ತು. ಆದರೂ ಅವನಿಗೆ ಏನೋ ಸಾಧಿಸಬೇಕೆಂಬ ಛಲ ಜಗತ್ತಿನ ಎದುರಿಗೆ ನಾನು ತಲೆ ಎತ್ತಿ ನಿಲ್ಲಬೇಕೆಂಬ ಹಠ ಮತ್ತು ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ.

ಶಿವೂ ವರ್ಷದಿಂದ ಕಾಯುತ್ತಿದ್ದ ಆ ಜಾತ್ರೆ. ಜಾತ್ರೆ ಯಲ್ಲಿ ಅವನು ತೋರಿಸಿದ ಪ್ರಾಮಾಣಿಕತೆ. ಇದೆ ಈ ಕಥೆಯ ಆಶಯ ಪ್ರಾಮಾಣಿಕತೆ ಮತ್ತು ಪ್ರತಿಭೆ ಇದ್ದರೆ ಮನುಷ್ಯ ಏನ್ನನ್ನಾ ಬೇಕಾದರೂ ಸಾಧಿಸುತ್ತಾನೆ.

ನಿರ್ದೇಶನ ಕಾರ್ತಿಕ್ ಶ್ರೀಯನ್ , ತೀರ್ಥಹಳ್ಳಿ
Karthik Shriyan]
pictures.official Karthik Shriyan] .kurkure
ನಮ್ಮ ತೀರ್ಥಹಳ್ಳಿ ಟ್ರೋಲ್]


ನಮ್ಮ ತೀರ್ಥಹಳ್ಳಿ ಟ್ರೋಲ್] .hosanagara
.in

Video editing is the Main Job!Plese send your previous works first.Mail ID : iamkarthikkurkure@gmail.com
30/10/2022

Video editing is the Main Job!
Plese send your previous works first.
Mail ID : [email protected]

Address

#12, Sri Vinayaka Automobiles, Muncipal Complex, Azad Road

577432

Alerts

Be the first to know and let us send you an email when Kurkure Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to Kurkure Creations:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share